<?xml version='1.0' encoding='UTF-8'?><?xml-stylesheet href="http://www.blogger.com/styles/atom.css" type="text/css"?><feed xmlns='http://www.w3.org/2005/Atom' xmlns:openSearch='http://a9.com/-/spec/opensearchrss/1.0/' xmlns:georss='http://www.georss.org/georss' xmlns:gd='http://schemas.google.com/g/2005' xmlns:thr='http://purl.org/syndication/thread/1.0'><id>tag:blogger.com,1999:blog-342697311957473709</id><updated>2011-12-28T19:00:48.741-08:00</updated><title type='text'>tandacool</title><subtitle type='html'>ssss</subtitle><link rel='http://schemas.google.com/g/2005#feed' type='application/atom+xml' href='http://tandacool.blogspot.com/feeds/posts/default'/><link rel='self' type='application/atom+xml' href='http://www.blogger.com/feeds/342697311957473709/posts/default?max-results=100'/><link rel='alternate' type='text/html' href='http://tandacool.blogspot.com/'/><link rel='hub' href='http://pubsubhubbub.appspot.com/'/><author><name>thandacool</name><uri>http://www.blogger.com/profile/12064507773429372659</uri><email>noreply@blogger.com</email><gd:image rel='http://schemas.google.com/g/2005#thumbnail' width='33' height='16' src='http://1.bp.blogspot.com/_j5OL7Hu7o_s/SrXW70IOAuI/AAAAAAAAAUs/w8HgT_oXLSI/S220/P1010098.JPG'/></author><generator version='7.00' uri='http://www.blogger.com'>Blogger</generator><openSearch:totalResults>49</openSearch:totalResults><openSearch:startIndex>1</openSearch:startIndex><openSearch:itemsPerPage>100</openSearch:itemsPerPage><entry><id>tag:blogger.com,1999:blog-342697311957473709.post-1553789536658928765</id><published>2011-12-28T05:48:00.000-08:00</published><updated>2011-12-28T05:49:20.846-08:00</updated><title type='text'>ಬೆಂಗಳೂರಿಗೆ ವಿದಾಯ</title><content type='html'>ಬದಲಾವಣೆಯ ಸೆಳತಕ್ಕೆ ಸಿಗುವವರಲ್ಲಿ ನಾನು ಹೊರತಲ್ಲ. ಈ ಟಿವಿ ಅನ್ನದಾತ, ಉದಯವಾಣಿ, ಕನ್ನಡಪ್ರಭದಲ್ಲಿ ಉಪಸಂಪಾದಕನಾಗಿ ಮಾಡಿದ ಕೆಲಸ, ಅಲ್ಲಿನ ಅನುಭವ ಜೀವನವನ್ನು ಕಟ್ಟಿಕೊಡುತ್ತಿದೆ. ಈಗ ರಾಜಧಾನಿ ಬೆಂಗಳೂರಿಗೆ ವಿದಾಯ ಹೇಳುತ್ತಿದ್ದೇನೆ...ಹುಬ್ಬಳ್ಳಿಗೆ ಪಯಣ ಮಾಡುತ್ತಿದ್ದೇನೆ.....&lt;br /&gt;------&lt;br /&gt;ಯಾವ ಊರಿಂದ ಯಾರೇ ಬರಲಿ ತನ್ನ ಒಡಲಿನಲ್ಲಿ ಬಚ್ಚಿಟ್ಟು ಸಾಕುವ ಬೆಂಗಳೂರಿಗೆ ನನ್ನ ಮನಃ ಪೂವ೯ಕ ವಂದನೆ ಮತ್ತು ಧನ್ಯವಾದ. &lt;br /&gt;ಇರಲಿ ಎಂದು ಒಂದು ಮೆಲಕು....&lt;br /&gt;ಬರೆಯುವ ಹವ್ಯಾಸವಿತ್ತು. ಅಚಾನಕ್ಕಾಗಿ ಈ ಟಿವಿಯ ಅನ್ನದಾತ ವಿಭಾಗದಲ್ಲಿ ಕೆಲಸ ಮಾಡುವ ಅವಕಾಶ ಬಂತು. ಬಗಲಲ್ಲಿ ಜೋಳಿಗೆ ಬಾಯಲ್ಲಿ ಕವಳ ಹಾಕಿ ಏಳು ಜಿಲ್ಲೆಯ ಬೇಸಾಯ ಮಾಹಿತಿ ಹುಡುಕುವ ಕೆಲಸದಲ್ಲಿ ತೊಡಗಿದೆ. ಎರಡು ವಷ೯, ಅದ್ಭುತ ಅನುಭವ. ಈ ಸಂದಭ೯ದಲ್ಲಿ ರಾಧಣ್ಣ(ಭಡ್ತಿ), ರಾಜಣ್ಣ( ರಾಜಶೇಖರ ಹೆಗಡೆ ಜೋಗಿನ್ಮನೆ), ವೈ.ಗ. ಜಗದೀಶ್ ಪರಿಚಯವಾಯ್ತು, ಸ್ನೇಹ ಬೆಳೆಯಿತು. ಈ ಮೂವರು ಮುಖ್ಯವಾಹಿನಿಗೆ ಬಾ ಎನ್ನುವ ಆಗ್ರಹ ಪೂವ೯ಕ ಸಲಹೆ ನೀಡಿದರು. ಆ ಸಮಯದಲ್ಲಿ ವಿಕೆ ಗೆ ಹೋದರೆ ಕೆಲಸ ಸಿಗುತ್ತಿರಲಿಲ್ಲ. ಕಾರಣ ಎಲ್ಲಿ ಕೆಲಸ ಖಾಲಿ ಇರಲಿಲ್ಲ. ಉದಯವಾಣಿಯಲ್ಲಿ ತಗೊತಾ ಇದ್ದಾರೆ ಒಂದು ಅಜಿ೯ ಹಾಕು ಎನ್ನುವುದಾಗಿ ರಾಜಣ್ಣ ಒತ್ತಾಯಿಸಿದರು. ಹಾಕಿದೆ, ಆಗ ಅಲ್ಲಿ ಡಾ. ಆರ್. ಪೂಣಿ೯ಮಾ ಸಂಪಾದಕರಾಗಿದ್ದರು. ಕೆಲಸ ಕೊಟ್ಟರು. ಅಕ್ಷರಲೋಕ ಹ್ಯಾಗಿರುತ್ತದೆ ಎಂಬ ಕಲ್ಪನೆ ಇಲ್ಲದಿರುವ ನನಗೆ ಕೆಲ್ಸ ಕೊಟ್ಟವರು ಮೇಡಂ. ಕೆಲ್ಸ ಕಲಿಸಿದರು. ಪ್ರಾಥಮಿಕ ಶಾಲೆಯಲ್ಲಿ ಹೇಳಿಕೊಡುವಂತೆ ಹೇಳಿಕೊಟ್ಟರು. ಮೇಡಂ ಅಲ್ಲೊಂದು ವಿಷಯ ಇದೆಯಂತೆ ಎಂದರೆ ಸಾಕು, ಮತ್ಯಾಕೆ ತಡ ಮಾಡ್ತೀರಿ ಹೋಗಿ ಬನ್ನಿ, ಓಡಾಟದ ಖಚು೯ ಕೊಡುತ್ತಿದ್ದರು. ಸಿನೇಮಾ ವರದಿ ಮಾಡಲು ಕಳುಹಿಸಿದರು. ಬರೆದ ಕಾಪಿ ತಿದ್ದಿದರು. ಎಲ್ಲ ತರಹದ ಕೆಲಸ ಕಲಿಸಿದರು. ಅಲ್ಲಿ ಮುಖ್ಯಸ್ಥರಾಗಿದ್ದ ಪ್ರಭುದೇವ್ ಶಾಸ್ತ್ರೀಮಠ, ಇಸ್ಮಾಯಲ್, ರಾಜಣ್ಣ, ಸಹೋದ್ಯೋಗಿಗಳಾದ ಮಲ್ಲಿಕಾಚರಣ್ ವಾಡಿ, ಗುರುಮೂತಿ೯, ರುದ್ರಣ್ಣ, ಕಂಕ ಮೂತಿ೯, ಎಚ್. ಮೂತಿ೯, ಪರಮೇಶ್ವರ್ ಗುಂಡ್ಕಲ್, ಸುರೇಶ್.ಕೆ, ರಾಜಶೇಖರಮೂತಿ೯, ಧರಣೀಶ್  ಬೂಕನಕೆರೆ,  ವೀರೇಶ್ , ಮಣಿಪಾಲದಲ್ಲಿದ್ದ (ಈಗ ಹುಬ್ಬಳ್ಳಿ) ವೆಂಕಟೇಶ್ ಪ್ರಭು.....ತುಂಬಾ ಜನರಿದ್ದಾರೆ ಇವರೆಲ್ಲರಿಂದಲೂ ಕಲಿತೆ. ನನಗೆ ಗೊತ್ತಿಲ್ಲದ್ದನ್ನು ಕೇಳಿದೆ ಹೇಳಿಕೊಟ್ಟರು. ಉದಯವಾಣಿ ನನ್ನ ಪಾಲಿಗೆ ಒಂದು ರೀತಿ ಪ್ರಾಥಮಿಕ ಶಾಲೆ ತರಹ ಆಗಿತ್ತು. ಇಲ್ಲಿನ ಪ್ರತಿಯೊಂದು ವಿಭಾಗದವರು ಉತ್ತಮ ದೋಸ್ತಿಗಳಾಗಿದ್ದರು.&lt;br /&gt;ಯಾವುದೋ ಸಂದಭ೯ ಬದಲಾವಣೆಗೆ ಅವಕಾಶ ಬಂತು ಕನ್ನಡಪ್ರಭಕ್ಕೆ ಸೇರಿದೆ. ಕನ್ನಡಪ್ರಭದಿಂದ ನಾನು ತುಂಬಾ ಕಲಿತೆ. ತುಂಬಾ ಬರೆದೆ. ಅಂದಿನ ಸಂಪಾದಕ ಶಿವಸುಬ್ರಹ್ಮಣ್ಯ  ನನಗೆ ತುಂಬಾ ಅವಕಾಶ ಕಲ್ಪಸಿಕೊಟ್ಟರು. ಬರೆಸಿದರು..ನಾನು ಬರೆದೆ. ಮುಖಬೆಲೆ ತಂದು ಕೊಟ್ಟರು. ಎಲ್ಲಾ ತರಹದ ಕೆಲಸವನ್ನು ಮಾಡಿಸಿದರು. ಗೆಳೆಯರಾದ ರಾಮಚಂದ್ರ, ಅಜಿತ್, ಸದಾಶಿವ, ಸಿ.ಜೆ ಸೋಮಶೇಖರ್  ಸಹಕರಿಸಿದರು. ನನ್ನ ಬರವಣಿಗೆಯನ್ನು ತಿದ್ದಿದ್ದರು. ಇದು ಒಂದು ಕಡೆಯಾದರೆ  ಮ್ಯಾಗಜಿನ್ ವಿಭಾಗದಲ್ಲಿದ್ದ ಡಾ. ವೆಂಕಟೇಶ್ ರಾವ್, ಚೇತನಾ ತೀಥ೯ಹಳ್ಳಿ ಅವರು ಬರಿ ಎಂದು ಬರೆಸಿದರು. ಕನ್ನಡಪ್ರಭದಲ್ಲಿ ಮತ್ತೊಮ್ಮೆ ಬದಲಾವಣೆಯಾಯಿತು. ವಿಶ್ವೇಶ್ವರ ಭಟ್ಟರು ಪ್ರಧಾನ ಸಂಪಾದಕರಾದರು. ನನ್ನ ಬರವಣಿಗೆ ಮೊದಲಿನಂತೆ ಸಾಗಿತು. ತ್ಯಾಗರಾಜ್, ರಾಧಾಕೖಷ್ಣ ಭಡ್ತಿ ನನ್ನ ಬರವಣಿಗೆಗೆ ಸಹಕರಿಸಿದರು. ಕೖಷಿಪ್ರಭದಲ್ಲಿ ನನಗೊಂದು ಅಂಕಣ ಬರೆಯಲು ಅವಕಾಶ ನೀಡಿದರು. &lt;br /&gt;ಕನ್ನಡಪ್ರಭ ನನಗೆ ತುಂಬ ಕೆಲಸ ಕಲಿಸಿತು..ಇಲ್ಲಿ ತುಂಬಾ ಜನ ಗೆಳೆಯರಾದರು.ಹಿತೈಷಿಗಳಾದರು, ಸಲಹೆ ನೀಡಿದರು, ಬೈದರು, ಹೀಗಲ್ಲ ಹಾಗೇ ಎಂದರು, ಬೆನ್ನು ತಟ್ಟದರು..ಡಾ. ವಾಸುದೇವ ಶೆಟ್ಟಿ, ನಟರಾಜ್, ರೇಣುಕಾಪ್ರಸಾದ್ ಹಾಡ್ಯ,ರವಿಮಾಳೇನಳ್ಳಿ, ಗಿರೀಶ್ ಬಾಬು, ವಿಜಯಮಲಗಿಹಾಳ, ಸುಧಾಕರ್ ದಬೆ೯, ಸಂತೋಷ್ ಸಸಿಹಿತ್ಲು, ಪ್ರವೀಣ್, ಎಸ್. ವಿ. ಪದ್ಮನಾಭ, ಗಣೇಶಪ್ರಸಾದ್, ಬ್ರಹ್ಮಾನಂದ, ಕೀತಿ೯ಕೋಲ್ಗಾರ್,  ಸಾಅದೀಯಾ, ಚಿತ್ರ, ಅನುರಾಧಾ, ಮೂಲಿಮನಿ, ಡಿ. ಎಂ. ಭಟ್, ಶಿವಮಾದು, ದೇವರಾಜ್, ಪ್ರಕಾಶ್, ಕೆ.ವಿ. ಪ್ರಭಾಕರ್, ರಾಘವೇಂದ್ರಭಟ್, ಪ್ರತಾಪ್, ಚೈತನ್ಯ....ತುಂಬ ಜನರಿದ್ದಾರೆ. ಎಲ್ಲರೂ ಪ್ರೀತಿಯಿಂದ ಮಾತಾಡಿದರು ಪ್ರೀತಿಯಿಂದ ಕೆಲಸ ಕಲಿಸಿದರು...&lt;br /&gt;ಸೋಮಶೇಖರ್ ಪಡುಕರೆ, ಗಣಪತಿ ಅಗ್ನಿಹೋತ್ರಿ, ಉಗಮ, ಅಂಶಿ ಪ್ರಸನ್ನಕುಮಾರ್ ನನ್ನ ಲೇಖನ ಬಂದಾಗ ಮೆಚ್ಚಿ ಬೆನ್ನು ತಟ್ಟಿದರು. &lt;br /&gt;ಬೆಂಗಳೂರು ಬದುಕಿನಲ್ಲಿ ಬಂದ ಎಲ್ಲರು ಕೊನೆಯವರೆಗೂ ನನ್ನೊಳಗೆ ಇರುತ್ತಾರೆ. ಉದಯವಾಣಿ, ಕನ್ನಡಪ್ರಭದ ಎಲ್ಲ ಸಿಬ್ಬಂದಿಗೂ ನಾನು ವಂದನೆಗಳು. ಪ್ರೀತಿ ಇರಲಿ.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/342697311957473709-1553789536658928765?l=tandacool.blogspot.com' alt='' /&gt;&lt;/div&gt;</content><link rel='replies' type='application/atom+xml' href='http://tandacool.blogspot.com/feeds/1553789536658928765/comments/default' title='Post Comments'/><link rel='replies' type='text/html' href='http://www.blogger.com/comment.g?blogID=342697311957473709&amp;postID=1553789536658928765' title='2 Comments'/><link rel='edit' type='application/atom+xml' href='http://www.blogger.com/feeds/342697311957473709/posts/default/1553789536658928765'/><link rel='self' type='application/atom+xml' href='http://www.blogger.com/feeds/342697311957473709/posts/default/1553789536658928765'/><link rel='alternate' type='text/html' href='http://tandacool.blogspot.com/2011/12/blog-post_28.html' title='ಬೆಂಗಳೂರಿಗೆ ವಿದಾಯ'/><author><name>thandacool</name><uri>http://www.blogger.com/profile/12064507773429372659</uri><email>noreply@blogger.com</email><gd:image rel='http://schemas.google.com/g/2005#thumbnail' width='33' height='16' src='http://1.bp.blogspot.com/_j5OL7Hu7o_s/SrXW70IOAuI/AAAAAAAAAUs/w8HgT_oXLSI/S220/P1010098.JPG'/></author><thr:total>2</thr:total></entry><entry><id>tag:blogger.com,1999:blog-342697311957473709.post-1686406593659545486</id><published>2011-12-18T00:03:00.001-08:00</published><updated>2011-12-18T00:05:06.185-08:00</updated><title type='text'>ಶಾಲೆ ಲಹರಿ</title><content type='html'>ಎಂತನಪ್ಪಾ ಈಗಿನ ಹುಡ್ಗ್ರು!? ಚಳಿ ಬಿಳಲಿಲ್ಲೇ ಜ್ವರ. ಬೇಸಿಗೆ ಬಿದ್ದರೆ ಉಷ್ಣ ಹೇಳಿ ಡಾಕ್ಟ್ರ ಮನೆಗೆ.ಅವ್ರಿಗೆ ದುಡ್ಡು. ಎಂತಾ ಮಾಡಲೆ ಬತ್ತು ಈಗಿನವು ಹುಟ್ಟುದೇ ಔಷಧಿಂದ. ಯಂಗವೆಲ್ಲ ಹತ್ತು ಮಕ್ಳು ಹೆತ್ತರು ಔಷಧಿಗೆ ಒಂದಿನ ಡಾಕ್ಟ್ರ ಮನೆ ಬಾಗಿಲಿಗೆ ಹೋಜ್ವಿಲ್ಲೆ. ಈಗ ಹೆರದೆ ಒಂದೆರಡು ಮಕ್ಳು ಮೂವತ್ತು ಹಡದರಾಂಗೆ ತ್ರಾಸ ಪಡ್ತ್ವಪ್ಪ. ಅವಾಗಲೆಲ್ಲ ಶಾಲೆಗೆ ಹೋದಾಗ ಐದನೇತ್ತಿ ಆರನೇತ್ತಿ ಸಕಾ೯ರಿ ದಾದ್ಯಕ್ಕ ಒಂದು ಮೈಲಿ ಹಾಕಿಕ್ಕೆ ಹೋಪದ್ದು ಬಿಟ್ರೆ ಮತ್ಯಂತದೆ ಔಷಧಿನೆ ಇಲ್ಲೇ ,ಎಲ್ಲರೂ ಬದ್ಕಿದ,ಎಲ್ಲಾರೂ ಗಟ್ಟು ಮುಟ್ಟಾಗಿದ್ದ... ಎಂಬುದಾಗಿ ತೊಂಬತ್ತ್ನಾಲ್ಕು  ನೌಟಟ್. ಅಮ್ಮಮ್ಮ ಹೇಳುತ್ತಿರುವಾಗ ಅಲ್ಲಲ್ಲ.......... ವಟಗುಟ್ಟುತ್ತಿರುವಾಗ, ವಯಸ್ಸಾದ ಪ್ರಾಯದವರು ಹೇಳಿದ ಮಾತು ನೂರಕ್ಕೆ ನೂರಾ ಎರಡು ಸತ್ಯ. ಎನ್ನುವುದರಲ್ಲಿ ಎರಡು ಮಾತಿಲ್ಲ. ಯಾಕೆಂದ್ರೆ ಹಿಂದಿನವರು ಬಹಳ ಗಟ್ಟಿ. ಓಲ್ಡ್ ಮಾಡೆಲ್ ನ್ಯಾಷನಲ್  ಇಂಜಿನ್ ಇದ್ಹಾಂಗೆ ಪವರ್ ಫುಲ್. ಒಂದು ಡಜನ್ ಒಂದುವರೆ ಡಜನ್. ಎರಡು ಡಜನ್ ಮಕ್ಕಳನ್ನು ಹೆತ್ತರು. (ಹಿಂದಿನವರಲ್ಲಿ ಕೆಲವರಿಗೆ ಹಿರಿಯ ಮಗನ ಮಗ ಅವ್ನಿಗೆ ಮದುವೆಯಾಗಿ ಮಕ್ಳು ಹುಟ್ಟಿದ ಎರಡು ವರ್ಷವಾದಾಗ ಮುತ್ತಜ್ಜಿಯ ಕೊನೆ ಮಗ ಹುಟ್ಟಿದ ಪ್ರಸಂಗವು ಇದೆ-ಎಂಬುದಾಗಿ ನಮ್ಮಜ್ಜಿಯ ಹೇಳಿಕೆ) ಒಂದು ಚೂರು ಝಳುಕುತ್ತಿರಲಿಲ್ಲ. ಉದಾಹರಣೆಗೆ ನನ್ನಜ್ಜಿ. ಹತ್ತು ಮಕ್ಕಳು ಆದ್ರು  ಇನ್ನು ಗಟ್ಟಿ. ಕೊಟ್ಟಿಗಿಗೆ ಹೋಗಿ ಸೆಗಣಿ ಕರಡುತ್ತಾಳೆ. ಕಣ್ಣೆದುರಿಗೆ ಕಾಣುವ ಸತ್ಯ.&lt;br /&gt;ಹೌದ್ರಿ ನಮ್ಮ ಕಾಲ ಅಂದರೆ ನಾವು ಹುಟ್ಟಿರುವ ಕಾಲಘಟ್ಟ, ತೀರಾ ಇತ್ತೀಚೆಗೆ, ಕೇವಲ ಕ್ವಾಟರ್ ಶತಮಾನದ ಹಿಂದೆ. ಆಗಲೇ ಔಷಧಿ, ಟಾನಿಕ್ ಎಂಬುದೆಲ್ಲ ಪ್ರಾರಂಭವಾಗಿ ಬಿಟ್ಟಿತ್ತು. ನನ್ನ ಈಗಿನ ಲಡ್ಡಾದ ಹಾಗೂ ಕೃಷ ಆರೋಗ್ಯದ ದಷ್ಟ ಪುಷ್ಟತೆಗೆ ಅಂದಿನ ಅಂದರೆ ನಾನು ಗಭಾ೯ವಸ್ಥೆಯಲ್ಲಿರುವಾಗ ನನ್ನ ಹಡೆದವ್ವ ತೆಗೆದುಕೊಂಡಿರುವ ಟಾನಿಕ್, ಕ್ಯಾಲ್ಸಿಯಂ ಇತರೆ........ ಇತರೇ ..........ಔಷಧಿಗಳು ಕಾರಣ ಎಂಬುದರಲ್ಲಿ ದೂಸಾ೯ ಮಾತಿಲ್ಲ. ನನ್ನ ಜನ್ಮಸ್ಥಳ ಆಸ್ಪತ್ರೆಯಾದರೆ, ನನ್ನಕ್ಕಂದು ಮನೆಯ ಮಧ್ಯಭಾಗ ಮಾಳಿಗೆಯೊಳಗಾಗಿತ್ತು. ಅಕ್ಕ ತಕ್ಕ ಮಟ್ಟಿಗೆ ಗಟ್ಟಿ. ಹ್ಲಾಂ ಅಕ್ಕನ ಸುದ್ದಿ ಬಂದಾಗ ನೆನಪು ಹಿಂದಕ್ಕೆ ಓಡುತ್ತೆ. ಅದೇ ಪುನ: ಪ್ರೈಮರಿ ಸ್ಕೂಲಿಗೆ.&lt;br /&gt;ಆಗ ಹೇಳಿದ್ನಲ್ಲ, ಅಮ್ಮಮ್ಮ, ಅವಳು ಅಂದಿದ್ಲಲ್ಲ ಅದೇ ಮೈಲಿಗೆ ಚುಚ್ಚುವುದು. ಆ ಪ್ರಕರಣ ಒಂದು ನೆನಪಾಗುತ್ತದೆ.  ನನಗೆ ಕರೆಕ್ಟ ನೆನಪಿದೆ. ನಾನು ಒಂದನೇ ಇಯತ್ತೆನೋ ಎರಡನೇ ಇಯತ್ತೆನೋ ಆಗಿರಬೇಕು ಎಂದು ಡೌಟು, ಏನೆ ಆದ್ರು ನೆನಪು ಸತ್ಯ. ಘಟನೆ ವಿಷಯದಲ್ಲಿ ದೋಖಾ ಇಲ್ಲ.&lt;br /&gt;ಆ ಸಮಯದಲ್ಲಿ ಶಾಲೆಗಳಿಗೆ ಮೈಲಿ ಚುಚ್ಚಲಿಕ್ಕಾಗಿ ಅಂದ್ರ ಲಸಿಕೆ ನೀಡಲಿಕ್ಕಾಗಿ ಗೌರ್ನಮೆಂಟ್ ನಿಯೋಜಿತರು ಬರುತ್ತಿದ್ದರು. ಅವರು ಬರುತ್ತಾರೆ ಎಂದ ಕೂಡಲೇ ಶಾಲೆಯಲ್ಲಿ ಒಮ್ಮೆಲೆ ಅನಾರೋಗ್ಯಕರ ವಾತಾವರಣ ಸೃಷ್ಠಿಯಾಗಿ ಬಿಡುತ್ತಿತ್ತು. ಬಹಳಷ್ಟು ಮಕ್ಕಳಿಗೆ ಡಿಸೆಂಟ್ರಿ ಸುರುವಾದರೆ, ಕೆಲವರಿಗೆ ನಡುಕ.....ಜ್ವರ, ಅನೇಕರಿಗೆ ಏನಾಗಿದೆ ಅಂತ ಗೊತ್ತಾಗದ ರೋಗ, ಒಟ್ಟಾರೆ ಆರಾಮಿಲ್ಲ. ಈ ಚುಚ್ಚುಮದ್ದು ಕೊಡುವವರನ್ನು ಕಂಡರೆ ಒಂಥರಾ ಭಯೋತ್ಪಾದಕರ ಸಂತನದವರು ಎಂದು ಅನಿಸಿತ್ತಿದ್ದದ್ದು ಖರೇ. ಇಂತಿಪ್ಪ ಟೈಮಲ್ಲಿ ನಾ ಸಣ್ಣಂವ. ಅಕ್ಕಂದಿರು ಅವರು ಅಕ್ಕಂದಿರು ಐ ಮಿನ್ ದೊಡ್ಡವರು. ಲಸಿಕೆ ಹಾಕಲಿಕ್ಕೆ ಬಂದಾಗ ನಮಗೆ ರಜೆ. ನಾಲ್ಕನೇ ಇಯತ್ತೆ ಮೇಲ್ಪಟ್ಟವರಿಗೆ ಸೂಜಿ ಚಿಕಿತ್ಸೆ ಅಂದ್ರೆ ಮೈಲಿಗೆ ಚುಚ್ಚುವ ಕಾರ್ಯಕ್ರಮ.&lt;br /&gt;ಕೈಯಲ್ಲಿ ಕಪ್ಪು ಬಣ್ಣದ ಗುಡಾಣದಂತಹ ಬ್ಯಾಗನ್ನು ಹಿಡಿದು, ಬಿಳಿಯ ಸೀರೆ, ಅದೇ ಬಣ್ಣದ ಜಂಪರ್ ತೊಟ್ಟು, ಕೃಷ್ಣ ವರ್ಣದ ಎರಡು ಹೆಂಗಸರು ಬರುತ್ತಿದ್ದರೆ 'ರಾಮಾಯಣದ' ಶೂರ್ಪನಖಿಯ ದ್ವಿಪಾತ್ರ ನೆನಪಾಗುತ್ತಿತ್ತು. ಭಟ್ಟರಕೇರಿ ಸುಬ್ರಾಯ, ಮೇವಿನ ಹಕ್ಲು ಮಂಜುನಾಯ್ಕ, ಬೆಣ್ಣೆಗುಡ್ಡೆ ನಾಗರಾಜ ಶೆಟ್ಟಿ, ಕಕ್ತಳ್ಳಿ ಕೇಶವ ಗೌಡ, ಬೈನೆಕೊಡ್ಲು ತಿಮ್ಮಪ್ಪ ದೇವಾಡಿಗ ದಾದಿಯಮ್ಮಂದಿರನ್ನು ಕಾಣುತ್ತಲೆ ಗುರುಜಿಗೆ ಎಣ್ಣೆಹಾಕಿ ಗುಡ್ಡಹತ್ತಿ  ಓಡಿದ್ದರು.&lt;br /&gt;ಐದು ಮಂದಿ ನಮ್ಮ ಶಾಲೆ ಡಾನ್ಗಳು ಎನ್ನಬಹುದು. ಇವರಿಗೆ ಏಳನೇ ಇಯತ್ತೆಗೆ ಮೀಸೆ ಬಂದಿತ್ತು. ಇವರು ಐದನೇ ಇಯತ್ತೆಯಲ್ಲಿ ಒಂದನೇ ವರ್ಷ, ಎರಡನೇ ವರ್ಷ ಪೂರೈಸಿ, ಆರನೇ ತರಗತಿಯಲ್ಲಿ ಪಸ್ಟಯಿಯರ್, ಮುಗಿಸಿ ಥಡ್೯ಯಿಯರ್ ಮಾಡುವ ಆಲೋಚನೆಯಲ್ಲಿರುವಾಗ ಗುರುಜಿ ಎಳನೇತ್ತಿ ಹೋಗಿ ಸಾಯ್ರಿ. ಮದ್ವೆಯಾಗುವಾಗಿ ಹೆಣ್ಣಿನ ಮನೆಯಲ್ಲಿ ಏಳನೇ ಕ್ಲಾಸು ವರೆಗೆ ಹೋಗಿದ್ದೆ ಎಂದು ಹೇಳಲಿಕ್ಕಾದರು ಆಗುತ್ತೆ. ಕತ್ತೆಗೆ ಹೋದಾಂಗ್ಹೆ ವರ್ಷ ಹೋಯ್ದು. ಪ್ರಾರಬ್ದ್ದಗಳು ಎನ್ನುತ್ತ ಸ್ವಂತ ರಿಸ್ಕಿನ ಮೇಲೆ ಎಳನೇ ತರಗತಿ ತೇರ್ಗಡೆ ಮಾಡಿದ್ದರು, ಅಲ್ಲ......... ದೂಡಿದ್ದರು. ಇವರನ್ನು ಬೇಗನೆ ಶಾಲೆಯಿಂದ ಹೊರಗೆ ಹಾಕಬೇಕು. ತಾವಾಗಿಯೇ ಪಾಸಾಗಿ ಹೋಗುವುದಿಲ್ಲ. ಅದಕ್ಕಾಗಿ ನಾನೇ ಪಾಸು ಮಾಡಿ ಕಳಿಸುವ ಎನ್ನುವಷ್ಟು ವಿಶಾಲ ಹೃದಯ ನಮ್ಮ ಮಾಸ್ಟ್ರದ್ದಾಗಿತ್ತು.&lt;br /&gt;ಅಂದ್ಹಾಗೆ, ಬಂದ ದಾದಿಯಮ್ಮಂದಿರು 'ಮಾಸ್ಟ್ರೇ ಎಲ್ಲಾ ಹುಡ್ಗರನ್ನು ಕರೆಯಿರಿ. ನಮಗೆ ಇಲ್ಲಿ ಮುಗಿಸಿ, ಹುತ್ಗಾರು ಶಾಲೆಗೆ ಹೋಗಬೇಕು ಎಂಬುದಾಗಿ ತಮ್ಮ ಹೇಳಿಕೆಯನ್ನು ಓಗೆದರು. ಗುರುಜಿ ಎಕದಂ ಅಲಟರ್್ ಆಗಿ ಸಾಯಿಲೆ ವರ್ಷಕ್ಕೊಂದು ದಿನ ಬಂದು ಬರೋದು ಗಡಿಬಿಡಿ ಮಾಡದು, ಕರ್ಮಕ್ಕೆ. ಈ ಕತ್ತೆಯಂತ ಮಕ್ಳಗೆ ಮೈಲಿ ಲಸಿಕೆನಂತೆ ಇವರ ಕರ್ಮಕ್ಕೆ. ಮನೆಲಿ ಸಮ ತಿಂತರಾ, ಉಣ್ಣುತ್ತಾರೆ. ದನ ತಿಂದ ಹಾಗೇ ತಿಂತಾರೆ. ದೆವ್ವದಂಗೆ ಇದ್ದಾರೆ ಎಂದು ಒಳ ಬಾಯಲ್ಲೆ ಹಲುಬುತ್ತ ಎಲ್ಲಾ ಮಕ್ಕಳು ಸಾಲಲ್ಲಿ ಬನ್ನಿ. ಎಲ್ಲರು ಬನ್ನಿ........ ಬನ್ನಿ ಎನ್ನುತ್ತಿರುವಾಗಲೇ ಪಂಚ ಕಮಂಗಿಗಳು ಕಾಣದೇ ಕಂಗಾಲಾಗಿ 'ಎಲ್ಲೋದ್ರು ಆದ ದರಿದ್ರದವು, ಸತ್ತೋಪಲೆ, ಯಾವ ಸುಡಗಾಡಿಗೆ ಹೋಗಿದ್ದಾರೆ ನೋ ಎನ್ನುತ್ತ ಕೆಂಡ ಮಂಡಲವಾಗಿ ಶಾಲೆಯ ಜಡಿತಟ್ಟಿಯ ಸಂದಿಗೆ ಹೋಗಿ '30' ಮಾಕರ್ಿನ ಬೀಡಿಗೆ ಬೆಂಕಿ ಹಚ್ಚಿ ಸುಡತೊಡಗಿದರು. ಇದೇ ಸಂದರ್ಭವನ್ನು ನೋಡಿ ಎರಡು ಹೆಣ್ಣು ಮಕ್ಕಳು ಶಾಲೆಯಿಂದ  ಕಾಲ್ಕ್ಕಿತ್ತಿದ್ದರು.&lt;br /&gt;ಅಲ್ಲಿಂದ ಕಾಲ್ಕಿತ್ತವರು ಮತ್ತಾರು ಅಲ್ಲ ನನ್ನ ಅಕ್ಕ ಮತ್ತು ಪಕ್ಕದ್ಮನೆ ಸುಮಂಗಲಕ್ಕ. ಇವರು ಶಾಲೆಯಿಂದ ನೇರವಾಗಿ ಮನೆಗೆ ಬಂದು ನನ್ನನ್ನು ಹುಡುಕ ತೊಡಗಿದರು. ನಾನು ದೊಡ್ಡಪನ್ಪ ಹಂತೆಯೊಳಗೆ ಉಪ್ಪರಿಗೆಯ ಮೇಲೆ ಇದ್ದೆ. ಅವರು ಲೆಕ್ಕ ಬರೆಯುತ್ತಿದ್ದರು. ಅಕ್ಕನಿಗೆ ಒಂದೇ ಆಲೋಚನೆ 'ನನಗಂತು ಚುಚ್ಚುತ್ತಾರೆ ಜೊತೆಯಲ್ಲಿ ಇವನಿಗೆ ಆ ಶಿಕ್ಷೆಯಾಗಲಿ' ಎಂದು ದೊಡ್ಡಪ್ಪ ಮೈಲಿ ಚುಚ್ಚೋರು ಬಂಜ. ತಮ್ಮನ್ನು ಕರಕಂಡು ಹೋಪಲೆ ಬಂಜಿ ಕಳಸು ಅವ್ನ ಎಂದು ಎಣಿ ಮೆಟ್ಟಿಲ ಮೇಲೆ  ನಿಂತ್ಕೊಂಡು, ತಾನು ಬಂದ ಕಾರಣವನ್ನು ದೊಡ್ಡಪ್ಪ ಪ್ರಶ್ನೆ ಕೇಳುವುದರೊಳಗೆ ಹೇಳಿದಳು. ನಿನ್ನೆ ಯಷ್ಟೆ ಅವರಿಗೆ ನಿನ್ನ ಆಯಿ ಕರಕಂಡು ಹೋಗಿ ಇಂಜೆಕ್ಷನ್ ಹಾಕ್ಯಬಂಜು. ನೀ ಶಾಲೆಗೆ ವಾಪಾಸ್ ನಡಿ ಎಂದು ಜೋರಾಗಿಯೇ ಹೇಳಿದರು. ಅಕ್ಕ ಸುಮಂಗಲಾಕ್ಕ ಜೋಲುಮೋರೆ ಹಾಕಿಕೊಂಡು ನನ್ನ ಕಡೇ ಸಿಟ್ಟಿನ ದೃಷ್ಟಿ ಸಿಟ್ಟು ಶಾಲೆಗೆ ಹೊರಟರು.&lt;br /&gt;ಅತ್ತ ಶಾಲೆಯಲ್ಲಿ ಇವರು ಹೋಗುವ ಸಮಯಕ್ಕೆ ನಾಲ್ಕೈದೆ ಜನರಿದ್ದರು. ಇವರೇ ಕೊನೆಯವರಾಗಿ ಚುಚ್ಚಿಸಿಕೊಂಡರು. ಮನೆಗೆ ಬಮದ ಅಕ್ಕ ನಾಲ್ಕು ಹೊಡೆತವನ್ನು ಮೊದಲು ನನಗೆ ಇಕ್ಕಿದಳು. ಚುಚ್ಚಿಸಿಕೊಂಡ ನೋವು ಕಡಿಮೆ ಮಾಡಿಕೊಂಡಳು. 'ತಾನು ಅಂದ್ಕೊಂಡಿರದು ಆಗೋದು ಕಷ್ಟ; ತನಗೆ ಬಂದ ಕಷ್ಟವನ್ನು ಮತ್ತೊಬ್ಬರ ಮೇಲೆ ಹೆರಲಿಕ್ಕೆ ಹೋದರೆ ತನಗೆ ಕಷ್ಟ' ಎಂಬ ಮಾತು ಹಿರಿಯರದ್ದು, ಅದು ಸತ್ಯ.&lt;br /&gt;ಈಗ ಕಾಲ ಬದಲಾಗಿದೆ. ಮೈಲಿ ಚುಚ್ಚೋದು, ಹೋಗಲಿ ದಾದಿಯಮ್ಮಂದಿರನ್ನೆ ಇಂದಿನ ಮಕ್ಕಳು ನೋಡಲಿಲ್ಲ. ಶಾಲೆಗೆ ಬಂದು ಲಸಿಕೆ ಹಾಕುವ ಕಾಲ ಕಳೆದು ಹದಿನೈದು ವರ್ಷಗಳೇ ಕಳೆದು ಹೋಗಿದೆ .ಇಂದಿನವರು ನಾವು ಅನುಭವಿಸಿದ ಅರ್ಧ ಮಜಾವನ್ನು ಶಾಲಾಜೀವನದಲ್ಲಿ ಪಡೆಯುವುದಿಲ್ಲ ಎಂಬುದೊಂದೆ ಬೇಜಾರು. ಯಾವಾಗಲೂ ಈ ಮೈಲಿಯ ನೆನಪು ಉಳಿಯುವಂತಾಗಿದೆ. ಎಡಗೈ ತೋಳು ನೋಡಿದಾಗ ಮೈಲಿ ಮರೆತರು ನೆನಪಾಗುತ್ತದೆ. ಇರುವ ಮೈಲಿ ಚುಚ್ಚಿದ ಗುರತನ್ನು ಯಾ ಕಲೆಯನ್ನು ಕಂಡು.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/342697311957473709-1686406593659545486?l=tandacool.blogspot.com' alt='' /&gt;&lt;/div&gt;</content><link rel='replies' type='application/atom+xml' href='http://tandacool.blogspot.com/feeds/1686406593659545486/comments/default' title='Post Comments'/><link rel='replies' type='text/html' href='http://www.blogger.com/comment.g?blogID=342697311957473709&amp;postID=1686406593659545486' title='1 Comments'/><link rel='edit' type='application/atom+xml' href='http://www.blogger.com/feeds/342697311957473709/posts/default/1686406593659545486'/><link rel='self' type='application/atom+xml' href='http://www.blogger.com/feeds/342697311957473709/posts/default/1686406593659545486'/><link rel='alternate' type='text/html' href='http://tandacool.blogspot.com/2011/12/blog-post.html' title='ಶಾಲೆ ಲಹರಿ'/><author><name>thandacool</name><uri>http://www.blogger.com/profile/12064507773429372659</uri><email>noreply@blogger.com</email><gd:image rel='http://schemas.google.com/g/2005#thumbnail' width='33' height='16' src='http://1.bp.blogspot.com/_j5OL7Hu7o_s/SrXW70IOAuI/AAAAAAAAAUs/w8HgT_oXLSI/S220/P1010098.JPG'/></author><thr:total>1</thr:total></entry><entry><id>tag:blogger.com,1999:blog-342697311957473709.post-5105203526694511597</id><published>2011-11-11T23:04:00.000-08:00</published><updated>2011-11-11T23:09:09.686-08:00</updated><title type='text'>ಕೊಳನೂದೋ...ಗೋ...</title><content type='html'>&lt;a onblur="try {parent.deselectBloggerImageGracefully();} catch(e) {}" href="http://4.bp.blogspot.com/-HuR3ocfPHAY/Tr4bh30Qv0I/AAAAAAAAAkM/SzsoqjvTmkA/s1600/GOPALA.JPG"&gt;&lt;img style="float:left; margin:0 10px 10px 0;cursor:pointer; cursor:hand;width: 291px; height: 400px;" src="http://4.bp.blogspot.com/-HuR3ocfPHAY/Tr4bh30Qv0I/AAAAAAAAAkM/SzsoqjvTmkA/s400/GOPALA.JPG" border="0" alt=""id="BLOGGER_PHOTO_ID_5674002849266188098" /&gt;&lt;/a&gt;&lt;br /&gt;ಬೋಳು ಗುಡ್ಡದ ಅಣೆಯಲ್ಲಿ ಎರಡು ಜೀವಗಳು ಹೊರಳಾಡುತ್ತಿತ್ತು, ಒದ್ದಾಡುತ್ತಿತ್ತು. ಮೇಲಿಂದ ಮಳೆ, ಆದರೂ ಮೈಯೆಲ್ಲಾ ಬೇವರಿದೆ. ಏದುಸಿರು ಬಿಡುತ್ತಿವೆ ಅವು. ನೋವು... ಎಂಥಾ ನೋವು ಅದು? ಸುಖದ ನೋವು. ಮಾಚಿಯ ಮೈತಾಗಿದಾಗ ಶಾಕ್ ನೀಡಿದ ಅನುಭವ. ಮೊದಲ ಸುಖ, ಮೊದಲ ಸಲ ಪುರುಷತ್ವ ಪ್ರದರ್ಶನ, ಕನ್ಯೆತನ ನಾಶ. ಮಳೆಯ ಚಳಿಗೆ ನಡುಗದ ದೇಹ, ತಂಗಾಳಿಗೂ ತಣಿಯದ ಶಾಖ, ಮಳೆಯ ನೀರು ಸುರಿದರೂ ಆರದ ದಾಹ. ಅದೊಂದು ಮಧುರ ಅನುಭೂತಿ. ಮಧುವನ್ನು ಹೀರುವ ಭೃಂಗದಂತೆ ಅವಳ ದೇಹದ ಸರ್ವವನ್ನು ಹೀರಿಬಿಟ್ಟಿದ್ದ. ಮುಂದೊಂದು ದಿನ ನಾಲ್ಕು ಗೋಡೆಯ ನಡುವೆ, ಹೂ ಹಾಸಿದ ಪಲ್ಲಂಗದಲ್ಲಿ ಪವಡಿಸಿ ಅನುಭವಿಸುವ ಸುಖ ಬೋಳು ಗುಡ್ಡೆಯ ಬಿಕ್ಕೆ ಗಿಡಗಳ ನಡುವೆ ಅನುಭವಿಸಿ ಆಗಿತ್ತು. ಶಂಕರ, ಮಾಚಿ ಹಾವು ಏಣಿ ಆಟದಲ್ಲಿ ತೊಡಗಿದ್ದಾರೆ ಎಂದು ಆಕಾಶ ಕೂಗಿ ಹೇಳಿತು, ಗಾಳಿ ಮಾತಾಡಿತು.&lt;br /&gt;-----&lt;br /&gt;25 ವರ್ಷದ ಹಿಂದೆ ಮಳೆಗಾಲದ ನಾಲ್ಕು ತಿಂಗಳು ಅನುಭವಿಸಿದ ಅನುಭವ ಇಂದು ಬೆಂಗಳೂರಿನ ಸಹಸ್ರಾರು ಜನರ ನಡುವೆ ಕಳೆದು ಹೋಗುವಾಗ ನೆನಪಾಗುತ್ತದೆ. ಎಲ್ಲೋ ಅಡಗಿ ಕುಳಿತಿದ್ದ ಹಿಂದಿನ ನೆನಪು ಆಗಾಗ್ಗೆ ಮರುಕಳಿಸಿ ಮೂಡ್್ಆಫ್ ಮಾಡುತ್ತದೆ. &lt;br /&gt;  ಅವತ್ತು ಎಸ್ಸೆಸ್ಸೆಲ್ಸಿ ನಪಾಸಾಗಿ ಮನೆಯ ಮೆತ್ತಿಯ ಮೂಲೆಯಲ್ಲಿ ಕುಳಿತು ಬಿಕ್ಕಿ ಬಿಕ್ಕಿ ಅಳುತ್ತಿದ್ದಾಗ, 'ದನ ಕಾಯಬಹುದಂತೆ. ಯಾಕೆ ಸುಮ್ನೆ ಅತ್ತು ಕಣ್ಣೀರನ್ನು ಹಾಳು ಮಾಡಿಕೊಳ್ತೀಯಾ?' ಎಂದು ದೊಡ್ಡಪ್ಪ ವ್ಯಂಗ್ಯ ರೂಪದಲ್ಲಿ ಸಮಾಧಾನ ಮಾಡಿದ್ದರು. ಅವರ ಅಣತಿಯಂತೆ ದನಕಾಯಲು ಅಣಿಯಾಗಿಯೂ ಆಯ್ತು.&lt;br /&gt;ಹೊಸ ಕರೆ ಕಟ್ಟಿದ ಸೊಪ್ಪುಕಂಬಳಿ, ಕತ್ತಿ, ಗಂಬೂಟು ಎಲ್ಲವೂ ಬಂತು. &lt;br /&gt;  ಮೊದಲ ದಿನ ದನಕಾಯಲು ಹೊರಟಿದ್ದು ಹೇಗಿತ್ತು ಅಂದರೆ ದಿಗ್ವಿಜಯ ಯಾತ್ರೆಗೆ ಹೊರಟ ಅರ್ಜುನನಂತೆ; ಸಡಗರದಮಿತ ಸಂಭ್ರಮದಿಂದ...&lt;br /&gt;-----&lt;br /&gt;ಜೋರು ಮಳೆ. ಬೋಳು ಗುಡ್ಡಗಳಲ್ಲಿ ಹಸಿರು ಚಿಗುರೊಡೆದಿದೆ. ಹತ್ತಿರ ಹತ್ತಿರ ಜಾನುವಾರುಗಳು ಮೇಯಲಿಕ್ಕೆ ಅನುಕೂಲವಾಗುವಷ್ಟು. ಯಾರೋ ನೆಟ್ಟಿದ್ದಾರೆ ಎನ್ನುವಷ್ಟು ಚೆಂದವಾಗಿ ಬೆಳೆದ ಬಿಕ್ಕೆಹಣ್ಣಿನ ಗಿಡಗಳು, ಮಳೆ ನೇರಳೆ ಗಿಡಗಳು, ಅಲ್ಲಲ್ಲಿ ಉದ್ದನೆಯ ಹುಲ್ಲಿನ ಮೇಲೆ ಬಿದ್ದ ಮಳೆ ನೀರಿನ ದೊಡ್ಡ ಹನಿ, ಗರಿ ಬಿಚ್ಚಿ ನಲಿವ ನವಿಲು, ಚಂಗನೆ ಜಿಗಿದೋಡುವ ಚಿಗರೆ ಮರಿಗಳು, ನಮ್ಮ ಮನೆಯ ದೊಡ್ಡ ಎಮ್ಮೆಯಂತೆ ಕಾಣುವ, ಆದರೆ ಹಣೆ ಚಂದ್ರಿ, ಗೊಂಡೆ ಬಾಲವುಳ್ಳ ಕಾಡೆಮ್ಮೆ... ಎಂಥ ಚೆಂದ ಪರಿಸರ?&lt;br /&gt;-----&lt;br /&gt;ತಲೆ ಮೇಲೆ ಕಂಬಳಿ ಕೊಪ್ಪೆ, ಹೆಗಲ ಮೇಲೆ ಬುತ್ತಿ ಕಟ್ಟಿಕೊಂಡ ಟವೆಲ್, ಒಂದು ಕೈಯಲ್ಲಿ ಕೋಲು, ಮತ್ತೊಂದು ಕೈಯಲ್ಲಿ ಕತ್ತಿ, ಬಾಯಲ್ಲಿ ಎಳೆಯ ಎಲೆ, ನಾಟಿ ತಂಬಾಕಿನೊಂದಿಗೆ ಹಾಕಿದ ಕವಳ. ಕೆಲಸ ಮತ್ತು ಹುದ್ದೆಗೆ ಸರಿಯಾದ ವೇಷಭೂಷಣದೊಂದಿಗೆ ದನವನ್ನು ಬಿಟ್ಟುಕೊಂಡು ಗುಡ್ಡದತ್ತ ಪ್ರಯಾಣ ಬೆಳೆಸಿದೆ.&lt;br /&gt;  ನನಗಿಂತ ಚೆನ್ನಾಗಿ ದನಗಳಿಗೆ ಗೊತ್ತಿತ್ತು ಮೇವು ಇರುವ ಜಾಗ ಯಾವುದೆಂದು. ಅದೊಂದು ರೀತಿ ಗಜಪಥ ಇದ್ಹಾಂಗೆ 'ದನಪಥ'. ಈ ದಾರಿಯಲ್ಲಿ ಸಾಗುವಾಗ ಕಾಡು ಸಿಗುತ್ತದೆ. ಮಳೆಗಾಲವೂ ಪ್ರಾರಂಭವಾಗಿತ್ತು. ಕಾಡಿನ ಒಳಗೆ ಹೋದಂತೆ ನೀರವತೆ ಹೆಚ್ಚಾಗುತ್ತಿತ್ತು. ಆ ಮೌನವನ್ನು ಸೀಳಿ ಕಪ್ಪೆಗಳ ವಟವಟ ವಟರ್, ಜೊತೆಯಲ್ಲಿ ಮಳೆ ಜಿರಳೆಯ ಜೀರ್್ರ್... ಎನ್ನುವ ಕರ್ಕಶ ಶಬ್ದ. ನನಗೊಂದು ರೀತಿಯ ಭಯ ಪ್ರಾರಂಭವಾಗಿತ್ತು. ಮನೆ ಕಡೆ ತಿರುಗೋಣವೇ..? ಸಾಧ್ಯವಿಲ್ಲ. ಮುಂದೆ ಎಷ್ಟು ದೂರ ಕಾಡಿದೆ ಎನ್ನುವುದು ನನಗೆ ಗೊತ್ತಿರಲಿಲ್ಲ. ಆದರೆ ದನಗಳಿಗೆ ಗೊತ್ತಿತ್ತು. ಅವು ಯಾವ ಅಡ್ಡಿ ಆತಂಕಗಳಿಲ್ಲದೆ ಸಾಗುತ್ತಿದ್ದವು. ಕತ್ತಲೆ ಕಾನು ಇನ್ನೇನು ಕಳೆಯುತ್ತಿದೆ ಎನ್ನುವಂತೆ ಬೆಳಕು ಜಾಸ್ತಿಯಾಗುತ್ತಿತ್ತು.&lt;br /&gt;   ಅಬ್ಬಾ! ಅಂತೂ ಬೋಳು ಗುಡ್ಡ ತಲುಪಿಯಾಯ್ತು. ಮತ್ತೊಂದು ಕಡೆಯಿಂದ ನಾಲ್ಕಾರು ದನಗಳು ಇತ್ತ ಕಡೆಯೇ ಬರುತ್ತಿದ್ದವು. ಅವುಗಳ ಹಿಂದೆ ಬರುತ್ತಿದ್ದ ಲಚ್ಚ. ನಿಜವಾದ ಗೋಪಾಲಕ ಅಂದರೆ ಈತನೇ!&lt;br /&gt;  ಲಚ್ಚನ ಬಗ್ಗೆ ಹೇಳದೆ ಮುಂದೆ ಹೋಗಲಿಕ್ಕೆ ಆಗುವುದೇ ಇಲ್ಲ. ಕಾರಣ ಈತನ ವ್ಯಕ್ತಿತ್ವ. ಜೀವಂತ ವೃತ್ತ ಪತ್ರಿಕೆ ಎಂದು ಕರೆದರೆ ಅತಿಶಯೋಕ್ತಿಯಲ್ಲ. ಸುತ್ತಲ ಹತ್ತು ಊರುಗಳ ಸುದ್ದಿಯೂ ಇವನ ಚಿತ್ತ ಭಿತ್ತಿಯಲ್ಲಿ ಅಚ್ಚಾಗಿರುತ್ತಿತ್ತು. ಯಾರ ಮನೆಯ ಅಡಕೆ ತೋಟಕ್ಕೆ ಕೊಳೆ ರೋಗ ಬಂದಿದೆ? ಮಳೆಗಾಲ ಬಂದರೂ ಮಾರ್ಕೇಟಿನಲ್ಲಿ ಅಡಕೆಯನ್ನು ಯಾರು ಶಿಲ್ಕು ಇಟ್ಟಿದ್ದಾರೆ? ಯಾರು ಕಾಳುಮೆಣಸು ಹೆಚ್ಚು ಬೆಳೆಯುತ್ತಾರೆ? ಯಾರೊಂದಿಗೆ ಯಾರ ಅಫೇರ್ ಇದೆ? ಯಾವ ಮನೆ ಹುಡುಗಿ ಯಾರೊಂದಿಗೆ ಲವ್ ಮಾಡುವುದರಲ್ಲಿ ತಲ್ಲಿನಳಾಗಿದ್ದಾಳೆ? ಅಬ್ಬಬ್ಬಾ! ಒಂದಲ್ಲಾ, ಎರಡಲ್ಲಾ ಕಂತೆ ಕಂತೆ ಕತೆಗಳನ್ನು, ನಿತ್ಯ ವರ್ತಮಾನಗಳನ್ನು ಲಚ್ಚ ಲೋಚ ಲೋಚನೆ ಹೇಳಬಲ್ಲ. &lt;br /&gt;   ಆದರೆ ಈತ ಮಾತನಾಡುತ್ತಿರಲಿಲ್ಲ. ಅರೆ! ಇಷ್ಟೆಲ್ಲ ಹೇಳುವ ಈತನ್ಯಾಕೆ ಮಾತಾಡುತ್ತಿಲ್ಲ ಎನ್ನುತ್ತಾನೆ ಅಂದುಕೊಳ್ಳಬೇಡಿ. ಈತನಿಗೆ ಮಾತು ಸ್ಪಷ್ಟವಾಗಿ ಆಡಲಾಗುವುದಿಲ್ಲ. ತನ್ನ ಆಪ್ತರು ಎನ್ನುವವರೊಂದಿಗೆ ಮಾತ್ರ ಮಾತನಾಡುತ್ತಾನೆ; ಸಾಕು ಎನ್ನುವವರೆಗೆ. ಪಕ್ಕದ ಊರು. ಸಾತ್ವಿಕ ಮನುಷ್ಯ. &lt;br /&gt;  ಇದು ಇವನ ಅಡ್ರೆಸ್; ಆದರೆ ಡ್ರೆಸ್ಸಿನ ಬಗ್ಗೆ ಹೇಳಲೇಬೇಕು.&lt;br /&gt;  ಶಾಂತ ಸ್ವಭಾವದ ಲಚ್ಚನ ಕಂಡರೆ ಎಲ್ಲರಿಗೂ ಭಯ. ಅದರಲ್ಲೂ ಹೆಂಗಸರು ಬೆಚ್ಚಿ ಬೀಳುತ್ತಿದ್ದರು. ಶಾಲಾ ಹೆಣ್ಮಕ್ಕಳು ಲಚ್ಚನನ್ನು ಕಂಡರೆ ಪಟ್ರಾ ಬಿದ್ದು ಓಡುತ್ತಿದ್ದರು. ಇದಕ್ಕೆ ಕಾರಣ ಇವನ ಡ್ರೆಸ್ಸು. ಆಶ್ಚರ್ಯವಾಗಬಹುದು, ಆದರೂ ಸತ್ಯದ ವಿಚಾರ. ಆರಡಿ ಎತ್ತರದ ಎದ್ದಾಳು. ಮೊಳ ಉದ್ದ ಹರಡಿದ ಗುಂಗರು ಕೂದಲು; ಜೋಗಿ ಸಿನಿಮಾದಲ್ಲಿ ಶಿವಣ್ಣನ ಕೂದಲು ಇದ್ಹಾಂಗೆ. ಇಡೀ ಶರೀರಕ್ಕೆ ಒಂದೇ ಅಂಗಿ. ಅಂದರೆ ಒಳ ಉಡುಪಾಗಲಿ, ಕೆಳ ಉಡುಪಾಗಲಿ ಏನೂ ಇರುತ್ತಿರಲಿಲ್ಲ. ಅಂಗಿಯೋ ತೊಡೆಯವರೆಗೆ ಮಾತ್ರ ಇರುತ್ತಿತ್ತು. ಇದು ಹೆಂಗಸರ ಹೆದರಿಕೆಗೆ ಕಾರಣವಾದ ಏಕೈಕ ಅಂಶ!&lt;br /&gt;----&lt;br /&gt;ಲಚ್ಚನೊಡನೆ ನನ್ನ ದನ ಕಾಯುವ ಬದುಕು ಸಾಗಿತ್ತು. ಮೊದಮೊದಲು ನಾನು, ಲಚ್ಚ, ಇಪ್ಪತ್ತು ದನಗಳು ಮಾತ್ರ ಊರ ಸುತ್ತಲಿನ ಸಮಸ್ತ ಗುಡ್ಡಕ್ಕೆ ಒಡೆಯರು ಎಂದು ನಾನು ತಿಳಿದುಕೊಂಡಿದ್ದೆ. ಅದು ಸುಳ್ಳಾಯಿತು. ಬಂಡಾರ್ಯಕೇರಿ ತಿಮ್ಮ, ಕಂಚಿಕೊಪ್ಪ ಮಾದೇವಿ, ಬಾಳೇಗದ್ದೆ ಮಾಚಿ, ಗುಡ್ಡೇಕೊಪ್ಪ ಗೂನ ಗಣಪ... ನಮ್ಮ ಜೊತೆ ಇಷ್ಟೆಲ್ಲ ಮಂದಿ ಇದ್ದರು. &lt;br /&gt;  ಆಗಷ್ಟೇ ಎಸ್ಸೆಸ್ಸೆಲ್ಸಿ ಮುಗಿದ ನನಗೆ ಧ್ವನಿ ಒಡೆದಿತ್ತು. ವ್ಯಕ್ತಪಡಿಸಲಾಗದ ಭಾವನೆ. ರಾತ್ರಿ ಬೆಳಗಾಗುವುದರೊಳಗೆ ಹಾಕಿದ್ದ ಚೊಣ್ಣ ಬೀಗಿದ ಅನುಭವ, ಕೆಲವೊಮ್ಮೆ ಒದ್ದೆಯೂ ಆಗಿರುತ್ತಿತ್ತು ಅನ್ನಿ. ಅದು ಬಿಡಿ, ನಿಜವಾದ ಮಜಾ ಪ್ರಾರಂಭವಾಗಿದ್ದೆ ದನಿಗುಡ್ಡೆಯಲ್ಲಿ. ಅವತ್ತು ಲಚ್ಚ ಇಲ್ಲ; ತಿಮ್ಮ, ಮಾದೇವಿ, ಗೂನ ಗಣಪ ಯಾರು ಇನ್ನೂ ಬಂದಿರಲಿಲ್ಲ. ನಾನು ಮಾಚಿ ಇಬ್ಬರೇ.&lt;br /&gt;  ಎಷ್ಟು ಚೆನ್ನಾಗಿ ಕಾಣುತ್ತಿದ್ದಳು ಅವಳು ಅವತ್ತು. ಅಡಿಯಿಂದ ಮುಡಿಯವರೆಗೆ ತಾಮ್ರವರ್ಣ. ಬುಗರಿಯೆದೆ. ಅಷ್ಟಗಲದ ಕಪ್ಪನೆ ಕಣ್ಣು, 'ಬಾ ಬಾ' ಎಂದು ಕರೆಯುವಂತೆ ಭಾಸವಾಗುತ್ತಿತ್ತು. ಯಾವತ್ತೂ ಆಗದಿದ್ದ ಪುಳಕ.&lt;br /&gt;  ಇಷ್ಟು ದಿನ, 'ನನ್ನೊಳು ನಾ, ನಿನ್ನೊಳು ನೀ' ಎನ್ನುತ್ತಿದ್ದೆವು. ಆದರಿಂದು ನನಗೆ ಅವಳು, ಅವಳಿಗೆ ನಾನು ಒಲಿದಾಗಿತ್ತು. 'ನನ್ನೊಳು ನೀ, ನಿನ್ನೊಳು ನಾ' ಆಗಿ ಪರಿವರ್ತನೆಯಾಯಿತು. ನಮ್ಮ ಮನೆಯ ಬೆಳ್ಯಾ ಹೋರಿ, ಮಾಚಿ ಮನೆಯ ಸುಂದರಿ ದನದ ಬೆನ್ನು ಹತ್ತಿಯಾಗಿತ್ತು. ಪರಿವರ್ತನೆ ಅಂದರೆ ಇದೇ ಆಗಿರಬಹುದು ಎನ್ನುವುದಾಗಿಯೂ ನನಗೆ ಅನಿಸಿತು. &lt;br /&gt;------  &lt;br /&gt;ಈ ನಡುವೆ ಬಿಕ್ಕೆ, ಹಣ್ಣು ನೇರಳೆ ಹಣ್ಣುಗಳ ಸವಿಯೊಂದಿಗೆ ನಾನು ಪುಸ್ತಕ ಓದುವುದನ್ನು ರೂಢಿ ಮಾಡಿಕೊಳ್ಳುತ್ತ ಬಂದೆ. ಸ್ಪೈ, ಕ್ರೈಂ, ಅನಂತರಾಮ್ ಅವರ ಪತ್ತೇದಾರಿ ಕಾದಂಬರಿಯಿಂದ ಪ್ರಾರಂಭವಾದ ಓದು, ಭೈರಪ್ಪ, ಅನಂತಮೂರ್ತಿ, ಪೂರ್ಣಚಂದ್ರ ತೇಜಸ್ವಿ, ಯಂಡಮೂರಿ, ತರಾಸು ಪುಸ್ತಕಗಳು ಕೈಗೆ ಸಿಕ್ಕಿದ್ದು, ಊರ ಲೈಬ್ರರಿಯಲ್ಲಿ ದೊರೆತಿದ್ದು... ಯಾವುದು ಸಿಕ್ಕಿತೋ ಅದನ್ನು ಓದಿದೆ. &lt;br /&gt;  ಬುದ್ಧನಿಗೆ ಬೋಧಿವೃಕ್ಷದ ಕೆಳಗೆ ಜ್ಞಾನೋದಯವಾದರೆ, ನನಗೆ ದನಿಗುಡ್ಡೆಯಲ್ಲಿ. ಅರೆ! ಎಸ್ಸೆಸ್ಸೆಲ್ಸಿ ನಪಾಸಾದ ವಿಷಯ ಓದಿ ಪಾಸು ಮಾಡಬಹುದಲ್ಲ? ಮನಸ್ಸಾಯಿತು, ಓದಲಿಕ್ಕೆ ತೊಡಗಿದೆ. ಮಾಚಿ ಮನಸ್ಸಿಂದ ಮರೆಯಾಗುತ್ತ ಸಾಗಿದಳು. ಅಕ್ಟೋಬರ್ನಲ್ಲಿ ಪರೀಕ್ಷೆ ಬರೆದೆ.&lt;br /&gt;  ಅಯ್ಯೋ.. ಅಮ್ಮಾ... ನಾ ಪಾಸಾದೆ....!&lt;br /&gt;  ನನ್ನ ಓದಿನ ಚಟ ಎಷ್ಟಾಯಿತೆಂದರೆ ತಿಮ್ಮ ಹೊಸ ಹರಟೆ ಹೇಳುವುದನ್ನು ಬಿಟ್ಟ. ಮಾದೇವಿ, ಗೂನ ಗಣಪ ದೂರದ ಆಂಟೆ ಕಡೆ ದನ ಮೇಯಲಿಕ್ಕೆ ಹೊಡೆದುಕೊಂಡು ಹೋಗುತ್ತಿದ್ದರು. ತಿಮ್ಮ, ಮಾಚಿ ತಾಮ್ರಗುಂಡಿ ಹೊಳೆಗೆ ದನ ಮೈತೊಳೆಯುತ್ತ ತಮ್ಮ ಮೈಯನ್ನು ತೊಳೆದುಕೊಳ್ಳುತ್ತಿದ್ದಾರೆ ಎಂದು ಲಚ್ಚ ಆಗಾಗ್ಗೆ ಹೇಳುತ್ತಿದ್ದ. ಆಗ ನನಗೆ ಏನೇನೋ ನೆನಪಾಗುತ್ತಿತ್ತು. ಲಚ್ಚನಿಗೆ ಗೊತ್ತಿಲ್ಲದ 'ಆ' ವಿಷಯ ಹೇಳೋದು ಯಾಕೆ ಎಂದು ಸುಮ್ಮನಾಗಿ ಬಿಟ್ಟಿದ್ದೆ. ನಾನು ಓದಿದ ಪುಸ್ತಕದ ಸಾರ ಅವನಿಗೆ ಹೇಳುತ್ತಿದ್ದೆ. ಕೆಲವಷ್ಟು ಪುಸ್ತಕಗಳು ನನಗೂ ಅರ್ಥವಾಗಿರಲಿಲ್ಲ. ಅವನಿಗೋ ಎಷ್ಟು ಅರ್ಥವಾಯಿತೋ ನನಗೆ ಗೊತ್ತಾಗಲಿಲ್ಲ. &lt;br /&gt;  ಗುಡ್ಡದಲ್ಲಿ ಹುಲ್ಲುಗಳು ಒಣಗುತ್ತ ಬಂತು. ಕೊನೆ ಕೊಯ್ಲು ಪ್ರಾರಂಭವಾಯಿತು. ಮಾಚಿಗೆ ಮದುವೆ ಗೊತ್ತಾಯಿತು. &lt;br /&gt;-----&lt;br /&gt;ಜೀವನದ ಗತಿ ಬದಲಾಯಿತು. 'ಹ್ಯಾಂಗಂದ್ರು ಎಸ್ಸೆಸ್ಸೆಲ್ಸಿ ಪಾಸಾಗಿದ್ದೀಯಾ. ಮುಂದೆ ಓದು' ಎಂದು ದಕ್ಷಿಣಕನ್ನಡದ ಕಡೆ ನನ್ನನ್ನು ಕಳುಹಿಸಿದರು ಅನ್ನುವುದಕ್ಕಿಂತ ಇಲ್ಲಿದ್ದರೆ ಹಾಳಾಗುತ್ತೀಯ ಅಂತ ಅಟ್ಟಿದರು. ಹಾಸ್ಟೆಲ್, ಹೊಸ ಹುಡುಗಿಯರು, ಹೀಟ್ ವಾತಾವರಣ, ಹಾದಿ ಬೀದಿ ಓಡಾಟ. ಐದು ವರ್ಷ ಕಳೆದದ್ದೇ ಗೊತ್ತಾಗಲಿಲ್ಲ. ಆಗಾಗ್ಗೆ ರಜೆಯಲ್ಲಿ ಮನೆಗೆ, ಅಜ್ಜನ ಮನೆಗೆ. ಅಲ್ಲಲ್ಲಿ ಆಗುವ ಬಯಲಾಟ, ಕಂಪನಿ ನಾಟಕ, ಮೂಡಲಪಾಯ, ಅಂದರ್ ಬಾಹರ್, ಗುಡುಗುಡಿ, ಇಸ್ಪೀಟ್ ಎಂದು 22ರ ಪ್ರಾಯ ದಾಟಿತು.&lt;br /&gt;  ಮುಂದೆ ಮತ್ತೆ ಓದು. ಎಂಎ ಗ್ರಾಜ್ಯುಯೇಶನ್. ಚೆಂದುಳ್ಳಿ ಚೆಲುವೆಯರ ನಡುವೆ ಗಂಭೀರ ಪಾಠ. ದನಕಾಯುತ್ತಿರುವ ಹೆಣ್ಣು ಕಂಡರೆ ಮತ್ತದೇ ಮಾಚಿಯ ನೆನಪು. ಹೀಗೆ ಹಲವಾರು ಭ್ರಮೆಯಲ್ಲಿ ವಿದ್ಯಾರ್ಥಿ ಜೀವನ ಕಳೆದೇಹೋಯಿತು.&lt;br /&gt;  ಶುರುವಾಯಿತು ನೌಕರಿ ಶಿಕಾರಿ. ರಾಜಧಾನಿ ಕಡೆಗೂ ಹೋದೆ. ಕೊನೆಗೂ ಸಿಕ್ಕಿತು ಪಾರ್ಟ್ ಟೈಮ್ ಲೆಕ್ಚರರ್ ಕೆಲಸ. ಹುಡ್ಗರು 'ಮೇಷ್ಟ್ರೆ' ಅಂತ ಕರೆದರು.&lt;br /&gt; ವರ್ಷಗಳು ಕಳೆದವು. &lt;br /&gt;-----  &lt;br /&gt;ನನಗೆ ಗೊತ್ತಾಗಿತ್ತು; ನಾನು ಎಂಥ ದಿನಗಳನ್ನು ಕಳೆದು ಬಂದೆ ಅನ್ನೋದು. ಆ ದನಕಾಯುವ ದಿನಗಳು. ಪಕ್ಷಿಗಳ ಇಂಚರ, ತೊರೆ ಜುಳು ಜುಳು ನಾದ. ಮಾಚಿಯ ಮುಗ್ಧ ಪ್ರೇಮ. ಅವಳೊಂದಿಗೆ ಕಳೆದ ಪ್ರಾಯದ ಕಾಮ. ಲಚ್ಚನ ಗೆಳೆತನ. ಊರಿನ ನೆನಪಾಯಿತು. ಯಾರಿದ್ದಾರೆ ನನ್ನವರು ಅಲ್ಲಿ?  &lt;br /&gt;  ಹುಟ್ಟಿದ ನೆಲದ ಸೆಳೆತ, ಹೊರಟೆ. ಮಿತ್ರನ ಮನೆಯಲ್ಲಿ ವಾಸ್ತವ್ಯ. ಕಾಡು ಹರಟೆ. ಅವನು ತೋಟಕ್ಕೆ ಹೋದ, ನಾನು ಊರು ತಿರುಗಲು ಹೊರಟೆ. &lt;br /&gt;  ಕಾಡು ದಾರಿಯಲ್ಲಿ ನಡೆದು ಹೋಗುತ್ತಿರುವಾಗ ಆರೇಳು ವರ್ಷದ ಬಾಲಕಿಯೊಬ್ಬಳು ನನ್ನ ಮುಂದೆ ಬಂದಳು. ಏನೋ ಅವ್ಯಕ್ತ ಅನುಭೂತಿ. 'ಹುಚ್ಚು ಮನಸ್ಸು' ಎಂದುಕೊಂಡೆ. ಅಷ್ಟರಲ್ಲಿ ಅದೇ ಮಾಚಿ... ಹಿಂದೆ ತಿಮ್ಮ. 'ಅರೆ! ಇನ್ನೂ ಒಟ್ಟಿಗೆ ದನಕಾಯ್ತಿರಾ?' ಎಂದು ಕೇಳಬೇಕು ಎನ್ನುವಷ್ಟರಲ್ಲಿ, ಅವಳೇ ಕೇಳಿದಳು 'ಒಡಿದಿರೇ ಹ್ಯಾಂಗಿದ್ರಿ? ಇದು ನಂದೇ ಮಗಳು'. &lt;br /&gt;  ನನ್ನ ಮನಸ್ಸು ಓದಿದವಳಂತೆ ತಿಮ್ಮನ ತೋರಿಸಿ 'ನಮ್ಮೇಜಮಾನ್ರು' ಅನ್ನುವಷ್ಟರಲ್ಲಿ, ಮಧ್ಯ ಬಾಯಿ ಹಾಕಿದ ಅಂವ 'ಹ್ಯಾಂಗಿದ್ಲು ನಮ್ಮ ಮಗಳು? ನನ್ನಾಂಗ್ಹೆ ಅಲ್ದಾ?' ಅಂದ. ನನಗೆ ಹಾಗೆ ಕಾಣಲಿಲ್ಲ. 'ನನ್ನಾಂಗ್ಹೆ' ಅಂತ ಹೇಳಬೇಕೆನಿಸಿದರೂ, ಅವನ ಪ್ರಶ್ನೆಗೆ ಉತ್ತರ ಕೊಡುವ ಮನಸ್ಸಾಗಲಿಲ್ಲ. 'ಬರುತ್ತೇನೆ' ಎಂದು ಹೊರಟೆ. ಸತ್ಯ ನನಗೆ ಗೊತ್ತಿತ್ತು.&lt;br /&gt;  ಲಚ್ಚ ಎದುರಾದ. 'ಪಕ್ಕಾ ನಿಮ್ದೇ ಪಡಿಯಚ್ಚು, ಕಂಡ್ರಾ?' ಎಂದು ನಕ್ಕ. ಆಗಲೂ ಮಾತಾಡುವ ಮನಸ್ಸಾಗಲಿಲ್ಲ. ಕಣ್ಣ ಮುಂದೆ ಬೆಳ್ಯಾ ಹೋರಿ, ಸುಂದರಿ ದನ ಸುಳಿದು ಹೋದವು. ರಾಜಧಾನಿಗೆ ಹೊರಡುವ ಬಸ್ಗೆ ಟಿಕೆಟ್ ಬುಕ್ ಆಗಿತ್ತು. ಆ ದನಗಳು ಹೋಗುತ್ತಿದ್ದ ಬೆಟ್ಟಗಳು... ಮರೆಯಬೇಕು ಎಂದುಕೊಂಡು ಕಾಡುವ ನೆನಪುಗಳು... ಕೊಳನೂದೋ ಗೋವಿಂದ ಮುಪ್ಪಿಗಾಗಲಾನಂದ... ಆನಂದ... ಆನಂದ... ತೇಲಿ ಬರುತ್ತಿತು; ಮೊಬೈಲ್ ರಿಂಗ್ಟೋನ್ ರೂಪದಲ್ಲಿ, ಗೋಕುಲ ನಿರ್ಗಮನದ ಹಾಡು...&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/342697311957473709-5105203526694511597?l=tandacool.blogspot.com' alt='' /&gt;&lt;/div&gt;</content><link rel='replies' type='application/atom+xml' href='http://tandacool.blogspot.com/feeds/5105203526694511597/comments/default' title='Post Comments'/><link rel='replies' type='text/html' href='http://www.blogger.com/comment.g?blogID=342697311957473709&amp;postID=5105203526694511597' title='1 Comments'/><link rel='edit' type='application/atom+xml' href='http://www.blogger.com/feeds/342697311957473709/posts/default/5105203526694511597'/><link rel='self' type='application/atom+xml' href='http://www.blogger.com/feeds/342697311957473709/posts/default/5105203526694511597'/><link rel='alternate' type='text/html' href='http://tandacool.blogspot.com/2011/11/blog-post.html' title='ಕೊಳನೂದೋ...ಗೋ...'/><author><name>thandacool</name><uri>http://www.blogger.com/profile/12064507773429372659</uri><email>noreply@blogger.com</email><gd:image rel='http://schemas.google.com/g/2005#thumbnail' width='33' height='16' src='http://1.bp.blogspot.com/_j5OL7Hu7o_s/SrXW70IOAuI/AAAAAAAAAUs/w8HgT_oXLSI/S220/P1010098.JPG'/></author><media:thumbnail xmlns:media='http://search.yahoo.com/mrss/' url='http://4.bp.blogspot.com/-HuR3ocfPHAY/Tr4bh30Qv0I/AAAAAAAAAkM/SzsoqjvTmkA/s72-c/GOPALA.JPG' height='72' width='72'/><thr:total>1</thr:total></entry><entry><id>tag:blogger.com,1999:blog-342697311957473709.post-6666561868117291388</id><published>2011-07-04T11:52:00.000-07:00</published><updated>2011-07-04T11:55:40.029-07:00</updated><title type='text'>ಎಂಡೋ ನಿಷೇಧ: ಆದೇಶ, ಅಧ್ಯಯನ, ಆಪೋಶನ</title><content type='html'>&lt;title&gt;&amp;lt;span title="Click to correct" class="transl_class" id="1"&amp;gt;ಎಂಡೋ&amp;lt;/span&amp;gt; &amp;lt;span title="Click to correct" class="transl_class" id="2"&amp;gt;ನಿಷೇಧ&amp;lt;/span&amp;gt;&lt;/title&gt;&lt;style&gt; &lt;!--  p.MsoNormal 	{mso-style-parent:""; 	margin-bottom:.0001pt; 	font-size:18.0pt; 	font-family:KN-TTNandi; 	margin-left:0in; margin-right:0in; margin-top:0in} --&gt; &lt;/style&gt;&lt;p class="MsoNormal"&gt;ಕರ್ನಾಟಕದ ಎಂಡೋ ಪೀಡಿತ ಪ್ರದೇಶ ಕೊಕ್ಕಡದ ಮಹಿಳೆ ಸುಂದರಿ ಎಂಬುವವಳು  ಇತ್ತೀಚೆಗೆ ಕ್ಯಾನ್ಸರ್್ನಿಂದ ಮೃತ ಪಟ್ಟರು. ಇವರ ಸಾವಿಗೆ ಎಂಡೋಸಲ್ಫಾನ್ ಸಿಂಪರಣೆಯ ದೂರಗಾಮಿ  ಪರಿಣಾಮವೇ ಕಾರಣ ಎನ್ನುವುದು ಊರಿ&lt;a onblur="try {parent.deselectBloggerImageGracefully();} catch(e) {}" href="http://2.bp.blogspot.com/-e3K7OqHCQZE/ThIMfgS_0SI/AAAAAAAAAiI/NtoE3-PTfT0/s1600/endo%2B12.jpg"&gt;&lt;img style="margin: 0pt 0pt 10px 10px; float: right; cursor: pointer; width: 400px; height: 257px;" src="http://2.bp.blogspot.com/-e3K7OqHCQZE/ThIMfgS_0SI/AAAAAAAAAiI/NtoE3-PTfT0/s400/endo%2B12.jpg" alt="" id="BLOGGER_PHOTO_ID_5625572619924263202" border="0" /&gt;&lt;/a&gt;&lt;span&gt;ನವರ&lt;/span&gt; ಅಂಬೋಣ. ಅಸಹಜ ರೀತಿಯಲ್ಲಿ ಇಲ್ಲಿ ಮೃತಪಟ್ಟವರಲ್ಲಿ ಇವರೇ  ಮೊದಲಿಗರಲ್ಲ. ಇದಕ್ಕೂ ಮುನ್ನ ಬಹಳಷ್ಟು ಜನರು ಇಹಲೋಕ ಯಾ&lt;span&gt;ತ್ರೆ&lt;/span&gt; ಮಾಡಿದ್ದಾರೆ. ಕ್ಯಾನ್ಸರ್,  ದೀರ್ಘಕಾಲಿಕ ಅಂಗವೈಕಲ್ಯ ಹೊಂದಿದವರು, ಮಾನಸಿಕ ಸ್ಥಿಮಿತ ಕಳೆದುಕೊಂಡು ಆತ್ಮಹತ್ಯೆ ಮಾಡಿಕೊಂಡವರೂ  ಇವರಲ್ಲಿ ಸೇರಿದ್ದಾರೆ. ನಿರಂತರ 18 ವರ್ಷಗಳ ಕಾಲ ಈ ಭಾಗದಲ್ಲಿ ಎಂಡೋಸಲ್ಫಾನನ್ನು ಸಿಂಪರಣೆ  ಮಾಡಿರುವುದೇ ಇದಕ್ಕೆಲ್ಲ ಕಾರಣ . &lt;/p&gt; &lt;p class="MsoNormal"&gt;ಆದರೂ ನಮ್ಮ ರಾಜ್ಯದ ಕೃಷಿ ಇಲಾಖೆಯ ಕೆಲವು ಅಧಿಕಾರಿಗಳಿಗೆ ಎಂಡೋ  ಕೀಟನಾಶಕವೇ ಕೃಷಿಯಲ್ಲಿನ ಸರ್ವ ರೋಗಕ್ಕೆ ಮದ್ದು. ಜೂನ್ ಮೊದಲವಾರ ದೆಹಲಿಯಲ್ಲಿ ನಡೆದ ಸಭೆಯ  ವಿದ್ಯಮಾನ ಇದಕ್ಕೆ ಪುಷ್ಠಿ ನೀಡುತ್ತದೆ. ಕೇಂದ್ರ ಸರ್ಕಾರದ ಕೃಷಿ ಇಲಾಖೆ"ಎಂಡೋಸಲ್ಫಾನ್್ಗೆ ಬದಲಿ  ವ್ಯವಸ್ಥೆ ಏನು?' ಎಂಬ ವಿಚಾರವಾಗಿ ಚರ್ಚಿಸಲು ಎಲ್ಲಾ ರಾಜ್ಯದ ಕೃಷಿ ಇಲಾಖೆ ಮುಖ್ಯಸ್ಥರನ್ನು  ಆಹ್ವಾನಿಸಿತ್ತು. ಕರ್ನಾಟಕದಿಂದ ಭಾಗವಹಿಸಿದ್ದ ಇಲಾಖೆಯ ವ್ಯಕ್ತಿ" ನಮಗೆ ಎಂಡೋಸಲ್ಫಾನ್ ಬೇಕು'  ಎಂಬ ಸಲಹೆ ನೀಡಿದರು. ವಿಪರ್ಯಾಸ ಅಂದರೆ ಇದೇ ಅಲ್ಲವೇ."ಬಹಳ ಆಸ್ಥೆ'ಯಿಂದ ಮುಖ್ಯಮಂತ್ರಿ ಬಿ. ಎಸ್.  ಯಡಿಯೂರಪ್ಪ ಎಂಡೋಗೆ ನಿಷೇಧ ಹೇರಿದ್ದಾರೆ. ಅಂಥದರಲ್ಲಿ ಸರ್ಕಾರಕ್ಕೆ ಬೇಡವಾದದ್ದು ಇಲಾಖೆಗೆ  ಬೇಕಾಗಿದೆ. &lt;/p&gt; &lt;p class="MsoNormal"&gt;ಅದೇ ಸಭೆಯಲ್ಲಿ ಎಲ್ಲಾ ರಾಜ್ಯದವರು ಎಂಡೋ ಪರ ಮಾತಾಡಿದರೆ ಕೇರಳ ಮಾತ್ರ  ವಿರೋಧಿಸಿತು. ಕೇರಳದಷ್ಟೇ ಸಮಸ್ಯೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ, ಪುತ್ತೂರು, ಸುಳ್ಯ  ತಾಲೂಕುಗಳಲ್ಲೂ ಇದೆ. ಈ ಎಂಡೋ ಪೀಡಿತ ಪ್ರದೇಶಕ್ಕೆ ಖಂಡಿತ ದೆಹಲಿಯಲ್ಲಿ ಭಾಗವಹಿಸಿದ ಇಲಾಖೆ  ಪ್ರತಿನಿಧಿ ಹೋಗಿರಲಿಕ್ಕಿಲ್ಲ. ಆಕಸ್ಮಾತ್ ಹೋಗಿದ್ದರೆ"ನಮಗೆ ಎಂಡೋ ಬೇಕು'  ಎನ್ನುತ್ತಿರಲಿಲ್ಲ.&lt;/p&gt; &lt;p class="MsoNormal"&gt;ಅಲ್ಲದೇ, ಕರ್ನಾಟಕದಲ್ಲಿ ಮಾರ್ಚ್್ನಲ್ಲೇ ಎಂಡೋಗೆ ನಿಷೇಧ ಹೇರಿದ್ದರೂ  ರಾಜ್ಯ ಸರ್ಕಾರದ ಪ್ರತಿನಿಧಿಯಾಗಿರುವ ಇಲಾಖಾ ಅಧಿಕಾರಿ ಇಲ್ಲಿನ ನಿಲವನ್ನು ಮರೆತರೇ? ಈ ಸರ್ಕಾರ  ಇರುವುದು ಐದೇ ವರ್ಷ, ಇವರೇನು ಮಾಡಿಯಾರು ಎಂದು ನಿರ್ಲಕ್ಷ್ಯ ಮಾಡಿದರೇ? ಅಥವಾ ಕಂಪನಿ ಜೊತೆ ಕೈ  ಜೋಡಿಸಿದರೇ? ಕ್ಯಾಬಿನೆಟ್್ನಲ್ಲಿ ತೆಗೆದುಕೊಂಡ ನಿರ್ಧಾರಕ್ಕೆ ಬೆಲೆ ಇಲ್ಲವೇ? &lt;/p&gt; &lt;p class="MsoNormal"&gt;ಇನ್ನು ಸರ್ಕಾರ ಎಂಡೋ ವಿಷವನ್ನು ಎರಡು ತಿಂಗಳ ಮಟ್ಟಿಗೆ ಬ್ಯಾನ್ ಮಾಡಿ,  ನಂತರ ಮತ್ತೆರಡು ತಿಂಗಳು ಮುಂದುವರಿಸಿತು. ಈ ಬ್ಯಾನ್ ಎನ್ನುವುದು ಕಡತದಲ್ಲೇ ಇರುವಂತೆ  ಕಾಣುತ್ತದೆ. ಯಾಕೆಂದರೆ ಯಾದಗಿರಿ ಜಿಲ್ಲೆಯಲ್ಲಿ ಎಂಡೋ ಬ್ಯಾನ್ ಪ್ರಭಾವ ಕಾಣಲಿಲ್ಲ. ಆಂಧ್ರದಿಂದ  ಎಂಡೋ ಕೀಟನಾಶಕವನ್ನು ತಂದು ಉಪಯೋಗಿಸುತ್ತಿರುವುದು ಪತ್ತೆಯಾಯಿತು. ಮಾಧ್ಯಮದಲ್ಲಿ ಇದರ ಕುರಿತು  ವರದಿಯೂ ಬಂತು. ಆದರೆ ಪರಿಣಾಮ ಮಾತ್ರ ಶೂನ್ಯ. ಯಾವ ಕೀಟನಾಶಕ ಅಂಗಡಿಯಿಂದಲೂ ಎಂಡೋವನ್ನು ಸರ್ಕಾರ  ಹಿಂಪಡೆದ ದಾಖಲೆಗಳಿಲ್ಲ.  &lt;/p&gt; &lt;p class="MsoNormal"&gt;ಅಂದ ಹಾಗೆ, ಸುಪ್ರೀಂಕೋರ್ಟ್ ಎಂಡೋ ನಿಷೇಧ ಸಮರ್ಪಕವಾಗಿ ಹೇರುವಂತೆ ಕೇಂದ್ರ  ಕೃಷಿ ಇಲಾಖೆಗೆ ಆದೇಶಿಸಿದೆ. ಅದರಂತೆ ಇಲಾಖೆಯೂ ಕೇಂದ್ರ ಕ್ರಿಮಿನಾಶಕ ಮಂಡಳಿ ಹಾಗೂ ನೋಂದಣಿ ಸಮಿತಿ  (ಸಿಐಬಿಆರ್್ಸಿ) ಮತ್ತು ಸಸಿ ಸಂರಕ್ಷಣೆ ಜಾರಿ ನಿರ್ದೇಶನಾಲಯ ಸೇರಿದಂತೆ ಹಲವಾರು ಇಲಾಖೆಗಳಿಗೆ  ಸೂಚನೆ ನೀಡಿತ್ತು. ಅಲ್ಲದೆ ಎಂಡೋಸಲ್ಫಾನ್ ಮಾರಾಟ ಮತ್ತು ತಯಾರಿಕಾ ಕಂಪನಿಗಳಿಗೂ ತಿಳಿಸಿತ್ತು.  ಆದರೆ ಈ ಆದೇಶಕ್ಕೆ ಬೆಲೆ ಕೊಡದ ಕಂಪನಿಗಳು ತಮ್ಮ ನೋಂದಣಿ ಪ್ರಮಾಣ ಪತ್ರ ನೀಡದೆ ನಿರ್ಲಕ್ಷ್ಯ  ತಾಳಿದವು. ನಂತರ ಸಿಐಬಿಆರ್್ಸಿ ತಾನೇ ವಾಪಸ್ ಪಡೆದುಕೊಂಡು ಪುನಃ ಸುಪ್ರೀಂನ ಕೆಂಗಣ್ಣಿಗೆ  ಗುರಿಯಾಗುವುದನ್ನು ತಪ್ಪಿಸಿ ಕೊಂಡಿತು. &lt;/p&gt; &lt;p class="MsoNormal"&gt;ಎಂಡೋ ನಿಷೇಧದ ಬಗ್ಗೆ ಸುಪ್ರೀಂ ಇಂಥ ಆದೇಶ ಕೊಟ್ಟಾಗಲೂ ಕೀಟನಾಶಕವನ್ನು  ಹಿಂಪಡೆಯುವ ಮನಸ್ಸು ಮಾಡಲಿಲ್ಲ. ಅಂದರೆ ತಾವು ನಿಷೇಧ ಮಾಡಿದ್ದೇವೆ ಎಂದಾಗಬೇಕು. ಔಷಧಿ ಯಥಾ  ಪ್ರಕಾರ ಮಾರಾಟವಾಗುತ್ತಿರಬೇಕು ಎಂಬ ಧೋರಣೆಯೇ?&lt;/p&gt; &lt;p class="MsoNormal"&gt;ಇನ್ನೊಂದೆಡೆ, ಎಂಡೋ ಪೀಡಿತ ಪ್ರದೇಶದ ಜನರ ಪತ್ರ ಹೋರಾಟ, ಜಾಗೃತಿ ಕಾರ್ಯ  ನಡೆಯುತ್ತಿದ್ದರೂ ಅಲ್ಲಿನ ಶಾಸಕರಾಗಲಿ, ಸಂಸದರಾಗಲಿ ತುಟಿ ಬಿಚ್ಚದಿರುವುದು ಮಾತ್ರ ಸೋಜಿಗದ  ಸಂಗತಿ. ಕರ್ನಾಟಕದಲ್ಲಿ ಎಂಡೋ ಬಾಧಿತರಿರುವುದು ಕೇಂದ್ರ ಸರ್ಕಾರದ ಕಣ್ಣಿಗೆ ಬೀಳಲೇ ಇಲ್ಲ. ಇದಕ್ಕೆ  ಕಾರಣ ನಾವು ಕೇಂದ್ರದಲ್ಲಿ ನಮ್ಮ ಬಗ್ಗೆ ಮಾತಾಡಿ ಎಂದು ಕಳುಹಿಸಿದ ಜನಪ್ರತಿನಿಧಿಗಳು. ನಮ್ಮ  ರಾಜ್ಯದ ನಾಲ್ಕು ಮಂದಿ ಸಚಿವರಿದ್ದಾರೆ. ಅದರಲ್ಲಿ ಒಬ್ಬರು ಎಂಡೋ ಬಾಧಿತ ಜಿಲ್ಲೆಯವರೇ. ಇವರು  ತಮ್ಮವರಿಗೆ ಹೀಗಾಯಿತಲ್ಲ, ಇವರ ನೆರವಿಗೆ ಏನಾದರೂ ಸಹಾಯ ಮಾಡುವ ಕಳಕಳಿಯನ್ನು ತೋರಿಸಲಿಲ್ಲ.  ಇಬ್ಬರು ಸಂಸದರು, ಒಬ್ಬರು ಸಚಿವರು ಇದೇ  ಜಿಲ್ಲೆಯವರಿದ್ದರೂ ಈ ಸಂತ್ರಸ್ತರಿಗೆ ಕನಿಷ್ಠ ಉಪಕಾರವೂ  ಆಗದಿರುವುದು ವಿಷಾದನೀಯ.&lt;/p&gt; &lt;p class="MsoNormal"&gt;ಇನ್ನು ಬೆಳ್ತಂಗಡಿಗಿಂತ ಪುತ್ತೂರು ತಾಲೂಕಿನಲ್ಲೇ ಹೆಚ್ಚು ಮಂದಿ ಎಂಡೋ  ಬಾಧಿತರಿರುವುದು ಸಮೀಕ್ಷೆಯಿಂದ ಬೆಳಕಿಗೆ ಬಂದಿದೆ. ಆದರೆ ಇಲ್ಲಿನ ಶಾಸಕರಿಗೆ ಮಾತ್ರ ಈ ವಿಚಾರ  ಗೊತ್ತಿದ್ದಂತೆ ಕಾಣುವುದಿಲ್ಲ. ಇವರು ಒಂದು ದಿನವೂ ಸಂತ್ರಸ್ತರ ನೋವಿಗೆ ಸ್ಪಂದಿಸಲು ಈ  ಗ್ರಾಮಗಳಿಗೆ ಬಂದ ದಾಖಲೆ ಇಲ್ಲ. &lt;/p&gt; &lt;p class="MsoNormal"&gt;ನೂರಾರು ಮಂದಿ ಮಲಗಿದಲ್ಲೇ ಜೀವನ ಕಳೆಯುತ್ತಿದ್ದಾರೆ. ಸಾವಿರಾರು ಜನರಿಗೆ  ವಿವಿಧ ಕಾಯಿಲೆಗಳು ಅಟಕಾಯಿಸಿದೆ. ಇದಕ್ಕೆಲ್ಲ ಕಾರಣ ಅವೈಜ್ಞಾನಿಕವಾಗಿ ಎಂಡೋವನ್ನು ವೈಮಾನಿಕವಾಗಿ  ಸಿಂಪರಣೆ ಮಾಡಿರುವುದು ಎನ್ನುವುದು ಸ್ಪಟಿಕದಷ್ಟು ಸ್ಪಷ್ಟ. ಕರ್ನಾಟಕ ಗೇರು ಅಭಿವೃದ್ಧಿ ನಿಗಮದ  (ಕೆಸಿಡಿಸಿ) ತಲೆಯಲ್ಲಿ ಏನಿತ್ತೋ ಏನೋ, ವಿದೇಶಗಳಲ್ಲಿ ಕೀಟನಾಶಕ ಸಿಂಪಡಿಸುವ ರೀತಿಯಲ್ಲಿ ಇಲ್ಲಿಯೂ  ಹೆಲಿಕಾಪ್ಟರ್ ಬಳಸಿತು. ಕೀಟನಾಶಕದ ಮಳೆಯನ್ನೇ ಸುರಿಸಿತು. ಪ್ಲಾಂಟೇಷನ್ ಅಕ್ಕಪಕ್ಕ  ಮನೆಗಳಿರುತ್ತವೆ ಎನ್ನುವ ಸಾಮಾನ್ಯ ಜ್ಞಾನವೂ ಇಲ್ಲದಂತೆ ವರ್ತಿಸಿತು. &lt;/p&gt; &lt;p class="MsoNormal"&gt;ಎಂಡೋ ಸಿಂಪರಣೆ ಮಾಡುವಾಗ ಖುದ್ದು ಹಳ್ಳಿಗಳಿಗೆ ಹೋಗಿ ಹೀಗೊಂದು ಕೆಲಸ  ಮಾಡುತ್ತಿದ್ದೇವೆ ಜಾಗೃತಿಯಲ್ಲಿರಿ ಎನ್ನುವ ಮಾತನ್ನು ಹೇಳಲಿಲ್ಲ. ಬದಲಾಗಿ ಲೋಕಲ್ ಪತ್ರಿಕೆಗಳಲ್ಲಿ  ಪುಟ್ಟ ಜಾಹೀರಾತು ನೀಡಿತು. ಈ ಭಾಗದಲ್ಲಿ ಹೆಚ್ಚಿನವರು ಅನಕ್ಷರಸ್ಥರು. ಅಲ್ಲದೇ ಪತ್ರಿಕೆಗಳ  ಲಭ್ಯತೆಯು ಅಷ್ಟಕಷ್ಟೆ. ಈ ಜಾಹೀರಾತನ್ನು ನೀಡಿದ್ದು ಕೇವಲ ಮೂರು ವರ್ಷ ಎನ್ನುವುದು ಮಾಹಿತಿ  ಹಕ್ಕಿನ ಆಧಾರದಲ್ಲಿ ಪಡೆದ ದಾಖಲೆಗಳಿಂದ ಗೊತ್ತಾಗಿದೆ. ಎರಡು ದಶಕಗಳ ಕಾಲ ಕೆಸಿಡಿಸಿ ಮಾಡಿದ  ವೈಮಾನಿಕ ಸಿಂಪರಣೆಯಿಂದ ಆದ ಬಾನಗಡಿ ಮೂರು ತಲೆಮಾರಿನವರು ನೆನಪಿನಲ್ಲಿಡಬಹುದಂಥದ್ದು. ಇನ್ನು,  ಹಲವಾರು ಮಂದಿ ಹಾಸಿಗೆಯಲ್ಲೇ ಇರುವಂತೆ ಮಾಡಿದ ಕೆಸಿಡಿಸಿಯ ಮೇಲೆ ಈವರೆಗೂ ಯಾರೂ ಒಂದೇ ಒಂದು  ಸಾರ್ವಜನಿಕ ಹಿತಾಸಕ್ತಿ ಅರ್ಜಿಯೂ ಕೋರ್ಟ್್ಗೆ ಸಲ್ಲಿಕೆಯಾಗಲಿಲ್ಲ. ಆ ಹೋರಾಟ, ಈ ಹೋರಾಟ ಮಾಡುವ  ಸಂಘಟನೆಗಳು ನಮ್ಮಲ್ಲಿ ಇವೆ. ಆದರೆ ಈ ಯಾವ ಸಂಘಟನೆಗಳಿಗೂ ಇಲ್ಲಿನ ಸಮಸ್ಯೆ ಇನ್ನು ಕಾಣದಿರುವುದು  ಸೋಜಿಗದ ವಿಷಯ.&lt;/p&gt; &lt;p class="MsoNormal"&gt;ಇವೆಲ್ಲಕ್ಕಿಂತ ಮುಖ್ಯ ಸಂಗತಿ, ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್  ರಿಸರ್ಚ್(ಐಸಿಎಂಆರ್) ಪ್ರಮುಖರು ಆಡಿದ ಮಾತು. ಎಂಡೋದಿಂದ ಮಾನವನ ಮೇಲೆ ಯಾವ ಪರಿಣಾಮ ಬೀರುತ್ತದೆ  ಎಂಬ ಮಾಹಿತಿ ಕೊಡಿ ಎಂದು ಕೇಳಿದಾಗ, ತನಗೆ ಮೂರು ವರ್ಷದ ಕಾಲಾವಕಾಶ ಬೇಕು ಎಂದಿದೆ. ಆದರೆ ಮಾಹಿತಿ  ಹಕ್ಕಿನಲ್ಲಿ ಕೇಳಿದಾಗ 2005ರಲ್ಲಿ  ಮಣಿಪಾಲದ ಕಸ್ತೂರ್ಬಾ ಮೆಡಿಕಲ್ ಕಾಲೇಜಿನ ಡಾ. ಪ್ರತಾಪ್  ಕುಮಾರ್ ಅವರು 2003 ರಿಂದ 2005ರವರೆಗೆ ಅಧ್ಯಯನ ನಡೆಸಿ ಐಸಿಎಂಆರ್್ಗೆ ವರದಿ ಸಲ್ಲಿಸಿತ್ತು. ಈ  ಅಧ್ಯಯನ ವರದಿ ತಯಾರಿಸಲು ಸಾರ್ವಜನಿಕರ ಅಂದರೆ ತೆರಿಗೆ ಹಣವೇ ಅನುದಾನವಾಗಿ ಬಳಕೆಯಾಗಿದ್ದು. ಇದರ  ಮೊತ್ತ ಸುಮಾರು 8 ಲಕ್ಷ ರುಪಾಯಿ. &lt;/p&gt; &lt;p class="MsoNormal"&gt; ಅಲ್ಲ, ಐಸಿಎಂಆರ್್ನಂಥ ಸಂಸ್ಥೆಗೆ ತಾವು ತಯಾರಿಸಿಟ್ಟುಕೊಂಡ ಅಧ್ಯಯನ  ಇರುವುದೇ ಗೊತ್ತಿರಲಿಲ್ಲವೇ? ಮಾಹಿತಿ ಹಕ್ಕಿನಲ್ಲಿ ಕೇಳಿದಾಗ ಐಸಿಎಂಆರ್್ನವರು ಪುನಃ ಮಣಿಪಾಲ  ಮೆಡಿಕಲ್ ಕಾಲೇಜಿಗೆ ಪತ್ರದ ಮೂಲಕ ಮನವಿ ಮಾಡಿಕೊಂಡು ಅಧ್ಯಯನ ವರದಿ ತರಿಸಿಕೊಂಡಿರುವುದು ಬೆಳಕಿಗೆ  ಬಂದಿದೆ. ಎಂಡೋನಿಂದ ಪುರುಷತ್ವವೇ ನಾಶವಾಗುತ್ತದೆ ಮತ್ತು ಹುಟ್ಟುವ ಮಕ್ಕಳು ಸರಿಯಾಗಿ  ಹುಟ್ಟುವುದಿಲ್ಲ ಎಂದು ಅಧ್ಯಯನ ಹೇಳುತ್ತದೆ. ಇಂಥ ಗಂಭೀರ ಸಮಸ್ಯೆ ಇರುವುದು ಐಸಿಎಂಆರ್ ಅವರ  ಗಮನಕ್ಕೆ ಬಂದಿಲ್ಲವೇ? ಬಂದಿದ್ದರೆ ಅಂದೇ ಅಂದರೆ ಆರು ವರ್ಷದ ಕೆಳಗೆ ಜನರಿಗೆ ಜಾಗೃತಿ ಮೂಡಿಸುವ  ಕೆಲಸ ಮಾಡಬೇಕಿತ್ತು. ಯಾವುದಾದರೂ ಮಾಧ್ಯಮದ ಮೂಲಕ ತಿಳಿಸಬೇಕಿತ್ತು. ಆ ಕೆಲಸವನ್ನು ಮಾಡದೆ  ಅಲಕ್ಷ್ಯ ತೋರಿರುವುದು ಮೇಲ್ನೋಟಕ್ಕೆ ಸ್ಪಷ್ಟವಾಗಿ ಕಾಣುತ್ತದೆ. ಇದು ಕಾನೂನು ಉಲ್ಲಂಘನೆ. ಮಾನವನ  ಜೀವನದ ಮೇಲೆ ಆಟವಾಡುವ ಕೆಲಸವನ್ನು ಐಸಿಎಂಆರ್ ಮಾಡಿದೆ.&lt;/p&gt; &lt;p class="MsoNormal"&gt;ಇದನ್ನೆಲ್ಲ ಕೇಂದ್ರ ಕೃಷಿ ಸಚಿವ ಶರದ್ ಪವಾರ್ ಗಮನಿಸುತ್ತಿದ್ದಾರೆಯೇ?&lt;/p&gt; &lt;p class="MsoNormal"&gt;ಇವರು ಗಮನಿಸಿದರೆಷ್ಟು, ಬಿಟ್ಟರೆಷ್ಟು... ಕ್ರಿಕೆಟ್ ಟೀಮ್  ಕಟ್ಟುವುದರಲ್ಲೇ ಸದಾ ಬ್ಯುಸಿಯಾಗಿರುತ್ತಾರೆ. ಇವರಿಗೆ ಜನಸಾಮಾನ್ಯರ ಸಮಸ್ಯೆಯ ಚಿಂತೆ  ಕಾಡುವುದಿಲ್ಲವೇ? ಇಷ್ಟೆಲ್ಲ ಅವಾಂತರ ಮಾಡಿದ ಎಂಡೋ ಬೇಕು ಎನ್ನುವುದಾಗಿ ಇವರು ಹೇಳುತ್ತಾರೆ. ಇದರ  ಹಿಂದಿನ ಸತ್ಯವೇನು?&lt;/p&gt; &lt;p class="MsoNormal"&gt;ರಾಜಕೀಯ ವ್ಯಕ್ತಿಗಳು, ಕಂಪನಿಯವರ ಮೇಲಾಟದಲ್ಲಿ ಸಾಮಾನ್ಯ ಜನ  ಬಲಿಯಾಗುತ್ತಿದ್ದಾರೆ ಎನ್ನುವುದರಲ್ಲಿ ಸಂಶಯವಿಲ್ಲ.&lt;/p&gt; &lt;p class="MsoNormal"&gt; &lt;/p&gt; &lt;p class="MsoNormal"&gt;-ನಾಗರಾಜ ಮತ್ತಿಗಾರ&lt;/p&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/342697311957473709-6666561868117291388?l=tandacool.blogspot.com' alt='' /&gt;&lt;/div&gt;</content><link rel='replies' type='application/atom+xml' href='http://tandacool.blogspot.com/feeds/6666561868117291388/comments/default' title='Post Comments'/><link rel='replies' type='text/html' href='http://www.blogger.com/comment.g?blogID=342697311957473709&amp;postID=6666561868117291388' title='0 Comments'/><link rel='edit' type='application/atom+xml' href='http://www.blogger.com/feeds/342697311957473709/posts/default/6666561868117291388'/><link rel='self' type='application/atom+xml' href='http://www.blogger.com/feeds/342697311957473709/posts/default/6666561868117291388'/><link rel='alternate' type='text/html' href='http://tandacool.blogspot.com/2011/07/blog-post.html' title='ಎಂಡೋ ನಿಷೇಧ: ಆದೇಶ, ಅಧ್ಯಯನ, ಆಪೋಶನ'/><author><name>thandacool</name><uri>http://www.blogger.com/profile/12064507773429372659</uri><email>noreply@blogger.com</email><gd:image rel='http://schemas.google.com/g/2005#thumbnail' width='33' height='16' src='http://1.bp.blogspot.com/_j5OL7Hu7o_s/SrXW70IOAuI/AAAAAAAAAUs/w8HgT_oXLSI/S220/P1010098.JPG'/></author><media:thumbnail xmlns:media='http://search.yahoo.com/mrss/' url='http://2.bp.blogspot.com/-e3K7OqHCQZE/ThIMfgS_0SI/AAAAAAAAAiI/NtoE3-PTfT0/s72-c/endo%2B12.jpg' height='72' width='72'/><thr:total>0</thr:total></entry><entry><id>tag:blogger.com,1999:blog-342697311957473709.post-7340757987625118886</id><published>2011-04-20T02:06:00.000-07:00</published><updated>2011-04-20T02:13:48.186-07:00</updated><title type='text'>ಕನ್ನಡಪ್ರಭದಲ್ಲಿ ಎಂಡೋನರಕ-ಸರಣಿ</title><content type='html'>&lt;a href="http://3.bp.blogspot.com/-Mw-V_pHWW1I/Ta6jtPO2AOI/AAAAAAAAAho/IjyZBvbUKRU/s1600/1h.jpg" onblur="try {parent.deselectBloggerImageGracefully();} catch(e) {}"&gt;&lt;img style="cursor:pointer; cursor:hand;width: 400px; height: 118px;" src="http://3.bp.blogspot.com/-Mw-V_pHWW1I/Ta6jtPO2AOI/AAAAAAAAAho/IjyZBvbUKRU/s400/1h.jpg" border="0" alt="" id="BLOGGER_PHOTO_ID_5597591384446337250" /&gt;&lt;/a&gt;&lt;br /&gt;&lt;a href="http://1.bp.blogspot.com/-gk1VBez-khs/Ta6jlPKoZMI/AAAAAAAAAhg/7WnqRq_G1vs/s1600/1.jpg" onblur="try {parent.deselectBloggerImageGracefully();} catch(e) {}"&gt;&lt;img style="cursor:pointer; cursor:hand;width: 400px; height: 212px;" src="http://1.bp.blogspot.com/-gk1VBez-khs/Ta6jlPKoZMI/AAAAAAAAAhg/7WnqRq_G1vs/s400/1.jpg" border="0" alt="" id="BLOGGER_PHOTO_ID_5597591246989714626" /&gt;&lt;/a&gt;&lt;br /&gt;&lt;a href="http://2.bp.blogspot.com/-39Yo8anN1lk/Ta6jV2KqUGI/AAAAAAAAAhY/Zl6x1G-6bHk/s1600/8.jpg" onblur="try {parent.deselectBloggerImageGracefully();} catch(e) {}"&gt;&lt;img style="cursor:pointer; cursor:hand;width: 400px; height: 273px;" src="http://2.bp.blogspot.com/-39Yo8anN1lk/Ta6jV2KqUGI/AAAAAAAAAhY/Zl6x1G-6bHk/s400/8.jpg" border="0" alt="" id="BLOGGER_PHOTO_ID_5597590982580916322" /&gt;&lt;/a&gt;&lt;br /&gt;&lt;a href="http://1.bp.blogspot.com/-nJqA8QyA8G0/Ta6jKP7syYI/AAAAAAAAAhQ/yaJnT-VT2Y0/s1600/5.jpg" onblur="try {parent.deselectBloggerImageGracefully();} catch(e) {}"&gt;&lt;img style="cursor:pointer; cursor:hand;width: 400px; height: 209px;" src="http://1.bp.blogspot.com/-nJqA8QyA8G0/Ta6jKP7syYI/AAAAAAAAAhQ/yaJnT-VT2Y0/s400/5.jpg" border="0" alt="" id="BLOGGER_PHOTO_ID_5597590783339055490" /&gt;&lt;/a&gt;&lt;br /&gt;&lt;a href="http://1.bp.blogspot.com/-SEWB5kdORkY/Ta6i_jC6JeI/AAAAAAAAAhI/0ne6lvwovO8/s1600/5-2.jpg" onblur="try {parent.deselectBloggerImageGracefully();} catch(e) {}"&gt;&lt;img style="cursor:pointer; cursor:hand;width: 400px; height: 248px;" src="http://1.bp.blogspot.com/-SEWB5kdORkY/Ta6i_jC6JeI/AAAAAAAAAhI/0ne6lvwovO8/s400/5-2.jpg" border="0" alt="" id="BLOGGER_PHOTO_ID_5597590599491003874" /&gt;&lt;/a&gt;&lt;br /&gt;&lt;a href="http://1.bp.blogspot.com/-4yHqS_xd--E/Ta6iizRlikI/AAAAAAAAAhA/Qf7ZV-M3yXw/s1600/5-3.jpg" onblur="try {parent.deselectBloggerImageGracefully();} catch(e) {}"&gt;&lt;img style="cursor:pointer; cursor:hand;width: 400px; height: 167px;" src="http://1.bp.blogspot.com/-4yHqS_xd--E/Ta6iizRlikI/AAAAAAAAAhA/Qf7ZV-M3yXw/s400/5-3.jpg" border="0" alt="" id="BLOGGER_PHOTO_ID_5597590105631328834" /&gt;&lt;/a&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/342697311957473709-7340757987625118886?l=tandacool.blogspot.com' alt='' /&gt;&lt;/div&gt;</content><link rel='replies' type='application/atom+xml' href='http://tandacool.blogspot.com/feeds/7340757987625118886/comments/default' title='Post Comments'/><link rel='replies' type='text/html' href='http://www.blogger.com/comment.g?blogID=342697311957473709&amp;postID=7340757987625118886' title='0 Comments'/><link rel='edit' type='application/atom+xml' href='http://www.blogger.com/feeds/342697311957473709/posts/default/7340757987625118886'/><link rel='self' type='application/atom+xml' href='http://www.blogger.com/feeds/342697311957473709/posts/default/7340757987625118886'/><link rel='alternate' type='text/html' href='http://tandacool.blogspot.com/2011/04/blog-post.html' title='ಕನ್ನಡಪ್ರಭದಲ್ಲಿ ಎಂಡೋನರಕ-ಸರಣಿ'/><author><name>thandacool</name><uri>http://www.blogger.com/profile/12064507773429372659</uri><email>noreply@blogger.com</email><gd:image rel='http://schemas.google.com/g/2005#thumbnail' width='33' height='16' src='http://1.bp.blogspot.com/_j5OL7Hu7o_s/SrXW70IOAuI/AAAAAAAAAUs/w8HgT_oXLSI/S220/P1010098.JPG'/></author><media:thumbnail xmlns:media='http://search.yahoo.com/mrss/' url='http://3.bp.blogspot.com/-Mw-V_pHWW1I/Ta6jtPO2AOI/AAAAAAAAAho/IjyZBvbUKRU/s72-c/1h.jpg' height='72' width='72'/><thr:total>0</thr:total></entry><entry><id>tag:blogger.com,1999:blog-342697311957473709.post-5541072102367612393</id><published>2011-03-21T23:41:00.000-07:00</published><updated>2011-03-21T23:51:57.861-07:00</updated><title type='text'>ಅಕ್ಕೋರು ಅಕ್ಕೋರೆ...</title><content type='html'>&lt;div&gt;ಶಿಕ್ಷಕರ ದಿನಾಚರಣೆ ಬಂತೆಂದರೆ ಸುಮಾರು ಇಪ್ಪತ್ತು ವಷ೯ದ ಹಿಂದೆ ನೆನಪು ಓಡುತ್ತದೆ. ಅಂದು ಅಲ್ಲಿ ಎಷ್ಟು ಸಂಭ್ರಮವಿತ್ತು. ಹೊಳೆಯಂಚಿನಲ್ಲಿ ಚಿಗುರೊಡೆದು ನಿಂತಿದ್ದ ಮಾವಿನ ಗಿಡ ಹಾಳಾದರೂ ಪರವಾಗಿಲ್ಲ ಶಾಲೆಗೆ ಭಜ೯ರಿ ತೋರಣ ಕಟ್ಟಲಾಗುತ್ತಿತ್ತು. ಹರಿದ ಅಂಗಿಯನ್ನೇ ಹೊಲಿದು. ಅಪ್ಪನೂ ಹಾಕಿಕೊಳ್ಳಬಹುದಾದ, ಸಕಾ೯ರ ಕೊಡುತ್ತಿದ್ದ ಕಾಕಿ ಚೆಡ್ಡಿಯನ್ನು ಧಾರದಿಂದ ಬಿಗಿಯಾಗಿ ಕಟ್ಟಿಕೊಂಡು ಶಿಕ್ಷಕರ ದಿನಾಚರಣೆಗೆ ಹಾಜರಾಗುತ್ತಿದ್ದ ಕಾಲ. &lt;/div&gt;&lt;div&gt;ಧ್ವಜಾರೋಹಣ, ಮಳೆ ಇಲ್ಲದಿದ್ದರೆ ಒಂದು ಫಲಾ೯ಂಗ್ ಪ್ರಭಾತಪೇರಿ. ನಂತರ ಸಭೆ, ಅಲ್ಲಿ ಮಕ್ಕಳ ಭಾಷಣ. ಮಾನ್ಯ ಅಧ್ಯಕ್ಷರೇ, ಪೂಜ್ಯ ಗುರುಗಳೇ ಹಾಗೂ ನನ್ನ ಸಹಪಾಠಿಗಳೇ ಮತ್ತು ಮಿತ್ರರೇ ... ಇಂದು ಶಿಕ್ಷಕರ ದಿನಾಚರಣೆ. ಒಂದು ಅಕ್ಷರವನ್ನು ಕಲಿಸಿದವರನ್ನು ಗುರುವಾಗಿ ಸ್ವೀಕರಿಸಬೇಕಂತೆ .....ಇತ್ಯಾದಿ ಇತ್ಯಾದಿ ಹೇಳಿ ಮಧ್ಯದಲ್ಲಿ ಒಮ್ಮೆ ಗಾಂಧಿ ತಾತನನ್ನು ನೆನೆದು ಭಾಷಣ ಮುಗಿಯುತ್ತಿತ್ತು. ಇದರ ಅಥ೯ ಬರೆದು ಕೊಟ್ಟ ಅಣ್ಣನಿಗೋ, ಅಕ್ಕನಿಗೋ ಅಥವಾ ಅಪ್ಪನಿಗೆ ಮಾತ್ರ ಗೊತ್ತಾಗಿರುತ್ತಿತ್ತು ಬಿಟ್ಟರೆ ಭಾಷಣ ಮಾಡಿದವರಿಗೆ ಅಲ್ಲ.&lt;/div&gt;&lt;div&gt;ಇದೆಲ್ಲವನ್ನು ಮಕ್ಕಳು ಮಾಡುತ್ತಿದ್ದದ್ದು ಒಂದೇ ಕಾರಣಕ್ಕಾಗಿ ಅಕ್ಕೋರು (ಟೀಚರ್) ಹೇಳಿದ್ದಾರೆ. ಮನೆಯಲ್ಲಿ ಹೆತ್ತ ತಾಯಿ ಆದರೆ ಶಾಲೆಯಲ್ಲಿ ಅಕ್ಕೋರೆ ಅಮ್ಮ. ಅವರು ಹೊಡೆಯುತ್ತಿದ್ದರು ಆದರೆ ಮರುಕ್ಷಣದಲ್ಲೇ ಅವರು ಮುದ್ದಿಸುತ್ತಿದ್ದರು. ಹೊಸ ಆಟವನ್ನು ಹೇಳಿಕೊಡುತ್ತಿದ್ದರು. ಆಗಿನ ಹುಡುಗರು ಈಗಿನ ಮಕ್ಕಳಷ್ಟು ಶಾಪ್್೯ ಅಲ್ಲ,  ಬೊಡ್ಡು. ಅಕ್ಕೊರು ಏನೇ ಹೇಳಿದರೂ ಅದು ಸತ್ಯ. ಗುರೂಜಿ (ಮೇಷ್ಟ್ರು) ಹೇಳಿದರೂ ನಂಬುತ್ತಿರಲಿಲ್ಲ ಕಾರಣ ಅಕ್ಕೋರು ಅಂದ್ರೆ ಸತ್ಯದ ಮತ್ತೊಂದು ರೂಪ ಎನ್ನುವ ಕಲ್ಪನೆ ಮಕ್ಕಳಲ್ಲಿ ಇತ್ತು. ಅಕ್ಕೋರು ಒಂದು ಪೆಟ್ಟು ಕೊಟ್ಟರೂ ಮನೆಗೆ ಬಂದು ಹೇಳುತ್ತಿರಲಿಲ್ಲ. ಆದರೆ ಗುರೂಜಿ ಹೊಡೆದರೆ ಅಳುತ್ತ ಮನೆಯವರೆಗೂ ಓಡಿದ ದಾಖಲೆಗಳಿವೆ.&lt;/div&gt;&lt;div&gt;&lt;b&gt;ಅಕ್ಕೋರ ಮೇನೆ ಯಾಕೀಷ್ಟು ಪ್ರೀತಿ&lt;/b&gt;&lt;/div&gt;&lt;div&gt;ಇದಕ್ಕೂ ಕಾರಣಗಳವೆ. ಬಹುತೇಕ ಹಳ್ಳಿಗಳಲ್ಲಿ ಅಂಗನವಾಡಿಗಳಿರಲಿಲ್ಲ. ಮಗು ನಾಲ್ಕನೇ ವಷ೯ಕ್ಕೆ ಕಾಲಿಟ್ಟ ಕೂಡಲೇ, ಮನೆಯಲ್ಲಿ ಕೆಟ್ಟ ಕಿಲಾಡಿ ಶಾಲಿಗಾದ್ರೂ ಕಳಿಸಿ ಎನ್ನುವ ಫಮಾ೯ನು ಮನೆಯಲ್ಲಿ ಹೊರಡುತ್ತಿತ್ತು. ಊರಿಂದ ಶಾಲೆಗೆ ಹೋಗುವ ದೊಡ್ಡ ಮಕ್ಕಳ ಜೊತೆಗೆ ಈ ಮಕ್ಕಳು ಹೋಗುತ್ತಿದ್ದರು. ಆ ತರಗತಿಗೆ ಒಂದು ಹೆಸರು ಭಿನ್ನೆತಿ. ಅಂದರೆ ಇಂಗ್ಲಿಷ್ ಭಾಷೆಯಲ್ಲಿ ಹೇಳಬೇಕೆಂದರೆ ಎಲ್ಕೆಜಿ, ಯುಕೆಜಿ ಇದ್ಹಾಂಗೆ. ಈ ಚಿಳ್ಳೆ ಪಿಳ್ಳೆಗಳನ್ನು ಸಂಭಾಳಿಸುವ ಹೊಣೆಗಾರಿಕೆ ಅಕ್ಕೋರ ತಲೆ ಮೇಲೆ. &lt;/div&gt;&lt;div&gt;ನಾಲ್ಕು, ಐದು ವಷ೯ದ ಮಕ್ಕಳಿಗೆ ಏನು ಗೊತ್ತಾಗ ಬೇಕು? ಹಸಿವಾದರೆ ಅಕ್ಕೋರೆ ಹಸ್ವಾತು... ಎನ್ನುತ್ತಿದ್ದವು. ಅಕ್ಕೋರು ಬಹಳ ಹುಷಾರು ಇವರಿಗಾಗೆಯೇ ಬಿಸ್ಕತ್್ ತಂದಿಟ್ಟು ಕೊಳ್ಳುತ್ತಿದ್ದರು. ಇನ್ನು ಈ ಮಕ್ಕಳೋ ಒಂದಾ, ಎರಡನ್ನು ಸಹ ಶಾಲೆಯ ಪಡಸಾಲೆಯಲ್ಲಿ ಮಾಡಿ ಬಿಡುತ್ತಿದ್ದವು. ಅದನ್ನು ಚೊಕ್ಕ ಮಾಡುವ ಸರದಿ ಅಕ್ಕೋರದಾಗಿರುತ್ತಿತ್ತು. ಹೀಗೆ ತಾಯಿಯಂತೆ ಅಕ್ಕೋರು ಮಕ್ಕಳನ್ನು ಬೆಳೆಸುತ್ತಿದ್ದರು. ಈ ಮಕ್ಕಳಿಗೂ ಅಕ್ಕೋರು ಅಂದರೆ ದೇವರ  ಪ್ರತಿ ರೂಪದಂತೆ ಭಾಸವಾಗುತ್ತಿತ್ತು.&lt;/div&gt;&lt;div&gt;ಅಕ್ಕೋರ ಮೇಲೆ ಪ್ರೀತಿ ಎಷ್ಟಿರುತ್ತಿತ್ತು ಎಂದರೆ ಮನೆಯಲ್ಲಿ ಒಂದೇ ಒಂದು ದಾಸವಾಳದ ಹೂ ಬಿಟ್ಟಿರಲಿ ದೇವರ ಮುಡಿ ಸೇರುವ ಮೊದಲು ಅಕ್ಕೋರ ತಲೆಯಲ್ಲಿ ಇರುತ್ತಿತ್ತು. ಮನೆಯಲ್ಲಿ ವಿಶೇಷ ಅಡುಗೆ ಮಾಡಿದರು ಅಕ್ಕೋರಿಗೆ, ಮಾವಿನ ಮಿಡಿ ಉಪ್ಪಿನಕಾಯಿ ಮಾಡಿದರೆ ಒಂದು ಬಾಟಲಿ ಉಪ್ಪಿನಕಾಯಿ ಅವರಿಗೆ ಸಂದಾಯಿತವಾಗುತ್ತಿತ್ತು. ಆದರೆ ಇದು ಲಂಚವಾಗಿರಲಿಲ್ಲ ಪ್ರೀತಿಯ, ಗೌರವದ ಕಾಣಿಕೆಯಾಗಿರುತ್ತಿತ್ತು. &lt;/div&gt;&lt;div&gt;&lt;b&gt;&lt;span class="Apple-style-span"&gt;ಕೀಟಲೆಯೂ ತಪ್ಪುತ್ತಿರಲಿಲ್ಲ &lt;/span&gt;&lt;/b&gt;&lt;/div&gt;&lt;div&gt;ಅಕ್ಕೋರು ಶಾಲೆ ಬರುತ್ತಿದ್ದಂತೆ ಕೆಲವು ಮಕ್ಕಳ ಹಾಡು ಶುರುವಾಗುತ್ತಿತ್ತು. ಅಕ್ಕೋರ್ ಅಕ್ಕೋರೆ ನಾಗಮ್ಮಕ್ಕೋರೆ ಕಬ್ಬಿನ ಗದ್ದೆಗೆ ದಿಬ್ಬಣ ಬಂತು ನೋಡ್ ಅಕ್ಕೋರೆ  ಎನ್ನುವ ಹಾಡು. ಕೋಪ ಬಂದ ಅಕ್ಕೋರು ನೆಲ್ಲಿ ಕೋಲು ಪುಡಿಯಾಗುವರೆಗೆ ಹೊಡೆಯುತ್ತಿದ್ದರು. ನಂತರ ಯಾಕ್ರೋ ಹೀಗೆ ಗೋಳು ಹೋಯ್ತಿರಾ? ಎನ್ನುತ್ತ ನೋವಾಯ್ತೆನ್ರೋ? ಛೇ ಹೊಡಿಬಾರದಿತ್ತು ಎಂದು ಪಶ್ಚಾತಾಪ ಪಟ್ಟುಕೊಳ್ಳುತ್ತಿದ್ದ ಪರಿ ಮಕ್ಕಳ ಮನಸ್ಸಿನ ಮೇಲೆ ಪರಿಣಾಮ ಬೀರುತ್ತಿತ್ತು. ತಿಂಗಳು ಕಾಲ ಅಕ್ಕೋರಿಗೆ ವಿಧೇಯರಾಗಿ ಯಥಾ ಪ್ರಕಾರ ಮತ್ತೆ ಹಾಡು, ಹಾಗೆ ಹೊಡೆತ, ಮತ್ತೆ ಸಮಾಧಾನ. ಅಷ್ಟೇ ಅಲ್ಲ, ಈಗಿನ ಹುಡುಗರ ರೀತಿ ಸ್ಟಾಂಡರ್ಡ್ ಮಕ್ಕಳು ಅಂದಿರಲಿಲ್ಲ. ಹೊಡೆದಾಟ, ಹೆಣ್ಣು ಮಕ್ಕಳಿಗೆ ರಗಳೆ ಕೊಡುವ ಹುಡುಗರು. ಆಟಕ್ಕೆ ಬಿಟ್ಟು ಮತ್ತೆ ಕ್ಲಾಸಿಗೆ ಸೇರಿಸಿಕೊಳ್ಳುವ ರೀತಿಯಲ್ಲಿ ಮಕ್ಕಳು ಇರುತ್ತಿರಲಿಲ್ಲ. ಮಳೆಗಾಲವಾದರೆ ಅರಲು, ಬೇಸಿಗೆಯಾದರೆ ಧೂಳು ಮೈಮೆತ್ತಿಕೊಂಡಿರುತ್ತಿತ್ತು. ಇದನ್ನೇಲ್ಲ ಸಹಿಸಿಕೊಂಡು ಪಾಠ ಮಾಡುತ್ತಿದ್ದರಲ್ಲ ಆ ಅಕ್ಕೋರುಗಳು ಮೆಚ್ಚಲೇ ಬೇಕು. &lt;/div&gt;&lt;div&gt;&lt;span class="Apple-style-span"&gt;&lt;b&gt;ಪರ ಊರ ಅಕ್ಕೋರು&lt;/b&gt;&lt;/span&gt;&lt;/div&gt;&lt;div&gt;ಇನ್ನೂರು, ಮೂನ್ನೂರು ಮೈಲು ದೂರದ ಊರಿಂದ ಈ ಅಕ್ಕೋರುಗಳು ಹಳ್ಳಿಗಳಿಗೆ ಬಂದಿರುತ್ತಿದ್ದರು. ಯಾರದ್ದೋ ಮನೆಯಲ್ಲಿ ವಾಸ್ತವ್ಯ. ಊರಿಗೆ ಹೋಗುವುದು ಅಂದರೆ ವಷ೯ಕ್ಕೆ ನಾಲ್ಕು ಬಾರಿ. ಈಗಿನ ತರಹ ಮೊಬೈಲ್್, ದೂರವಾಣಿ ಇರಲಿಲ್ಲ. ಇಂಗ್ಲೆಂಡ್ ಪತ್ರವೊಂದೇ ಸಂಪಕ೯ ಸೇತುವೆ. ನಾಲ್ಕು ದಿನ ಹಿಂದೆ ಬಂದ ಪತ್ರವನ್ನು ಐದನೇ ದಿನ ತಂದು ಕೊಡುವ ಪೋಸ್ಟ್್ಮನ್. ಅವನಿಗೆ ಬೈದಿರೆ ಮುಂದಿನ ಪತ್ರ ಇವರಿಗೆ ತಲುಪುದು ಮತ್ತು ತಡ. ಇದನ್ನೇಲ್ಲ ಸಹಿಸಿಕೊಂಡು, ಊರನ್ನು ಮರೆತು ಇರುವ ಊರನ್ನೇ ತಮ್ಮ ಊರೆಂದು ಹೊಂದಿಕೊಂಡು ಪಾಠ ಮಾಡುತ್ತಿದ್ದರಲ್ಲ ಆ ಶಿಕ್ಷಕರನ್ನು ಮರೆಯುವುದಕ್ಕೆ ಅಸಾಧ್ಯ&lt;/div&gt;&lt;div&gt;ಇನ್ನು ಇವರಿಗೆ ನಗರ ಸಂಪಕ೯ ತಿಂಗಳಿಗೊಮ್ಮೆ ಮಾತ್ರ. ಅದೂ ಬಿಇಓ ಮೀಟಿಂಗ್ ಕರೆದರೆ ಮಾತ್ರ ಸುಖಾಸುಮ್ಮನೆ ಹೋಗಿಬರಲಿಕ್ಕೆ ನೆರವು ಯಾರು ಇವರಿಗೆ. ಬಸ್ ಹತ್ತಿ ಪೇಟೆಗೆ ಹೋಗಬೇಕೆಂದರೆ ನಾಲ್ಕು ಮೈಲಿ ನಡೆದು ಬಸ್ ಹತ್ತಿ ಶಹರ ಸೇರಬೇಕಿತ್ತು. ಮೇಷ್ಟ್ರಾದರೆ ಸೈಕಲ್ ಹತ್ತಿ ಹೋಗುತ್ತಿದ್ದರು. ತಮ್ಮ ಅಗತ್ಯಗಳನ್ನು ಯಾರು ಪೇಚೆಗೆ ಹೋಗುತ್ತಾರೋ ಅವರ ಹತ್ತಿರ ಹೇಳಿ ಪೂರೈಸಿಕೊಳ್ಳ ಬೇಕಿತ್ತು ಹಳ್ಳಿ ಟೀಚರ್ಗಳಿಗೆ. &lt;/div&gt;&lt;div&gt;&lt;span class="Apple-style-span"&gt;&lt;b&gt;ಬದಲಾಗಿದೆ ಕಾಲ&lt;/b&gt;&lt;/span&gt;&lt;/div&gt;&lt;div&gt;ಹಳ್ಳಿಗೆ ಹೋಗಿ ಪಾಠ ಮಾಡಲಿಕ್ಕೆ ಈಗಿನ ಮೇಡಂಗಳು ಮನಸ್ಸು ಮಾಡಲ್ಲ. ಒಮ್ಮೆ ಮಾಡಿದರೂ ಶಾಲೆಯವರೆಗೆ ಟಾರ್ ರೋಡ್ ಇರಬೇಕು. ಇವರು ಸ್ಕೂಟಿ ತಗೊಂಡಿರುತ್ತಾರೆ. ಶಾಲೆ ಗಂಟೆ ಹೊಡೆಯುವ ಅವಧಿಗೆ ಹೋಗಿ ತಲುಪುತ್ತಾರೆ. ಮುಗಿದ ಕೊಡಲೇ ಹೊರಡುತ್ತಾರೆ. ಬಿನ್ನೆತಿ ಈಗಿಲ್ಲ. ಅಂಗನವಾಡಿಯಾಗಿದೆ. ಆಗಿನ ಹಾಗೇ ಕಿಲಾಡಿ ಮಕ್ಕಳು ಈಗಿಲ್ಲ. ಮೇಸ್ಟ್ರ ಮಂದಿಗೆ ಇವರು ಪಾಠ ಮಾಡಿ ಬರುತ್ತಾರೆ. ಹೊಡೆಯುವ ಹಾಗಿಲ್ಲ. ಕಾನೂನು ಪ್ರಕಾರ ತಪ್ಪು.  ಅರಲು, ಧೂಳು ಮೈಕೈಗೆ ಮೆತ್ತಿಕೊಳ್ಳದ ಮಕ್ಕಳು ಯಾಕೆಂದರೆ ಇವರ ಆಟದ ಅವಧಿಯೇ ಕಡಮೆಯಾಗಿದೆ.  ಲಗೋರಿ, ಕಬ್ಬಡಿ, ಕೋ.ಕ್ಕೋ ಇವರಾಡುವು ಕ್ರೀಡಾ ಕೂಟದ ಸಮಯದಲ್ಲಿ ಮಾತ್ರ. ಅಕ್ಕೋರು ಕಾಣೆಯಾಗಿ ಮೇಡಂಗಳು ಬಂದಿದ್ದಾರೆ. &lt;/div&gt;&lt;div&gt;ಜಮಾನ ಬದಲಾಗಿದೆ ಆದರೆ ಅಂದು ಅಕ್ಕೋರು ಎಂದು ಬಾಯ್ತುಂಬ ಕರೆಯುತ್ತಿದ್ದವರಿಗ ಅಕ್ಕೋರನ್ನು ಮರೆಯುವುದಕ್ಕೆ ಸಾಧ್ಯವಿಲ್ಲ. ಏನೇ ಇರಲಿ, ಹಳ್ಳಿ ಶಾಲೆಯಲ್ಲಿ ಅಂದು ಪಾಠ ಮಾಡಿದ್ದ ಅಕ್ಕೋರಿಗೆ, ಕಾಲಕ್ಕೆ ತಕ್ಕಂತೆ ಬದಲಾಗಿ ಇಂದು ಪಾಠ ಮಾಡುತ್ತಿರುವ ಮೇಡಂಗಳಿಗೆ ನಿಮ್ಮ ಪ್ರಿತಿಯ ವಿದ್ಯಾಥಿ೯ಗಳ ನಮನಗಳು.&lt;/div&gt;&lt;div&gt;&lt;b&gt;&lt;span class="Apple-style-span"&gt;(ಕನ್ನಡಪ್ರಭ ಸಖಿ ಪಾಕ್ಷಿಕದಲ್ಲಿ ಪ್ರಕಟವಾದ ಲೇಖನ)&lt;/span&gt;&lt;/b&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/342697311957473709-5541072102367612393?l=tandacool.blogspot.com' alt='' /&gt;&lt;/div&gt;</content><link rel='replies' type='application/atom+xml' href='http://tandacool.blogspot.com/feeds/5541072102367612393/comments/default' title='Post Comments'/><link rel='replies' type='text/html' href='http://www.blogger.com/comment.g?blogID=342697311957473709&amp;postID=5541072102367612393' title='1 Comments'/><link rel='edit' type='application/atom+xml' href='http://www.blogger.com/feeds/342697311957473709/posts/default/5541072102367612393'/><link rel='self' type='application/atom+xml' href='http://www.blogger.com/feeds/342697311957473709/posts/default/5541072102367612393'/><link rel='alternate' type='text/html' href='http://tandacool.blogspot.com/2011/03/blog-post.html' title='ಅಕ್ಕೋರು ಅಕ್ಕೋರೆ...'/><author><name>thandacool</name><uri>http://www.blogger.com/profile/12064507773429372659</uri><email>noreply@blogger.com</email><gd:image rel='http://schemas.google.com/g/2005#thumbnail' width='33' height='16' src='http://1.bp.blogspot.com/_j5OL7Hu7o_s/SrXW70IOAuI/AAAAAAAAAUs/w8HgT_oXLSI/S220/P1010098.JPG'/></author><thr:total>1</thr:total></entry><entry><id>tag:blogger.com,1999:blog-342697311957473709.post-7896349374305343053</id><published>2011-02-20T20:17:00.000-08:00</published><updated>2011-02-20T20:29:11.396-08:00</updated><title type='text'>ಬೇಸಾಯ ಬಜೆಟ್ ರೈತರಿಗೆ ಹೇಗಿದ್ದರೆ ಚೆನ್ನ?</title><content type='html'>&lt;a onblur="try {parent.deselectBloggerImageGracefully();} catch(e) {}" href="http://2.bp.blogspot.com/-DqpZVDXV2fc/TWHp-1pLNqI/AAAAAAAAAdY/cs2UAEFJk-4/s1600/artu.png"&gt;&lt;img style="cursor:pointer; cursor:hand;width: 400px; height: 307px;" src="http://2.bp.blogspot.com/-DqpZVDXV2fc/TWHp-1pLNqI/AAAAAAAAAdY/cs2UAEFJk-4/s400/artu.png" border="0" alt="" id="BLOGGER_PHOTO_ID_5575995079422326434" /&gt;&lt;/a&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/342697311957473709-7896349374305343053?l=tandacool.blogspot.com' alt='' /&gt;&lt;/div&gt;</content><link rel='replies' type='application/atom+xml' href='http://tandacool.blogspot.com/feeds/7896349374305343053/comments/default' title='Post Comments'/><link rel='replies' type='text/html' href='http://www.blogger.com/comment.g?blogID=342697311957473709&amp;postID=7896349374305343053' title='1 Comments'/><link rel='edit' type='application/atom+xml' href='http://www.blogger.com/feeds/342697311957473709/posts/default/7896349374305343053'/><link rel='self' type='application/atom+xml' href='http://www.blogger.com/feeds/342697311957473709/posts/default/7896349374305343053'/><link rel='alternate' type='text/html' href='http://tandacool.blogspot.com/2011/02/blog-post_20.html' title='ಬೇಸಾಯ ಬಜೆಟ್ ರೈತರಿಗೆ ಹೇಗಿದ್ದರೆ ಚೆನ್ನ?'/><author><name>thandacool</name><uri>http://www.blogger.com/profile/12064507773429372659</uri><email>noreply@blogger.com</email><gd:image rel='http://schemas.google.com/g/2005#thumbnail' width='33' height='16' src='http://1.bp.blogspot.com/_j5OL7Hu7o_s/SrXW70IOAuI/AAAAAAAAAUs/w8HgT_oXLSI/S220/P1010098.JPG'/></author><media:thumbnail xmlns:media='http://search.yahoo.com/mrss/' url='http://2.bp.blogspot.com/-DqpZVDXV2fc/TWHp-1pLNqI/AAAAAAAAAdY/cs2UAEFJk-4/s72-c/artu.png' height='72' width='72'/><thr:total>1</thr:total></entry><entry><id>tag:blogger.com,1999:blog-342697311957473709.post-4833410584251045862</id><published>2011-02-01T13:59:00.000-08:00</published><updated>2011-02-01T14:01:32.949-08:00</updated><title type='text'>ಕಾಲದ ರೀಕಾಲ್</title><content type='html'>&lt;div&gt;ಏನನ್ನು ಯೋಚನೆ ಮಾಡದೆ ಸುಮ್ಮನೆ ಕುಳಿತುಕೊಳ್ಳಬೇಕು ಅನ್ನಿಸುತ್ತದೆ. ಆದರೆ ಅದು ಸಾಧ್ಯವೆ ಆಗುವುದಿಲ್ಲ. ಇಂಥ ಸಮಯದಲ್ಲಿ ಬದುಕು ರೀಕಾಲ್್ ಆಗುತ್ತದೆ. ಈ ಸಮಯದಲ್ಲಿ ನೆನಪಿಗೆ ಬಂದ ಒಂದು ಘಟನೆಯನ್ನು ನೆನಪಿಸಿಕೊಳ್ಳಬೇಕು ಅನ್ನಿಸುತ್ತಿದೆ.&lt;/div&gt;&lt;div&gt;1996-97ನೇ ಇಸವಿ ನಾನು ಎಸ್ಸೆಎಲ್ಸಿ. 97ರ ಜೂನ್ ಮೂವತ್ತು ಫಲಿತಾಂಶದ ದಿನ. ನಾನು ಪಾಸಾಗುತ್ತೇನೆಂದು ನಾನು ಎಂದು ಎಣಿಸಿರಲಿಲ್ಲ. ಪರೀಕ್ಷೆ ಮುಗಿದ ನಂತರ ನಾನು ಮಾಕ್ಸ೯ ಹಾಕಿಕೊಳ್ಳುತ್ತಿದೆ. ಅದು ಶೇ 90 ರಷ್ಟು ಸರಿ ಇರುತ್ತಿತ್ತು. ನಾನು ಓದುವ ಕ್ರಮವೇ ಹಾಗಿತ್ತು. 50 ಮಾಕ್ಸ೯ ಬಂದರೆ ಸಾಕು ಎಂಬಂತೆ. ಆಗಲೂ ಹಾಗೇ ಅಂಕ ಹಾಕಿಕೊಂಡಿದ್ದೆ. ಇನ್ನೊಂದು ಗಮ್ಮತ್ತಾಯಿತು. ನಾನು 10ನೇ ಇಯತ್ತೆ ಪರೀಕ್ಷೆ ಬರೆದ ನಂತರ ಅಂಕ ಹಾಕಿಕೊಂಡೆ. ನನ್ನ ಪ್ರಕಾರ ಗಣಿತದಲ್ಲಿ 100ಕ್ಕೆ 100 ಫೇಲ್ ಆಗುತ್ತೇನೆ ಎನ್ನುವಷ್ಟು ಅಂಕ ಹಾಕಿಕೊಂಡಿದ್ದೆ. ಸರಿಯಾಗಿ 18 ಅಂಕ ಬಿತ್ತು. ನನಗೆ ಅಪ್ಪುಟು ಬೇಜಾರ ಆಗಲಿಲ್ಲ.&lt;/div&gt;&lt;div&gt;ನಮಗೆ ಪರೀಕ್ಷೆ ನಡೆಯುವ ಸಮಯದಲ್ಲಿ ಗುಡಗೇರಿ ನಾಟಕದ ಕಂಪನಿ ಸಿದ್ದಾಪುರದಲ್ಲಿ ಇತ್ತು. ಗಣಿತ ಪರೀಕ್ಷೆಯ ಹಿಂದಿನ ದಿನ ಬಸ್ ಕಂಡಕ್ಟರ್ ನಾಟಕ ನೋಡಲು ಹೋಗಿದ್ದೆ. ಲೆಕ್ಕ ಹಾಕಿ ನನ್ನ ಹುಂಬತನ ಹೇಗಿತ್ತೆಂದು.&lt;/div&gt;&lt;div&gt;ನಪಾಸ್ ಆದ ನಾಗುಮಾಣಿ ಎಂದು ಊರಲ್ಲಿ ಸುದ್ದಿ ಹರಡಲು ಬಹಳ ಸಮಯ ಹಿಡಿಯಲಿಲ್ಲ. ಮನೆಯಲ್ಲಿ ಮಾತ್ರ ನಾನೆನಾದರು ಬೇಜಾರ ಮಾಡಿಕೊಂಡು ಬಿಟ್ಟೇನು ಎಂದು ಸಾಂತ್ವನ ಹೇಳಿದರು. ಅಕ್ಟೋಬರ್ ಪರೀಕ್ಷೆ  ಮಾಡುವುದು ನಿನಗಾಯೇ ಮತ್ತು ನಿನ್ನಂಥವರಿಗೆ ಎಂದರು.&lt;/div&gt;&lt;div&gt;&lt;b&gt;&lt;span class="Apple-style-span" &gt;ಕಲಿತದ್ದು ಬಹಳ...&lt;/span&gt;&lt;/b&gt;&lt;/div&gt;&lt;div&gt;ಫೇಲ್ ಆಗಿದ್ದು ಚೋಲೋ ಆಯಿತು ಅಂಥ ಇನ್ನು ಒಮ್ಮೊಮ್ಮೆ ಅನ್ನಿಸುತ್ತದೆ. ಯಾಕೆಂದ್ರೆ ಪುಸ್ತಕ ಓದುವ ರೂಢಿ ಪ್ರಾರಂಭವಾಯಿತು. ನನಗೆ ಮನೆಯಲ್ಲಿ ದನ ಕಾಯುವ ಕೆಲಸಕ್ಕೆ ವಹಿಸಿದರು.&lt;span class="Apple-style-span" &gt;ಗೋಪಾಲಕನ ಕೆಲಸ &lt;/span&gt;ಕಡಿಮೆಯೇ...ಕೖಷ್ಣನ ಕೆಲಸವನ್ನು ಮಾಡುವ ಭಾಗ್ಯ ನನ್ನದಾಯಿತು.&lt;/div&gt;&lt;div&gt;ಪತ್ತೇದಾರಿ ಕಾದಂಬರಿ ಓದಲಿಕ್ಕೆ ಪ್ರಾರಂಭಿಸಿದೆ. ಹಾಗೇ ಭೈರಪ್ಪ, ಅನಂತಮೂತಿ೯, ತರಾಸು, ದೇವಡು, ತೇಜಸ್ವಿ ಎಲ್ಲರ ಪುಸ್ತಕವನ್ನು ಓದಿದೆ. ಅಕ್ಚೋಬರ್ನಲ್ಲಿ ಪರೀಕ್ಷೆ ಪಾಸು ಆದೆ...&lt;/div&gt;&lt;div&gt;ಅಂದು ಫೇಲ್ ಆದೆ...ಜೀವನಕ್ಕಾಗಿ ಬೇಕಾದ ಕೆಲಸ ಕಲಿತೆ.. ತೋಟ, ಗದ್ದೆ ಕೆಲಸ ಮಾಡಿ ಬದುಕಬಹುದು ಎಂಬುದನ್ನು ತಿಳಿದೆ. ಸಂಗೀತ, ನಾಟಕ, ಯಕ್ಷಗಾನ, ಸಾಹಿತ್ಯ ಆಸಕ್ತಿ ಬೆಳಸಿಕೊಂಡೆ. ದೊಡ್ಡಪ್ಪನ ಜೊತೆ ಓಡಾಡುತ್ತಿದ್ದೆ..ಅವರ ಬೈಕ್ಗೆ ನಾನು ಸಾರಥಿಯಾಗಿ...ಅಡಿಕೆ ವ್ಯಾಪರದ ಮಾಡುವಾಗಿನ ಸೂಕ್ಷ್ಮತೆ ಕಲೆತೆ...ಅಂತೂ ಒಂದು ವಷ೯ ಕಳೆದೆ ಹೋಯಿತು..ಮುಂದೆ ಕಾಲೇಜ್ ಅಭ್ಯಾಸಕ್ಕೆ ಉಡುಪಿಗೆ ಸೇರಿದೆ...ಅಲ್ಲಿನ ಕತೆ ಮುಂದೆ ಯಾವತ್ತಾದರೂ ಪುರುಸೊತ್ತು ಆದಾಗ ಬರೆಯುವೆ...&lt;/div&gt;&lt;div&gt;ಅಲ್ಲಿನ ಕತೆಗಳು ತುಂಬ ಮಜವಾಗಿದೆ...&lt;/div&gt;&lt;div&gt;ಹಳ್ಳಿಯಲ್ಲಿ ಬೆಳೆದು...ಇಲ್ಲಿನ ಕೆಲವಷ್ಟು ಮುಗ್ಧತೆಯನ್ನು ಹೊತ್ತು ನಗರಕ್ಕೆ ಸೇರಿದಾಗ ಆಗುವ ಅನುಭವ ಅದು...ಸಕತ್ ಹಾಟ್ ಆಗಿಯೂ ಅದಿರುವುದು ವಿಶೇಷ....&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/342697311957473709-4833410584251045862?l=tandacool.blogspot.com' alt='' /&gt;&lt;/div&gt;</content><link rel='replies' type='application/atom+xml' href='http://tandacool.blogspot.com/feeds/4833410584251045862/comments/default' title='Post Comments'/><link rel='replies' type='text/html' href='http://www.blogger.com/comment.g?blogID=342697311957473709&amp;postID=4833410584251045862' title='8 Comments'/><link rel='edit' type='application/atom+xml' href='http://www.blogger.com/feeds/342697311957473709/posts/default/4833410584251045862'/><link rel='self' type='application/atom+xml' href='http://www.blogger.com/feeds/342697311957473709/posts/default/4833410584251045862'/><link rel='alternate' type='text/html' href='http://tandacool.blogspot.com/2011/02/blog-post.html' title='ಕಾಲದ ರೀಕಾಲ್'/><author><name>thandacool</name><uri>http://www.blogger.com/profile/12064507773429372659</uri><email>noreply@blogger.com</email><gd:image rel='http://schemas.google.com/g/2005#thumbnail' width='33' height='16' src='http://1.bp.blogspot.com/_j5OL7Hu7o_s/SrXW70IOAuI/AAAAAAAAAUs/w8HgT_oXLSI/S220/P1010098.JPG'/></author><thr:total>8</thr:total></entry><entry><id>tag:blogger.com,1999:blog-342697311957473709.post-3889254229351407305</id><published>2010-12-23T14:45:00.000-08:00</published><updated>2010-12-23T15:03:50.421-08:00</updated><title type='text'>ಎಂಡೋ ವಿರುದ್ಧ ಸಾತ್ವಿಕ ಹೋರಾಟ</title><content type='html'>&lt;a onblur="try {parent.deselectBloggerImageGracefully();} catch(e) {}" href="http://4.bp.blogspot.com/_j5OL7Hu7o_s/TRPVHyFLDPI/AAAAAAAAAb8/NoTibXqXW38/s1600/endo1.jpg"&gt;&lt;img style="cursor:pointer; cursor:hand;width: 209px; height: 400px;" src="http://4.bp.blogspot.com/_j5OL7Hu7o_s/TRPVHyFLDPI/AAAAAAAAAb8/NoTibXqXW38/s400/endo1.jpg" border="0" alt="" id="BLOGGER_PHOTO_ID_5554017095157222642" /&gt;&lt;/a&gt;&lt;div&gt;&lt;span class="Apple-style-span" &gt;&lt;u&gt;&lt;br /&gt;&lt;/u&gt;&lt;/span&gt;&lt;a onblur="try {parent.deselectBloggerImageGracefully();} catch(e) {}" href="http://2.bp.blogspot.com/_j5OL7Hu7o_s/TRPU2KCgf6I/AAAAAAAAAb0/0_072R8AoGg/s1600/endo1-1.jpg"&gt;&lt;img style="cursor:pointer; cursor:hand;width: 360px; height: 400px;" src="http://2.bp.blogspot.com/_j5OL7Hu7o_s/TRPU2KCgf6I/AAAAAAAAAb0/0_072R8AoGg/s400/endo1-1.jpg" border="0" alt="" id="BLOGGER_PHOTO_ID_5554016792350850978" /&gt;&lt;/a&gt;&lt;br /&gt;&lt;a onblur="try {parent.deselectBloggerImageGracefully();} catch(e) {}" href="http://3.bp.blogspot.com/_j5OL7Hu7o_s/TRPUpAUNwWI/AAAAAAAAAbs/pen5JGWaDLU/s1600/endo3-2%255B1%255D.jpg"&gt;&lt;img style="cursor:pointer; cursor:hand;width: 352px; height: 400px;" src="http://3.bp.blogspot.com/_j5OL7Hu7o_s/TRPUpAUNwWI/AAAAAAAAAbs/pen5JGWaDLU/s400/endo3-2%255B1%255D.jpg" border="0" alt="" id="BLOGGER_PHOTO_ID_5554016566402466146" /&gt;&lt;/a&gt;&lt;br /&gt;&lt;a onblur="try {parent.deselectBloggerImageGracefully();} catch(e) {}" href="http://3.bp.blogspot.com/_j5OL7Hu7o_s/TRPUSb-wi4I/AAAAAAAAAbk/U1affafj7b4/s1600/endo2.jpg"&gt;&lt;img style="cursor:pointer; cursor:hand;width: 342px; height: 400px;" src="http://3.bp.blogspot.com/_j5OL7Hu7o_s/TRPUSb-wi4I/AAAAAAAAAbk/U1affafj7b4/s400/endo2.jpg" border="0" alt="" id="BLOGGER_PHOTO_ID_5554016178691672962" /&gt;&lt;/a&gt;&lt;br /&gt;&lt;div&gt;&lt;br /&gt;&lt;/div&gt;&lt;a onblur="try {parent.deselectBloggerImageGracefully();} catch(e) {}" href="http://1.bp.blogspot.com/_j5OL7Hu7o_s/TRPTxuBx5eI/AAAAAAAAAbc/xO4UmvcxCwI/s1600/endo4.jpg"&gt;&lt;img style="cursor:pointer; cursor:hand;width: 358px; height: 400px;" src="http://1.bp.blogspot.com/_j5OL7Hu7o_s/TRPTxuBx5eI/AAAAAAAAAbc/xO4UmvcxCwI/s400/endo4.jpg" border="0" alt="" id="BLOGGER_PHOTO_ID_5554015616600499682" /&gt;&lt;/a&gt;&lt;br /&gt;&lt;br /&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/342697311957473709-3889254229351407305?l=tandacool.blogspot.com' alt='' /&gt;&lt;/div&gt;</content><link rel='replies' type='application/atom+xml' href='http://tandacool.blogspot.com/feeds/3889254229351407305/comments/default' title='Post Comments'/><link rel='replies' type='text/html' href='http://www.blogger.com/comment.g?blogID=342697311957473709&amp;postID=3889254229351407305' title='0 Comments'/><link rel='edit' type='application/atom+xml' href='http://www.blogger.com/feeds/342697311957473709/posts/default/3889254229351407305'/><link rel='self' type='application/atom+xml' href='http://www.blogger.com/feeds/342697311957473709/posts/default/3889254229351407305'/><link rel='alternate' type='text/html' href='http://tandacool.blogspot.com/2010/12/blog-post.html' title='ಎಂಡೋ ವಿರುದ್ಧ ಸಾತ್ವಿಕ ಹೋರಾಟ'/><author><name>thandacool</name><uri>http://www.blogger.com/profile/12064507773429372659</uri><email>noreply@blogger.com</email><gd:image rel='http://schemas.google.com/g/2005#thumbnail' width='33' height='16' src='http://1.bp.blogspot.com/_j5OL7Hu7o_s/SrXW70IOAuI/AAAAAAAAAUs/w8HgT_oXLSI/S220/P1010098.JPG'/></author><media:thumbnail xmlns:media='http://search.yahoo.com/mrss/' url='http://4.bp.blogspot.com/_j5OL7Hu7o_s/TRPVHyFLDPI/AAAAAAAAAb8/NoTibXqXW38/s72-c/endo1.jpg' height='72' width='72'/><thr:total>0</thr:total></entry><entry><id>tag:blogger.com,1999:blog-342697311957473709.post-1805810611109604326</id><published>2010-06-14T02:15:00.000-07:00</published><updated>2010-06-14T02:21:26.777-07:00</updated><title type='text'>ಹಳೇ ಕೊಳಲು ಹೊಸಗಾನ</title><content type='html'>&lt;a onblur="try {parent.deselectBloggerImageGracefully();} catch(e) {}" href="http://3.bp.blogspot.com/_j5OL7Hu7o_s/TBXz-o3xp1I/AAAAAAAAAaA/xnPk5k97KV4/s1600/va.jpg"&gt;&lt;img style="cursor:pointer; cursor:hand;width: 284px; height: 320px;" src="http://3.bp.blogspot.com/_j5OL7Hu7o_s/TBXz-o3xp1I/AAAAAAAAAaA/xnPk5k97KV4/s320/va.jpg" border="0" alt="" id="BLOGGER_PHOTO_ID_5482556378842244946" /&gt;&lt;/a&gt;&lt;br /&gt;&lt;a onblur="try {parent.deselectBloggerImageGracefully();} catch(e) {}" href="http://2.bp.blogspot.com/_j5OL7Hu7o_s/TBXzuiaEQhI/AAAAAAAAAZ4/U3BBra72esU/s1600/va1.jpg"&gt;&lt;img style="cursor:pointer; cursor:hand;width: 320px; height: 107px;" src="http://2.bp.blogspot.com/_j5OL7Hu7o_s/TBXzuiaEQhI/AAAAAAAAAZ4/U3BBra72esU/s320/va1.jpg" border="0" alt="" id="BLOGGER_PHOTO_ID_5482556102229115410" /&gt;&lt;/a&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/342697311957473709-1805810611109604326?l=tandacool.blogspot.com' alt='' /&gt;&lt;/div&gt;</content><link rel='replies' type='application/atom+xml' href='http://tandacool.blogspot.com/feeds/1805810611109604326/comments/default' title='Post Comments'/><link rel='replies' type='text/html' href='http://www.blogger.com/comment.g?blogID=342697311957473709&amp;postID=1805810611109604326' title='1 Comments'/><link rel='edit' type='application/atom+xml' href='http://www.blogger.com/feeds/342697311957473709/posts/default/1805810611109604326'/><link rel='self' type='application/atom+xml' href='http://www.blogger.com/feeds/342697311957473709/posts/default/1805810611109604326'/><link rel='alternate' type='text/html' href='http://tandacool.blogspot.com/2010/06/blog-post_14.html' title='ಹಳೇ ಕೊಳಲು ಹೊಸಗಾನ'/><author><name>thandacool</name><uri>http://www.blogger.com/profile/12064507773429372659</uri><email>noreply@blogger.com</email><gd:image rel='http://schemas.google.com/g/2005#thumbnail' width='33' height='16' src='http://1.bp.blogspot.com/_j5OL7Hu7o_s/SrXW70IOAuI/AAAAAAAAAUs/w8HgT_oXLSI/S220/P1010098.JPG'/></author><media:thumbnail xmlns:media='http://search.yahoo.com/mrss/' url='http://3.bp.blogspot.com/_j5OL7Hu7o_s/TBXz-o3xp1I/AAAAAAAAAaA/xnPk5k97KV4/s72-c/va.jpg' height='72' width='72'/><thr:total>1</thr:total></entry><entry><id>tag:blogger.com,1999:blog-342697311957473709.post-3014066850932471835</id><published>2010-06-02T22:36:00.000-07:00</published><updated>2010-06-02T22:44:58.865-07:00</updated><title type='text'>ಮನೆಯೇ ಬತ್ತದ ಮ್ಯೂಸಿಯಂ</title><content type='html'>&lt;a onblur="try {parent.deselectBloggerImageGracefully();} catch(e) {}" href="http://3.bp.blogspot.com/_j5OL7Hu7o_s/TAdBAjyDRCI/AAAAAAAAAZo/Z-MzLEsHzF4/s1600/gowda.png"&gt;&lt;img style="cursor:pointer; cursor:hand;width: 320px; height: 159px;" src="http://3.bp.blogspot.com/_j5OL7Hu7o_s/TAdBAjyDRCI/AAAAAAAAAZo/Z-MzLEsHzF4/s320/gowda.png" border="0" alt="" id="BLOGGER_PHOTO_ID_5478418949580473378" /&gt;&lt;/a&gt;&lt;br /&gt;&lt;a onblur="try {parent.deselectBloggerImageGracefully();} catch(e) {}" href="http://1.bp.blogspot.com/_j5OL7Hu7o_s/TAdArhbZGDI/AAAAAAAAAZg/cTqCJi3dvak/s1600/gowda1.png"&gt;&lt;img style="cursor:pointer; cursor:hand;width: 320px; height: 134px;" src="http://1.bp.blogspot.com/_j5OL7Hu7o_s/TAdArhbZGDI/AAAAAAAAAZg/cTqCJi3dvak/s320/gowda1.png" border="0" alt="" id="BLOGGER_PHOTO_ID_5478418588171311154" /&gt;&lt;/a&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/342697311957473709-3014066850932471835?l=tandacool.blogspot.com' alt='' /&gt;&lt;/div&gt;</content><link rel='replies' type='application/atom+xml' href='http://tandacool.blogspot.com/feeds/3014066850932471835/comments/default' title='Post Comments'/><link rel='replies' type='text/html' href='http://www.blogger.com/comment.g?blogID=342697311957473709&amp;postID=3014066850932471835' title='3 Comments'/><link rel='edit' type='application/atom+xml' href='http://www.blogger.com/feeds/342697311957473709/posts/default/3014066850932471835'/><link rel='self' type='application/atom+xml' href='http://www.blogger.com/feeds/342697311957473709/posts/default/3014066850932471835'/><link rel='alternate' type='text/html' href='http://tandacool.blogspot.com/2010/06/blog-post.html' title='ಮನೆಯೇ ಬತ್ತದ ಮ್ಯೂಸಿಯಂ'/><author><name>thandacool</name><uri>http://www.blogger.com/profile/12064507773429372659</uri><email>noreply@blogger.com</email><gd:image rel='http://schemas.google.com/g/2005#thumbnail' width='33' height='16' src='http://1.bp.blogspot.com/_j5OL7Hu7o_s/SrXW70IOAuI/AAAAAAAAAUs/w8HgT_oXLSI/S220/P1010098.JPG'/></author><media:thumbnail xmlns:media='http://search.yahoo.com/mrss/' url='http://3.bp.blogspot.com/_j5OL7Hu7o_s/TAdBAjyDRCI/AAAAAAAAAZo/Z-MzLEsHzF4/s72-c/gowda.png' height='72' width='72'/><thr:total>3</thr:total></entry><entry><id>tag:blogger.com,1999:blog-342697311957473709.post-6850499573601938572</id><published>2010-05-23T13:51:00.000-07:00</published><updated>2010-05-23T13:55:05.217-07:00</updated><title type='text'>ಮುಂಬೈ ಮಸಾಲ</title><content type='html'>&lt;a href="http://2.bp.blogspot.com/_j5OL7Hu7o_s/S_mVk2zbkyI/AAAAAAAAAZI/puCRepbhmlI/s1600/VAN24-08.jpg"&gt;&lt;img id="BLOGGER_PHOTO_ID_5474571282464609058" style="WIDTH: 320px; CURSOR: hand; HEIGHT: 294px" alt="" src="http://2.bp.blogspot.com/_j5OL7Hu7o_s/S_mVk2zbkyI/AAAAAAAAAZI/puCRepbhmlI/s320/VAN24-08.jpg" border="0" /&gt;&lt;/a&gt;&lt;br /&gt;&lt;div&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/342697311957473709-6850499573601938572?l=tandacool.blogspot.com' alt='' /&gt;&lt;/div&gt;</content><link rel='replies' type='application/atom+xml' href='http://tandacool.blogspot.com/feeds/6850499573601938572/comments/default' title='Post Comments'/><link rel='replies' type='text/html' href='http://www.blogger.com/comment.g?blogID=342697311957473709&amp;postID=6850499573601938572' title='0 Comments'/><link rel='edit' type='application/atom+xml' href='http://www.blogger.com/feeds/342697311957473709/posts/default/6850499573601938572'/><link rel='self' type='application/atom+xml' href='http://www.blogger.com/feeds/342697311957473709/posts/default/6850499573601938572'/><link rel='alternate' type='text/html' href='http://tandacool.blogspot.com/2010/05/blog-post_23.html' title='ಮುಂಬೈ ಮಸಾಲ'/><author><name>thandacool</name><uri>http://www.blogger.com/profile/12064507773429372659</uri><email>noreply@blogger.com</email><gd:image rel='http://schemas.google.com/g/2005#thumbnail' width='33' height='16' src='http://1.bp.blogspot.com/_j5OL7Hu7o_s/SrXW70IOAuI/AAAAAAAAAUs/w8HgT_oXLSI/S220/P1010098.JPG'/></author><media:thumbnail xmlns:media='http://search.yahoo.com/mrss/' url='http://2.bp.blogspot.com/_j5OL7Hu7o_s/S_mVk2zbkyI/AAAAAAAAAZI/puCRepbhmlI/s72-c/VAN24-08.jpg' height='72' width='72'/><thr:total>0</thr:total></entry><entry><id>tag:blogger.com,1999:blog-342697311957473709.post-3946808472562154635</id><published>2010-05-05T02:25:00.000-07:00</published><updated>2010-05-05T02:27:44.880-07:00</updated><title type='text'>ಮಾವಿನ ಘನಿ</title><content type='html'>&lt;a onblur="try {parent.deselectBloggerImageGracefully();} catch(e) {}" href="http://1.bp.blogspot.com/_j5OL7Hu7o_s/S-E58El5yGI/AAAAAAAAAYk/Ph68QG1Ef-Y/s1600/15.jpg"&gt;&lt;img style="cursor:pointer; cursor:hand;width: 94px; height: 320px;" src="http://1.bp.blogspot.com/_j5OL7Hu7o_s/S-E58El5yGI/AAAAAAAAAYk/Ph68QG1Ef-Y/s320/15.jpg" border="0" alt="" id="BLOGGER_PHOTO_ID_5467715126792144994" /&gt;&lt;/a&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/342697311957473709-3946808472562154635?l=tandacool.blogspot.com' alt='' /&gt;&lt;/div&gt;</content><link rel='replies' type='application/atom+xml' href='http://tandacool.blogspot.com/feeds/3946808472562154635/comments/default' title='Post Comments'/><link rel='replies' type='text/html' href='http://www.blogger.com/comment.g?blogID=342697311957473709&amp;postID=3946808472562154635' title='1 Comments'/><link rel='edit' type='application/atom+xml' href='http://www.blogger.com/feeds/342697311957473709/posts/default/3946808472562154635'/><link rel='self' type='application/atom+xml' href='http://www.blogger.com/feeds/342697311957473709/posts/default/3946808472562154635'/><link rel='alternate' type='text/html' href='http://tandacool.blogspot.com/2010/05/blog-post.html' title='ಮಾವಿನ ಘನಿ'/><author><name>thandacool</name><uri>http://www.blogger.com/profile/12064507773429372659</uri><email>noreply@blogger.com</email><gd:image rel='http://schemas.google.com/g/2005#thumbnail' width='33' height='16' src='http://1.bp.blogspot.com/_j5OL7Hu7o_s/SrXW70IOAuI/AAAAAAAAAUs/w8HgT_oXLSI/S220/P1010098.JPG'/></author><media:thumbnail xmlns:media='http://search.yahoo.com/mrss/' url='http://1.bp.blogspot.com/_j5OL7Hu7o_s/S-E58El5yGI/AAAAAAAAAYk/Ph68QG1Ef-Y/s72-c/15.jpg' height='72' width='72'/><thr:total>1</thr:total></entry><entry><id>tag:blogger.com,1999:blog-342697311957473709.post-6227372319313002631</id><published>2010-04-04T23:53:00.000-07:00</published><updated>2010-04-04T23:55:14.191-07:00</updated><title type='text'>ಮುಂಬೈ ಮಸಾಲಾ-4</title><content type='html'>&lt;a onblur="try {parent.deselectBloggerImageGracefully();} catch(e) {}" href="http://1.bp.blogspot.com/_j5OL7Hu7o_s/S7mJFN-RF4I/AAAAAAAAAYc/ufY6yNlNSw0/s1600/8.jpg"&gt;&lt;img style="cursor:pointer; cursor:hand;width: 320px; height: 305px;" src="http://1.bp.blogspot.com/_j5OL7Hu7o_s/S7mJFN-RF4I/AAAAAAAAAYc/ufY6yNlNSw0/s320/8.jpg" border="0" alt="" id="BLOGGER_PHOTO_ID_5456543146279245698" /&gt;&lt;/a&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/342697311957473709-6227372319313002631?l=tandacool.blogspot.com' alt='' /&gt;&lt;/div&gt;</content><link rel='replies' type='application/atom+xml' href='http://tandacool.blogspot.com/feeds/6227372319313002631/comments/default' title='Post Comments'/><link rel='replies' type='text/html' href='http://www.blogger.com/comment.g?blogID=342697311957473709&amp;postID=6227372319313002631' title='3 Comments'/><link rel='edit' type='application/atom+xml' href='http://www.blogger.com/feeds/342697311957473709/posts/default/6227372319313002631'/><link rel='self' type='application/atom+xml' href='http://www.blogger.com/feeds/342697311957473709/posts/default/6227372319313002631'/><link rel='alternate' type='text/html' href='http://tandacool.blogspot.com/2010/04/4.html' title='ಮುಂಬೈ ಮಸಾಲಾ-4'/><author><name>thandacool</name><uri>http://www.blogger.com/profile/12064507773429372659</uri><email>noreply@blogger.com</email><gd:image rel='http://schemas.google.com/g/2005#thumbnail' width='33' height='16' src='http://1.bp.blogspot.com/_j5OL7Hu7o_s/SrXW70IOAuI/AAAAAAAAAUs/w8HgT_oXLSI/S220/P1010098.JPG'/></author><media:thumbnail xmlns:media='http://search.yahoo.com/mrss/' url='http://1.bp.blogspot.com/_j5OL7Hu7o_s/S7mJFN-RF4I/AAAAAAAAAYc/ufY6yNlNSw0/s72-c/8.jpg' height='72' width='72'/><thr:total>3</thr:total></entry><entry><id>tag:blogger.com,1999:blog-342697311957473709.post-5180405018820281401</id><published>2010-04-04T12:24:00.000-07:00</published><updated>2010-04-04T12:37:04.344-07:00</updated><title type='text'>ಊಟಿಗೆ ಹೋದಾಗ ಅನಿಸಿದ್ದು...</title><content type='html'>&lt;a onblur="try {parent.deselectBloggerImageGracefully();} catch(e) {}" href="http://3.bp.blogspot.com/_j5OL7Hu7o_s/S7jp7onyXTI/AAAAAAAAAYU/HB4oA0IT-WI/s1600/18.jpg"&gt;&lt;img style="cursor:pointer; cursor:hand;width: 246px; height: 320px;" src="http://3.bp.blogspot.com/_j5OL7Hu7o_s/S7jp7onyXTI/AAAAAAAAAYU/HB4oA0IT-WI/s320/18.jpg" border="0" alt="" id="BLOGGER_PHOTO_ID_5456368159285206322" /&gt;&lt;/a&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/342697311957473709-5180405018820281401?l=tandacool.blogspot.com' alt='' /&gt;&lt;/div&gt;</content><link rel='replies' type='application/atom+xml' href='http://tandacool.blogspot.com/feeds/5180405018820281401/comments/default' title='Post Comments'/><link rel='replies' type='text/html' href='http://www.blogger.com/comment.g?blogID=342697311957473709&amp;postID=5180405018820281401' title='0 Comments'/><link rel='edit' type='application/atom+xml' href='http://www.blogger.com/feeds/342697311957473709/posts/default/5180405018820281401'/><link rel='self' type='application/atom+xml' href='http://www.blogger.com/feeds/342697311957473709/posts/default/5180405018820281401'/><link rel='alternate' type='text/html' href='http://tandacool.blogspot.com/2010/04/blog-post.html' title='ಊಟಿಗೆ ಹೋದಾಗ ಅನಿಸಿದ್ದು...'/><author><name>thandacool</name><uri>http://www.blogger.com/profile/12064507773429372659</uri><email>noreply@blogger.com</email><gd:image rel='http://schemas.google.com/g/2005#thumbnail' width='33' height='16' src='http://1.bp.blogspot.com/_j5OL7Hu7o_s/SrXW70IOAuI/AAAAAAAAAUs/w8HgT_oXLSI/S220/P1010098.JPG'/></author><media:thumbnail xmlns:media='http://search.yahoo.com/mrss/' url='http://3.bp.blogspot.com/_j5OL7Hu7o_s/S7jp7onyXTI/AAAAAAAAAYU/HB4oA0IT-WI/s72-c/18.jpg' height='72' width='72'/><thr:total>0</thr:total></entry><entry><id>tag:blogger.com,1999:blog-342697311957473709.post-7567875408037247485</id><published>2010-02-15T22:13:00.001-08:00</published><updated>2010-02-15T22:15:14.542-08:00</updated><title type='text'>ಮುಂಬೈ ಮಸಾಲ-3</title><content type='html'>&lt;a href="http://4.bp.blogspot.com/_j5OL7Hu7o_s/S3o3rSPiHLI/AAAAAAAAAYE/p-G7E6mGATk/s1600-h/10.png"&gt;&lt;img style="WIDTH: 320px; HEIGHT: 300px; CURSOR: hand" id="BLOGGER_PHOTO_ID_5438720716774186162" border="0" alt="" src="http://4.bp.blogspot.com/_j5OL7Hu7o_s/S3o3rSPiHLI/AAAAAAAAAYE/p-G7E6mGATk/s320/10.png" /&gt;&lt;/a&gt;&lt;br /&gt;&lt;div&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/342697311957473709-7567875408037247485?l=tandacool.blogspot.com' alt='' /&gt;&lt;/div&gt;</content><link rel='replies' type='application/atom+xml' href='http://tandacool.blogspot.com/feeds/7567875408037247485/comments/default' title='Post Comments'/><link rel='replies' type='text/html' href='http://www.blogger.com/comment.g?blogID=342697311957473709&amp;postID=7567875408037247485' title='0 Comments'/><link rel='edit' type='application/atom+xml' href='http://www.blogger.com/feeds/342697311957473709/posts/default/7567875408037247485'/><link rel='self' type='application/atom+xml' href='http://www.blogger.com/feeds/342697311957473709/posts/default/7567875408037247485'/><link rel='alternate' type='text/html' href='http://tandacool.blogspot.com/2010/02/4.html' title='ಮುಂಬೈ ಮಸಾಲ-3'/><author><name>thandacool</name><uri>http://www.blogger.com/profile/12064507773429372659</uri><email>noreply@blogger.com</email><gd:image rel='http://schemas.google.com/g/2005#thumbnail' width='33' height='16' src='http://1.bp.blogspot.com/_j5OL7Hu7o_s/SrXW70IOAuI/AAAAAAAAAUs/w8HgT_oXLSI/S220/P1010098.JPG'/></author><media:thumbnail xmlns:media='http://search.yahoo.com/mrss/' url='http://4.bp.blogspot.com/_j5OL7Hu7o_s/S3o3rSPiHLI/AAAAAAAAAYE/p-G7E6mGATk/s72-c/10.png' height='72' width='72'/><thr:total>0</thr:total></entry><entry><id>tag:blogger.com,1999:blog-342697311957473709.post-1808890662765026328</id><published>2010-02-07T12:39:00.000-08:00</published><updated>2010-02-07T12:41:06.605-08:00</updated><title type='text'>ಮುಂಬೈ ಮಸಾಲ-2</title><content type='html'>&lt;a href="http://3.bp.blogspot.com/_j5OL7Hu7o_s/S28lS_9W_tI/AAAAAAAAAX8/nWItRxplWao/s1600-h/masala0.jpg"&gt;&lt;img id="BLOGGER_PHOTO_ID_5435604283596144338" style="WIDTH: 320px; CURSOR: hand; HEIGHT: 276px" alt="" src="http://3.bp.blogspot.com/_j5OL7Hu7o_s/S28lS_9W_tI/AAAAAAAAAX8/nWItRxplWao/s320/masala0.jpg" border="0" /&gt;&lt;/a&gt;&lt;br /&gt;&lt;div&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/342697311957473709-1808890662765026328?l=tandacool.blogspot.com' alt='' /&gt;&lt;/div&gt;</content><link rel='replies' type='application/atom+xml' href='http://tandacool.blogspot.com/feeds/1808890662765026328/comments/default' title='Post Comments'/><link rel='replies' type='text/html' href='http://www.blogger.com/comment.g?blogID=342697311957473709&amp;postID=1808890662765026328' title='0 Comments'/><link rel='edit' type='application/atom+xml' href='http://www.blogger.com/feeds/342697311957473709/posts/default/1808890662765026328'/><link rel='self' type='application/atom+xml' href='http://www.blogger.com/feeds/342697311957473709/posts/default/1808890662765026328'/><link rel='alternate' type='text/html' href='http://tandacool.blogspot.com/2010/02/2.html' title='ಮುಂಬೈ ಮಸಾಲ-2'/><author><name>thandacool</name><uri>http://www.blogger.com/profile/12064507773429372659</uri><email>noreply@blogger.com</email><gd:image rel='http://schemas.google.com/g/2005#thumbnail' width='33' height='16' src='http://1.bp.blogspot.com/_j5OL7Hu7o_s/SrXW70IOAuI/AAAAAAAAAUs/w8HgT_oXLSI/S220/P1010098.JPG'/></author><media:thumbnail xmlns:media='http://search.yahoo.com/mrss/' url='http://3.bp.blogspot.com/_j5OL7Hu7o_s/S28lS_9W_tI/AAAAAAAAAX8/nWItRxplWao/s72-c/masala0.jpg' height='72' width='72'/><thr:total>0</thr:total></entry><entry><id>tag:blogger.com,1999:blog-342697311957473709.post-3754307265977295337</id><published>2010-01-31T12:36:00.000-08:00</published><updated>2010-01-31T12:37:11.591-08:00</updated><title type='text'>ಮುಂಬೈ ಮಸಾಲ -1</title><content type='html'>&lt;a href="http://4.bp.blogspot.com/_j5OL7Hu7o_s/S2XpzXYXSoI/AAAAAAAAAX0/FWAw7_so_WU/s1600-h/nag.jpg"&gt;&lt;img id="BLOGGER_PHOTO_ID_5433005594151176834" style="WIDTH: 320px; CURSOR: hand; HEIGHT: 291px" alt="" src="http://4.bp.blogspot.com/_j5OL7Hu7o_s/S2XpzXYXSoI/AAAAAAAAAX0/FWAw7_so_WU/s320/nag.jpg" border="0" /&gt;&lt;/a&gt;&lt;br /&gt;&lt;div&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/342697311957473709-3754307265977295337?l=tandacool.blogspot.com' alt='' /&gt;&lt;/div&gt;</content><link rel='replies' type='application/atom+xml' href='http://tandacool.blogspot.com/feeds/3754307265977295337/comments/default' title='Post Comments'/><link rel='replies' type='text/html' href='http://www.blogger.com/comment.g?blogID=342697311957473709&amp;postID=3754307265977295337' title='3 Comments'/><link rel='edit' type='application/atom+xml' href='http://www.blogger.com/feeds/342697311957473709/posts/default/3754307265977295337'/><link rel='self' type='application/atom+xml' href='http://www.blogger.com/feeds/342697311957473709/posts/default/3754307265977295337'/><link rel='alternate' type='text/html' href='http://tandacool.blogspot.com/2010/01/1.html' title='ಮುಂಬೈ ಮಸಾಲ -1'/><author><name>thandacool</name><uri>http://www.blogger.com/profile/12064507773429372659</uri><email>noreply@blogger.com</email><gd:image rel='http://schemas.google.com/g/2005#thumbnail' width='33' height='16' src='http://1.bp.blogspot.com/_j5OL7Hu7o_s/SrXW70IOAuI/AAAAAAAAAUs/w8HgT_oXLSI/S220/P1010098.JPG'/></author><media:thumbnail xmlns:media='http://search.yahoo.com/mrss/' url='http://4.bp.blogspot.com/_j5OL7Hu7o_s/S2XpzXYXSoI/AAAAAAAAAX0/FWAw7_so_WU/s72-c/nag.jpg' height='72' width='72'/><thr:total>3</thr:total></entry><entry><id>tag:blogger.com,1999:blog-342697311957473709.post-3353643728324888366</id><published>2010-01-30T14:41:00.000-08:00</published><updated>2010-01-30T14:54:05.845-08:00</updated><title type='text'>ಬದನೆ ಚರ್ಚೆ -ಕನ್ನಡಪ್ರಭ</title><content type='html'>&lt;a href="http://3.bp.blogspot.com/_j5OL7Hu7o_s/S2S3rD8gRJI/AAAAAAAAAXs/f-LLeN9fyFE/s1600-h/Untitled-1.png"&gt;&lt;img style="WIDTH: 320px; HEIGHT: 178px; CURSOR: hand" id="BLOGGER_PHOTO_ID_5432669000936998034" border="0" alt="" src="http://3.bp.blogspot.com/_j5OL7Hu7o_s/S2S3rD8gRJI/AAAAAAAAAXs/f-LLeN9fyFE/s320/Untitled-1.png" /&gt;&lt;/a&gt;&lt;br /&gt;&lt;div&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/342697311957473709-3353643728324888366?l=tandacool.blogspot.com' alt='' /&gt;&lt;/div&gt;</content><link rel='replies' type='application/atom+xml' href='http://tandacool.blogspot.com/feeds/3353643728324888366/comments/default' title='Post Comments'/><link rel='replies' type='text/html' href='http://www.blogger.com/comment.g?blogID=342697311957473709&amp;postID=3353643728324888366' title='0 Comments'/><link rel='edit' type='application/atom+xml' href='http://www.blogger.com/feeds/342697311957473709/posts/default/3353643728324888366'/><link rel='self' type='application/atom+xml' href='http://www.blogger.com/feeds/342697311957473709/posts/default/3353643728324888366'/><link rel='alternate' type='text/html' href='http://tandacool.blogspot.com/2010/01/blog-post_30.html' title='ಬದನೆ ಚರ್ಚೆ -ಕನ್ನಡಪ್ರಭ'/><author><name>thandacool</name><uri>http://www.blogger.com/profile/12064507773429372659</uri><email>noreply@blogger.com</email><gd:image rel='http://schemas.google.com/g/2005#thumbnail' width='33' height='16' src='http://1.bp.blogspot.com/_j5OL7Hu7o_s/SrXW70IOAuI/AAAAAAAAAUs/w8HgT_oXLSI/S220/P1010098.JPG'/></author><media:thumbnail xmlns:media='http://search.yahoo.com/mrss/' url='http://3.bp.blogspot.com/_j5OL7Hu7o_s/S2S3rD8gRJI/AAAAAAAAAXs/f-LLeN9fyFE/s72-c/Untitled-1.png' height='72' width='72'/><thr:total>0</thr:total></entry><entry><id>tag:blogger.com,1999:blog-342697311957473709.post-2954878147103228192</id><published>2010-01-25T14:41:00.001-08:00</published><updated>2010-01-25T14:49:54.845-08:00</updated><title type='text'>ಮುಂಬೈ ಮಸಾಲ</title><content type='html'>&lt;a href="http://1.bp.blogspot.com/_j5OL7Hu7o_s/S14gBhMWA_I/AAAAAAAAAXk/jKKjFwP0LVI/s1600-h/muq.jpg"&gt;&lt;img style="WIDTH: 320px; HEIGHT: 264px; CURSOR: hand" id="BLOGGER_PHOTO_ID_5430813411117499378" border="0" alt="" src="http://1.bp.blogspot.com/_j5OL7Hu7o_s/S14gBhMWA_I/AAAAAAAAAXk/jKKjFwP0LVI/s320/muq.jpg" /&gt;&lt;/a&gt;&lt;br /&gt;&lt;div&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/342697311957473709-2954878147103228192?l=tandacool.blogspot.com' alt='' /&gt;&lt;/div&gt;</content><link rel='replies' type='application/atom+xml' href='http://tandacool.blogspot.com/feeds/2954878147103228192/comments/default' title='Post Comments'/><link rel='replies' type='text/html' href='http://www.blogger.com/comment.g?blogID=342697311957473709&amp;postID=2954878147103228192' title='4 Comments'/><link rel='edit' type='application/atom+xml' href='http://www.blogger.com/feeds/342697311957473709/posts/default/2954878147103228192'/><link rel='self' type='application/atom+xml' href='http://www.blogger.com/feeds/342697311957473709/posts/default/2954878147103228192'/><link rel='alternate' type='text/html' href='http://tandacool.blogspot.com/2010/01/blog-post_25.html' title='ಮುಂಬೈ ಮಸಾಲ'/><author><name>thandacool</name><uri>http://www.blogger.com/profile/12064507773429372659</uri><email>noreply@blogger.com</email><gd:image rel='http://schemas.google.com/g/2005#thumbnail' width='33' height='16' src='http://1.bp.blogspot.com/_j5OL7Hu7o_s/SrXW70IOAuI/AAAAAAAAAUs/w8HgT_oXLSI/S220/P1010098.JPG'/></author><media:thumbnail xmlns:media='http://search.yahoo.com/mrss/' url='http://1.bp.blogspot.com/_j5OL7Hu7o_s/S14gBhMWA_I/AAAAAAAAAXk/jKKjFwP0LVI/s72-c/muq.jpg' height='72' width='72'/><thr:total>4</thr:total></entry><entry><id>tag:blogger.com,1999:blog-342697311957473709.post-8692742598770981140</id><published>2010-01-20T13:39:00.000-08:00</published><updated>2010-01-20T13:58:31.243-08:00</updated><title type='text'>ಪ್ರವಾಸ</title><content type='html'>&lt;a href="http://2.bp.blogspot.com/_j5OL7Hu7o_s/S1d8LzrheJI/AAAAAAAAAXc/kYxXwVZELaQ/s1600-h/Untitled-1.jpg"&gt;&lt;img style="WIDTH: 114px; HEIGHT: 320px; CURSOR: hand" id="BLOGGER_PHOTO_ID_5428944418111584402" border="0" alt="" src="http://2.bp.blogspot.com/_j5OL7Hu7o_s/S1d8LzrheJI/AAAAAAAAAXc/kYxXwVZELaQ/s320/Untitled-1.jpg" /&gt;&lt;/a&gt;&lt;br /&gt;&lt;div&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/342697311957473709-8692742598770981140?l=tandacool.blogspot.com' alt='' /&gt;&lt;/div&gt;</content><link rel='replies' type='application/atom+xml' href='http://tandacool.blogspot.com/feeds/8692742598770981140/comments/default' title='Post Comments'/><link rel='replies' type='text/html' href='http://www.blogger.com/comment.g?blogID=342697311957473709&amp;postID=8692742598770981140' title='3 Comments'/><link rel='edit' type='application/atom+xml' href='http://www.blogger.com/feeds/342697311957473709/posts/default/8692742598770981140'/><link rel='self' type='application/atom+xml' href='http://www.blogger.com/feeds/342697311957473709/posts/default/8692742598770981140'/><link rel='alternate' type='text/html' href='http://tandacool.blogspot.com/2010/01/blog-post.html' title='ಪ್ರವಾಸ'/><author><name>thandacool</name><uri>http://www.blogger.com/profile/12064507773429372659</uri><email>noreply@blogger.com</email><gd:image rel='http://schemas.google.com/g/2005#thumbnail' width='33' height='16' src='http://1.bp.blogspot.com/_j5OL7Hu7o_s/SrXW70IOAuI/AAAAAAAAAUs/w8HgT_oXLSI/S220/P1010098.JPG'/></author><media:thumbnail xmlns:media='http://search.yahoo.com/mrss/' url='http://2.bp.blogspot.com/_j5OL7Hu7o_s/S1d8LzrheJI/AAAAAAAAAXc/kYxXwVZELaQ/s72-c/Untitled-1.jpg' height='72' width='72'/><thr:total>3</thr:total></entry><entry><id>tag:blogger.com,1999:blog-342697311957473709.post-173144478317053926</id><published>2009-11-15T02:33:00.000-08:00</published><updated>2009-11-15T02:35:34.391-08:00</updated><title type='text'>ಮಾಯಾಂಗನೆಯ ಸೆರಗು ಹಿಡಿದು</title><content type='html'>&lt;strong&gt;&lt;span style="color:#cc0000;"&gt; i am leaving the hell. that means benglore&lt;/span&gt;&lt;/strong&gt;&lt;br /&gt;&lt;br /&gt;&lt;em&gt;&lt;span style="color:#993300;"&gt;&lt;strong&gt;ನಾನು ನರಕವನ್ನು ಬಿಡುತ್ತಿದ್ದೇನೆ. ಅಂದರೆ ಬೆಂಗಳೂರಿಂದ ಹೊರಗಡೆ ಹೋಗುತ್ತಿದ್ದೇನೆ. ಇದು ಟ್ವಿಟರ್‌ ಎನ್ನುವ ಅಂತರ್ಜಾಲ ತಾಣದಲ್ಲಿ ಕಂಡ ವಾಕ್ಯ.&lt;/strong&gt;&lt;/span&gt;&lt;/em&gt;&lt;br /&gt;&lt;br /&gt;ನಿಜ, ಬೆಂಗಳೂರು ಸ್ವರ್ಗ ಎಂದು ತಿಳಿದು ಬಂದ ಅದೆಷ್ಟೋ ಮಂದಿಗೆ ಹೀಗೆ ಅನ್ನಿಸುತ್ತಿದ್ದರೆ ಸುಳ್ಳಲ್ಲ. ದೇವಲೋಕದ ಸ್ವರ್ಗದ ಕಲ್ಪನೆಯಲ್ಲೇ ಬೆಂಗಳೂರನ್ನು ಗ್ರಹಿಸಿ ಬಂದವರ ಸಂಖ್ಯೆ ಅಧಿಕ. ನಾನು ನನ್ನಂಥ ಅನೇಕ ಮಂದಿ ಕೆಲಸವನ್ನು ಅರಸಿ ಇಲ್ಲಿಗೆ ಬರುವಾಗ ಹೊರಲಾದಷ್ಟು ಭಾರದ ಕನಸಿನ ಮೂಟೆ ಹೊತ್ತು ಕೊಂಡೇ ಬಂದೆವು. ಆ ಕನಸಿನ ಮೂಟೆಯ ಭಾರ ಮಾತ್ರ ಇನ್ನೂ ಕಡಿಮೆಯಾಗಲಿಲ್ಲ. ವಜ್ಜೆ ತಡೆದುಕೊಳ್ಳಲಿಕ್ಕೂ ಆಗುತ್ತಿಲ್ಲ.&lt;br /&gt;ಬೆಂಗಳೂರು ಬದುಕುವುದನ್ನು ಕಲಿಸುತ್ತದೆ. ಸತ್ಯ, ಆದರೆ ಜೀವನ ಅನುಭವಿಸುವುದನ್ನು ಕಲಿಸುವುದಿಲ್ಲ ಎಂಬುದು ಅಷ್ಟೇ ಸತ್ಯ.&lt;br /&gt;ರಾಜಧಾನಿಗೆ ಬರುವ ಪೂರ್ವದ ಕತೆಗಳನ್ನು ಸ್ವಲ್ಪ ಹೇಳಬೇಕಾಗುತ್ತದೆ. ಪದವಿಯನ್ನು ಮುಗಿಸಿದ ಆ ದಿನಗಳಲ್ಲಿ ಬೆಂಗಳೂರು ಸೇರಿದ ಅನೇಕ ಮಂದಿ ಮಿತ್ರರು ಹೇಳುತ್ತಿದ್ದರು `ಇಲ್ಲಿಗೆ ಬಾರಯ್ಯ, ಸಕತ್ತಾಗಿದೆ. ಬ್ರಿಗೇಡ್‌, ಎಂ.ಜಿ. ರೋಡ್‌ ವೀಕೆಂಡ್‌ ಮಜಾ ಮಾಡಬಹುದು. ಬೇಸರ ಆದಾಗಲೆಲ್ಲ ಕಬ್ಬನ್‌ ಪಾರ್ಕ್‌, ಲಾಲ್‌ ಬಾಗ್‌ ಓಡಾಡಲಿಕ್ಕೆ ಆಗುತ್ತೆ. ತಿಂಗಳ ಕೊನೆಗೆ ಸಂಬಳ. ಹಣಕ್ಕಾಗಿ ಬೇರೆಯವರನ್ನು ಕೇಳುವ ಕೆಲಸವಿರಲ್ಲ, ಎಂಬೆಲ್ಲ ಕನಸನ್ನು ಕಟ್ಟಿದರು. ಯಾವುದೋ ಹಳ್ಳಿಯ ಮೂಲೆಯಲ್ಲಿರುವ ನಾನು, ನನ್ನಂತಹ ಅನೇಕ ಮಂದಿಗೆ ಮಿತ್ರರ ಮಾತು ವಜ್ರದ ಹರಳಿನಂತೆ ಹೊಳೆಯಿತು.&lt;br /&gt;ಜಾಗರೂಕನಾಗಿರುವವ ಒಂದು ಕೆಲಸ ಹುಡುಕಿ ಇಲ್ಲಿಗೆ ಬರುತ್ತಾನೆ. ಬೆಂಗಳುರು ಆದಷ್ಟು ಬೇಗನೆ ಸೇರಬೇಕು ಎಂಬ ಉಮೇದಿ ಇರುವವನು ಬಂದು ಹುಡುಕಿದರಾಯಿತು ಎಂದು ಬಸ್‌ ಹತ್ತುತ್ತಾನೆ. ಇಲ್ಲಿಗೆ ಬಂದ ಮೇಲೆ ಮಾಯಾನಗರಿಯ ವಿಲಾಸ ತಿಳಿಯುತ್ತದೆ. ಮೆಜೆಸ್ಟಿಕ್‌ಗೆ ಬಂದು `ಗೆಳೆಯನೊಬ್ಬ ಇದ್ದಾನೆ, ಅವನಿಗೆ ಫೋನ್‌ ಮಾಡುವ ಎಂದು ಕೊಯ್ನ್‌ ಬಾಕ್ಸ್‌ಗೆ ಹೋಗಿ ಕಾಲ್‌ ಮಾಡಿದರೆ `ನೀವು ಕರೆ ಮಾಡಿದ ಚಂದಾದಾರರು ಯಾವುದೇ ಕರೆಯನ್ನು ಸ್ವೀಕರಸುತ್ತಿಲ್ಲ' ಎಂಬ ಅಶರೀರ ವಾಣಿ ಕೇಳ ಬೇಕಾದ ಸ್ಥಿತಿಯೂ ಬರುತ್ತದೆ. ಒಮ್ಮೆ ಕರೆ ಸ್ವೀಕಾರ ಮಾಡಿದರೆ ನಾನು ಹೊಸ್ಕೆರೆಹಳ್ಳಿಯಲ್ಲಿರುವುದು. ಇಂತ ನಂಬರ್‌ ಬಸ್‌ ಹತ್ತಿ ಬಾ, ನಾನು ಅಲ್ಲಿ ನಿನ್ನ ಪಿಕ್‌ಅಪ್‌ ಮಾಡುತ್ತೇನೆ ಅನ್ನುತ್ತಾನೆ.&lt;br /&gt;`ನಮ್ಮ ರಾಜ್ಯಧಾನಿ ಬೆಂಗಳೂರು' ಎಂದು ಪ್ರಾಥಮಿಕ ಶಾಲೆಯಲ್ಲಿ ಮೇಸ್ಟ್ರು ಹೇಳಿದನ್ನು ಕೇಳಿದ ಅನುಭವವಿರುವ ಹೊಸಮುಖ ಕಪ್ಪಿಡುತ್ತದೆ. ಯಾರ ಹತ್ತಿರವಾದರೂ ಕೇಳುವ ಎಂದರೆ ಅಲ್ಲಿರುವ ಎಲ್ಲರೂ ಗಡಬಿಡಿಯಲ್ಲಿ ಓಡಾಡುತ್ತಿರುತ್ತಾರೆ. ಆದರೂ ಕೇಳಿದ ಅಂತಿಟ್ಕೋಳಿ, ಅವರೆನೋ ಅನ್ನುತ್ತಾರೆ. ಇವನಿಗೆ ಎನೋ ಕೇಳುತ್ತದೆ. ಇದು ಬೆಂಗಳೂರಿಗೆ ಬಂದಾಗ ಆಗುವ ಮೊದಲ ಅನುಭವ.&lt;br /&gt;ಆದರೂ ಬೆಂಗಳೂರು ಸುಂದರ. ನಂತರ ಜ್ಞಾನೋದಯವಾಗುತ್ತ ಹೋಗುತ್ತದೆ. ಬೆಂಗಳೂರು ಎಂದರೆ ರಭಸವಾಗಿ ಹರಿಯುವ ನೀರು. ಇಲ್ಲಿನ ಸುಳಿಯಲ್ಲಿ ಜೀವನ ಕೊಚ್ಚಿ ಹೋಗುತ್ತದೆ. ನಾವು ಎಲ್ಲಿದ್ದೇವೆ ಎಂದು ಯೋಚಿಸುವ ಹೊತ್ತಿಗೆ ಎಲ್ಲಿಗೆ ಹೋಗಿ ತಲುಪಿರುತ್ತೇವೆ. ಅಂದರೆ ಇಲ್ಲಿಗೆ ಬಂದ ವ್ಯಕ್ತಿ ಬೇಗನೆ ಹಣ ಸಮಪಾದನೆ ಮಾಡಬಹುದು, ಒಳ್ಳೆಯ ಹೆಸರನ್ನು ಗಳಿಸಬಹುದು, ಕೆಟ್ಟ ಕೆಲಸ ಮಾಡಿ ಕುಖ್ಯಾತಿಯನ್ನೂ ಗಳಿಸಬಹುದು. ಬೆಳವಣಿಗೆ, ಪತನ, ಸಂಪಾದನೆ ಎಲ್ಲವೂ ಇಲ್ಲಿ ಸಾಧ್ಯ. ನೆಮ್ಮದಿಯ ಜೀವನವೊಂದನ್ನು ಬಿಟ್ಟು.&lt;br /&gt;`ನನಗೆ ಕಮರ್ಷಿಯಲ್‌ ಸ್ಟ್ರೀಟ್‌ನಲ್ಲಿ ಮನೆ ಇತ್ತು. ಅಲ್ಲಿ ಗಲಾಟೆ ಎಂದು ಕತ್ರಿಗುಪ್ಪೆಯಲ್ಲಿ ಮನೆ ಮಾಡಿದೆ. ಈಗ ಅಲ್ಲಿಯೂ ಗೌಜು ಅದಕ್ಕಾಗಿ ಇಲ್ಲಿ ಮನೆ ಮಾಡುತ್ತಿದ್ದೇವೆ ' ಎನ್ನುವ ಮಾತನ್ನು ಉತ್ತರಹಳ್ಳಿಯಲ್ಲಿ ಮನೆಕಟ್ಟುತ್ತಿರುವ ಒಬ್ಬರ ಮಾತು. ಇಲ್ಲೇ ಹುಟ್ಟಿ ಬೆಳದವರಿಗೆ ಇಲ್ಲಿನ ವಾತಾವರಣ `ಗಲಾಟೆ' ಎಂದಾಗ ಹಳ್ಳಿಯಲ್ಲಿ ಹುಟ್ಟಿ ಬೆಳೆದವರ ಕತೆ ಎನಾಗಬಹುದು? ಅದಕ್ಕೆ ಬೆಟ್ಟದಾ ಮೇಲೊಂದು ಮನೆಯ ಮಾಡಿ ವಚನವೇ ಸಾಂತ್ವಾನ ಹೇಳುತ್ತದೆ&lt;br /&gt;ಇಲ್ಲಿನ ವಾತಾವರಣ ಕಲುಷಿತ ಗೊಳ್ಳುತ್ತಿದೆ. ಮೂರು ದಿನ ಕಣ್ಮುಚ್ಚಿ ಮಳೆಹೊಯ್ದರೆ ಮಹಾನಗರಿ ತತ್ತರಿಸುತ್ತದೆ. ತಾಪ ಹೆಚ್ಚಾಗ ತೊಡಗಿದೆ. ದೂಳು ಯಥೇಚ್ಚ. ಇದು ಪ್ರಾಕೃತಿಕ ತೊಂದರೆಯಾದರೆ, ಸಮಾಜದೊಡನೆ ಬದುಕುವ ಮನುಷ್ಯ ಮನುಷ್ಯನ ಸಂಬಂಧವೇ ಹಳಸುತ್ತಿದೆ. ಪಕ್ಕದ ಮನೆಯವರ ಪರಿಚಯ ಇಲ್ಲದ ಸ್ಥಿತಿ ಇದೆ. ಎಲ್ಲರಿಗೂ ಅವರರವರ ಕೆಲಸವೇ ಮುಖ್ಯವಾಗುತ್ತಿದೆ. ಸಾವಿರ ಸಾವಿರ ಮನೆಗಳ ಮಧ್ಯೆ ಒಂಟಿ ಮನೆ. ಲಕ್ಷಾಂತರ ಜನರಿದ್ದರು ಎಕಾಂಗಿ ಎನ್ನುವ ಸ್ಥಿತಿ ಇಲ್ಲಿದೆ.&lt;br /&gt;ಒಂದು ಕಡೆಯಲ್ಲಿ ರಾಜಧಾನಿಗೆ ಸಹಸ್ರದ ಲೆಕ್ಕಾಚಾರದಲ್ಲಿ ಜನರು ಬರುತ್ತಿದ್ದರೆ, ಮತ್ತೊಂದೆಡೆ ಇಲ್ಲಿಂದ ಬೇರೆಡೆ ಹೋಗಬೇಕು ಎಂದು ದಿನವೂ ಯೋಚಿಸುತ್ತ ಇಲ್ಲೇ ಇದ್ದವರಿದ್ದಾರೆ.   ಹೊಟ್ಟೆಪಾಡಿಗಾಗಿ ಬಂದು ಬೇರೆಡೆ ಹೋಗಲಾರದ ಸ್ಥಿತಿಯಲ್ಲಿರುವವರು ಇಲ್ಲಿನ ಬದಲಾವಣೆಗೆ ಒಳಗೊಳಗೆ ಬಯ್ದುಕೊಳ್ಳುತ್ತಾ ಇಲ್ಲೆ ಇರಬೇಕಾಗುತ್ತದೆ. ಅಂದರೆ ಸಾವಿರ ಲೆಕ್ಕದಲ್ಲಿ ಕನಸು ಕಂಡು ಇಲ್ಲಿಗೆ ಬಂದವರು ಬದಲಾದ ಪರಿಸ್ಥಿತಿಗೆ ಹೊಂದಿಕೊಳ್ಳುತ್ತಾ ಇರಬೇಕಾಗುತ್ತದೆ. ಅದೇ ಇಂಜನಿಯರಿಂಗ್‌ ಕಲಿತು ಬಂದವರು ಲಕ್ಷಾಂತರ ಗಳ ಕನಸು ಕಂಡು ಬಂದವರು ನಗರದ ಹೊರವಲಯದಲ್ಲಿ ಅಥವಾ ಯಾವುದಾದರೂ ಹಳ್ಳಿಯಲ್ಲಿ ಭೂಮಿ ಖರೀದಿಸಿ ತಂಪನೆ ಜೀವನ ಸಾಗಿಸಲಿಕ್ಕೆ ಹೊರಡುತ್ತಾರೆ. ಇನ್ನೂ ಕೆಲವರು ಹೇಳುತ್ತಾರೆ ` ಇನ್ನೊಂದು ನಾಲ್ಕು ವರ್ಷ ಎಲ್ಲಿಯಾದರೂ ಹಳ್ಳಿಯಲ್ಲಿ ಸ್ವಲ್ಪ ಜಮೀನು ತೆಗೆದುಕೊಂಡು ಆರಾಮ ಇದ್ದುಬಿಡ್ತೀನಿ' ಎಂದು.&lt;br /&gt;ಶೇಕಡಾ 80ಕ್ಕೂ ಹೆಚ್ಚು ಜನರಿಗೆ  ಅಲ್ಲದೆ ನಮ್ಮನೆ ಅವರೆಲ್ಲ ಇಲ್ಲಿರುವುದು ಸುಮ್ಮನೆ ಅಷ್ಟೇ. ಹೀಗಾಗಿ ಬೆಂಗಳೂರಿಂದ ಹೋಗುವವರು ಹೋಗುತ್ತಾರೆ. ಬರವವರು ಬರುತ್ತಾರೆ.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/342697311957473709-173144478317053926?l=tandacool.blogspot.com' alt='' /&gt;&lt;/div&gt;</content><link rel='replies' type='application/atom+xml' href='http://tandacool.blogspot.com/feeds/173144478317053926/comments/default' title='Post Comments'/><link rel='replies' type='text/html' href='http://www.blogger.com/comment.g?blogID=342697311957473709&amp;postID=173144478317053926' title='4 Comments'/><link rel='edit' type='application/atom+xml' href='http://www.blogger.com/feeds/342697311957473709/posts/default/173144478317053926'/><link rel='self' type='application/atom+xml' href='http://www.blogger.com/feeds/342697311957473709/posts/default/173144478317053926'/><link rel='alternate' type='text/html' href='http://tandacool.blogspot.com/2009/11/blog-post_15.html' title='ಮಾಯಾಂಗನೆಯ ಸೆರಗು ಹಿಡಿದು'/><author><name>thandacool</name><uri>http://www.blogger.com/profile/12064507773429372659</uri><email>noreply@blogger.com</email><gd:image rel='http://schemas.google.com/g/2005#thumbnail' width='33' height='16' src='http://1.bp.blogspot.com/_j5OL7Hu7o_s/SrXW70IOAuI/AAAAAAAAAUs/w8HgT_oXLSI/S220/P1010098.JPG'/></author><thr:total>4</thr:total></entry><entry><id>tag:blogger.com,1999:blog-342697311957473709.post-4377293415285625212</id><published>2009-11-04T09:20:00.000-08:00</published><updated>2009-11-04T09:23:00.728-08:00</updated><title type='text'>ವೈವಾ­ಹಿಕ ಅಂಕ­ಣವು.. ಅವಿ­ವಾ­ಹಿತ ಹುಡು­ಗರು</title><content type='html'>ನನಗೆ ಇತ್ತೀ&amp;shy;ಚೆಗೆ ವೈವಾ&amp;shy;ಹಿಕ ಅಂಕಣ ನೋಡು&amp;shy;ವುದು ಒಂದು ಹವ್ಯಾ&amp;shy;ಸ&amp;shy;ವಾ&amp;shy;ಗಿದೆ. ಅಲ್ಲಲ್ಲ ಚಟವೇ ಆಗಿದೆ. ನೀವು ಉಹಿ&amp;shy;ಸ&amp;shy;ಬ&amp;shy;ಹುದು ಇವ&amp;shy;ನೇನು ಮದುವೆ ಗಂಡೇ? ನಿಜ, ಮದುವೆ ಯಾಗುವ ಹೊಸ್ತಿ&amp;shy;ಲ&amp;shy;ಲ್ಲಿ&amp;shy;ರುವ ಹಲ&amp;shy;ವಾರು ಗಂಡು ಮಕ್ಕ&amp;shy;ಳಲ್ಲಿ ನಾನೂ ಒಬ್ಬ. ಮುಂಚೂ&amp;shy;ಣಿ&amp;shy;ಯಲ್ಲಿ ಇಲ್ಲ&amp;shy;ದಿ&amp;shy;ದ್ದರೂ, ಸರದಿ ಸಾಲಿ&amp;shy;ನಲ್ಲಿ ನಿಂತಿ&amp;shy;ದ್ದೇನೆ. ಆದರೆ ಹೆಣ್ಣು ಸಿಗು&amp;shy;ವು&amp;shy;ದೆಂ&amp;shy;ದರೆ ಮಾಯಾ&amp;shy;ಜಿಂಕೆ ಹಿಡಿದ ಹಾಗೆ ಎನ್ನು&amp;shy;ವುದು ಮದು&amp;shy;ವೆ&amp;shy;ಯಾ&amp;shy;ಗ&amp;shy;ಬೇ&amp;shy;ಕೆಂ&amp;shy;ದಿ&amp;shy;ರುವ ಬಹು&amp;shy;ತೇಕ ಗಂಡು ಮಕ್ಕಳ ಅನು&amp;shy;ಭವ.&lt;br /&gt;ಹಿಂದೊಂದು ಕಾಲ ಇತ್ತಂತೆ, ಯಾವ ಗಂಡು ಎಷ್ಟು ಮನೆಯ ಸಿರಾ (ರವೆ&amp;shy;ಯಿಂದ ಮಾಡುವ ಸ್ವೀಟ್‌) ತಿನ್ನು&amp;shy;ತ್ತಾ&amp;shy;ನೆಂದು. ಒಂದು ಗಂಡಗೆ ಐವತ್ತು ಜಾತ&amp;shy;ಕ&amp;shy;ದ&amp;shy;ವ&amp;shy;ರೆಗೆ ಬರು&amp;shy;ತ್ತಿ&amp;shy;ತ್ತಂತೆ. ಅಶ್ವ&amp;shy;ಮೇಧ ಯಾಗದ ಕುದು&amp;shy;ರೆಯ ಬೆನ್ನು ಹತ್ತಿ ಹೊರಟ ಯೋಧ&amp;shy;ನಂತೆ ಒಂದು ದಿನಕ್ಕೆ ಹತ್ತು ಹೆಣ್ಣು ಮಕ್ಕ&amp;shy;ಳನ್ನು ನೋಡಿ, ಹತ್ತು ಮನೆಯ ಸಿರಾ ತಿಂದು ಬರು&amp;shy;ತ್ತಿ&amp;shy;ದ್ದ&amp;shy;ರಂತೆ. ಆದರೆ ಕಾಲ ಬದ&amp;shy;ಲಾ&amp;shy;ಗಿದೆ. ಎಷ್ಟೋ ಜನ ಗಂಡು ಮಕ್ಕಳು ಹೆಣ್ಣು ಸಿಗದೇ ಅನಿ&amp;shy;ವಾ&amp;shy;ರ್ಯದ ಬ್ರಹ್ಮ&amp;shy;ಚರ್ಯ ಪಾಲಿ&amp;shy;ಸಿ&amp;shy;ದ್ದಾರೆ. ಮದುವೆ ಎಂದರೆ ಆಸೆ&amp;shy;ಯಾ&amp;shy;ದರೂ ಬೆಚ್ಚಿ&amp;shy;ಬೀ&amp;shy;ಳುವ ಸ್ಥಿತಿಗೆ ತಲು&amp;shy;ಪಿ&amp;shy;ದ್ದಾರೆ.&lt;br /&gt;ನಾನೂ ಇವರ ಸಾಲಿಗೆ ಸೇರು&amp;shy;ವುದು ಬೇಡ ಎಂದು ಎಲ್ಲಿ&amp;shy;ಯಾ&amp;shy;ದರೂ ನನಗೆ ಹೊಂದಾ&amp;shy;ಣಿ&amp;shy;ಕೆ&amp;shy;ಯಾ&amp;shy;ಗುವ ಅಲ್ಲಲ್ಲ ಯಾವು&amp;shy;ದಾ&amp;shy;ದರೂ ಹೆಣ್ಣಿಗೆ ನಾನು ಹೊಂದಾ&amp;shy;ಣಿಕೆ ಯಾಗ&amp;shy;ಬ&amp;shy;ಹು&amp;shy;ದೆಂದು ಪ್ರತಿ ಪತ್ರಿ&amp;shy;ಕೆಯ ವೈವಾ&amp;shy;ಹಿಕ ಅಂಕಣ ನೋಡು&amp;shy;ತ್ತೇನೆ. ನೋಡುತ್ತಾ ಇದ್ದೇನೆ. ನನ್ನಂತೆ ಬಹಳ ಹುಡು&amp;shy;ಗರು ವೈವಾ&amp;shy;ಹಿಕ ಅಂಕಣ ನೋಡು&amp;shy;ತ್ತಾಂತೆ. ಕೆಲಸ ಹುಡು&amp;shy;ಕುವ ಮಂದಿ ಕ್ಲಾಸಿ&amp;shy;ಫೈಡ್‌ ನೋಡಿ&amp;shy;ದಂತೆ.&lt;br /&gt;ಅದ&amp;shy;ರಲ್ಲೂ ಹವ್ಯಕ ಹುಡು&amp;shy;ಗರು ಒಂದು ಪತ್ರಿ&amp;shy;ಕೆ&amp;shy;ಯನ್ನು ಬಿಡದೆ ವೈವಾ&amp;shy;ಹಿಕ ಅಂಕಣ ನೋಡು&amp;shy;ತ್ತಾ&amp;shy;ರಂತೆ. `ಹು' ಅಥವಾ `ಕೂ' ಎಂದರೆ ಹುಡುಗಿ/ ಕೂಸು ಎಂದು ನೇರ ಜಾತಕ ಕೇಳಿ, ವಿಳಾಸ ವಿಚಾ&amp;shy;ರಿ&amp;shy;ಸುವ ಹಪ&amp;shy;ಹ&amp;shy;ಪಿ&amp;shy;ಕೆಗೆ ಪಾಪ ಮಾಣಿ&amp;shy;ಗಳು ತಲು&amp;shy;ಪಿ&amp;shy;ದ್ದಾರೆ. ಅದಕ್ಕೆ ಕಾರ&amp;shy;ಣವೂ ಇದೆ. ಹವ್ಯ&amp;shy;ಕ&amp;shy;ರಲ್ಲಿ ಹೆಣ್ಣು ಮಕ್ಕಳ ತೀವ್ರ ಕೊರತೆ. ಮರು&amp;shy;ಭೂ&amp;shy;ಮಿ&amp;shy;ಯಲ್ಲಿ ನೀರಿನ ಕೊರತೆ ಇದ್ದಂತೆ. ಅದಕ್ಕೆ ಸಿಕ್ಕಿ&amp;shy;ದನ್ನು ಬಿಡ&amp;shy;ಬಾ&amp;shy;ರದು ಎಂಬ ದೂ(ದು)ರಾಲೋ&amp;shy;ಚನೆ.&lt;br /&gt;ಹಾಗಂತ ಹೆಣ್ಣು ಮಕ್ಕಳು ಇಲ್ಲ ಎಂದಲ್ಲ. ಇದ್ದ ಹೆಣ್ಣು ಮಕ್ಕಳ ಕೊರ&amp;shy;ತೆಯ ಸೃಷ್ಠಿ&amp;shy;ಯಾ&amp;shy;ಗಿದೆ. ಅರ್ಥ&amp;shy;ಶಾ&amp;shy;ಸ್ತ್ರದ ಪ್ರಕಾರ ಡಿಮ್ಯಾಂಡ್‌ ಹೆಚ್ಚು ಮಾಡ&amp;shy;ಲಿಕ್ಕೆ ವಸ್ತು&amp;shy;ಗ&amp;shy;ಳನ್ನು ಉದ್ದೇಶ ಪೂರ್ವ&amp;shy;ಕ&amp;shy;ವಾಗಿ ತಡೆ ಹಿಡಿ&amp;shy;ಯು&amp;shy;ವಂತೆ ಹವ್ಯ&amp;shy;ಕ&amp;shy;ರಲ್ಲೂ ಉದ್ದೇಶ ಪೂರ್ವ&amp;shy;ಕ&amp;shy;ವಾಗಿ ಹೆಣ್ಣು ಮಕ್ಕಳ ಕೊರ&amp;shy;ತೆ&amp;shy;ಯಾ&amp;shy;ಗಿದೆ.&lt;br /&gt;ಈಗ ವೈವಾ&amp;shy;ಹಿಕ ಅಂಕಣ ವಿಚಾ&amp;shy;ರಕ್ಕೆ ಬರುವ...&lt;br /&gt;ಬಿ.ಇ ಓದಿ&amp;shy;ರುವ ಸುಸಂ&amp;shy;ಸ್ಕೃತ ಕನ್ಯೆಗೆ ಬಿ. ಇ, ಎಂಟೆಕ್‌ ಮಾಡಿ&amp;shy;ರುವ ಯೋಗ್ಯ ವರ ಬೇಕಾ&amp;shy;ಗಿ&amp;shy;ದ್ದಾರೆ. ಬೆಂಗ&amp;shy;ಳೂ&amp;shy;ರಿ&amp;shy;ನಲ್ಲಿ ಸ್ವಂತ ಮನೆ, ಕೈತುಂಬ ಸಂಬಳ, ವಯಸ್ಸು 28 ಮೀರಿ&amp;shy;ರ&amp;shy;ಬಾ&amp;shy;ರದು. ಆಸ&amp;shy;ಕ್ತರು 94482.... ಸಂಪ&amp;shy;ರ್ಕ&amp;shy;ಸ&amp;shy;ಬ&amp;shy;ಹುದು.&lt;br /&gt;ಅಲ್ಲ ಕಣ್ರಿ, 28 ನೇ ವರ್ಷಕ್ಕೆ ಎಲ್ಲ&amp;shy;ವನ್ನು ಸಂಪಾ&amp;shy;ದನೆ ಮಾಡಿ&amp;shy;ರುವ ಯುವಕ ಬೇಕು ಎಂದರೆ ಹ್ಯಾಗೆ ಸಾಧ್ಯ. ಯುವ&amp;shy;ಕ&amp;shy;ರಿ&amp;shy;ರು&amp;shy;ವಾ&amp;shy;ಗಲೇ ಸುಖದ ಸುಪ್ಪ&amp;shy;ತ್ತಿ&amp;shy;ಗೆ&amp;shy;ಯ&amp;shy;ಲ್ಲಿ&amp;shy;ದ್ದರೆ ಜೀವನ ಎಂಬುದು ಅಂತ್ಯ ಅಲ್ವೇನ್ರಿ? ಇರಲಿ ಬಿಡಿ. ಇದ&amp;shy;ಕ್ಕಿಂತ ಮಜಾ&amp;shy;ವೆಂ&amp;shy;ದರೆ ಹಳ್ಳಿ&amp;shy;ಯಿಂದ ಬಂದ ಒಂದು ವೈವಾ&amp;shy;ಹಿಕ ಮಾಹಿತಿ...ಪಿಯು&amp;shy;ಸಿ&amp;shy;ಯನ್ನು ಮೊದಲ ದರ್ಜೆ&amp;shy;ಯಲ್ಲಿ ಪಾಸಾದ ಕನ್ಯೆಗೆ ಯೋಗ್ಯ ವರ&amp;shy;ಬೇ&amp;shy;ಕಾ&amp;shy;ಗಿ&amp;shy;ದ್ದಾರೆ. ಮುಂದೆ ಕಲಿ&amp;shy;ಯುವ ಆಸಕ್ತಿ ಹೊಂದಿ&amp;shy;ರುವ ಈ ಕನ್ಯೆ ಮುಂದೆ ಕಲಿ&amp;shy;ಸುವ ಮನ&amp;shy;ಸ್ಸು&amp;shy;ಳ್ಳ&amp;shy;ವರು ಬೇಕು. ವರ&amp;shy;ನಿಗೆ ಉತ್ತಮ ಆದಾ&amp;shy;ಯ&amp;shy;ವಿ&amp;shy;ರ&amp;shy;ಬೇಕು. ಬೆಂಗ&amp;shy;ಳೂ&amp;shy;ರಿ&amp;shy;ನಲ್ಲಿ ಸ್ವಂತ ಮನೆ.... ಹೀಗೆ ಸಾಗು&amp;shy;ತ್ತದೆ ಜಾಹೀ&amp;shy;ರಾತು. ಎಲ್ಲ ಹೆಣ್ಣು ಮಕ್ಕ&amp;shy;ಳಿಗೂ ಇಂತ&amp;shy;ಹದೇ ವರ ಬೇಕೆಂ&amp;shy;ದಾರೆ ನಮ್ಮಂ&amp;shy;ತ&amp;shy;ವರ ಕತೆ ಗೋವಿಂದಾ....ಗೋವಿಂದಾ.&lt;br /&gt;ಇದು ಹೆಣ್ಣು&amp;shy;ಮ&amp;shy;ಕ್ಕಳ ಒತ್ತಾ&amp;shy;ಯ&amp;shy;ವಲ್ಲ. ಅವರ ಪಾಲ&amp;shy;ಕ&amp;shy;ರಿಗೆ ಬೆಂಗ&amp;shy;ಳೂ&amp;shy;ರಿನ ಹುಚ್ಚು ಹಿಡಿದು ಬಿಟ್ಟಿದೆ. ಎಂಬ ಮಾತು ಕೇಳಿ ಬರು&amp;shy;ತ್ತಿದೆ. ಅಲ್ರಿ ಎಲ್ಲರೂ ಬೆಂಗ&amp;shy;ಳೂರು, ವಿದೇಶ ಅಂತಿದ್ರೆ ಹಳ್ಳಿ&amp;shy;ಗಳು ಮುದು&amp;shy;ಕರ ಸಂತೆ&amp;shy;ಯಾ&amp;shy;ಗು&amp;shy;ವು&amp;shy;ದ&amp;shy;ರಲ್ಲಿ ಸಂದೇ&amp;shy;ಹ&amp;shy;ವಿಲ್ಲ. ಇದೇ ಜಾಹೀ&amp;shy;ರಾತು ನೀಡಿದ ಪಾಲ&amp;shy;ಕರು ಕೊನೆ&amp;shy;ಗಾ&amp;shy;ಲ&amp;shy;ದಲ್ಲಿ ಹತ್ತಿ&amp;shy;ರ&amp;shy;ದಲ್ಲಿ ಯಾರೂ ಇಲ್ಲದೇ ಅನಾ&amp;shy;ಥ&amp;shy;ರಾ&amp;shy;ಗು&amp;shy;ವು&amp;shy;ದ&amp;shy;ರಲ್ಲಿ ಸಂದೇ&amp;shy;ಹವೆ ಇಲ್ಲ.&lt;br /&gt;ಗಂಡು ಮಕ್ಕಳೋ ಇದೆ ಅಪ್ಪ ಅಮ್ಮನ ಒತ್ತಾ&amp;shy;ಯಕ್ಕೆ ನಗರ ಸೇರಿ&amp;shy;ರು&amp;shy;ತ್ತಾರೆ. ಬೆಂಗ&amp;shy;ಳೂ&amp;shy;ರಿ&amp;shy;ನಲ್ಲಿ ಇರುವ ಕಾರ&amp;shy;ಣಕ್ಕೆ ಒಂದು ಮದು&amp;shy;ವೆ&amp;shy;ಯಾ&amp;shy;ದರೂ ಆಶ್ಚ&amp;shy;ರ್ಯ&amp;shy;ವಿಲ್ಲ. ಮದುವೆ ಆದ ಮೇಲೆ ಮನೆ ಕಡೆ ಮುಖ ಹಾಕುವ ಮನಸ್ಸು ಇಲ್ಲದೆ ಇಲ್ಲೆ ಸೆಟ್ಲಾಗಿ ಬಿಡು&amp;shy;ತ್ತಾರೆ. ಮದು&amp;shy;ವೆಯ ಕಷ್ಟ ಏನೆಲ್ಲಾ ಬಾನ&amp;shy;ಗಡಿ ಮಾಡು&amp;shy;ತ್ತದೆ. ಮುಂದೊಂದು ದಿನ `ನಮ್ಮ ಮನೆ' ಎಂಬುದು ಇಲ್ಲದೆ ಪರಿ&amp;shy;ತ&amp;shy;ಪಿಸ ಬೇಕಾ&amp;shy;ಬ&amp;shy;ಹುದು ಅನ್ನಿ&amp;shy;ಸು&amp;shy;ತ್ತಿದೆ.&lt;br /&gt;ಇಲ್ಲಿ ಯಾರ ತಪ್ಪು ಎಂದು ಹೇಳ&amp;shy;ಲಿಕ್ಕೆ ಆಗು&amp;shy;ವು&amp;shy;ದಿಲ್ಲ. ತಮ್ಮ ಹೆಣ್ಣು ಮಕ್ಕಳು ಸುಖ&amp;shy;ವಾ&amp;shy;ಗಿ&amp;shy;ರಲಿ ಎಂಬುದು ಹೆಣ್ಣು ಮಕ್ಕಳ ತಂದೆ ತಾಯಿ&amp;shy;ಗಳ ಆಶ&amp;shy;ಯ&amp;shy;ವಾ&amp;shy;ದರೆ, ತಮ್ಮ ಗಂಡು ಮಕ್ಕ&amp;shy;ಳಿಗೆ ಮದು&amp;shy;ವೆ&amp;shy;ಯಾಗಿ ವಂಶ ವೃದ್ಧಿ&amp;shy;ಯಾ&amp;shy;ಗಲಿ ಎಂಬುದು ಗಂಡು ಮಕ್ಕಳ ತಂದೆ ತಾಯಿ&amp;shy;ಗಳ ಆಶಯ. ಅಪ್ಪ- ಅಮ್ಮಂ&amp;shy;ದಿರ ಆಶ&amp;shy;ಯಕ್ಕೆ ವಿರು&amp;shy;ದ್ಧ&amp;shy;ವಾ&amp;shy;ಗ&amp;shy;ಬಾ&amp;shy;ರ&amp;shy;ದೆಂದು ಸಹಿ&amp;shy;ಸು&amp;shy;ತ್ತಿ&amp;shy;ರುವ ಸ್ಥಿತಿ ಮಕ್ಕ&amp;shy;ಳ&amp;shy;ದಾ&amp;shy;ಗಿದೆ.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/342697311957473709-4377293415285625212?l=tandacool.blogspot.com' alt='' /&gt;&lt;/div&gt;</content><link rel='replies' type='application/atom+xml' href='http://tandacool.blogspot.com/feeds/4377293415285625212/comments/default' title='Post Comments'/><link rel='replies' type='text/html' href='http://www.blogger.com/comment.g?blogID=342697311957473709&amp;postID=4377293415285625212' title='8 Comments'/><link rel='edit' type='application/atom+xml' href='http://www.blogger.com/feeds/342697311957473709/posts/default/4377293415285625212'/><link rel='self' type='application/atom+xml' href='http://www.blogger.com/feeds/342697311957473709/posts/default/4377293415285625212'/><link rel='alternate' type='text/html' href='http://tandacool.blogspot.com/2009/11/blog-post_04.html' title='ವೈವಾ­ಹಿಕ ಅಂಕ­ಣವು.. ಅವಿ­ವಾ­ಹಿತ ಹುಡು­ಗರು'/><author><name>thandacool</name><uri>http://www.blogger.com/profile/12064507773429372659</uri><email>noreply@blogger.com</email><gd:image rel='http://schemas.google.com/g/2005#thumbnail' width='33' height='16' src='http://1.bp.blogspot.com/_j5OL7Hu7o_s/SrXW70IOAuI/AAAAAAAAAUs/w8HgT_oXLSI/S220/P1010098.JPG'/></author><thr:total>8</thr:total></entry><entry><id>tag:blogger.com,1999:blog-342697311957473709.post-347314897684163443</id><published>2009-10-15T10:12:00.000-07:00</published><updated>2009-10-15T10:51:36.664-07:00</updated><title type='text'>ಬ್ಲಾಗ್ ಮಂದಿ ಬಾವಿಯೊಳಗಿನ ಕಪ್ಪೆ</title><content type='html'>&lt;strong&gt;&lt;span style="color:#660000;"&gt;blag ಬಗ್ಗೆ ನನ್ನ ಮಿತ್ರರೊಬ್ಬರು ಗಮ್ಮತ್ತಾಗಿ ಬೈದರು. ನನಗೆಂತು ಯದ್ವಾತದ್ವಾ ಖುಷಿಯಾಯಿತು. ಅವರು ಬೈದಿರುವ ವ್ಯಂಗ್ಯ ಮಾಡಿರುವುದನ್ನು ಹಾಗೇಯೆ ಬರೆದಿದ್ದೇನೆ. ಓದಿ ಮಜಾ ತೆಗೆದುಕೊಳ್ಳುವವರು ತೆಗೆದುಕೊಳ್ಳಬಹುದು. ಬಯ್ಯುವವರು ಬಯ್ಯಲು ಬಹುದು. ನಾನು ಅನ್ಕೋತಿನಿ ಕೆಲವರಾದರು ಇಲ್ಲಿರುವ ವಿಚಾರಗಳನ್ನು ಒಪ್ಪಿಕೊಳ್ಳಬಹುದು ಎಂದು.....&lt;/span&gt;&lt;/strong&gt;&lt;br /&gt;&lt;br /&gt;&lt;br /&gt;&lt;br /&gt;ಮೊನ್ನೆ ನನ್ನ ಪತ್ರಕರ್ತ ಮಿತ್ರರೊಬ್ಬರೊಂದಿಗೆ ಮಾತಾನುಡುತ್ತಾ ಇದ್ದೆ. ಮಿತ್ರಇರುವುದುತ್ತರ ಕರ್ನಾಟಕದಲ್ಲಿ . ನನಗೆ ನೆರೆಯ ಬಗ್ಗೆ ಮಾಹಿತಿ ಕೆಳಬೇಕಿತ್ತು. ಫೋನ್ ಮಾಡಿದ್ದೆ. ಮೊದಲು ನಮ್ಮ ಮಾತು ನೆರೆಯ ಬಗ್ಗೆ ಇತ್ತು. ಮಾತು ಹಾಗೇ ಸಾಗುತ್ತಾ ಬ್ಲಾಗ್ಗಳ ಬಗ್ಗೆ ಬಂತು. ಆಗ ನನ್ನ ಮಿತ್ರನ ಧಾಟಿ ವ್ಯಂಗ್ಯದ ಕಡೆ ತಿರುಗಿತು.&lt;br /&gt;ಎನ್ರಪ್ಪಾ ನಿಮ್ಮ ಬ್ಲಾಗ್ ಲೋಕ ಹ್ಯಾಂಗಿದೆ ಎಂದ. ಏನೋಪ್ಪಾ ಏನೋ ನಡಿತಿದೆ ಮತ್ತು ಏನೀನೋ ನಡಿತಿದೆ ಎಂದೆ. ಅಲ್ರಪ್ಪಾ ಇಲ್ಲಿ ಈ ರೀತಿ ನೆರೆ ಬಂದು ಜನಗಳು ಗೋನ್ಯಾಗೆ ಒದ್ದಾಡತ್ತಾ ಇದಾರ. ಒಂದು ಬ್ಲಾಗ್ನರು ಬರ್ದೆ ಇಲ್ಲಾ. ಅದ್ಯಾರೋ ತನ್ನ ಬ್ಲಾಗ್ ನಿಲ್ಸಿದಕ್ಕೆ ಆಕಾಶನೇ ಕೆಳಕ್ಕ ಬಿತ್ತು ಅನ್ನಾಂಗ ಹೊಯ್ಯಕ್ಯಂಡ್ರಿ. ಅನ್ನ ನೀಡೋರು ನೆಲ ಕಚ್ಚಿ ಹೋದರೆ ಒಬ್ಬರು ಬರಯಾಂಗ್ ಇಲ್ಲ.&lt;br /&gt;ನನಗೆ ನಿಮ್ಮ ಬ್ಲಾಗಿಗಳನ್ನು ನೋಡಿದರೆ ಬಾಳಾ ಹಾಸ್ಯ ಅನ್ಸುತ್ತೆ. ಪತ್ರಿಕೋದ್ಯಮದಲ್ಲಿ ಒಳ್ಳೆ ಹೆಸರು ಮಾಡಿರೋ ಮಿತ್ರರು ಯಾರ್ಯಾರೋ ಕಮೆಂಟ್ ಹಾಕಿದಕ್ಕೆ ಬೇಸರ ಮಾಡಿಕೊಂಡು ಬ್ಲಾಗ್ ನಿಲ್ಲಿಸಿದರು ಎಂದು ಮತ್ತೊಂದು ಬ್ಲಾಗನ್ಯಾಗ ಬರೆದ್ರು. ಅಪಾಪಾ...ಬ್ಲಾಗ್ ಓದುಗರು ಹೋಯ್ಯಕೊಂಡ್ರು. ಕಾಶ್ಮೀರವನ್ನು ಪಾಕಿಸ್ಥಾನಕ್ಕೆ ಬರೆದುಕೊಟ್ಟ ಹಾಗೇ ಆಡಿದ್ರಪ್ಪಾ. ಯಾವುದೋ ಹೆಣ್ಣ ಮಗಳು ಬಾಳಾ ಚೋಲೋ ಬರಿತಿದ್ಲಂತೆ. ನನ್ನ ಬೆಂಗಳೂರು ಇತರ ಮಿತ್ರರು ಅವಳನ್ನು ಪಂಚ ಪತಿವೃತೆಯರೊಂದಿಗೆ ಮತ್ತೊಂದು ಪತಿವೃತೆ ಎನ್ನುವ ರೀತಿ ಬಿಂಬಿಸಿದರು. ಅವರ ಸ್ಥಿತಿ ಹ್ಯಾಂಗ್ಯಾಗಿತಪ್ಪಾ ಅಂದರ `ಸ್ಮರೆ ನಿತ್ಯಂ ಷದ ಕನ್ಯಾ ಎನ್ನುವ ಸ್ತಿತಿಗೆ ತಲುಪಿದರು. ಕೊನೆ ಅವಳನ್ನು ದೊಪ್ಪೆಮದು ಕೆಳಕ್ಕೆ ಕೆಡಗಿ ಅವಳನ್ನು ಆರೆಸ್ಸೆಸ್ ಮುಖವಾಣಿ ಎಂಬತೆ ಬಿಂಬಿಸಿದರು, ನಂತರ ಅವಲನ್ನು ಏನೆಲ್ಲಾ ಮಾಡಿದ್ರಪಾ ಕೊಳಕು ಜನ.&lt;br /&gt;ನಮ್ಮ ಕಡಿ ಈಗ ಹ್ಯಾಂಗಾಗೈತಿ ಅಂದ್ರ ನೆರೆ ಸಂತ್ರಸ್ತ ಆಹಾರಕ್ಕೆ ಯಾವ ರೀತಿ ಪರಿ ತಪಿಸುತ್ತಿದ್ದರೆ ಎಂದರೆ ಕರಳು ಚಿವ್ ಅಂತತ್ತೈ. ಈ ಬ್ಲಾಗ್ ಎನ್ನುವುದು ಬೆಂಗಳೂರಿಂದ ನೆಲಮಂಗಲ ದಾಟಾಂಗಿಲ್ಲ. ಯಾರೋ ಬ್ಲಾಗಿಗಳು ಅಂತಿದ್ರಪಾ. ನನ್ನ ಬ್ಲಾಗನ್ನು ಸಾವಿರ ಜನ ನೋಡಿದ್ರು. ಈ ಲೇಖನಕ್ಕೆ ನೂರು ಹಿಟ್ ಆಯಿತು ಅಂತಾರೆ. ಏನೋ ಕಾರ್ಗಿಲ್ ಯುದ್ಧ ಮಾಡಿದ ಯೋಧರ ಹಾಗೆ. ಒಂದು ಅನ್ಯಾವನೋ ಹೇಳಿದ `ದಿನ ಪತ್ರಕೆಯ ಸಾಪ್ತಾಹಿಕ ಎನ್ನುವುದು ಅಪ್ರಸ್ತುತ. ಈಗೆನೀದ್ರು ಬ್ಲಾಗ್ ಮಾತ್ರ' ಅಂತ. ಅಲ್ರಿ ನಮ್ಮ ಆಪೀಸನ್ಯಾಗ್ ಇಪ್ಪತ್ ಮಂದಿ ಇದಾರ ಅದ್ರಾಗ 15 ಮಂದಿಗೆ ಬ್ಲಾಗ್ ಅಂದ್ರನ ಗೊತ್ತಿಲ್ಲ. ನಮ್ಮ ಅಗದಿ ಬೆಸ್ಟ್ ರಿಪೋರ್ಟರ್ಂಗ ಸ್ವಂತ ಮೇಲ್ ಐಡಿ ಇಲ್ಲ. ಯಾರೋ ನಿಮ್ಮ ಮೇಲ್ ಐಡಿ ಕೊಡು ಅಂದ್ರ ಅದೇನೊ www. ....com ಬರಕೊಳ್ರಿ ಅಂದ ಬಂದಾನ. ಇಂತ ಮಕ್ಳ ಇರೋವಾಗ ಈ ಬ್ಲಾಗ್ ಯಾವಾಂಗ ಬೇಕ್ರಿ? ನಮ್ಮಲ್ಲಿ ಒಬ್ಬ ರೈತ ನ್ಯಾಚುರಲ್ ಯೂರ್ಯ ಗೊಬ್ಬರಾ ಮಾಡ್ತಾನ ಅವನ ಬಗ್ಗೆ ಬರ್ದಾಗ ನೂರಾರು ಫೋನ್ ಕಾಲ್ಸ್ ಬಂದಾವ. ಬಾಳಟ ಮಂದಿ ಬಂದ ಹೋಗ್ಯಾರ. ಅಂದ್ರ ನಾವ್ ಏನ್ ಹೇಳ್ಬೇಕಾತ್ರಿ. ನೂರ್ಯಾರ್ ಮಂದಿ ನಮ್ಮ ರೈತನ್ನ ಹಿಟ್ ಮಾಡ್ಯಾರ್ ಅನ್ಬೋಕಾತ.&lt;br /&gt;ನೆರೆ ಸಂತ್ರಸ್ತರಿಗೆ ಈ ಬ್ಲಾಗ್ನ ಮಂದಿಏನ್ ಮಾಡ್ಯಾರ್ರಿ? ಒಟ್ಟು ನಂದ ಹಾಂಗ.. ಇವಂದ ಹಿಂಗ.. ನಮ್ಮ ಬ್ಲಾಗ್ ಅಂತವರು ಬಂದಾರ.. ಇವ್ನ ಬ್ಲಾಗ್ಗೆ ಇಂತವರು ಬಂದ್ಯಾರ್.. ಅಂವ ಚೆಡ್ಡಿ, ಇಂವ ಕಮ್ಯುನಿಸ್ಟ್, ಇಂವ ಜನಿವಾರ ಹಾಕ್ಯುಂಡೆ ಬರ್ಯಾಕ್ ಕುಂತಾನ. ಸೋನಿಯಾ ಗಾಂಧಿನ ಬಿಜೆಪಿ ಸೇರಿಸಿ, ಆಡ್ವಾಣಿನ ಸಿಪಿ ಎಂಗೆ ಸೇರಿಸೋ ಮಂದಿನೆ ಅಲ್ಲಿದಾರ.&lt;br /&gt;ಹೊತ್ತೊಗದ ಮಂದಿ ಹಿಂಗ ಮಾಡ್ತಾರ್. ಅಲ್ಲಿ ಒಂದು ಸ್ವಸ್ತ ಸಮಾಜ ನಿರ್ಮಾಣ ಆಗಬೇಕು. ರಚನಾತ್ಮಕ ವಿಮರ್ಶೆ ಇರಬೇಕು. ಅದಬಿಟ್ಟು ಬ್ಯಾಡದೆ ಹೋದ ಮಾಡಿಕೊಳ್ತಾ. ಬಾವಿಯೊಳಗಿನ ಕಪ್ಪೆ ತರ ಆಡ್ತಾರ. ಎನ್ ಮಂದಿನಪಾ ಇವರು. ಎನ್ನುತ್ತಾ ಮಿತ್ರ ಮಾತಿಗೆ ವಿರಾಮ ನೀಡಿದ ನಾನು ಅಂದೇ ನನ್ನ ಬ್ಲಾಗಿಗೆ ಒಳ್ಳೆ ಬರವಣಿಗೆ ಆತು ನಿನ್ನ ಮಾತು ಅಂತ.&lt;br /&gt;&lt;br /&gt;&lt;br /&gt;&lt;strong&gt;&lt;span style="color:#cc0000;"&gt;ಸಣ್ಣ ಮಾಹಿತಿ ಉಷೆ ಉದಯ ಬ್ಲಾಗಿನಲ್ಲಿ ನೆರೆಯ ಬಗ್ಗೆ ಬರೆದಿದ್ದಾರೆ ಬ್ಲಾಗಿಗಳು ಸಂತೋಷ ಪಡಬಹುದು&lt;/span&gt;&lt;/strong&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/342697311957473709-347314897684163443?l=tandacool.blogspot.com' alt='' /&gt;&lt;/div&gt;</content><link rel='replies' type='application/atom+xml' href='http://tandacool.blogspot.com/feeds/347314897684163443/comments/default' title='Post Comments'/><link rel='replies' type='text/html' href='http://www.blogger.com/comment.g?blogID=342697311957473709&amp;postID=347314897684163443' title='7 Comments'/><link rel='edit' type='application/atom+xml' href='http://www.blogger.com/feeds/342697311957473709/posts/default/347314897684163443'/><link rel='self' type='application/atom+xml' href='http://www.blogger.com/feeds/342697311957473709/posts/default/347314897684163443'/><link rel='alternate' type='text/html' href='http://tandacool.blogspot.com/2009/10/blog-post.html' title='ಬ್ಲಾಗ್ ಮಂದಿ ಬಾವಿಯೊಳಗಿನ ಕಪ್ಪೆ'/><author><name>thandacool</name><uri>http://www.blogger.com/profile/12064507773429372659</uri><email>noreply@blogger.com</email><gd:image rel='http://schemas.google.com/g/2005#thumbnail' width='33' height='16' src='http://1.bp.blogspot.com/_j5OL7Hu7o_s/SrXW70IOAuI/AAAAAAAAAUs/w8HgT_oXLSI/S220/P1010098.JPG'/></author><thr:total>7</thr:total></entry><entry><id>tag:blogger.com,1999:blog-342697311957473709.post-3870718891597702218</id><published>2009-09-19T00:32:00.000-07:00</published><updated>2009-09-19T00:46:40.240-07:00</updated><title type='text'>“ಸಾಲ ’ದ  ಕತೆ</title><content type='html'>ಬೆಂಗಳೂರಿನ ಜಂಜಾಟ, ಏಕಾಂಗಿತನ ಸಾಕಾಗಿ ಹೋಗಿತ್ತು. ಅಂಖಡ ಒಂದು ವಾರ ರಜೆ ಹಾಕಿ ಊರಿಗೆ ಹೋಗಿದ್ದೆ. ಶಿವಮೊಗ್ಗ ದಾಟುತ್ತಿದ0ತೆ ಮಳೆಗಾಲದ ಇಫೆಕ್ಟ್ ಪ್ರಾರಂಭವಾಗಿತ್ತು.ಊರಿಗೆ ಹೋಗಿ ಇಳಿದೆ. ಜಡಿ ಮಳೆಯಲ್ಲ ಜಬ್ಬರ್ ಮಳೆ ನನ್ನನ್ನು ಸ್ವಾಗತಿಸಿತು. ಮಳೆ ನಿಲ್ಲಬಹುದೆಂಬ ನಂಬಿಕೆ ಇತ್ತು.&lt;br /&gt;ನನ್ನ ನಂಬಿಕೆ ನೂರಕ್ಕೆ ನೂರು ಸುಳ್ಳಾಯಿತು. ಎಡಬಿಡದೆ ಜಡಿಮಳೆ ಸುರಿಯುತ್ತಲೇ ಇತ್ತು. ಯಾವ ಕಾರಣಕ್ಕೂ ಮನೆಯಿಂದ ಹೊರಬರಲಾರದ ಸ್ಥಿತಿ. ಹೊತ್ತು ಕಳೆಯಬೇಕಲ್ಲ?! ಹೆಬ್ಬಾಗಿಲ ಬಾಂಕನ್ನು ಬಿಸಿ ಮಾಡುವ ಯೋಚನೆ ಮಾಡಿದೆ.&lt;br /&gt;ಸಾಮಾನ್ಯವಾಗಿ ನಮ್ಮ ಮನೆಯ ಬಾಂಕಿನ ಮೇಲೆ ಒಂದು ಕಡೆ ಅಮ್ಮಮ್ಮ( ಅಜ್ಜಿ), ಮತ್ತೊಂದು ಕಡೆ ನನ್ನ ಅಪ್ಪ ಕುಳಿತುಕೊಳ್ಳುವುದು ರೂಢಿ. ಆದರೆ ಅಮ್ಮಮ್ಮನಿಗೆ ಚಿಕೂನ್ ಗುನ್ಯ ಅಟಕಾಯಿಸಿಕೊಂಡಿತ್ತು. ಅದಕ್ಕಾಗಿ ಬಾಂಕೆ ಅಪ್ಪನೊಬ್ಬನೇ ವಾರಸುದಾರನಾಗಿದ್ದ. ನಾನು ಅಮ್ಮಮ್ಮನ ಜಾಗವನ್ನು ಆಕ್ರಮಿಸಿಕೊಂಡು ಅಪ್ಪನ ಜೊತೆ ಹರಟೆ ಹೊಡೆಯಲು ಕುಳಿತೆ. ನನ್ನ ಅಪ್ಪನ ಮಧ್ಯೆ ಎಲೆಅಡಿಕೆ ತಬಕು ಸ್ಥಾನ ಪಡೆದಿತ್ತು.&lt;br /&gt;ನನ್ನ ಬೆಂಗಳೂರು ಜೀವನದ ಕಥೆಯನ್ನು ಹೇಳಲಿಕ್ಕೆ ಪ್ರಾರಂಭಿಸಿದೆ. ಯಾಕೋ ಅಪ್ಪನಿಗೆ ಇಷ್ಟವಾಗಲಿಲ್ಲ. ನನು ಬಿಡಬೇಕಲ್ಲ?`ಮೊದಲೇ ಆರಿಂಚಿನ ಮೊಳೆ ನಾನು' ಹೊಡೆಯದೇ ಬಿಟ್ಟೆನೆ? `ಅಪ್ಪ ಏನೇ ಹೇಳು, ಈ ಪೇಪರ್ ಕೆಲ್ಸಾ ಮಾತ್ರ ಬಾಳಾ ಗಮ್ಮತ್ತು ಇರ್ತು' ಎಂದು ಇಲ್ಲಿನ ಕೆಲವು ಪೋಲಿ ಜೋಕುಗಳನ್ನು ಹೇಳಿದೆ. ಆದರೆ ಅಪ್ಪ ನಗೆಯಾಡಲಿಲ್ಲ. ಹತ್ತಿರ ಹೋಗಿ ಕುಳಿತೆ. `ಎಂತಾ ಯೋಚನೆ ಮಾಡ್ತಾ ಇದ್ದೆ ಅಪ್ಪ' ಎಂದೆ.&lt;br /&gt;ಅವನು ಖಿನ್ನ¬ನಾಗಿ ` ಆ ಇಂವ ಆತ್ಮಹತ್ಯೆ ಮಾಡ್ಕ್ಯ ಬಿಡ್ನಲಾ' ಎಂದ ನನಗೆ ಯಾರು ಎಂದು ಗೊತ್ತಾಗಲಿಲ್ಲ. `ಯಾರು' ಎಂದೆ. `ಅವ್ನೆ.. ಗಮಿನಗುಡ್ಡದಂವ', `ಓ.. ಸರಿ ಸರಿ ನಾನು ಸುದ್ದಿ ನೋಡಿದ್ದಿ. ನಂಗವು ಮೊದಲನೇ ಪುಟಕ್ಕೆ ಸುದ್ದಿ ಹಾಕಿದ್ಯ' ಎಂದೇ. ` ಹೌದಾ!.. ಆದ್ರೆ ಸಾಯಕಾಯಿತ್ತಿಲೆ, ಐದು ಲಕ್ಷ ಲೋನ್ಗೆ ಹೆದರಿ ಸತ್ತರೆ ಹೆಂಡತಿ ಮಕ್ಕಳ ಗತಿ ಎಂತು?. ಮತ್ತೊಂದು ಈ ಬಾರಿ ಇಂವ ಸ್ಯಾಂಪಲ್, ಮುಂದಿನ ವರ್ಷ ಅಡಿಕೆ ಸ್ಥಿತಿ ಹಿಂಗೆ ಇದ್ರೆ ಸುಮಾರಷ್ಟು ಜನ ಆತ್ಮಹತ್ಯೆ ಮಾಡಿಕೊಂಬದ್ರಲ್ಲಿ ಅನುಮಾನವೇ ಇಲ್ಲೆ' ಎಂದು&lt;br /&gt;ಅಪ್ಪನ ಮಾತು ನನಗೆ ಹೊಟ್ಟೆಯಲ್ಲಿ ಬೆಂಕಿಯನ್ನು ಇಟ್ಟ ಹಾಗೇ ಆಯಿತು. `ಷೇ... ಅನ್ನದಾತನ ಸ್ಥಿತಿಯೇ ಹಿಂಗಾದ್ರೆ ದೇಶದ ಕತೆ ಎಂ. ಐಟಿ ಉದ್ಯಮ ಬೆಳೆದರೆ ಹೊಟ್ಟೆ ತುಂಬ್ತ.. ಸ್ಥಿತಿವಂತರು ಎಂದುಕೊಳ್ಳುವ ಅಡಿಕೆ ಬೆಳೆಗಾರರೇ ಸತ್ತರೆ, ಇನ್ನೂ ಭತ್ತ, ರಾಗಿ, ಬೆಳೆಯುವವರ ಕತೆ ಎನಾಗಬಹುದು.. ಹೀಗೆ ನಮ್ಮ ಕತೆ ಸಾಗಿತ್ತು. ಅಷ್ಟೋತ್ತಿಗೆ ಬಕ್ಕೇಮನೆ ಮಧಣ್ಣ ಬಂದ. ಅವನು ಬಂದರೆ ಒಂದಷ್ಟು ಗಮ್ಮತ್ತು ನಿಕ್ಕಿ.&lt;br /&gt;ಮಧಣ್ಣನಿಗೆ 38 ವರ್ಷ ಆಗಿರಬಹುದು. ಆದರೆ ಕತೆ ಹೇಳು ಸ್ಟೈಲು 60 ಪ್ರಾಯದವರ ತರಹ. ತುಂಬಾ ವಿಡಂಭಣೆ ಇರುತ್ತದೆ. ಇರಲಿ, ಬಂದವರಿಗೆ ಆಸ್ರಿಗೆ (ಉಪಚಾರ) ಕೇಳುವ ಪದ್ಧತಿ ಬಿಡಲಿಕ್ಕೆ ಆಗುತ್ಯೆ? `ಚಹಾನೆ' ಈ ಸಮಯಕ್ಕೆ ಬೆಚ್ಚಗೆ. ಮಳೆ ಬೇರೆ ಬರುತ್ತಿದೆ ಎಂದು ತಿರ್ಮಾನಿಸಿ ಚಹಾನೆ ಓಕೆ ಎಂದಾಯಿತು. ಚಹಾ ಸೇವನೆ ಮಾಡುತ್ತಾ ಮಧಣ್ಣ ` ನೆಂಟರ ಮನೆಗೆ ಹೋದಲ್ಲಿ ಈ ಬಾಯಾರಿಕೆ ಕೇಳುವ ಪದ್ಧತಿ ಏಷ್ಟು ಉತ್ತಮವಾದದ್ದು. ಅಲ್ಲಾ ಅವರು ಕೇಳುವುದುದ ಪದ್ದತಿ. ಬೇಡ ಬೇಡ ಎನ್ನುವುದು ಸೌಜನ್ಯ. ಆಸ್ರಿಗೆ ಕೊಟ್ಟ ಮೇಲೆ ಕುಡಿಯುವುದು ಕರ್ತವ್ಯ' ಎನ್ನುವ ಮಾತಿನೊ0ದಿಗೆ ಕತಾಪೂರ್ವ ಪಿಠೀಕೆ ಹಾಕಿದ. ಹಾಗೇ ಕತೆ ಹೇಳುತ್ತಾ.. ಹೇಳುತ್ತಾ..`ಅಚ್ಚಣ್ಣ' ಎನ್ನುವ ಹಿರಿ¬ಯನ ಕತೆ ಪ್ರಾರಂಭವಾಯಿತು.&lt;br /&gt;ಈ ಅಚ್ಚಣ್ಣ ಹಾಲ್ಕಣಿಯವನು. ತುಂಬಾ ಒಳ್ಳೆಯವ ಮತ್ತು ಅಷ್ಟೇ ಜಿಪುಣ. ಇವನ ಜಿಪುಣತನಕ್ಕೆ ಒಂದು ಉದಾಹರಣೆ ಎಂದರೆ `ಇವನು ಪ್ಲಾಸ್ಟಿಕ್ ಪಾದರಕ್ಷೆ ಹಾಕುತ್ತಿದ್ದರಂತೆ. ಎರಡನೇ ವರ್ಷಕ್ಕೆ ಇದು ನಾರಿನ ಪಾದರಕ್ಷೆಯಾಗಿರುತ್ತಿತ್ತಂತೆ. ಅದೇ ಚಪ್ಪಲಿ ಹರಿದ ಹಾಗೆ ಹೊಲಿಗೆ ಹಾಕಿ ಹಾಕಿ ಮೂರ್ನಾಲ್ಕು ವರ್ಷ ಅದೇ ಚಪ್ಪಲಿ ಬಳಸಿತ್ತಿದ್ದರಂತೆ. ಇನ್ನೂ ಇವರು ಉಟ್ಟುಕೊಳ್ಳುವ ಪಾಣಿ ಪಂಜೆ ಬಿಳಿಯ ಬಣ್ಣದ ಬದಲು ಕಪ್ಪು ಬಣ್ಣದಾಗಿರುತ್ತಂತೆ. ಇಂತಿಪ್ಪ ಅಚ್ಚಣ್ಣ ತುಂಬಾ ಹಣವನ್ನು ಕೂಡಿ ಹಾಕಿಟ್ಟಿದ್ದನಂತೆ. ಈ ಹಣವನ್ನೆಲ್ಲ ಹಿಂದುರಿಗಿಸದ ವ್ಯಕ್ತಿಳಿಗೆ ಬಡ್ಡಿಗೆ ನೀಡಿ ದಿವಾಳಿಯಾದನಂತೆ. ಒಳ್ಳೆಯವರಿಗೆ ಎಂದೂ ಹಣ ನೀಡಿ ಗೊತ್ತಿರಲಿಲ್ವಂತೆ. ದೊಡ್ಡ ಮನೆ ಇದ್ದದ್ದು ಹಿಸ್ಸೆ ಆಗಿ ನಾಲ್ಕು ಮನೆಯಾಯ್ತಂತೆ.&lt;br /&gt;ಇವನ ಕತೆ ಹೇಳಿ ಮುಗಿಸುವವರೆಗೆ ಬಾವಯ್ಯ ಬಂದ. ಇವನು ನನ್ನ ಅಪ್ಪನಿಗೆ ಬಾವಯ್ಯ. ಆದರೆ ಎಲ್ಲರಿಗೂ ಬಾವಯ್ಯನೆ ಆಗಿದ್ದ. ಅದು ಇದು ಕತೆ ಆದ ನಂತರ ಕೇರಿ ಊರುಗಳ ಕತೆ ಪ್ರಾರಂಭವಾಯಿತು.&lt;br /&gt;ಹರೀಶೆ ಒಂದೇ ಕೋಳಲ್ಲಿ ಐವತ್ತು ಮನೆ ಇದ್ದಿಕ್ಕೂ ಅಲ್ದನಾ? ಎಂಬ ಪ್ರಶ್ನೆಯನ್ನು ಬಾವಯ್ಯ ಬಿಸಾಕಿದ.&lt;br /&gt;ಕೋಡಳ್ಳಿ( ಹೆಸರು ಬದಲಿಸಿದೆ)ನು ಹಾಂಗೆಯಲಾ. ಇಪ್ಪತ್ತೈದು ಮನೆ ಸಾಲಾಗಿ. ಎದುರಿಗೆ ತೋಟ. ಆ ಊರು ಮಜಾ ಇದ್ದು. ಆದ್ರೆ ಈ ಊರಲ್ಲಿ ಎಲ್ಲರ ಮನೆ ಬಚ್ಚಲು (ಬಾತ್ ರೂಂ  ) ತೋಟ! ಸಾಲಾಗಿ ಮನೆ, ಸಾಲಾಗಿ ಬಚ್ಚಲು. ಊರಿಗೆ ಯಾರೇ ನೆಂಟರು ಬಂದರೂ ಮಧ್ಯಾಹ್ನ ಜಗುಲಿ ಮೇಲೆ ಕುಳಿತ್ಕತ್ತಿದ್ದರು. ಯಂತಕೆ ಹೇಳು? ಎಂಬ ಪ್ರಶ್ನೆಯನ್ನು ಮಧಣ್ಣ ಇಟ್ಟ.  ಎಲ್ಲರ ಮುಖದಲ್ಲೂ ಕೊಶ್ಚನ್ ಮಾರ್ಕ್.&lt;br /&gt;ಅಲ್ದಾ ಹೆಂಗಸರೂ ಸ್ನಾನಕ್ಕೆ ಹೋಪ ಟೈಮ್ ಅದೇ ಅಲ್ದನಾ' ಎಂದ. ಎಲ್ಲರೂ ಹೊಟ್ಟೆ ಹುಣ್ಣಾಗುವವರೆಗೆ ನಕ್ಕೆವು. ತೋಟದಲ್ಲಿ ಬಚ್ಚಲು ಇದ್ರೆ ಯಾರ್ಯಾರೂ ಹೆಂಗಸರು ಸ್ನಾನ ಮಾಡದು ನೋಡಿ ಮಜಾ ತಗತ್ವನ  ಎಂಬ ಶರಾವನ್ನು ಬರೆದ.&lt;br /&gt;ಹೀಗೆ ಕತೆ ಸಾಗುತ್ತಾ ಸಾಗುತ್ತಾ ಪುನಃ ಸಾಲದ ವಿಚಾರಕ್ಕೆ ಬಂದು ನಿಂತಿತು.&lt;br /&gt;`ಸಾಲ' ಎಂಬುದು ಇಷ್ಟು ಭಯಾನಕವಾಗಿ ಕಾಡ ತೊಡಗಿದೆ ಎನ್ನುವುದು ಅರಿವಾದಾಗ ಬಹಳ ಬೇಸರವಾಯಿತು. ಆದ್ರೆ ಎನ್ಮಾಡೋದು ಸಾಲ ಮಾಡದೇ ಬದುವ ಮಂದಿ ಊರಿಗೆ ಒಬ್ಬರೋ.. ಇಬ್ಬರೋ.. ಅಷ್ಟೇ ಉಳಿದವರೆಲ್ಲ ಸಾಲದಲ್ಲೇ ಸಾಯ ಬೇಕಲ್ಲ.&lt;br /&gt;ಸಾಲ... ಸಾಲ.. ಸದಾ ಹಸನ್ಮುಖಿಯಾಗಿ ಅನ್ನ ನೀಡುವ ರೈತನ ಊಟದ ಬಟ್ಟಲಿನಲ್ಲಿ ವಿಷ , ಹಗ್ಗ ಬಂದು ಕುಳಿತಿದೆ. ಅದನ್ನು ಬದಿಗಿಟ್ಟು ಅನ್ನವನ್ನೇ ನೀಡುವ ಕೆಲಸ ಆಗಬೇಕಿದೆ ಪರಿಹಾರವೇನು.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/342697311957473709-3870718891597702218?l=tandacool.blogspot.com' alt='' /&gt;&lt;/div&gt;</content><link rel='replies' type='application/atom+xml' href='http://tandacool.blogspot.com/feeds/3870718891597702218/comments/default' title='Post Comments'/><link rel='replies' type='text/html' href='http://www.blogger.com/comment.g?blogID=342697311957473709&amp;postID=3870718891597702218' title='4 Comments'/><link rel='edit' type='application/atom+xml' href='http://www.blogger.com/feeds/342697311957473709/posts/default/3870718891597702218'/><link rel='self' type='application/atom+xml' href='http://www.blogger.com/feeds/342697311957473709/posts/default/3870718891597702218'/><link rel='alternate' type='text/html' href='http://tandacool.blogspot.com/2009/09/blog-post_19.html' title='“ಸಾಲ ’ದ  ಕತೆ'/><author><name>thandacool</name><uri>http://www.blogger.com/profile/12064507773429372659</uri><email>noreply@blogger.com</email><gd:image rel='http://schemas.google.com/g/2005#thumbnail' width='33' height='16' src='http://1.bp.blogspot.com/_j5OL7Hu7o_s/SrXW70IOAuI/AAAAAAAAAUs/w8HgT_oXLSI/S220/P1010098.JPG'/></author><thr:total>4</thr:total></entry><entry><id>tag:blogger.com,1999:blog-342697311957473709.post-4469112482489470401</id><published>2009-08-09T11:06:00.000-07:00</published><updated>2009-08-09T11:13:21.697-07:00</updated><title type='text'>ಸೋತ ಹುಡುಗ</title><content type='html'>ಜೋರು ಜಗಳ&lt;br /&gt;ಹುಡುಗ-ಹುಡುಗಿಯದ್ದು&lt;br /&gt;ಹುಡುಗ ಸೋತಿದ್ದ&lt;br /&gt;ಕಾರಣವಿತ್ತು.........&lt;br /&gt;ಒಮ್ಮಲೆ ಹುಡುಗಿ ಎಂದಳು "ಎದೆಯೆತ್ತಿ"&lt;br /&gt;"ನನಗೂ ಧೈರ್ಯವಿದೆ" ಎಂದು&lt;br /&gt;ತನ್ನ ಧೈರ್ಯ ತೋರಿಸುವ ಜಾಗ&lt;br /&gt;ಕಾಣದ ಹುಡುಗ ಸೋತಿದ್ದ&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/342697311957473709-4469112482489470401?l=tandacool.blogspot.com' alt='' /&gt;&lt;/div&gt;</content><link rel='replies' type='application/atom+xml' href='http://tandacool.blogspot.com/feeds/4469112482489470401/comments/default' title='Post Comments'/><link rel='replies' type='text/html' href='http://www.blogger.com/comment.g?blogID=342697311957473709&amp;postID=4469112482489470401' title='5 Comments'/><link rel='edit' type='application/atom+xml' href='http://www.blogger.com/feeds/342697311957473709/posts/default/4469112482489470401'/><link rel='self' type='application/atom+xml' href='http://www.blogger.com/feeds/342697311957473709/posts/default/4469112482489470401'/><link rel='alternate' type='text/html' href='http://tandacool.blogspot.com/2009/08/blog-post_09.html' title='ಸೋತ ಹುಡುಗ'/><author><name>thandacool</name><uri>http://www.blogger.com/profile/12064507773429372659</uri><email>noreply@blogger.com</email><gd:image rel='http://schemas.google.com/g/2005#thumbnail' width='33' height='16' src='http://1.bp.blogspot.com/_j5OL7Hu7o_s/SrXW70IOAuI/AAAAAAAAAUs/w8HgT_oXLSI/S220/P1010098.JPG'/></author><thr:total>5</thr:total></entry><entry><id>tag:blogger.com,1999:blog-342697311957473709.post-3591608431408756450</id><published>2009-08-05T03:33:00.000-07:00</published><updated>2009-08-05T03:35:01.740-07:00</updated><title type='text'>ಹೃದಯಂತರಾಳದ ಪ್ರೇಮಾಲಾಪ</title><content type='html'>&lt;strong&gt;ಯಾಕೋ, ಎನೋ,  ಇತ್ತೀಚೆಗೆ ಮನಸ್ಸು ಭಾರವಾಗುತ್ತಿದೆ.  ಒಂಟಿ ಎನ್ನುವ ಭಾವ.  ಎಲ್ಲೋ ಒಂದು ಕಡೆ ಸಂಗಾತಿ ಬೇಕೆಂಬ ಬಯಕೆ, ರಾಜರ ಕತೆ ಬೇಡ ರಾಣಿಯರ ಕತೆಯೇ ಇಷ್ಟವಾಗುತ್ತಿದೆ. ಸುಖದ ಬಗ್ಗೆ ಆತುರ.  ದೇಹದ ಸುಖಕ್ಕಿಂತ ಮನಸ್ಸು ಮನಸ್ಸು ಬೆಸೆಯುವ ಸುಖ ಬೇಕು&lt;/strong&gt;.&lt;br /&gt;&lt;span class=""&gt;          ಅಂತರಂಗದ&lt;/span&gt; ಭಾವವನ್ನು ಬಿಚ್ಚಿಟ್ಟರೆ ಕಣ್ತುಂಬ ನೋಡುವ, ಅರ್ಥೈಯಿಸಿ ಕೊಳ್ಳುವ ಸಮಾನ ಮನಸ್ಕಳು ಬೇಕು. ಎಲ್ಲಿದ್ದಾಳೆ  ಅವಳು?  ಹುಡುಕಾಡಿದೆ. ಕಣ್ಣೆದುರಿಗೆ ಇದ್ದಳು, ಸಿಕ್ಕಳು, ನನಗಿಂತ ಚಿಕ್ಕವಳು, ಮಾತು ಕಡಿಮೆ, ಒಳ್ಳೆಯ ಮನಸ್ಸು. ಚೆಲುವಿ. ನನಗೆ ಕಂಡಿರುವುದು ಹಾಗೆ ಉಳಿದವರಿಗೆ ಅವಳು ಚೆಲುವೆ. ನನಗೆ  ಕಂಡಿರುವುದು ಅವಳ ಬಾಹ್ಯ ಸೌಂದರ್ಯ ಒಂದೇ ಅಲ್ಲ; ಆಂತರಂಗಿಕ ಸೌಂದರ್ಯ. ನನ್ನೆದುರು ಅವಳು ಹಾಯ್ದೆರೆ ಮಿಂಚಿನ ಸಂಚಲನ ನನ್ನೊಳಗೆ. ನನ್ನ ಉನ್ಮಾದತೆಯನ್ನು ಹೊರಚೆಲ್ಲದೆ ಸ್ಥಿಮಿತದಲ್ಲಿದ್ದೆ.  ದಿನಾಲೂ ಕಾಲೇಜಿನಲ್ಲಿ ಐದು ನಿಮಿಷ ಮಾತುಕತೆ. ಅದು ಉಭಯ ಕುಶಲೋಪರಿಗೆ ಸೀಮಿತವಾಗಿತ್ತು. ನನ್ನೆದುರು ಅವಳು ನಿಂತಾಗ, ಅವಳ ಗುಂಡುಗಿನ ಆ ಕಣ್ಣ ದರ್ಪಣದಲ್ಲಿ ನನ್ನ ಬಿಂಬ ಕಾಣುವಾಗ, ಆ ಬಿಂಬ ಸದಾ ನನ್ನದೇ ಆಗಿರಬೇಕೆಂಬ ಆಕಾಂಕ್ಷೆ ನನ್ನದು. ನನಗೆ ಅನ್ನಿಸಿದ್ದನ್ನು ಅವಳಿಗೆ ನೇರವಾಗಿ ಹೇಳಲಿಕ್ಕೆ ಆಗಲಿಲ್ಲ. ಅದಕ್ಕಾಗಿ ಈ ಪತ್ರ....&lt;br /&gt; ಗೆಳತಿ..&lt;br /&gt;       ಎಲ್ಲಿಂದಲೋ ತೇಲಿ ಬರುವ ಆ ಮಗುಳು ನಗೆಯ ಅಲೆ, ನನ್ನ ಹೃದಯ ಕಡಲಿಗೆ ಅಪ್ಪಳಿಸುತ್ತಿದೆ. ನಿನ್ನ ಕಣ್ಣೆಂಬ ಕತ್ತಿ ನನ್ನ ಹೃದಯವನ್ನು, ಸೀಳಿದೆ.  ಅಲ್ಲಾ ಇರಿದಿದೆ. ಆ ನಿನ್ನ ನೋಟವೇ ಹಾಗೆಂದು ಕಾಣುತ್ತದೆ.  ಅದಕ್ಕೆ ಖಡ್ಗದ ಹರಿತವಿದೆ.  ಸೀಳುವ ಸಾಮರ್ಥ್ಯವಿದೆ.  ಅದು  ಪ್ರೇಮದ ಇರಿತ.  ನನಗ್ಯಾಕೋ ಇದೇ ಹಿತವೆನಿಸಲಿಕ್ಕೆ ತೊಡಗಿದೆ ಗೆಳತಿ.  ಅಂದು ನೀ ನಿನ್ನ ಗೆಳೆಯರ ಬಳಗದ ನಡುವೆ ನಿಂತು ಕೊಂಡಾಗ ಅವರು ಮುಳ್ಳುಗಳ ತೆರದಿಂ ಕಂಡರೂ ನೀ ಮಾತ್ರ ಗುಲಾಬಿಯಂತೆ ಕಂಡೆ.  ನಿಜ ಗೆಳತಿ ನಮಗೆ ಇಷ್ಟವಾಗುವುದೆಲ್ಲ ಸುಂದರವೆಂದು ಕಾಣುತ್ತೆ.&lt;br /&gt;&lt;span class=""&gt;         ಒಮ್ಮೊಮ್ಮೆ&lt;/span&gt; ಅನ್ಸುತ್ತೆ ಅತಿ ಕುಲವತಿ ನೀನು, ಪೃಥ್ವಿ ಪಾಲಕ ನಾನು, ಹಸನಾದ ನೆಲ ನೀನು. ಹೆಣ್ಣನ್ನು ನೆಲಕ್ಕೆ ಹೊಲಿಸುತ್ತಾರೆ.  ಅಂತಹ ಭೂಮಿಯ ಒಡೆಯ ನಾನಾಗ ಬೇಕು.  ಇದು ಸ್ವಲ್ಪ ಹೆಚ್ಚಾಯಿತೆನೋ ಅಲ್ವಾ?   ತಲಾತಲಾಂತರದಿಂದ  ಬಂದ ಭ್ರಮೆ ನಾನು ಗಂಡಸು. ನನ್ನದೇ ನಡೆಯಬೇಕೆಂದು. ತಪ್ಪಾಯಿತು. ಆದರೂ ನಿನ್ನಲ್ಲಿ ಬೇಡಿಕೊಳ್ಳುತ್ತೇನೆ. ನಿನ್ನ ಹೊಲಕ್ಕೆ ನನ್ನನ್ನೇ ಒಡೆಯನಾಗಿ ಮಾಡಿಕೋ ಗೆಳತಿ.&lt;br /&gt;         ನೀನಿಲ್ಲದ ಬಾಳನ್ನು ಕಲ್ಪಿಸಿಕೊಳ್ಳಲಿಕ್ಕೂ ಆಗುತ್ತಿಲ್ಲ. ಮುಂಜಾನೆ ರವಿ ಮೂಡುವ ವೇಳೆಯಲ್ಲಿ, ಚಿಲಿಪಿಲಿ ಎಂದು ಹಕ್ಕಿಗಳು ಗೂಡು ಬಿಡುವ ಕಾಲದಲ್ಲಿ, ನೀ ನಡೆದು ಬರುವ ಹಾದಿಯಲ್ಲಿ, ನನ್ನ ಹೃದಯ ಕುಸುಮವನ್ನು ಹಾಸಿರುವೆ ಡಿಯರ್‌. ನಿನ್ನ ಹೃದಯದಲ್ಲಿ ನನ್ನ ಹೃದಯ ಸೇರಿಸಿಕೋ ಒಂಚೂರು ಕೈ ನೀಡು. ಪ್ರೇಮ ಪಾಶಕ್ಕೆ ಬಿದ್ದಿರುವ ನನ್ನನ್ನು ಬಚಾವ್‌ ಮಾಡು ಸಖಿ.&lt;br /&gt;       ಯಾಕೆ ಇಷ್ಟು ಮೌನ ? ಮಾತನಾಡು ಮೊಗ್ಗೆ ನೀನು ಮೌನ ಒಡೆದು ನನ್ನಲ್ಲಿ ಮಾತಿನ ಮುತ್ತನ್ನು ಉದುರಿಸು. ಆ ಮುತ್ತನ್ನು ಹಿಡಿಯುವುದಕ್ಕಾಗಿ ಕೈ ಚಾಚಿ ಕಾಯುತ್ತಿದ್ದೇನೆ. ನಿನ್ನ ಮೌನಕ್ಕೆ ನನ್ನ ಕೂನಿ ಮಾಡುವ ತಾಕತ್ತಿದೆ. ಸುಮ್ಮನಿದ್ದು ಸಾಯಿಸಬೇಡ. ಸತಾಯಿಸಬೇಡ. ನನ್ನನ್ನು ಒಪ್ಪು, ಬಿಗಿದಪ್ಪು ಅನ್ನುವುದಿಲ್ಲ. ನಿನ್ನ ಸಾಂಗತ್ಯವಷ್ಟೇ ಸಾಕು.&lt;br /&gt;&lt;span class=""&gt;          ಗೊತ್ತಾ&lt;/span&gt; ಗೆಳತಿ ನಿನಗೆ? ಎಂದು ನೀನು ನನ್ನೆದೆಯ ಕದವನ್ನು ತೆಗೆದು ಒಳಬಂದೆಯೋ ಅಂದೆ ನನ್ನ ನಿದ್ದೆಯನ್ನು ಕದ್ದೆಯಲ್ಲೆ! ಕನಸಲ್ಲೂ ನಾನು ನಿನ್ನ ನೋಡಬಾರದೇನೆ? ಹ್ಞಾಂ ನೀನು ನಿದ್ದೆ ಕದ್ದದ್ದೆ ಚೊಲೋ ಆಯಿತು ಚೆಲುವೆ! ನೀನೆಂದು ನನ್ನೊಳಗೆ ಬಂದೆಯೋ ಅಂದೇ ನಾನೇ ನಿದ್ದೆ ಬಿಟ್ಟಿದ್ದೆ. ನೀನು ದಿಂಬಿಗೆ ಕೆನ್ನೆ ಅನಿಸುವಾಗ ನನ್ನನ್ನೊಮ್ಮೆ ನೆನಸಿಕೋ. ಯಾಕೆ ಗೊತ್ತಾ? ನನ್ನ ಕೋಣೆಯ ಕಿಟಿಕಿಯ ಕಂಡಿಯಲ್ಲಿ ನೀ ಬರುತ್ತೀಯಾ ಎಂದು ಕಾಯುತ್ತಾ ಕುಳಿತಿರುತ್ತೇನೆ. ನಿದ್ದೆ ಮಾಡಿ ಕನಸು ಬಿದ್ದು, ಆ ಕನಸಿನಲ್ಲಿ ನೀ ಬಂದು, ಕಣ್ಣುಬಿಟ್ಟಾಗ ನೀನಿಲ್ಲದೇ ಹೋದರೇ? ನಿರಾಶೆ. ಅದಕ್ಕೆ ಗೆಳತಿ ಕಣ್ರೆಪ್ಪೆಯನ್ನು ಮುಚ್ಚದೆ ಕುಳಿತಿರುತ್ತೇನೆ.&lt;br /&gt;&lt;span class=""&gt;         ಇತ್ತೀಚೆಗೆ&lt;/span&gt; ನನ್ನ ಗಮನಿಸಿದ್ದೀಯಾ ? ಮೊದಲೆಲ್ಲ ನಾನು ಅಶಿಸ್ತಿನ ಮುದ್ದ್ಡೆಯಾಗಿದ್ದೆ. ಮುಖದ ಮೇಲೆ ಕೂದಲು ಹುಟ್ಟಿದ ಮೇಲೆ ಬ್ಲೇಡನ್ನೇ ತಾಗಿಸದೆ ಇದ್ದ ನಾನು ಈಗ ದಿನಾಲೂ ಶೇವಿಂಗ್‌ ಮಾಡ್ತೇನೆ. ಉಡುಗೆ  ತೊಡುಗೆಗಳು ಮಾರ್ಡನ್‌ ಆಗಿದೆ. ನಿನ್ನಿಂದಾಗಿಯೇ ಇವೆಲ್ಲ ಪ್ರಿಯೆ. ನಾನು ಹೇಳುವುದೆಲ್ಲ ನಿನಗೆ ನಾಟಕ, ಸಿನಿಮಾ ಡೈಲಾಗಿನಂತೆ ಕಾಣಬಹುದು. ಆದರೆ ಇದು ನನ್ನ ಒಳಗಿನ ಭಾವನೆ ಗೆಳತಿ.&lt;br /&gt;&lt;span class=""&gt;           ನಾನೊಂದು&lt;/span&gt; ರೀತಿ ನೀರಾಗಿ ಬಿಟ್ಟಿದ್ದೇನೆ. ಅದು ಪ್ರೇಮವೆಂಬ ಅಮೃತದ ನೀರು. ಯಾವ ಪಾತ್ರೆಯಲ್ಲೂ ಹಿಡಿಯುತ್ತದೆ ನೀರು. ಅದನ್ನು ನಿನ್ನ ಪಾತ್ರೆಗೆ ಹಾಕಿಕೋ. ಪ್ರೇಮ ಜ್ಯೋತಿಯನ್ನು ಬೆಳಗಿಸುವುದು ನಿನ್ನ ಕೈಯಲ್ಲಿದೆ. ಆ ಜ್ಯೋತಿಗೆ ನೀನು ಎಣ್ಣೆಯಾಗು. ನಾ ಉರಿವ ನೆಣೆಯಾಗಿರುವೆ. ನೀನಿಲ್ಲದೆ ನನಗೇನಿದೆ. ನೀ ಹೂಂ ಎಂದರೆ ಸ್ವರ್ಗ. ಅದುವೇ ನನಗೆ ಸ್ವರ್ಗ ಇಲ್ಲಾಂದ್ರೆ ನನ್ನ ಬದುಕೆಲ್ಲ ನರಕ ಗೆಳತಿ. ಕೈ ಚಾಚಿದ್ದೇನೆ. ಮಂಡಿಯೂರಿ ತಲೆ ಬಾಗಿದ್ದೇನೆ. ನಿನ್ನ ಕೋಮಲ ಕರದಿಂದ ಶಿರವನ್ನೊಮ್ಮೆ ನೇವರಿಸಿ ಕೈ ಹಿಡಿದೆತ್ತು. ಎತ್ತುತ್ತೀಯಾ? ಎತ್ತೇ ಎತ್ತುತ್ತೀಯಾ, ಬಂಡೆಯಂತಹ ಭರವಸೆಯಿಂದ ಬೇಡುವೆ ನೀಡು ನೀ ಪ್ರೇಮ ಭಿಕ್ಷೆ.&lt;br /&gt;ನಿನ್ನ ಉತ್ತರಕ್ಕಾಗಿ ಕಾಯುವ ಪ್ರೇಮ ಭಿಕ್ಷು.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/342697311957473709-3591608431408756450?l=tandacool.blogspot.com' alt='' /&gt;&lt;/div&gt;</content><link rel='replies' type='application/atom+xml' href='http://tandacool.blogspot.com/feeds/3591608431408756450/comments/default' title='Post Comments'/><link rel='replies' type='text/html' href='http://www.blogger.com/comment.g?blogID=342697311957473709&amp;postID=3591608431408756450' title='9 Comments'/><link rel='edit' type='application/atom+xml' href='http://www.blogger.com/feeds/342697311957473709/posts/default/3591608431408756450'/><link rel='self' type='application/atom+xml' href='http://www.blogger.com/feeds/342697311957473709/posts/default/3591608431408756450'/><link rel='alternate' type='text/html' href='http://tandacool.blogspot.com/2009/08/blog-post.html' title='ಹೃದಯಂತರಾಳದ ಪ್ರೇಮಾಲಾಪ'/><author><name>thandacool</name><uri>http://www.blogger.com/profile/12064507773429372659</uri><email>noreply@blogger.com</email><gd:image rel='http://schemas.google.com/g/2005#thumbnail' width='33' height='16' src='http://1.bp.blogspot.com/_j5OL7Hu7o_s/SrXW70IOAuI/AAAAAAAAAUs/w8HgT_oXLSI/S220/P1010098.JPG'/></author><thr:total>9</thr:total></entry><entry><id>tag:blogger.com,1999:blog-342697311957473709.post-2474706547201265136</id><published>2009-07-31T09:57:00.000-07:00</published><updated>2009-07-31T10:19:28.473-07:00</updated><title type='text'>ಅಂದಿನ ಪುಂಡಾಟ ಇಂದು ಅನಿಸಿದ್ದು ಹೀಗೆ</title><content type='html'>ಮನೆಯಿಂದ ಹೊರಗೆ ಬೀಳಲು ಆಸ್ಪದವಿಲ್ಲದಷ್ಟು ಮಳೆ. ’ಆಕಾಶಕ್ಕೆ ತೂತು ಬಿದ್ದಿದೆಯೋ’ ಎಂಬಂತೆ ಭಾಸವಾಗುತ್ತಿತ್ತು. ! ಅದು ಆರಿದ್ರಾ ಮಳೆ ಆರ್ಭಟ : ಇಗೊಂದು ನಾಲ್ಕೈದು ವರ್ಷದಿಂದ ಆದ್ರೆ ಮಾತ್ರ ಮಳೆಯಾಗಿತ್ತು ! ಈ ಬಾರಿ ಮಾತ್ರ ಪಕ್ಕಾ ಪಕ್ಕಾ ಆರಿದ್ರಾ ಮಳೆಯೇ ಸುರಿಯುತ್ತಿತ್ತು !! "ಮೂರ್ಖರ ಪೆಟ್ಟಿಗೆ’ ಎಂಬ ಅನ್ವರ್ಥನಾಮ ಪಡೆದು ತನಗೆ ಆ ಹೆಸರಿಟ್ಟವರನ್ನು ಬಿಡದೇ ತನ್ನ ಮುಂದೇ ಬಂದು ನಿಲ್ಲುವಂತೆ ಮಾಡಿದ ಸಮ್ಮೋಹಿನಿ ಯಾ ಮೋಹಿನಿ ರೂಪಿನ ಟಿ.ವಿ.ಯನ್ನು ನೋಡೋಣವೆಂದರೆ, ಕರೆಂಟೆಂಬ ಮಾಯಾಂಗನೆ ಒಮ್ಮೊಮ್ಮೆ ಮಾತ್ರ ಪ್ರತ್ಯಕ್ಷವಾಗಿ ಕೊನೆಯಲ್ಲಿ ಮಸುಕಾಗಿ ನಿಂತು ಮಾಯವಾಗಿತ್ತು. ಪುನಃ ದರ್ಶನ ಕೊಡದೆ ವಾರಗಳೇ ಸಂದಿದ್ದವು. ಎಂಬಿತ್ಯಾದಿ ಕಾರಣಗಳಿಂದ . . . . . . . ಯಾವ ಕಾರ್ಯಗಳನ್ನು ಮಾಡಲಾಗದೆ, ಹೆಬ್ಬಾಗಿಲಿನಲ್ಲಿ ಇರುವ ಏಕೈಕ್ ಬಾಂಕಿನ ಮಣೆಯನ್ನು ಬಿಸಿ ಮಾಡುವ ಕಾಯಕದಲ್ಲಿ ತೊಡಗಿದ್ದೆ. ಬಾಯಲ್ಲಿ ರಸಗವಳ ಮೆಲಿಯುತ್ತಿದ್ದೆ. ಅದು ಕರಗುತ್ತ ಬಂದಂತೆ, ಅಡಿಕೆ ಚೂರನ್ನು ಬಾಯಿಗೆ ಒಗೆಯುತ್ತ ಜೊತೆಯಲ್ಲಿ ತಂಬಾಕನ್ನು ಉಂಡೆ ಮಾಡಿ ಹೇಗೆಂದರೆ, ’ಘನ ಘೋರ ಸಮರ ನಡೆಯುತ್ತಿರುವಾಗ ಸೈನಿಕರು ತುಪಾಕಿಗೆ ಗುಂಡನ್ನು ತುಂಬುವ ತೆರದಿಂ ಬಾಯಿಗೆ ಒಗೆಯುತ್ತಿದ್ದೆ. ಈಡನ್ನು ಭರ್ತಿ ಮಾಡಿಕೊಳ್ಳುತ್ತಿದೆ.&lt;br /&gt;ಈಂತಿಪ್ಪ ಸಮಯದೊಳ್ . . . . ಯಾಕೋ . . . . ಏನೋ . . . . ಮನಸ್ಸು ಭೂತಕಾಲದ ಬಾಲ್ಯದ ನೆನಪಿನ ಜಾಡನ್ನು ಕೆದಕಲು ಪ್ರಾರಂಭ ಮಾಡಿತ್ತು. ಎದುರಿಗೆ ಅಡ್ಡುದ್ದ ಬಿದ್ದುಕೊಂಡು ಬರೆಯುತ್ತಿದ್ದ ಅಣ್ಣಂದಿರ ಮಕ್ಕಳ ಪರದಾಟ, ಪಿಕಲಾಟ, ಹೋಮ್ ವರ್ಕ್ಸ್ ಮಾಡಿ ಮುಗಿಸಲೇ ಬೇಕೆಂಬ ಒತ್ತಡ. ಇದನ್ನೆಲ್ಲ ನೋಡುತ್ತಿರುವ ಕಾರಣದಿಂದಾಗಿಯೇ ನನ್ನ ಮನಸ್ಸು ಭೂತನ ಕಡೆಗೆ ವಾಲಿತ್ತು, ಓಡಿತ್ತು ಅಂತ ಕಾಣ್ಸುತ್ತೆ.&lt;br /&gt;ಆ ನೆನಪು ಸರಿಸುಮಾರು ಇಪ್ಪತ್ತು ವರ್ಷ ರಿವರ್ಸ್‌ಗೆ ಹೋಗಿತ್ತು. ಅಂದು ನಮಗೆ ಈ ರೀತಿಯ ಪರದಾಟ, ಪಿಕಲಾಟ, ಒತ್ತಡ, . . . . . ಊಹೂಂ . . . . . ದೇವರಾಣೆ ಹಾಕಿ ಹೇಳ್ತೆನೆ, ನಾವ್ ಹ್ಯಾಂಗಪ್ಪಾ ಎಂದರೆ ಏಕ್‌ದಂ ಬಿಂದಾಸ್. ಅಂದು ಕಬ್ಬಡ್ಡಿ ಲಗೋರಿಯ ಗಮ್ಮತ್ತು ಇತ್ತು. ಕಣ್ಣಾಮುಚ್ಚಾಲೆ, ಕುಂಟಾಬಿಲ್ಲೆ ಮೋಜಿತ್ತು. ಕಳ್ಳಾ ಪೋಲಿಸ್, ಮುಟ್ಟಾಟದ ಮಜವಿತ್ತು. ಹುಡುಗಿಯರ ಜಡೆಗೆ ಬಾಲ ಕಟ್ಟುವ ಕಿಲಾಡಿಯಿತ್ತು. ಹುಡುಗಿಯರನ್ನು ಮರ ಹತ್ತಿಸಿ ಲಂಗದೊಳಗೆ ಇಣಕುವ ಪೋಲಿತನವಿತ್ತು. ಬಿಕ್ಕೆ ಗುಡ್ಡ, ನೇರಳೆ ಮರ, ಸಂಪಿಗೆ, ಕಾಳಿಗಿಡ, ಹಲಿಗೆ ಹಣ್ಣಿನ ಮಟ್ಟಿ, ಗುಡ್ಡೆಗೇರು, ಚಳ್ಳೆಹಣ್ಣು . . . . ಒಂದೇ ಎರಡೇ ಹತ್ತು ಹಲವು ಕಾಡು ಹಣ್ಣುಗಳ ರುಚಿಯನ್ನು ನೋಡುವ ಚಪಲ ನಾಲಿಗೆಯಿತ್ತು. ಅದನ್ನು ಹುಡುಕಿ ತಿರುಗಲು ನಮ್ಮ ಕಾಲಲ್ಲಿ ನಾಯಿಗೆರೆ ಇತ್ತು. ಪ್ರಾಥಮಿಕ ಶಾಲೆಯ ಲಿಗಾಡಿ ಬದುಕಿನ ದಿನಗಳು ’ಹಸಿಗೋಡೆಯ ಮೇಲೆ ಹರಳಿಟ್ಟಂತೆ’ ಸ್ಪಷ್ಟವಾಗಿ ನೆನಪು ನನ್ನ ಚಿತ್ತ ಪಟಲದಲ್ಲಿತ್ತು.&lt;br /&gt;&lt;strong&gt;ಆ ದಿನಗಳು&lt;/strong&gt;&lt;br /&gt;ಸುತ್ತಣ ಮೂವತ್ತಕ್ಕೂ ಹೆಚ್ಚಿಗೆ ಊರಿಗೆ ನಮ್ಮೂರ ಶಾಲೆ ಒಂದೇ. ಈ ಶಾಲೆಗೆ ಒಂದೇ ಮಾಸ್ತರು. ಹಾಗೂ ಅವರ ಹೆಂಡತಿ ಮಂಡೆ ಸರಿಯಿಲ್ಲದ ಅಕ್ಕೋರು ಯಾನೆ ಮಳ್ಳಕೊರು ಅಲಿಯಾಸ್ ಮೇಡಂ. ಗುರೂಜಿ ಅಂದರೆ ಮಾಸ್ತರು ಹೈ ಬಿ.ಪಿ. ಇರೋ ಜನ. ಅಕ್ಕೋರು ಅಮಾವಾಸ್ಯೆ ಒಂದು ರೀತಿ, ಹುಣ್ಣಿಮೆಗೆ ಒಂದು ಥರಾ ವರ್ತನೆ. ಬದಲಾವಣೆಯಾಗುತ್ತಿತ್ತು. ತಲೆ ಸರಿಯಿಲ್ಲದ ಅಕ್ಕೋರು ಗುಳಿಗೆ ಮೇಲೆ ತಲೆ ಅಲ್ಲಾಡದಂತೆ ಇಟ್ಟುಕೊಂಡಿದ್ದರು. ಅಕ್ಕೋರು ಮಳ್ಳಿ, ತಲೆ ಹಾಳಾದವಳು ಎಂಬುದು ಸುತ್ತಣ ಮೂವತ್ತು ಊರಿಗೂ ಜಗಜ್ಜಾಹಿರಾಗಿತ್ತು. ಏಕೈಕ ಧರ್ಮ ಪತ್ನಿ, ತನ್ನ ಮಕ್ಕಳ ತಾಯಿಗೆ ತಲೆ ನೆಟ್ಟಗೆ ಇಲ್ಲ ಎಂದು ಮೂವತ್ತು ಹಳ್ಳಿಯಲ್ಲಿ ಲೋಕ ಪ್ರಸಿದ್ಧವಾದದ್ದು ಗಮನಕ್ಕೆ ಬಂದ ತಕ್ಷಣದಿಂದಲೇ ಮಾಸ್ತರಿಗೆ ಎಸಿಡಿಟಿ, ಗ್ಯಾಸ್, ಕೊಲೆಸ್ಟ್ರಾಲು, ಜೊತೆಯಲ್ಲಿ ಬಿ.ಪಿ. ಹೆಚ್ಚಾಗಿ ಇವರು ಮಾತ್ರೆ ತೆಗೆದುಕೊಳ್ಳತೊಡಗಿದರು.ಒಂದೇ ಮೇಸ್ಟ್ರು. ಒಂದೇ ಅಕ್ಕೋರು ಇರುವ ಶಾಲೆ ಸ್ಥಿತಿ, ದೇವರೆ ಗತಿ. ಸೋಮವಾರ ಕೇಂದ್ರ ಶಾಲೆಯಲ್ಲಿ ಮೀಟಿಂಗು, ಮಂಗಳವಾರ ಬೋರ್ಡು ಮೀಟಿಂಗು, ಬುಧವಾರ ಸಂತೆ, ಗುರುವಾರ ಮೇಸ್ಟ್ರಿಗೆ ಎಸಿಡಿಟಿ ಜೋರು ಅರಾಮಿಲ್ಲ. ಶುಕ್ರವಾರ ಮತ್ತೆ ಕೇಂದ್ರ ಶಾಲೆಯಲ್ಲಿ ಪುಸ್ತಕ ವಿತರಣೆ ಯಾ ಇನ್ನಾವುದೊ ಕೆಲಸ. ಶನಿವಾರ ಅರ್ಧದಿನ ಇತಿಹಾಸದ ಒಂಬತ್ತು ಪಾಠ ಎಮ್ಮೆ ಉಚ್ಚೆ ಹೊಯ್ದು ಹಾಗೇ ಒಂದೇ ಸಮನೆ ರಾಗ ಸಹಿತವಾಗಿ ನಿರ್ಭಾವದಿಂದ ಯಾರಿಗೂ ಅರ್ಥ ಆಗದ ರೀತಿಯಲ್ಲಿ ಓದಿ, ಮುಗಿಸಿದರೆ ಪೋರ್ಷನ್ ಕಂಪ್ಲೀಟು. ಇನ್ನು ಅಕ್ಕೋರು ಮೊದಲೇ ಮಳ್ಳಿ ಐ ಮೀನ್ ತಲೆ ಸರಿ ಇಲ್ಲದವರು. ನಮ್ಮಂತ ಎಡವಟ್ಟು ಹುಡುಗರನ್ನು ಕಂಟ್ರೋಲ್ ಮಾಡಲಿಕ್ಕಾಗದೆ ಬೆನ್ನು ಮುರಿದು ಕೊಡುತ್ತಿದ್ದರು. ಇವರದ್ದು ವಾರಕ್ಕೆ ಮೂರುದಿನ ರಜೆ. ಒಂದು ದಿನ ’ಮಾತ್ರೆಯನ್ನು ತಗೊಂಡಿದಿನಾ ಇಲ್ವಾ’ ಎಂದು ಮರೆತು ಎರಡೆರಡು ಬಾರಿ ಗುಳಿಗೆ ನುಂಗಿ ಜೋಮು ಹತ್ತಿ ಎಚ್ಚರನೇ ಆಗದೆ, ಎರಡು ದಿನ ಕಳೆದು ಬಿಡುತ್ತಿತ್ತು. ಒಂದಿನ ಅಕ್ಕೋರಿಗೂ ಮಾಸ್ತರಿಗೂ ಜಗಳ. ಅಕ್ಕೋರು ಮನೆಯಲ್ಲಿ , ಗುರುಜಿ ಸಂತೆಗೆ. ಉಳಿದೆರಡು ದಿನ ಅಕ್ಕೋರು ಒಂಥರಾ ಮಬ್ಬು ಅಥವಾ ಪುಲ್ ಉಲ್ಟಾ. ಹೀಗಿರುವ ಕಾಲದಲ್ಲಿ, ಹಳ್ಳಿಯ ಪ್ರೈಮರಿ ಸ್ಕೂಲು ಹುಡುಗರು ಎಂದರೆ ಮೊದಲೇ ಮಂಗ, ಅದಕ್ಕೆ ಕಳ್ಳನ್ನು ಕುಡಿಸಿ, ಮಧ್ಯೆ ಭೂತವು ಸಂಚಾರವಾಗಿ ಯದ್ವಾ ತದ್ವಾ ಭವಿಷ್ಯತಿ’ ವರಿಜನಲ್ ಮಾಸ್ಟ್ರು ಬರದೇ ಹೋದ ದಿನ. ಅಕ್ಕೋರಿಗೆ ಮೋದಕವಿದ ದಿನ. ಏಳನೇ ವರ್ಗದ ಹುಡುಗರು /ಹುಡುಗಿಯರು ಅಕ್ಕೋರು ಮಾಸ್ಟ್ರರು ಆಗುತ್ತಿದ್ದರು.ಮಾಸ್ತರು ಕೆಲಸದ ನಿಮಿತ್ತ ಹೊರಗಡೆ ನಿವಾಳಿಸಿದಾಗ, ಹುಡುಗ/ಹುಡುಗಿಯರಿಗೆ ಹೋಳಿ ಹುಣ್ಣಿಮೆ, ಓಕಳಿ, ಮಜವೆ ಮಜಾ. ಬಂಡಾರಮಕ್ಕಿ ಕಮಲ ವಿಳ್ಳೆದೆಲೆ ತರುತ್ತಿದ್ದ. ನನ್ನದು ಅಡಿಕೆ ಸಪ್ಲೈ. ಮೇಲಕೇರಿ ತಿಂಮ ಭಟ್ಟಂದು ತಂಬಾಕು, ಸುಣ್ಣ ಸರಬರಾಜು . ಮಂಜ ಶೆಟ್ಟಿ ಕೈ ಬೀಡಿ ತಂದರೆ ರಾಮ ಹೆಗಡೆ ಬೆಂಕಿಪಟ್ಟಣ ತರುತ್ತಿದ್ದ. ಕೆಳಗಿನಹಕ್ಲು ಚಂದ್ರಿಕಾ ಲಿಂಬೆಹಣ್ಣು ಮಡ್ಳೋಳಗೆ ಹಾಕಿಕೊಂಡು ಬಂದರೆ, ಮೂಲೆ ಮನೆ ಸಾವಿತ್ರಿ ಅರಮದ್ಲು ಕಾಯಿ ತರುತ್ತಿದ್ದಳು. ವೆಂಟ್ರಮಣ ಭಟ್ರ ಮಗಳು ಉಪ್ಪು, ಮೆಣಸಿನಕಾಯಿ ಜತೆಗೆ ಹುಳಿಪುಡಿ, ಹುಣಸೆ ಹಣ್ಣು ಪಟ್ಳ ಕಟ್ಟಿಕೊಂಡು ಬರುತ್ತಿದ್ದಳು. ಮತ್ತೆ ಇದೆಲ್ಲ ಕಾನೂನು ಪ್ರಕಾರ ಮನೆಯಲ್ಲಿ ಕೇಳಿಕೊಂಡು ತರುತ್ತಿದ್ದರು ಎಂದುಕೊಂಡರೆ ಶುದ್ಧ ತಪ್ಪು ಕಲ್ಪನೆ. ಎಲ್ಲವೂ ಹಿತ್ತಲ ಕಡೆಯಬಾಗಿಲ ಮೂಲಕವೇ ಕದ್ದು ತರುತ್ತಿದ್ದದ್ದು.&lt;br /&gt;ಈಗಿನ ಹುಡುಗರಿಗೆ ಈ ಸೌಭಾಗ್ಯವಿಲ್ಲ. ಯಾಕೆಂದ್ರೆ ಶಾಲೆ ಬಾಗಿಲವರೆಗೆ ಅಪ್ಪ, ಅಮ್ಮ ಕೈ ಹಿಡಿದುಕೊಂಡು ಮಾಸ್ತರಿಗೆ ಒಪ್ಪಿಸಿ, ಸಂಜೆ ಮತ್ತೆ ಬಂದು ತಮಗಿರುವ ಒಂದು ಅಥವಾ ಎರಡು ಅಮೂಲ್ಯ ರತ್ನಗಳನ್ನು ಪರತ್ ಪಡೆದುಕೊಂಡು ಹೋಗುತ್ತಾರೆ.&lt;br /&gt;&lt;br /&gt;ನಾಗರಾಜ ಮತ್ತಿಗಾರ&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/342697311957473709-2474706547201265136?l=tandacool.blogspot.com' alt='' /&gt;&lt;/div&gt;</content><link rel='replies' type='application/atom+xml' href='http://tandacool.blogspot.com/feeds/2474706547201265136/comments/default' title='Post Comments'/><link rel='replies' type='text/html' href='http://www.blogger.com/comment.g?blogID=342697311957473709&amp;postID=2474706547201265136' title='4 Comments'/><link rel='edit' type='application/atom+xml' href='http://www.blogger.com/feeds/342697311957473709/posts/default/2474706547201265136'/><link rel='self' type='application/atom+xml' href='http://www.blogger.com/feeds/342697311957473709/posts/default/2474706547201265136'/><link rel='alternate' type='text/html' href='http://tandacool.blogspot.com/2009/07/blog-post_31.html' title='ಅಂದಿನ ಪುಂಡಾಟ ಇಂದು ಅನಿಸಿದ್ದು ಹೀಗೆ'/><author><name>thandacool</name><uri>http://www.blogger.com/profile/12064507773429372659</uri><email>noreply@blogger.com</email><gd:image rel='http://schemas.google.com/g/2005#thumbnail' width='33' height='16' src='http://1.bp.blogspot.com/_j5OL7Hu7o_s/SrXW70IOAuI/AAAAAAAAAUs/w8HgT_oXLSI/S220/P1010098.JPG'/></author><thr:total>4</thr:total></entry><entry><id>tag:blogger.com,1999:blog-342697311957473709.post-8800618210032038432</id><published>2009-07-28T11:25:00.001-07:00</published><updated>2009-07-28T11:30:11.281-07:00</updated><title type='text'>ಎದ್ದೇಳು ಮಂಜುನಾಥ ನೋಡು</title><content type='html'>&lt;div&gt;&lt;br /&gt;&lt;br /&gt;&lt;div&gt;&lt;br /&gt;&lt;/div&gt;&lt;br /&gt;&lt;br /&gt;&lt;div align="justify"&gt;&lt;strong&gt;&lt;span style="color:#cc0000;"&gt;&lt;em&gt;ಅಪರೂಪಕ್ಕೆ ಕನ್ನಡದಲ್ಲಿ ಒಂದು ಒಳ್ಳೆಯ ಸಿನೆಮಾ ತೆರೆ ಕಂಡಿದೆ. ಚಿತ್ರದ ಹೆಸರು ಎದ್ದೇಳು ಮಂಜುನಾಥ. ನಿರ್ದೇಶಕ ಗುರುಪ್ರಸಾದ. ಕನ್ನಡಕ್ಕೆ ಸಿಕ್ಕಿದ ಒಳ್ಳೆಯ ದೃಷ್ಟಿಕೋನ ಇರುವ ಫಿಲ್ಮ್‌ ಮೇಕರ್‌ ಎನ್ನುವುದರಲ್ಲಿ ಅನುಮಾನವಿಲ್ಲ. ಚಿತ್ರದ ನಾಯಕ ಜಗ್ಗೇಶ್‌. ಇವರ ಹಿಂದಿನ ಚಿತ್ರವನ್ನು ನೆನಪಿಸಿಕೊಂಡು ಈ ಚಿತ್ರ ನೋಡಲು ಹೋದರೆ &lt;a href="http://4.bp.blogspot.com/_j5OL7Hu7o_s/Sm9DUyBH68I/AAAAAAAAAR4/8CSUz0JN1u8/s1600-h/eddelumanjunatha.jpg"&gt;&lt;img style="MARGIN: 0px 10px 10px 0px; WIDTH: 202px; FLOAT: left; HEIGHT: 184px; CURSOR: hand" id="BLOGGER_PHOTO_ID_5363579705524480962" border="0" alt="" src="http://4.bp.blogspot.com/_j5OL7Hu7o_s/Sm9DUyBH68I/AAAAAAAAAR4/8CSUz0JN1u8/s320/eddelumanjunatha.jpg" /&gt;&lt;/a&gt;ನಿರಾಶೆಯಾಗುವುದು ಖಂಡಿತ.&lt;br /&gt;ಹೀಗೂ ಒಂದು ಚಿತ್ರವನ್ನು ಮಾಡಬಹುದು ಎನ್ನುವುದಕ್ಕೆ ಈ ಚಿತ್ರ ಒಂದು ಉತ್ತಮ ಉದಾಹರಣೆ. &lt;/em&gt;&lt;/span&gt;&lt;/strong&gt;&lt;br /&gt;ಈ ಚಿತ್ರದಲ್ಲಿ ಜಗ್ಗೇಶ್‌ ಒಬ್ಬ ಶತ ಸೋಮಾರಿ, ಪ್ಲಸ್‌ ಕುಡುಕ. ಇಂತಹ ವ್ಯಕ್ತಿ ಮನೆಯಲ್ಲಿದ್ದರೆ ಏನೆಲ್ಲಾ ಭಾನಗಡಿ ಆಗಬಹುದು ಎನ್ನುವುದು ತಿಳಿಯುತ್ತದೆ. ಅಷ್ಟೇ ಅಲ್ಲ, ನಮ್ಮ ಜೀವನದಲ್ಲಿ ನಡೆಯುವ ಕೆಲವು ಸತ್ಯಗಳು ಇಲ್ಲಿ ಅನಾವರಣಗೊಳ್ಳುತ್ತ ಹೋಗುತ್ತವೆ.&lt;br /&gt;ಚಿತ್ರದ ಬಗ್ಗೆ ಹೇಳಬೇಕಾದರೆ ಅದರ ನಾಲ್ಕಾರು ಡೈಲಾಗ್‌ಗಳನ್ನು ಹೇಳಬೇಕು.&lt;br /&gt;1. ತಬ್ಲಾ ನಾಣಿ ಈ ಚಿತ್ರದಲ್ಲಿ ಕುಡುಕ. &lt;a href="http://3.bp.blogspot.com/_j5OL7Hu7o_s/Sm9CxKC5K6I/AAAAAAAAARw/BSzVtDtYi_0/s1600-h/image.jpg"&gt;&lt;strong&gt;&lt;span style="color:#cc0000;"&gt;&lt;em&gt;&lt;img style="MARGIN: 0px 10px 10px 0px; WIDTH: 320px; FLOAT: left; HEIGHT: 222px; CURSOR: hand" id="BLOGGER_PHOTO_ID_5363579093499063202" border="0" alt="" src="http://3.bp.blogspot.com/_j5OL7Hu7o_s/Sm9CxKC5K6I/AAAAAAAAARw/BSzVtDtYi_0/s320/image.jpg" /&gt;&lt;/em&gt;&lt;/span&gt;&lt;/strong&gt;&lt;/a&gt;ಅವನನ್ನು ಒಂದು ಲಾಡ್ಜ್‌ನವರು ಒಂದು ಕೋಣೆಯಲ್ಲಿ ಕೂಡಿಹಾಕುತ್ತಾರೆ. ಅಲ್ಲಿಯೇ ಮಂಜುನಾಥನನ್ನು ಕೂಡಿ ಹಾಕಿರುತ್ತಾರೆ. ನಾಣಿ ಕೋಣೆಗೆ ಎಂಟ್ರಿ ಆದಾಕ್ಷಣ ನಮಸ್ಕಾರ ಯಾರೋ ಇದ್ಹಾಂಗಿದೆ ಎನ್ನುತ್ತಾನೆ. ಜಗ್ಗೇಶ್‌ ನಿಮಗೆ ಹೇಗೆ ತಿಳಿಯಿತು ಎಂದು ಕೇಳುತ್ತಾನೆ. ಇಲ್ಲಿ ನಿಮಗೆ ಕಕ್ಕ ಮಾಡಿದ ಮೇಲೆ ನೀರು ಹಾಕುವ ಅಭ್ಯಾಸ ಇಲ್ಲ ಅಂತ ಕಾಣುತ್ತೆ. ವಾಸನೆ ಬರುತ್ತಾ ಇದೆ ಎನ್ನುತ್ತಾನೆ. (ಮಂಜುನಾಥ ಸೋಮಾರಿ ಎನ್ನುವುದನ್ನು ಒಂದೇ ಮಾತಿನಲ್ಲಿ ತಿಳಿಸಿ ಕೊಡುತ್ತಾರೆ ನಿರ್ದೇಶಕರು)&lt;br /&gt;2. ಮಂಜುನಾಥ: ನಾಣಿ ಅವರೇ ನಿಮಗೆ ಮದುವೆ ಆಗಬೇಕು ಎನ್ನುವ ಆಸೆ ಇಲ್ಲವೋ?&lt;br /&gt;ನಾಣಿ: ಯಾರಾದ್ರೂ ಒಂದು ಲೋಟ ಹಾಲಿಗಾಗಿ ಹಸು ಸಾಕುತ್ತಾರಾ?&lt;br /&gt;&lt;a href="http://3.bp.blogspot.com/_j5OL7Hu7o_s/Sm9DhDmJncI/AAAAAAAAASA/YTHpYwBHRV0/s1600-h/IMAGES_EDDELUMANJUNATHA_EDDELU-MANJUNATHA28.jpg"&gt;&lt;img style="MARGIN: 0px 10px 10px 0px; WIDTH: 320px; FLOAT: left; HEIGHT: 256px; CURSOR: hand" id="BLOGGER_PHOTO_ID_5363579916401614274" border="0" alt="" src="http://3.bp.blogspot.com/_j5OL7Hu7o_s/Sm9DhDmJncI/AAAAAAAAASA/YTHpYwBHRV0/s320/IMAGES_EDDELUMANJUNATHA_EDDELU-MANJUNATHA28.jpg" /&gt;&lt;/a&gt;3. ಗಾಂಧಿನಗರದಲ್ಲಿ ಸಿನೆಮಾ ಮಾಡುವವರ ಬಗ್ಗೆ ನಾಣಿ ಮಾತನಾಡುತ್ತಾನೆ... ಯಾರೋ ಅಂದ್ರು ಕುರುಡರು ಯಾರೂಇಲ್ಲಿಯವರೆಗೆ ಸಿನೆಮಾ ಮಾಡಲಿಲ್ಲ. ನೀವು ಮಾಡಿ ಅಂತ. ನನಗೂ ಹೌದು ಅನ್ನಿಸಿತು. ಸ್ಕ್ರಿಪ್ಟ್‌ ತಯಾರಾಗಿದೆ. ನಾವು (ಕುರುಡರು) ಸಿನೆಮಾ ಮಾಡಿದ್ರೆ ನಿರ್ಮಾಪಕರು ಬೇರೆ ಭಾಷೆಯ ಸಿನೆಮಾದ ಸಿ.ಡಿ. ತಂದು ಕಾಪಿಮಾಡಿ ಅನ್ನೋಕಾಗಲ್ಲ. ಆ ಸೀನ್‌ ಕದೀರಿ, ಈ ಸೀನ್‌ ಕದೀರಿ ಅನ್ನಕ್ಕಾಗಲ್ಲ. ಬುದ್ಧಿವಂತರು ರಿಮೇಕ್‌ ಮಾಡಬಾರದ್ರಿ, ದಡ್ಡರು ಸ್ವಮೇಕ್‌ ಮಾಡಕೆ ಹೋಗಬಾರದು ಏನಂತೀರಾ?&lt;br /&gt;4.ಮಂಜುನಾಥ ಸುಧಾರಿಸಬಹುದೆಂದು ಮದುವೆ ಮಾಡುತ್ತಾರೆ. ಆಗ ಅವನ ಮಾವ ಹೇಳುವ ಮಾತು. ನೀವು ಹಸಿದ ಹುಲಿ ಇದ್ಹಾಗೆ ಇದ್ದಿರಾ... ನನ್ನ ಮಗಳು ಚಿಗರೆ ಮರಿ ತರಹ. ನೋಡ್ಕೊಂಡು ಮಾಡಿ ...... ಸಂಸಾರನ ಅನ್ನುತ್ತಾನೆ .&lt;br /&gt;ಅದಕ್ಕೆ ಮಂಜುನಾಥ ನಿಮ್ಮ ಮಗಳು ಹಸಿದ ಚಿಗರೆ ಮರನೇ ನಿಮ್ಮ ಹತ್ತಿರ ಹೇಳಿರಲ್ಲ ಅಷ್ಟೇ ಅನ್ನುತ್ತಾನೆ.&lt;br /&gt;5. ಮಂಜುನಾಥನ ಮನೆಗೆ ನಾಣಿಯನ್ನು ಕರೆದು ಕೋಡು ಬರುತ್ತಾನೆ. ಬರುವಾಗ ಇಬ್ಬರು ಬಾರ್‌ಗೆ ಹೋಗುತ್ತಾರೆ. ನಾಣಿ ನಾನು ಬಿಯರ್‌ ಮಾತ್ರ ಕುಡಿತೀನಿ ಎಂದು ಒಂದು ದರ್ಶನ್‌ (ನಾಕೌಟ್‌ ಸ್ಟ್ರಾಂಗ್‌) ಮತ್ತೊಂದು ಉಪೇಂದ್ರ (ಯುಬಿ ಪಿಂಟ್‌) ಕೊಡು ಎನ್ನುತ್ತಾನೆ.&lt;br /&gt;ಎದ್ದೇಳು ಮಂಜುನಾಥ ಮತ್ತೆ ಒತ್ತ ಹೇಳುತ್ತೇನೆ ಕನ್ನಡದಲ್ಲಿ ಇತ್ತೀಚೆಗೆ ಬಂದ ಒಂದು ಅಪರೂಪದ ಚಿತ್ರ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಗುರುಪ್ರಸಾದ್‌ ಮಾತ್ರ ಇಂತಹ ಸಿನೆಮಾ ತೆಗೆಯಲು ಸಾಧ್ಯವೇ ಹೊರತು ಬೇರೆಯವರಿಗೆ ಈ ಸ್ಕ್ರಿಪ್ಟ್‌ ಕೊಟ್ಟರೆ ತುಳಸಿ ನೀರು ಬಿಡಲಿಕ್ಕೆ ಅಡ್ಡಿ ಇಲ್ಲ. ಟಾಕೀಸ್‌ಗೆ ಹೋಗಿ ಒಮ್ಮೆ ಈ ಸಿನೆಮಾ ನೋಡಿ ಎಂಜಾಯ್‌ ಮಾಡಿ. &lt;/div&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/342697311957473709-8800618210032038432?l=tandacool.blogspot.com' alt='' /&gt;&lt;/div&gt;</content><link rel='replies' type='application/atom+xml' href='http://tandacool.blogspot.com/feeds/8800618210032038432/comments/default' title='Post Comments'/><link rel='replies' type='text/html' href='http://www.blogger.com/comment.g?blogID=342697311957473709&amp;postID=8800618210032038432' title='0 Comments'/><link rel='edit' type='application/atom+xml' href='http://www.blogger.com/feeds/342697311957473709/posts/default/8800618210032038432'/><link rel='self' type='application/atom+xml' href='http://www.blogger.com/feeds/342697311957473709/posts/default/8800618210032038432'/><link rel='alternate' type='text/html' href='http://tandacool.blogspot.com/2009/07/blog-post_1873.html' title='ಎದ್ದೇಳು ಮಂಜುನಾಥ ನೋಡು'/><author><name>thandacool</name><uri>http://www.blogger.com/profile/12064507773429372659</uri><email>noreply@blogger.com</email><gd:image rel='http://schemas.google.com/g/2005#thumbnail' width='33' height='16' src='http://1.bp.blogspot.com/_j5OL7Hu7o_s/SrXW70IOAuI/AAAAAAAAAUs/w8HgT_oXLSI/S220/P1010098.JPG'/></author><media:thumbnail xmlns:media='http://search.yahoo.com/mrss/' url='http://4.bp.blogspot.com/_j5OL7Hu7o_s/Sm9DUyBH68I/AAAAAAAAAR4/8CSUz0JN1u8/s72-c/eddelumanjunatha.jpg' height='72' width='72'/><thr:total>0</thr:total></entry><entry><id>tag:blogger.com,1999:blog-342697311957473709.post-1852281039394459995</id><published>2009-07-14T04:49:00.000-07:00</published><updated>2009-07-14T04:59:49.344-07:00</updated><title type='text'>ಇಶ್ಶಿಶ್ಯೋ ಎನ್ನಿ ಆದರೆ ಖುಷಿ ಪಡಿ</title><content type='html'>&lt;strong&gt;&lt;span style="color:#ff0000;"&gt;&lt;em&gt;ಹಾಸ್ಯ ಸನ್ನಿ&amp;shy;ವೇ&amp;shy;ಶ&amp;shy;ಗಳು ಎಲ್ಲಿ ಹ್ಯಾಗೆ ಹುಟ್ಟು&amp;shy;ತ್ತವೆ ಎನ್ನಲು ಸಾಧ್ಯ&amp;shy;ವಿಲ್ಲ. ಪ್ರತಿ&amp;shy;ಕ್ಷ&amp;shy;ಣ&amp;shy;ದಲ್ಲೂ ಹಾಸ್ಯ&amp;shy;ವಿ&amp;shy;ರು&amp;shy;ತ್ತದೆ. ದ್ವಿಅರ್ಥ ಮಾತು&amp;shy;ಗಳು ಹಾಗೇ ಬೇಗನೆ ನಗೆ ಬರು&amp;shy;ತ್ತದೆ&lt;/em&gt;.&lt;/span&gt;&lt;br /&gt;&lt;/strong&gt;ಹಳ್ಳಿ&amp;shy;ಯಲ್ಲಿ ಗೊತ್ತಿ&amp;shy;ಲ್ಲದೇ ಬಹ&amp;shy;ಳಷ್ಟು ಹಾಸ್ಯ ಘಟ&amp;shy;ನೆ&amp;shy;ಗಳು ನಡೆ&amp;shy;ಯು&amp;shy;ತ್ತದೆ.&lt;br /&gt;&lt;span style="color:#cc0000;"&gt;&lt;strong&gt;ಘಟನೆ ಒಂದು&lt;/strong&gt;&lt;/span&gt;...&lt;br /&gt;&lt;strong&gt;ಸನ್ನಿ&amp;shy;ವೇಶ ಶ್ರಾದ್ಧದ ಮನೆ..&lt;/strong&gt;&lt;br /&gt;ಶ್ರಾದ್ಧದ ಮನೆ&amp;shy;ಯಲ್ಲಿ ಸಂಜೆ ಊಟದ ನಂತರ ಆ ಮನೆಯ ಅತ್ತಿ&amp;shy;ಗೆಯ ಹತ್ತಿರ ಬಂದ ನೆಂಟ `ಅ&amp;shy;ತ್ತಿಗೆ ಒಳ್ಳೆಯ ಬೋಳ&amp;shy;ಕಾಳು ಕಷಾಯ ಮಾಡ್ಕೊಡು. ಎಂತಕೋ ತಲೆ ನೋವು ಬಂಜು' ಎಂದ.&lt;br /&gt;ಅತ್ತಿಗೆ `ಪಾಪ ತಲೆ ನೋವು ಬಂಜು ಹೇಳ್ತ' ಅಂದು ಕೊಳ್ಳುತ್ತಾ ಕಷಾಯ ಮಾಡಿ ಕೊಟ್ಟಳು.&lt;br /&gt;ಆದ್ರೆ ಈ ಬಾವ ಕಷಾಯ ಕುಡಿ&amp;shy;ದ&amp;shy;ವನೇ ಇಸ್ಪೀಟ್‌ ಆಡ&amp;shy;ಲಿಕ್ಕೆ ಮಾಳಿ&amp;shy;ಗೆ&amp;shy;ಯನ್ನು ಎರಿದ. ಅತ್ತಿಗೆ ಮಲ&amp;shy;ಗುವ ಮೊದಲು ಇಸ್ಪೀಟ್‌ ಆಡು&amp;shy;ತ್ತಿ&amp;shy;ರುವ ಕ್ರೀಡಾ&amp;shy;ಪ&amp;shy;ಟ್ಟು&amp;shy;ಗ&amp;shy;ಳಿಗೆ ಚಹಾ ಕೊಡಲು ಹೋದಳು. ಅಲ್ಲಿ ನೋಡು&amp;shy;ತ್ತಾಳೆ ಕಷಾಯ ಕುಡಿದ ಬಾವ ಇಸ್ಪೀಟ್‌ ಆಡು&amp;shy;ತ್ತಿ&amp;shy;ದ್ದಾನೆ. ಆಶ್ಚ&amp;shy;ರ್ಯ&amp;shy;ವಾ&amp;shy;ಯಿತು.. ಸಹ&amp;shy;ಜ&amp;shy;ವಾ&amp;shy;ಗಿಯೇ ಅವಳು ಕೇಳಿ&amp;shy;ದಳು&lt;br /&gt;`ಅರೇ ಬಾವ ಎನ್ನ ಹತ್ತಿರ ಮಲ&amp;shy;ಗಿ&amp;shy;ಕೊ&amp;shy;ಳ್ಳತಿ ಹೇಳಿ&amp;shy;ದ್ಯಲಾ.! ಇಸ್ಪೀಟ್‌ ಆಡ್ತಾ ಇದ್ಯಲಾ ಮಾರಾಯಾ?'&lt;br /&gt;&lt;br /&gt;&lt;strong&gt;&lt;em&gt;&lt;span style="color:#cc0000;"&gt;ಘಟನೆ ಎರಡು....&lt;br /&gt;&lt;/span&gt;ಮದು&amp;shy;ವೆಯ ಮನೆ ರಾತ್ರಿ ಸಮಯ&lt;/em&gt;&lt;/strong&gt;...&lt;br /&gt;ನಾಳೇ ಬೆಳ&amp;shy;ಗಾ&amp;shy;ದರೆ ಮದುವೆ . ಸಮಯ ಮೀರಿದೆ. ಎಲ್ಲರು ಮಲು&amp;shy;ಗುವ ಗಡ&amp;shy;ಬಿ&amp;shy;ಡಿ&amp;shy;ಯ&amp;shy;ಲ್ಲಿ&amp;shy;ದ್ದಾರೆ. ನಾಲ್ಕೈದು ಮಂದಿ ಹೆಂಗ&amp;shy;ಸ&amp;shy;ರಿಗೆ ಮಲು&amp;shy;ಗಲು ಜಾಗ ಸಿಕ್ಕುತ್ತಾ ಇಲ್ಲ.&lt;br /&gt;ಸಿಟ್ಟಿ&amp;shy;ನಿಂದ ಗೊಣ&amp;shy;ಗು&amp;shy;ತ್ತಿ&amp;shy;ದ್ದಾರೆ `ಎಲ್ಲಿ ನೋಡಿ&amp;shy;ದರು ಮಲ&amp;shy;ಗುವ ಆಟವೇ ಇಲ್ಲೆ' ಎಂದು. ಹೀಗೆ ಹೇಳುತ್ತಾ ಅಡುಗೆ ಮನೆಗೆ ಹೋದರು. ಅಲ್ಲಿದ್ದ ಅಡುಗೆ ಭಟ್ಟ&amp;shy;ನಿಗೆ ಇವರ ಮಾತು ಕೇಳಿ&amp;shy;ಸಿತು. `ಅ&amp;shy;ವ&amp;shy;ನೆಂದ ಮಲ&amp;shy;ಗುವ ಆಟ ಆದ್ರೆ ಇಲ್ಲಿ ಜಾಗ ಇದ್ದು ಬನ್ನಿ' ಎಂದು.&lt;br /&gt;&lt;strong&gt;&lt;em&gt;&lt;span style="color:#cc0000;"&gt;&lt;br /&gt;ಘಟನೆ ಮೂರು..&lt;/span&gt;&lt;/em&gt;&lt;/strong&gt;&lt;br /&gt;&lt;strong&gt;ಚಲಿ&amp;shy;ಸು&amp;shy;ತ್ತಿ&amp;shy;ರುವ ಬಸ್‌...&lt;/strong&gt;&lt;br /&gt;ತಾಯಿ, ಮಗು, ಅಪ್ಪ ಮೂರು ಜನ ತಿರು&amp;shy;ಗಾ&amp;shy;ಟಕ್ಕೆ ಹೊರ&amp;shy;ಟಿ&amp;shy;ದ್ದರು. ಮಗು&amp;shy;ವಿಗೆ ಮೂತ್ರ&amp;shy;ಶಂಕೆ ಬಂಧು ತಾಯಿ ಮಗು&amp;shy;ವಿನ ಆರೈ&amp;shy;ಕೆ&amp;shy;ಯ&amp;shy;ಲ್ಲಿ&amp;shy;ದ್ದಳು. ಅದೆ ಸಮ&amp;shy;ಯಕ್ಕೆ ಬಸ್ಸು ಬಂದು ಬಿಟ್ಟಿತು. ಅಪ್ಪ ಮುಂದಿ ಬಾಗಿ&amp;shy;ಲಲ್ಲಿ ಬಸ್ಸು ಹತ್ತಿದ ತಾಯಿ ಮಗು ಹಿಂದಿನ ಬಾಗಿ&amp;shy;ಲಲ್ಲಿ ಹತ್ತಿ&amp;shy;ದರು.&lt;br /&gt;ಹಳ್ಳಿ ಬಸ್ಸು ತುಂಬಾ ರಷ್‌ ಇತ್ತು. ಅಪ್ಪ ಎನ್ನು&amp;shy;ವ&amp;shy;ವನು ಟಿಕೆಟ್‌ ತಗೊಂಡ. ಸ್ವಲ್ಪ ದೂರ ಹೋದ ಮೇಲೆ ಎನೋ ನೆನ&amp;shy;ಪಾಗಿ ದೊಡ್ಡ&amp;shy;ದಾಗಿ ಕೂಗಿದ&lt;br /&gt;`ಏ ಚೆಡ್ಡಿ ಹಾಕಿ&amp;shy;ಯೇನೆ' ಎಂದು ಹೆಂಡ್ತಿ ತಡ ಮಾಡ&amp;shy;ಲಿಲ್ಲ ನಿಮ್ಮ ಎದು&amp;shy;ರಿಗೆ ಹಾಕಿ&amp;shy;ನಲ್ರೋ' ಎಂದಳು&lt;br /&gt;ಬಸ್‌&amp;shy;ನ&amp;shy;ಲ್ಲಿ&amp;shy;ದ್ದ&amp;shy;ವ&amp;shy;ರಿಗೆ ಆಶ್ಚರ್ಯ.. ಎನಿದು ಚೆಡ್ಡಿ ವಿಚಾ&amp;shy;ರ&amp;shy;ವನ್ನು ಹೀಗೆ ಮಾತಾ&amp;shy;ಡು&amp;shy;ತ್ತಾ&amp;shy;ರಲ್ಲ ಎಂದು ಕೊನೆಗೆ ನೋಡಿ&amp;shy;ದರೆ, ಮೂತ್ರ ಮಾಡಿ&amp;shy;ಸಲು ಮಗು&amp;shy;ವನ್ನು ಕರೆದು ಕೊಂಡು ಹೋಗಿ&amp;shy;ದ್ದ&amp;shy;ರಲ್ಲ ಮಗು&amp;shy;ವಿಗೆ ಚೆಡ್ಡಿ ಹಾಕಿ&amp;shy;ದಿಯಾ? ಎಂಬುದು ಅವರ ಮಾತಿನ ಹಿಂದಿ&amp;shy;ರುವ ಭಾವ.&lt;br /&gt;ನಮ್ಮ ಪತ್ರಿಕಾ ವೃತ್ತಿ&amp;shy;ಯಲ್ಲಿ ಇಂತಹ ಹಾಸ್ಯ&amp;shy;ಗಳು ಬಹಳ. ಮೊದಲು ನಾನು ಪತ್ರಿಕಾ ವೃತ್ತಿ&amp;shy;ಯಲ್ಲಿ ಕಂಡ ಕೆಲವು ಜೋಕು&amp;shy;ಗ&amp;shy;ಳನ್ನು ಇಲ್ಲಿ ಬರೆ&amp;shy;ಯು&amp;shy;ತ್ತೇನೆ.&lt;br /&gt;&lt;strong&gt;&lt;em&gt;&lt;span style="color:#cc0000;"&gt;ಘಟನೆ ನಾಲ್ಕು......&lt;/span&gt;&lt;/em&gt;&lt;/strong&gt;&lt;br /&gt;ನಾನು ನೋಡಿ&amp;shy;ಕೊ&amp;shy;ಳ್ಳುವ ಜಿಲ್ಲೆಯ ಒಂದು ವರ&amp;shy;ದಿ&amp;shy;ಗಾರ ಒಂದು ಪೋಟೋಕ್ಕೆ ಕ್ಯಾಪ್ಷನ್‌ ಬರೆ&amp;shy;ದಿದ್ದ` ಈ ಊರಿನ ರೈತರ ದ್ರಾಕ್ಷಿ&amp;shy;ಬಿದ್ದು ಕೊಳೆ&amp;shy;ತು&amp;shy;ಹೋ&amp;shy;ಗಿವೆ.&lt;br /&gt;&lt;strong&gt;&lt;em&gt;&lt;span style="color:#cc0000;"&gt;ಘಟನೆ ಐದು....&lt;/span&gt;&lt;/em&gt;&lt;/strong&gt;&lt;br /&gt;ಒಂದು ಪತ್ರಿ&amp;shy;ಕೆ&amp;shy;ಯಲ್ಲಿ ಉಪ&amp;shy;ಸಂ&amp;shy;ಪಾ&amp;shy;ದಕ ಕೊಟ್ಟ ಹೆಡ್ಡಿಂಗ್‌ ಹೀಗಿತ್ತು `ಪ&amp;shy;ತಿ&amp;shy;ಯನ್ನು ಕೊಂದ&amp;shy;ವ&amp;shy;ಳಗೆ ಒಂಬತ್ತು ತಿಂಗಳು ಸಜೆ'&lt;br /&gt;ಪೇಜ್‌ ಮಾಡು&amp;shy;ವ&amp;shy;ವ&amp;shy;ನಿಗೆ ಈ ಹೆಡ್ಡಿಂಗ್‌ ಸ್ವಲ್ಪ ಉದ್ದಾ&amp;shy;ಗಿತ್ತು ಅದ&amp;shy;ಕ್ಕಾಗಿ ಅವನು ಹೀಗೆ ಮಾಡಿದ `ಪ&amp;shy;ತಿ&amp;shy;ಯನ್ನು ಕೊಂದ&amp;shy;ವ&amp;shy;ಳಿಗೆ ಒಂಬತ್ತು ತಿಂಗಳು'&lt;br /&gt;&lt;br /&gt;&lt;em&gt;&lt;span style="color:#3333ff;"&gt;ಇಂತಹ ಹಲ&amp;shy;ವಾರು ಬಾಣ&amp;shy;ಗಳ ಸಂಗ್ರಹ ಬತ್ತ&amp;shy;ಳಿ&amp;shy;ಕೆ&amp;shy;ಯ&amp;shy;ಲ್ಲಿದೆ. ಇನ್ನೊಮ್ಮೆ ಸಂದರ್ಭ ಬಂದಾಗ ಹೇಳು&amp;shy;ತ್ತೇನೆ. ಆದ್ರೆ ಬರೆಯಲಿಕ್ಕೆ ಭಯ . ನಿಮ್ಮ ಅಭಿಪ್ರಾಯ ನೋಡಿ ಯಾರು ಬಯ್ಯದಿದ್ದರೆ ಮುಕ್ತವಾಗಿ ಹೇಳುತ್ತೇನೆ. &lt;/span&gt;&lt;/em&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/342697311957473709-1852281039394459995?l=tandacool.blogspot.com' alt='' /&gt;&lt;/div&gt;</content><link rel='replies' type='application/atom+xml' href='http://tandacool.blogspot.com/feeds/1852281039394459995/comments/default' title='Post Comments'/><link rel='replies' type='text/html' href='http://www.blogger.com/comment.g?blogID=342697311957473709&amp;postID=1852281039394459995' title='3 Comments'/><link rel='edit' type='application/atom+xml' href='http://www.blogger.com/feeds/342697311957473709/posts/default/1852281039394459995'/><link rel='self' type='application/atom+xml' href='http://www.blogger.com/feeds/342697311957473709/posts/default/1852281039394459995'/><link rel='alternate' type='text/html' href='http://tandacool.blogspot.com/2009/07/blog-post.html' title='ಇಶ್ಶಿಶ್ಯೋ ಎನ್ನಿ ಆದರೆ ಖುಷಿ ಪಡಿ'/><author><name>thandacool</name><uri>http://www.blogger.com/profile/12064507773429372659</uri><email>noreply@blogger.com</email><gd:image rel='http://schemas.google.com/g/2005#thumbnail' width='33' height='16' src='http://1.bp.blogspot.com/_j5OL7Hu7o_s/SrXW70IOAuI/AAAAAAAAAUs/w8HgT_oXLSI/S220/P1010098.JPG'/></author><thr:total>3</thr:total></entry><entry><id>tag:blogger.com,1999:blog-342697311957473709.post-8469784110317524668</id><published>2009-06-08T12:07:00.000-07:00</published><updated>2009-06-08T12:08:19.271-07:00</updated><title type='text'>ಕಣ್ಣು ನೋಟ</title><content type='html'>ಕಣ್ಣಲ್ಲಿ ಕಣ್ಣಿಡಲಾಗಲಿಲ್ಲ&lt;br /&gt;ನನ್ನ ಮೊದಲ ನೋಟ&lt;br /&gt;ಅವಳ ನೋಟಕ್ಕೆ ಕೂಡಲಿಲ್ಲ&lt;br /&gt;ಆಕೆಯ ನೋಟವೇ ಹಾಗೇ&lt;br /&gt;&lt;br /&gt;ಹೊರಗಣ್ಣ ನೋಟ ಕೂಡಲಿಲ್ಲ&lt;br /&gt;ಮನದ ಕಣ್ಣು   ಕಲೆತಿವೆ?&lt;br /&gt;ಮನದ ಮಾತು ತಿಳಿಯ ಬಲ್ಲಳು&lt;br /&gt;ಅವಳು ನನ್ನವಳೇ??&lt;br /&gt;&lt;br /&gt;ತಿಳಿಯ ಬಲ್ಲಳು; ಸೂಕ್ಷ್ಮ ಮನಸ್ಸು&lt;br /&gt;ನನ್ನ ನೋಟಕ್ಕೆ ಅವಳ ನೋಟ ಕೂಡಿಸಬಲ್ಲಳು&lt;br /&gt;ದಿನಾಲೂ   “ಕೊಲ್ಲ” ಬಲ್ಲಳು ಅವಳ ನೋಟವೇ ಹಾ&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/342697311957473709-8469784110317524668?l=tandacool.blogspot.com' alt='' /&gt;&lt;/div&gt;</content><link rel='replies' type='application/atom+xml' href='http://tandacool.blogspot.com/feeds/8469784110317524668/comments/default' title='Post Comments'/><link rel='replies' type='text/html' href='http://www.blogger.com/comment.g?blogID=342697311957473709&amp;postID=8469784110317524668' title='0 Comments'/><link rel='edit' type='application/atom+xml' href='http://www.blogger.com/feeds/342697311957473709/posts/default/8469784110317524668'/><link rel='self' type='application/atom+xml' href='http://www.blogger.com/feeds/342697311957473709/posts/default/8469784110317524668'/><link rel='alternate' type='text/html' href='http://tandacool.blogspot.com/2009/06/blog-post_08.html' title='ಕಣ್ಣು ನೋಟ'/><author><name>thandacool</name><uri>http://www.blogger.com/profile/12064507773429372659</uri><email>noreply@blogger.com</email><gd:image rel='http://schemas.google.com/g/2005#thumbnail' width='33' height='16' src='http://1.bp.blogspot.com/_j5OL7Hu7o_s/SrXW70IOAuI/AAAAAAAAAUs/w8HgT_oXLSI/S220/P1010098.JPG'/></author><thr:total>0</thr:total></entry><entry><id>tag:blogger.com,1999:blog-342697311957473709.post-4460794127625722022</id><published>2009-06-02T02:21:00.001-07:00</published><updated>2009-06-02T02:21:47.322-07:00</updated><title type='text'>ಮೃತ್ಯು ಕರೆ</title><content type='html'>ಮೂಲೆಯಲ್ಲಿ ಕೆಮ್ಮುತ್ತ ಕುಳಿತಿತ್ತು ಒಂದು ಜೀವ&lt;br /&gt;ಆಕಾಶದೆಡೆಗೆ ಶೂನ್ಯ ದೃಷ್ಠಿಯನ್ನು  ಬೀರಿ&lt;br /&gt;&lt;br /&gt;ಬಾ.. ಎಂದು  ಕರೆದರೆ&lt;br /&gt;ತಿರುಗಿ ನೋಡದೆ ಹೋಗುವೆ&lt;br /&gt;ಬೇಡವೆಂದಾಗ ದುತ್ತೆಂದು&lt;br /&gt;ಬಂದು ನಿಲ್ಲುವೆ&lt;br /&gt;&lt;br /&gt;ತೊಂಬತ್ತು ಸಂತ್ಸರವಾಯಿತು&lt;br /&gt;ಸಾಕು ಈ ಬದುಕು&lt;br /&gt;ನಿನ್ನ ಒಪ್ಪಿ ಅಪ್ಪಿ ಕೊಳ್ಳುತ್ತೇನೆ&lt;br /&gt;ಬಂದು ಬಿಡು ನನ್ನಲ್ಲಿಗೆ&lt;br /&gt;&lt;br /&gt;ಅವಳಿಗೆ ಇನ್ನೂ ಇಪ್ಪತ್ತು&lt;br /&gt;ಅವನಿಗೆ ಆಗಲಿಲ್ಲ ಐವತ್ತು&lt;br /&gt;ಜೀವನ  ಅನುಭವಿಸುವ ಕಾಲ&lt;br /&gt;ಅವರನ್ನೇ ಪ್ರೀತಿಸುತ್ತಿಯಲ್ಲ ನೀನು&lt;br /&gt;&lt;br /&gt;ಜ ಗತ್ತಿನ ಸುಖ ಭೋಗಗಳನ್ನು  ನೋಡಾಯಿತು&lt;br /&gt;ಸಾಕಿನ್ನು ಭವದ ನಂಟು&lt;br /&gt;ನಿನ್ನ ಬಿಗಿದಪ್ಪಿ ಕೊಳ್ಳುವೆ&lt;br /&gt;ಬಂದುಬಿಡು ನನ್ನಲ್ಲಿಗೆ&lt;br /&gt;&lt;br /&gt;ತನ್ನಷ್ಟಕ್ಕೆ ಅಂದು ಕೊಳ್ಳುತ್ತಿತ್ತು  ಜೀವ..&lt;br /&gt;ಕಾಲ ಬರುತ್ತಾನೆಯೇ..&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/342697311957473709-4460794127625722022?l=tandacool.blogspot.com' alt='' /&gt;&lt;/div&gt;</content><link rel='replies' type='application/atom+xml' href='http://tandacool.blogspot.com/feeds/4460794127625722022/comments/default' title='Post Comments'/><link rel='replies' type='text/html' href='http://www.blogger.com/comment.g?blogID=342697311957473709&amp;postID=4460794127625722022' title='0 Comments'/><link rel='edit' type='application/atom+xml' href='http://www.blogger.com/feeds/342697311957473709/posts/default/4460794127625722022'/><link rel='self' type='application/atom+xml' href='http://www.blogger.com/feeds/342697311957473709/posts/default/4460794127625722022'/><link rel='alternate' type='text/html' href='http://tandacool.blogspot.com/2009/06/blog-post.html' title='ಮೃತ್ಯು ಕರೆ'/><author><name>thandacool</name><uri>http://www.blogger.com/profile/12064507773429372659</uri><email>noreply@blogger.com</email><gd:image rel='http://schemas.google.com/g/2005#thumbnail' width='33' height='16' src='http://1.bp.blogspot.com/_j5OL7Hu7o_s/SrXW70IOAuI/AAAAAAAAAUs/w8HgT_oXLSI/S220/P1010098.JPG'/></author><thr:total>0</thr:total></entry><entry><id>tag:blogger.com,1999:blog-342697311957473709.post-769007246902091891</id><published>2009-04-21T08:53:00.000-07:00</published><updated>2009-04-21T08:55:55.484-07:00</updated><title type='text'>ಇದು ಸಿನೆಮಾ ವರದಿ ಕತೆ</title><content type='html'>&lt;a href="http://3.bp.blogspot.com/_j5OL7Hu7o_s/Se3sfCpv8dI/AAAAAAAAAOg/kbTJGDLK4ok/s1600-h/Pressmeet-01.jpg"&gt;&lt;img id="BLOGGER_PHOTO_ID_5327173952281244114" style="FLOAT: left; MARGIN: 0px 10px 10px 0px; WIDTH: 320px; CURSOR: hand; HEIGHT: 158px" alt="" src="http://3.bp.blogspot.com/_j5OL7Hu7o_s/Se3sfCpv8dI/AAAAAAAAAOg/kbTJGDLK4ok/s320/Pressmeet-01.jpg" border="0" /&gt;&lt;/a&gt;&lt;br /&gt;&lt;div&gt;ಬಹಳ ಹಿಂದಿನ ಕತೆಯಲ್ಲ. ಈಗೊಂದು ವರ್ಷದ ಹಿಂದೆ. ಸಿನೆಮಾ, ಸಿನೆಮಾ ಜಗತ್ತು ಎಂದರೆ ತಲೆಯೊಳಗೆ ರಂಗುರಂಗಿನ ಕನಸುಗಳು ಬರುತ್ತಿದ್ದವು. ಅಬ್ಬಾ! ರಮ್ಯನ ಎದುರಿಂದ ನೋಡಿದರೆ ರಮ್‌ ಕುಡಿದಷ್ಟೇ ಖುಷಿಯಾಗಬಹುದೇನೋ!! ಮುಂಗಾರು ಮಳೆ ಪೂಜಾನ ನೋಡಿದರೆ ಪಾವನರಾಗುತ್ತೇವೆನೋ ಎಂದೆಲ್ಲಾ ಕಾಣುತ್ತಿತ್ತು. ಶಿವರಾಜ್‌ ಕುಮಾರ್‌, ಪುನೀತ್‌, ಮುರುಳಿ, ಕಿಟ್ಟಿ ಸಾಲು ಸಾಲಾಗಿ ಹೀರೋಗಳು ಕಣ್ಣೆದುರಿಗೆ ಬರುತ್ತಿದ್ದರು. ಆದರೆ ಅವೆಲ್ಲ ಸುಳ್ಳು, ಖಾಸಗಿ ಬದುಕೆಂಬುದು ಮೂರಾಬಟ್ಟೆಯಾಗಿ ಕೋಟಿ ಕೋಟಿ ದುಡಿದರು ಸರಿಯಾಗಿ ತಿನ್ನಲಿಕ್ಕೆ ಆಗದೆ, ಡೈಯಟ್ಟು ಪಯಟ್ಟು ಅನ್ಕೊಂಡು ಬದುಕುವ ಮಂದಿ ಎಂದು ಗೊತ್ತಾಗಿದ್ದೆ ನಾನೂ ಸಿನೆಮಾ ವರದಿಗೆ ಹೋಗತೊಡಗಿದಾಗ.&lt;br /&gt;ನಾನು ಮೊದಲು ಹೋಗಿದ ಪ್ರೆಸ್‌ ಮೀಟ್‌ ಶಿವರಾಜ್‌ ಕುಮಾರ್‌ ಅಭಿನಯದ ನಂದ, ಈ ಚಿತ್ರ ಇಂದು ತೆರೆ ಕಂಡು ಸದ್ದು ಗದ್ದಲವಿಲ್ಲದೆ ಟ್ರಂಕ್‌ ಒಳಗಡೆ ಸೇರಿದೆ. ಇನ್ನೊಂದು ಪ್ರೀತಿಯ ತೇರು. ತೇರನ್ನು ಕಟ್ಟಿ ಬಹಳ ದಿನವಾದರೂ ಎಳೆಯಲು ಮಾತ್ರ ಆಗಲಿಲ್ಲ. ನಂತರ ಸುಮಾರು ಐವತ್ತು ಚಿತ್ರದ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದೆ.&lt;br /&gt;ಎಲ್ಲಾ ಪತ್ರಿಕಾ ಗೋಷ್ಠಿಗಳು ಬಹುತೇಕ ಒಂದೇತರ. ನಟರು, ನಿರ್ದೇಶಕರು, ನಿರ್ಮಾಪಕರು ಬೇರೆ ಇರುತ್ತಾರೆಯೇ ಹೊರತು ಮಾತುಗಳೆಲ್ಲ ಒಂದೆಸೇಮ್‌.&lt;br /&gt;ಸಾಮಾನ್ಯವಾಗಿ ನಿರ್ದೇಶಕ ಮೊದಲು ಪತ್ರಿಕಾಗೋಷ್ಠಿಯಲ್ಲಿ ಮಾತಾಡಲಿಕ್ಕೆ ಪ್ರಾರಂಭಿಸುತ್ತಾರೆ. ಇವರ ಮೊದಲ ವಾಕ್ಯವೇ ಇದೊಂದು ಡಿಫರೆಂಟ್‌ ಸ್ಟೋರಿ ಇರೋ ಚಿತ್ರ. ಐದು ಹಾಡು ನಾಲ್ಕು ಹಾಡುಗಳು ಪಕ್ಕಾ ಜಾನಪದ ಶೈಲಿಯಲ್ಲೆ ಇದೆ. ಅದಕ್ಕೆ ಮಾರ್ಡನ್‌ ಟಚ್‌ ನೀಡಿದ್ದೇವೆ. ಒಂದು ಐಟಂ ಸಾಂಗು. ಕತೆಗೆ ಸರಿಯಾಗೇ ಐಟಂ ಸಾಂಗ್‌ ಇದೆ. ಫಾರೇನ್‌ ಲೋಕೆಶನ್‌ಗೆ ಹೋಗುವ ಪ್ಲಾನ್‌ ಮಾಡಿದ್ದೇವೆ. ಮೂರು ಕೋಟಿ ಬಜೆಟ್‌. ನಿರ್ಮಾಪಕರು ನಾವು ಕೇಳಿದಕ್ಕೆ ಇಲ್ಲಾ ಎನ್ನುವುದಿಲ್ಲ ಎನ್ನುವ ಭರವಸೆ ಇದೆ ಎನ್ನುತ್ತಾರೆ.&lt;br /&gt;ನಂತರ ನಾಯಕನ ಸರದಿ ಪ್ರಾರಂಭವಾಗುತ್ತದೆ. ಚಿತ್ರದ ಕತೆ ಮಾತ್ರ ಸೂಪರ್‌, ನಿರ್ದೇಶಕರು ಬಂದು ಕತೆಯನ್ನು ಹೇಳಿದರು ಖುಷಿಯಾಯಿತು. ಮದರ್‌ ಸೆಮಟಿಮೆಂಟ್‌ ಇರೋ ಸಿನೆಮಾ. ಮ್ಯಾಸೇಜ್‌ ಇದೆ. ಚಿತ್ರ ಚೆನ್ನಾಗಿ ಬರುತ್ತದೆ ಎನ್ನುವುದರಲ್ಲಿ ಸಂಶಯವಿಲ್ಲ ಎನ್ನುತ್ತಾರೆ.&lt;br /&gt;ನೆಕ್ಷ್ಟ್‌ ನಾಯಕಿ, ದಿಸ್‌ ಇಸ್‌ ಮೈ ಥರ್ಡ್‌ ಮೂವಿ. ಬ್ಯುವ್ಟಿಫೂಲ್‌ ಸ್ಟೋರಿ. ಇಷ್ಟು ಹೇಳಿ ಮೌನಕ್ಕೆ ಶರಣಾಗುವರು ಹೆಚ್ಚಿಗೆ ಮಂದಿ.ನಾದರು ಹೆಚ್ಚಿಗೆ ಪ್ರಶ್ನೆ ಏನಾದರೂ ಕೇಳಿದರೆ, ನಿರ್ದೇಶಕರು ಅವರ ಸಹಾಯಕ್ಕೆ ಬರುತ್ತಾರೆ. ನಾಲಿಗೆಯ ಮೇಲೆ ಕನ್ನಡ ಎನ್ನುವ ಅಕ್ಷರ ಮರೆಯಾಗಿ ಇಂಗ್ಲಿಷ್‌ ನಲಿದಾಡುತ್ತದೆ. ಹಾಗೇ ಹೇಳಿ ನಿರ್ದೇಶಕರು ಇವರನ್ನು ಪರಿಚಯ ಮಾಡಿ ಕೊಡುವಾಗ ಇವರು ಕನ್ನಡ ಹುಡುಗಿ ಎಂದು ಪರಿಚಯ ಮಾಡಿ ಕೊಡುತ್ತಾರೆ.&lt;br /&gt;ಹದಿನೈದು ನಿಮಿಷದ ಪತ್ರಿಕಾಗೊಷ್ಠಿಗೆ ಕನಿಷ್ಠ ಮೂರು ತಾಸು ವ್ಯಯ ಮಾಡಬೇಕಾಗುತ್ತದೆ ಎನ್ನುವುದು ವಿಶೇಷ. ಯಾರಾದರೂ ಪತ್ರಕರ್ತ ನಟಿ ಅಥವಾ ನಾಯಕನ್ನು ಹೊಗಳದೆ ತೆಗಳಿದರೆ ಕಚೇರಿಗೆ ಕಾಲ್‌ ಗ್ಯಾರಂಟಿ. ಅದೇ ಒಳ್ಳೆಯದಾಗಿ ಬರೆದರೆ ಮಾತು ಆಡಿಸುವುದಿಲ್ಲ. ಇದು ಸಿನೆಮಾ ವರದಿಗೆ ಹೋದ ಅನುಭವ. ಇಷ್ಟೇ ಅಲ್ಲ. ಇನ್ನು ಇದೆ. ಮತ್ತ್ಯಾವಾಗಾದರೂ ಬರೆಯುವ.&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/342697311957473709-769007246902091891?l=tandacool.blogspot.com' alt='' /&gt;&lt;/div&gt;</content><link rel='replies' type='application/atom+xml' href='http://tandacool.blogspot.com/feeds/769007246902091891/comments/default' title='Post Comments'/><link rel='replies' type='text/html' href='http://www.blogger.com/comment.g?blogID=342697311957473709&amp;postID=769007246902091891' title='5 Comments'/><link rel='edit' type='application/atom+xml' href='http://www.blogger.com/feeds/342697311957473709/posts/default/769007246902091891'/><link rel='self' type='application/atom+xml' href='http://www.blogger.com/feeds/342697311957473709/posts/default/769007246902091891'/><link rel='alternate' type='text/html' href='http://tandacool.blogspot.com/2009/04/blog-post.html' title='ಇದು ಸಿನೆಮಾ ವರದಿ ಕತೆ'/><author><name>thandacool</name><uri>http://www.blogger.com/profile/12064507773429372659</uri><email>noreply@blogger.com</email><gd:image rel='http://schemas.google.com/g/2005#thumbnail' width='33' height='16' src='http://1.bp.blogspot.com/_j5OL7Hu7o_s/SrXW70IOAuI/AAAAAAAAAUs/w8HgT_oXLSI/S220/P1010098.JPG'/></author><media:thumbnail xmlns:media='http://search.yahoo.com/mrss/' url='http://3.bp.blogspot.com/_j5OL7Hu7o_s/Se3sfCpv8dI/AAAAAAAAAOg/kbTJGDLK4ok/s72-c/Pressmeet-01.jpg' height='72' width='72'/><thr:total>5</thr:total></entry><entry><id>tag:blogger.com,1999:blog-342697311957473709.post-675078168363943760</id><published>2009-03-26T02:44:00.000-07:00</published><updated>2009-03-26T02:46:46.882-07:00</updated><title type='text'>ವರುಣಾವತಾರ</title><content type='html'>&lt;a href="http://2.bp.blogspot.com/_j5OL7Hu7o_s/SctO9RRT5EI/AAAAAAAAANw/TweJGpnzVOU/s1600-h/vrun1.jpg"&gt;&lt;img id="BLOGGER_PHOTO_ID_5317430599555998786" style="FLOAT: left; MARGIN: 0px 10px 10px 0px; WIDTH: 320px; CURSOR: hand; HEIGHT: 159px" alt="" src="http://2.bp.blogspot.com/_j5OL7Hu7o_s/SctO9RRT5EI/AAAAAAAAANw/TweJGpnzVOU/s320/vrun1.jpg" border="0" /&gt;&lt;/a&gt;&lt;br /&gt;&lt;div&gt;ವರುಣ್‌ ಗಾಂಧಿ ಸಂಜಯ್‌ ಗಾಂಧಿ, ಮೇನಕಾ ಗಾಂಧಿಯ ಏಕೈಕ ಪುತ್ರ ಎನ್ನುವುದು ಗೊತ್ತು. ನೆಹರು ಕುಟುಂಬದ ಈ ಕುಡಿ ತೀರಾ ಭಿನ್ನ ಎನ್ನುವುದು ಗೊತ್ತಾಗಿದ್ದು ಮಾತ್ರ ಇತ್ತಿಚೇಗೆ.&lt;br /&gt;‘ಹಿಂದೂಗಳ ಮೇಲೆ ಎತ್ತುವ ಕೈಗಳನ್ನು ಕತ್ತರಿಸಿ’, ‘ಮುಸ್ಲಿಂರನ್ನು ಹಿಡಿದು ಹಿಡಿದು ಸಂತಾನ ಹರಣ ಮಾಡಬೇಕು’ ಎನ್ನುವ ಮೂಲಕ ವಿವಾದದ ಸುಳಿಗೆ ವರುಣ್‌ ಸಿಕ್ಕಿದ ಮೇಲೆ. ಪ್ರವರ್ಧಮಾನಕ್ಕೆ ಬಂದರು ಎನ್ನಬಹುದು. ಅಲ್ಲಿಯವರೆಗೆ ಮೇನಕಾ ಗಾಂಧಿ ಮಗ ಅಂದಷ್ಟೇ ಗೊತ್ತಿತ್ತು. ಈಗ ಪ್ರಕರ ಹಿಂದೂ ವಾದಿ ಎನ್ನುವುದನ್ನು ವರಣ್‌ ಘಂಟಾ ಘೋಷವಾಗಿ ಸಾರಿದ್ದಾರೆ. ಅಪ್ಪನ ಮಗ ಎನಿಸಿಕೊಂಡಿದ್ದಾರೆ.&lt;br /&gt;ವರುಣ್‌ ಗಾಂಧಿಯ ಮಾತು ಕೆಲವರಿಗೆ ಅಪಥ್ಯವಾಗಿದೆ. ವರುಣ್‌ ಅಕ್ಕ ಪ್ರಿಯಾಂಕಾ ಗಾಂಧಿ ತಮ್ಮನ ಮಾತು ಕೇಳಿ ದಿಗ್ಭ್ರಮೆಯಾಗಿದೆ. “ನನ್ನ ತಮ್ಮ ಭಗವದ್ಗೀತೆಯನ್ನು ಸರಿಯಾಗಿ ಓದಿ ಅರ್ಥ ಮಾಡಿಕೊಳ್ಳಿಲಿ’ ಎಂದಿದ್ದಾರೆ. ವರುಣ್‌ ಗಾಂಧಿ ಮನಸ್ಸಿನ ಮಾತನ್ನು ಆಡಿದ್ದಾರೆ. ಸತ್ಯ ಹೇಳಿದ್ದಾರೆ. ಓಲೈಕೆಯ ಮಾತು ಅವರಿಗೆ ಬೇಡ ಎನ್ನುವುದನ್ನು ಸಾಬೀತು ಮಾಡಿದ್ದಾರೆ. ಆದರೆ ನಾಯಕನಾಗಲು ಹೊರಟವ ಎಲ್ಲರೆದುರಿಗೆ ಈ ರೀತಿ ಮಾತನಾಡುವುದು ತಪ್ಪು. ಮನಸ್ಸಿನ ಮಾತು ಮನಸ್ಸಿನಲ್ಲಿಯೇ ಇರಲಿ ಎನ್ನುವುದು ಹಲವರ ಅಭಿಪ್ರಾಯ.&lt;br /&gt;ಇದು ಒಂದು ಕಡೆ ಇರಲಿ, ಕಾಂಗ್ರೆಸ್‌ನವರಿಗೆ ಯಾಕೆ ಮೇನಕಾ ಗಾಂಧಿ ಅವರ ಕುಟುಂಬ ವರ್ಜ್ಯ. ರಾಜೀವ್‌ ಗಾಂಧಿ, ಸೋನಿಯಾ ಗಾಂಧಿ, ರಾಹುಲ ಗಾಂಧಿ, ಪ್ರಿಯಾಂಕಾ ವಡೇರಾ(ಗಾಂಧಿ) ಅವರನ್ನು ಇನ್ನು ಬೆಳೆಸುತ್ತಿದ್ದಾರೆ. ಅವರು ಹೇಳಿದ ತಾಳಕ್ಕೆ ಲಯ ತಪ್ಪಿದರೂ ಬಿಡದೆ ಕುಣಿಯುತ್ತಿದ್ದಾರೆ. ಇವರೆದುರು ಬೆನ್ನನ್ನು ಬಗ್ಗಿಸಿ ನೆತ್ತಿಯನ್ನು ನೆಲಕ್ಕೆ ತಾಗುವ ರೀತಿಯಲ್ಲಿ ನಿಂತು ಶರಣಾಗಿ ನಿಲ್ಲುತ್ತಿದ್ದಾರೆ. ಅಂತವರು ಇಂದಿರಾ ಗಾಂಧಿ ಎರಡನೆ ಮಗನ ಹೆಂಡತಿ, ಮಗ ಬೇಡವಾದರಲ್ಲ! ಒಂದು ರೀತಿಯ ವಿಷಾದ.&lt;br /&gt;ಈ ರೀತಿಯ ಡೋಂಗಿ ವರ್ತನೆಗಿಂತ ವರುಣ್‌ ಗಾಂಧಿಯ ಮಾತೇ ಎಷ್ಟೋ ವಾಸಿ ಎನಿಸುತ್ತದೆ.&lt;br /&gt;ರಾಹುಲ್‌ ಮೂರು ತಿಂಗಳಿಗೆ ತಂದೆಯನ್ನು ಕಳೆದು ಕೊಂಡು ಉತ್ತಮ ಶಿಕ್ಷಣವನ್ನು ತಾಯಿಕೊಡಿಸಿದರು. ಹಿಂದೂ ಮನಸ್ಥಿತಿಯಲ್ಲೇ ಇರುವುದು ಸೋಜಿಗವೇ ಸರಿ. ಜಾತ್ಯಾತೀತ ತತ್ವಗಳಿಗೆ ಒತ್ತು ನೀಡುವ ನೆಹರೂ ಕುಟುಂಬದವನೇ ಇವನು ಎನ್ನುವಷ್ಟು ಆಶ್ಚರ್ಯ ವರುಣ್‌ ನೋಡಿದರೆ ಆಗುತ್ತದೆ.&lt;br /&gt;ಸಂಜಯ್‌ ಗಾಂಧಿ 1974-76ರ ವರೆಗೆ ವರ್ತಿಸಿದ ರೀತಿ ಇಂದಿರಾಗಾಂಧಿಗೂ ತಲೆ ನೋವಾಗಿತ್ತಂತೆ. ಅವರೇ ಒಂದು ಹಂತದಲ್ಲಿ ಸಂಜಯ್‌ ಗಾಂಧಿಯನ್ನು ದೂರವಿಟ್ಟಾಗ ನಾವು ದೂರ ಇಡುವುದು ಎನು ಮಾಹಾ? ಎನ್ನುವ ಆಲೋಚನೆಯೂ ಕಾಂಗ್ರೆಸ್‌ ನಾಯಕರಿಗೆ ಬಂದರೆ ತಪ್ಪಲ್ಲ.&lt;br /&gt;ವರುಣ್‌ ವಿಚಾರಕ್ಕೆ ಬಂದಾಗ ತಂದೆಯಂತೆ ಮಗನು ಸಹ ಮುಸ್ಲಿಂರ ವಿರುದ್ಧ ಮಾತನಾಡಿದ್ದಾರೆ. ಋಣಾತ್ಮಕ ಪ್ರಚಾರವನ್ನು ಪಡೆದು ಕೊಂಡಿದ್ದಾರೆ. ಇಲ್ಲಿ ಕೆಲವು ಅಂಶಗಳನ್ನು ಈ ರೀತಿಯಲ್ಲಿ ವಿವೇಚಿಸಬಹುದೇನೋ ... . . . . . .&lt;br /&gt;· ಹಿಂಸಾತ್ಮಕ ಮಾತನ್ನು ವರುಣ್‌ ಸಾರ್ವಜನಿಕವಾಗಿ ಆಡಿದ್ದು ತಪ್ಪು.&lt;br /&gt;· ಕ್ರೂರತೆಯನ್ನು ಯಾರು ಒಪ್ಪುವುದಿಲ್ಲ.&lt;br /&gt;· ಸಿನೆಮಾದಲ್ಲಿ ಪ್ರಾಣಿ ಹಿಂಸೆ ಮಾಡಿದರೂ ಬೊಬ್ಬೆ ಹಾಕುವ ಮೇನಕಾ ಗಾಂಧಿ ವರುಣ್‌ ಮಾತನ್ನು ಹೇಗೆ ಒಪ್ಪಿಕೊಳ್ಳುತ್ತಾರೆ?&lt;br /&gt;· ವರುಣ್‌ಗೆ ಇನ್ನು ಚಿಕ್ಕ ವಯಸ್ಸು.&lt;br /&gt;· ರಾಹುಲ್‌ ಗಾಂಧಿಯನ್ನು ಇತರರು ಬೆಳೆಸುತ್ತಿರುವುದು ಸಹೋದರ ವರುಣ್‌ಗೆ ಕಷ್ಟವಾಗಿರಬಹುದು.&lt;br /&gt;· ನನ್ನನ್ನು ನಾನೇ ಬೆಳಸಿಕೊಳ್ಳಬೇಕು ಎನ್ನುವ ಆಲೋಚನೆ ವರುಣ್‌ಗೆ ಬಂದಿರಬಹುದು.&lt;br /&gt;· ವರುಣ್‌ ಮಾತಾಡಿರುವುದು ಚುನಾವಣೆಗೆ ನಿಲ್ಲಲು ಅನರ್ಹ ಎನ್ನುವಷ್ಟು ತಪ್ಪಿನ ಮಾತಲ್ಲ.&lt;br /&gt;· ಚುನಾವಣಾ ಆಯೋಗದ ಸಲಹೆ ಅಗತ್ಯವಿರಲಿಲ್ಲ.&lt;br /&gt;· ಮುಲಾಯಂ ಸಿಂಗ್‌ ಚುನಾವಣಾ ಅಧಿಕಾರಿಗೆ ಜೀವ ಬೆದರಿಕೆ ಹಾಕಿದರೂ ಚುನಾವಣೆಗೆ ನಿಲ್ಲ ಬೇಡಿ ಎನ್ನುವ ಸಲಹೆ ನೀಡಲಿಲ್ಲ.&lt;br /&gt;· ಸಂಜಯ್‌ ದತ್ತ್‌ ಟಾಡಾ ಕಾಯ್ದೆಯಡಿಯಲ್ಲಿ ಬಂಧಿತನಾದರೂ ಅವನಿಗೆ ಚುನಾವಣೆಯಲ್ಲಿ ನಿಲ್ಲಲೂ ಅವಕಾಶ.&lt;br /&gt;· ಶೀಬು ಸೋರೆನ್‌ ಚುನಾವಣೆಗೆ ನಿಲ್ಲಬಹುದಾರೇ ವರುಣ್‌ ನಿಂತರೆ ಏನೂ ತಪ್ಪಿಲ್ಲ.&lt;br /&gt;· ಕ್ರಿಮಿನಲ್‌ಗಳನ್ನು ಸುಮ್ಮನೆ ಬೀಡುವವರು. ವರುಣ್‌ ಮಾತು ತಪ್ಪು ಎನ್ನುವುದು ಎಷ್ಟು ಸರಿ?&lt;br /&gt;· ಹವಾಲಾ, ಬೋಫೋರ್ಸ, ಭ್ರಷ್ಟಾಚಾರ ಎಲ್ಲದಕ್ಕೂ ಅವಕಾಶ ನೀಡಿ, ಮೇಲ್ವರ್ಗದವರೇ ಹೆಚ್ಚಿರುವ ಕಾಂಗ್ರೆಸಿಗರಿಗೆ ವರುಣ್‌ ಮಾತು ತಪ್ಪಾಗಿ ಕಾಣುತ್ತಿದೆ.&lt;br /&gt;ಒಟ್ಟಾರೆ ವರುಣ್‌ ಪ್ರಕರಣವನ್ನು ಗಮನಿಸಿದಾಗ ಮಾಡಬಾರದ ತಪ್ಪನ್ನು ವರುಣ್‌ ಮಾತಾಡಲಿಲ್ಲ. ಉದ್ರೇಕವಾಗಿ ಭಾಷಣ ಮಾಡುತ್ತಿರುವಾಗ ಎಲ್ಲಿಂದಲೋ ಈ ಮಾತುಗಳು ನುಸುಳಿರಬಹುದು. ಇದನ್ನು ದೊಡ್ಡದು ಮಾಡುವ ಅವಶ್ಯಕತೆ ಇರಲಿಲ್ಲ ಅನ್ನಿಸುತ್ತದೆ. ಆದರೂ ವರುಣ್‌ ಮಾತನಾಡಿರುವುದು ತಪ್ಪು ಎನ್ನುವುದು ಒಂದು ಕಡೆಯಾದರೆ, ಒಳಗಡೆಯಿಂದಲೇ ಬತ್ತಿ ಇಡುವ ಬದಲು ವರುಣ್‌ ಮಾತು ಎಷ್ಟೋ ಒಳೆಯದು ಎನ್ನುವ ವಾದವು ಸರಿ ಎನ್ನಬಹುದಲ್ಲವೇ?&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/342697311957473709-675078168363943760?l=tandacool.blogspot.com' alt='' /&gt;&lt;/div&gt;</content><link rel='replies' type='application/atom+xml' href='http://tandacool.blogspot.com/feeds/675078168363943760/comments/default' title='Post Comments'/><link rel='replies' type='text/html' href='http://www.blogger.com/comment.g?blogID=342697311957473709&amp;postID=675078168363943760' title='1 Comments'/><link rel='edit' type='application/atom+xml' href='http://www.blogger.com/feeds/342697311957473709/posts/default/675078168363943760'/><link rel='self' type='application/atom+xml' href='http://www.blogger.com/feeds/342697311957473709/posts/default/675078168363943760'/><link rel='alternate' type='text/html' href='http://tandacool.blogspot.com/2009/03/blog-post_26.html' title='ವರುಣಾವತಾರ'/><author><name>thandacool</name><uri>http://www.blogger.com/profile/12064507773429372659</uri><email>noreply@blogger.com</email><gd:image rel='http://schemas.google.com/g/2005#thumbnail' width='33' height='16' src='http://1.bp.blogspot.com/_j5OL7Hu7o_s/SrXW70IOAuI/AAAAAAAAAUs/w8HgT_oXLSI/S220/P1010098.JPG'/></author><media:thumbnail xmlns:media='http://search.yahoo.com/mrss/' url='http://2.bp.blogspot.com/_j5OL7Hu7o_s/SctO9RRT5EI/AAAAAAAAANw/TweJGpnzVOU/s72-c/vrun1.jpg' height='72' width='72'/><thr:total>1</thr:total></entry><entry><id>tag:blogger.com,1999:blog-342697311957473709.post-5389436420573464463</id><published>2009-02-24T03:45:00.000-08:00</published><updated>2009-02-24T03:49:45.851-08:00</updated><title type='text'>ಸ್ಲಂ ಡಾಗ್, ಪಿಂಕಿ ಮತ್ತು ಆಸ್ಕರ್</title><content type='html'>&lt;a href="http://4.bp.blogspot.com/_j5OL7Hu7o_s/SaPevMOKTSI/AAAAAAAAAMk/DxCyFOmpiOU/s1600-h/color_2321B.jpg"&gt;&lt;img id="BLOGGER_PHOTO_ID_5306329688288415010" style="FLOAT: right; MARGIN: 0px 0px 10px 10px; WIDTH: 320px; CURSOR: hand; HEIGHT: 246px" alt="" src="http://4.bp.blogspot.com/_j5OL7Hu7o_s/SaPevMOKTSI/AAAAAAAAAMk/DxCyFOmpiOU/s320/color_2321B.jpg" border="0" /&gt;&lt;/a&gt;&lt;br /&gt;&lt;div&gt;&lt;strong&gt;ಅಂತೂ ಭಾರ&amp;shy;ತೀಯ&lt;/strong&gt; ಕಥೆ&amp;shy;ಯನ್ನು ಆಧ&amp;shy;ರಿ&amp;shy;ಸಿದ ಭಾರ&amp;shy;ತ&amp;shy;ದ&amp;shy;ಲ್ಲದ ಚಿತ್ರಕ್ಕೆ `ಆ&amp;shy;ಸ್ಕರ್‌' ಪುರ&amp;shy;ಸ್ಕಾರ ಲಭಿ&amp;shy;ಸಿದೆ. ಮುಂಬೈನ ಎಲ್ಲಾ ಸ್ಲಂಗ&amp;shy;ಳ&amp;shy;ಲ್ಲಿಯೂ ಹರ್ಷ&amp;shy;ದಿಂದ ಕುಣಿ&amp;shy;ದಾ&amp;shy;ಡಿ&amp;shy;ದರು. ನನಗೂ ಅತ್ಯಂತ ಖುಷಿ&amp;shy;ಯಾ&amp;shy;ದದ್ದು ಸತ್ಯ. ಒಂದು ಉತ್ತಮ ನಿರೂ&amp;shy;ಪ&amp;shy;ಣೆಯ ಸಿನೆಮಾ ಎನ್ನುವ ದೃಷ್ಠಿ&amp;shy;ಯಿಂದ. ಒಬ್ಬ ಭಾರ&amp;shy;ತೀ&amp;shy;ಯ&amp;shy;ನಾಗಿ ಆ ಸಿನೆ&amp;shy;ಮಾ&amp;shy;ವನ್ನು ನೋಡಿ&amp;shy;ದರೆ ಖಂಡಿತ ಬೇಸ&amp;shy;ರ&amp;shy;ವಾ&amp;shy;ಗು&amp;shy;ತ್ತದೆ.&lt;br /&gt;`&lt;strong&gt;ಸ್ಲಂ ಡಾಗ್‌ ಮಿಲೆ&amp;shy;ನೀ&amp;shy;ಯರ್‌'&lt;/strong&gt; ಆಸ್ಕರ್‌ ಪುರ&amp;shy;ಸ್ಕಾ&amp;shy;ರಕ್ಕೆ ಆಯ್ಕೆ&amp;shy;ಯಾ&amp;shy;ದಾಗ ಪ್ರಶಸ್ತಿ ಇದಕ್ಕೆ ಲಭ್ಯ&amp;shy;ವಾ&amp;shy;ಗು&amp;shy;ತ್ತದೆ ಎನ್ನುವ ಭವಿ&amp;shy;ಷ್ಯ&amp;shy;ವನ್ನು ಬಹಳ ಜನ ನುಡಿ&amp;shy;ದದ್ದು ಈಗ ಹಳೆಯ ಮಾತು. ಈ ಚಿತ್ರ&amp;shy;ಕ್ಕಿಂತ ಮೊದಲು ಲಗಾನ್‌, ಮದರ್‌ ಇಂಡಿಯಾ ಸಿನೆ&amp;shy;ಮಾ&amp;shy;ಗಳು ಆಸ್ಕರ್‌ ಪುರ&amp;shy;ಸ್ಕಾ&amp;shy;ರ&amp;shy;ಕ್ಕಾಗಿ ನಾಮ ನಿರ್ದೇ&amp;shy;ಶ&amp;shy;ನ&amp;shy;ಗೊಂ&amp;shy;ಡಿ&amp;shy;ದ್ದವು. ಆದರೆ ಸಿಗ&amp;shy;ಲಿಲ್ಲ. ಲಗಾನ್‌ ಅಪ್ಪಟ ದೇಶೀ ಸಿನೆ&amp;shy;ಮಾ&amp;shy;ವಾ&amp;shy;ಗಿತ್ತು. ನಿರ್ದೇ&amp;shy;ಶಕ ಭಾರ&amp;shy;ತೀಯ, ನಿರ್ಮಾ&amp;shy;ಪಕ ಭಾರ&amp;shy;ತೀಯ. ಬ್ರಿಟಿ&amp;shy;ಷರ ದಬ್ಬಾ&amp;shy;ಳಿಕೆ ವಿರುದ್ಧ ಭಾರ&amp;shy;ತೀ&amp;shy;ಯರು ಕ್ರಿಕೆಟ್‌ ಆಡಿ ಅವ&amp;shy;ರನ್ನು ಸೋಲಿ&amp;shy;ಸುವ ಚಿತ್ರ. ಸ್ವಾಭಾ&amp;shy;ವಿ&amp;shy;ಕ&amp;shy;ವಾಗಿ ಅವ&amp;shy;ರಿಗೆ ಬೇಸ&amp;shy;ರ&amp;shy;ವಾ&amp;shy;ಗಲೇ ಬೇಕು. ಅವರು ಹೇಗೆ ಆಸ್ಕರ್‌ ಪುರ&amp;shy;ಸ್ಕಾರ ನೀಡಿ&amp;shy;ಯಾರು.&lt;br /&gt;&lt;strong&gt;ಸ್ಲಂ ಡಾಗ್‌ ವಿಚಾ&amp;shy;ರಕ್ಕೆ&lt;/strong&gt; ಬಂದರೆ ವಿದೇ&amp;shy;ಶದ ಹಣ, ವಿದೇಶೀ ನಿರ್ದೇ&amp;shy;ಶಕ, ವಿದೇಶೀ ತಾಂತ್ರಕ ವರ್ಗ ಎಲ್ಲವು ವಿದೇಶೀ. ಎ ಆರ್‌ ರೆಹ&amp;shy;ಮಾನ್‌, ಗುಲ್ಜಾರ್‌, ರಸುಲ್‌ ಪೂಕುಟ್ಟಿ ಮತ್ತು ನಟರು ಭಾರ&amp;shy;ತೀ&amp;shy;ಯರು. ಭಾರ&amp;shy;ತೀಯ ವ್ಯವ&amp;shy;ಸ್ಥೆ&amp;shy;ಯನ್ನು ಅಣ&amp;shy;ಕಿ&amp;shy;ಸುವ ಸಿನೆ&amp;shy;ಮಾಕ್ಕೆ ಆಸ್ಕರ್‌ ಪ್ರಶಸ್ತಿ ಬಂದಿದೆ. ನಾವು ಖುಷಿ&amp;shy;ಯಾಗಿ ಕುಣಿದು ಸಂಭ್ರ&amp;shy;ಮಿ&amp;shy;ಸು&amp;shy;ತ್ತಿ&amp;shy;ದ್ದೇವೆ. ವೀದೇಶೀ ನಿರ್ದೇ&amp;shy;ಶ&amp;shy;ಕ&amp;shy;ರಿಗೆ ವಿಕಾಸ್‌ ಸ್ವರೂಪ್‌ ಅವರು ನಮ್ಮನ್ನೇ ಅಣ&amp;shy;ಕಿಸಿ ಕೊಂಡಿ&amp;shy;ರುವ `ಕ್ಯು ಆ್ಯಂಡ್‌ ಎ` ಕಾದಂ&amp;shy;ಬ&amp;shy;ರಿಯೇ ಅವರ ಕಣ್ಣಿಗೆ ಕಂಡಿ&amp;shy;ತಲ್ಲ. ಅದನ್ನು ಮೆಚ್ಚ&amp;shy;ಬೇಕು. ಭಾರ&amp;shy;ತೀ&amp;shy;ಯರ ಸಾಧ&amp;shy;ನೆ&amp;shy;ಯನ್ನು ತೋರಿ&amp;shy;ಸುವ ಕಾದಂ&amp;shy;ಬರಿ ಅವ&amp;shy;ರಿಗೆ ಕಾಣ&amp;shy;ಲಿ&amp;shy;ಲ್ಲ&amp;shy;ವಲ್ಲ ಎಂಬುದು ದುರಾ&amp;shy;ದೃಷ್ಟ.&lt;br /&gt;&lt;strong&gt;ನಮ್ಮ ಹಣ&amp;shy;ವನ್ನು&lt;/strong&gt; ಹೂಡದೇ ನಮ್ಮ ಸಿನೆಮಾ ಎನ್ನುವ ನಾವು ಸ್ವಾಭಿ&amp;shy;ಮಾನ ಕಳೆದು ಕೊಂಡಂತೆ. ಆದರೆ ವೀದೇಶಿ ಸಿನೆಮಾ ರಂಗ ನಮ್ಮ ದೇಶದ ಸಂಗೀತ, ಧ್ವನಿ ಸಂಯೋ&amp;shy;ಜನೆ ಮತ್ತು ನಮ್ಮ&amp;shy;ಲ್ಲಿಯ ನಟ&amp;shy;ರಿಗೆ ಚೆನ್ನಾಗಿ ಅಭಿ&amp;shy;ನಯ ಮಾಡಲು ಬರು&amp;shy;ತ್ತದೆ ಎಂದು ಪ್ರಪಂಚ ಮುಖಕ್ಕೆ ತೋರಿಸಿ ಕೊಟ್ಟ&amp;shy;ರಲ್ಲ ಎನ್ನು&amp;shy;ವುದು ಸಮಾ&amp;shy;ಧಾನ.&lt;br /&gt;&lt;strong&gt;&lt;span style="color:#ff0000;"&gt;ಪಕ್ಕನೆ ನಕ್ಕ ಪಿಂಕಿ&lt;/span&gt;&lt;/strong&gt;&lt;br /&gt;&lt;strong&gt;ಈ ನಡುವೆ ಸಿeಳು&lt;/strong&gt; ತುಟಿಯ ಪುಟ್ಟ ಹುಡು&amp;shy;ಗಿಯ ಕುರಿ&amp;shy;ತಾಗಿ ಭೋಜ್‌&amp;shy;ಪುರಿ ಭಾಷೆ&amp;shy;ಯಲ್ಲಿ ನಿರ್ಮಿ&amp;shy;ಸಿದ ಸ್ಮೈಲ್‌ ಪಿಂಕಿ ಶ್ರೇಷ್ಠ ಕಿರು ಚಿತ್ರ&amp;shy;ವೆಂದು ಆಸ್ಕರ್‌ ಪ್ರಶಸ್ತಿ ಲಭಿ&amp;shy;ಸಿ&amp;shy;ರು&amp;shy;ವುದು ಸಂತೋ&amp;shy;ಷದ ಸಂಗತಿ. ಒಂದು ಹಂತ&amp;shy;ದಲ್ಲಿ ಯೋಚಿ&amp;shy;ಸಿ&amp;shy;ದಾಗ ಸ್ಲಂ ಡಾಗ್‌&amp;shy;ಕ್ಕಿಂತ ಪಿಂಕಿ ಚಿತ್ರವೇ ಹೆಚ್ಚು ಎನ್ನಿ&amp;shy;ಸು&amp;shy;ತ್ತದೆ. ಇದೊಂದು ನೈಜ ಕಥೆ ಮತ್ತು ಅದೇ ಹುಡುಗಿ ಸ್ವತಃ ಅಭಿ&amp;shy;ನಯ ನೀಡಿ&amp;shy;ದ್ದಾಳೆ. ಮೆಗಾನ್‌ ಎನ್ನುವ ವಿದೇಶಿ ಮಹಿಳೆ ನಿರ್ಮಿ&amp;shy;ಸಿ&amp;shy;ದರೂ ಇದ&amp;shy;ರ&amp;shy;ಲ್ಲೊಂದು ಕಳ&amp;shy;ಕಳಿ ಕಾಣಿ&amp;shy;ಸು&amp;shy;ತ್ತದೆ. ಸತ್ಯಕ್ಕೆ ಹತ್ತಿ&amp;shy;ರ&amp;shy;ವಾ&amp;shy;ಗಿ&amp;shy;ರು&amp;shy;ವುದು ಇದಕ್ಕೆ ಕಾರ&amp;shy;ಣ&amp;shy;ವಾ&amp;shy;ಗಿ&amp;shy;ರ&amp;shy;ಬ&amp;shy;ಹುದು. ಏನೇ ಆಗಲಿ ಆಸ್ಕರ್‌ ಬಂದಿದೆ ಇಲ್ಲಿನ ಹಲ&amp;shy;ವಾರು ಪ್ರತಿ&amp;shy;ಭೆ&amp;shy;ಗಳ ಪ್ರದ&amp;shy;ರ್ಶನ ಆಗಿದೆ. &lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/342697311957473709-5389436420573464463?l=tandacool.blogspot.com' alt='' /&gt;&lt;/div&gt;</content><link rel='replies' type='application/atom+xml' href='http://tandacool.blogspot.com/feeds/5389436420573464463/comments/default' title='Post Comments'/><link rel='replies' type='text/html' href='http://www.blogger.com/comment.g?blogID=342697311957473709&amp;postID=5389436420573464463' title='2 Comments'/><link rel='edit' type='application/atom+xml' href='http://www.blogger.com/feeds/342697311957473709/posts/default/5389436420573464463'/><link rel='self' type='application/atom+xml' href='http://www.blogger.com/feeds/342697311957473709/posts/default/5389436420573464463'/><link rel='alternate' type='text/html' href='http://tandacool.blogspot.com/2009/02/blog-post_24.html' title='ಸ್ಲಂ ಡಾಗ್, ಪಿಂಕಿ ಮತ್ತು ಆಸ್ಕರ್'/><author><name>thandacool</name><uri>http://www.blogger.com/profile/12064507773429372659</uri><email>noreply@blogger.com</email><gd:image rel='http://schemas.google.com/g/2005#thumbnail' width='33' height='16' src='http://1.bp.blogspot.com/_j5OL7Hu7o_s/SrXW70IOAuI/AAAAAAAAAUs/w8HgT_oXLSI/S220/P1010098.JPG'/></author><media:thumbnail xmlns:media='http://search.yahoo.com/mrss/' url='http://4.bp.blogspot.com/_j5OL7Hu7o_s/SaPevMOKTSI/AAAAAAAAAMk/DxCyFOmpiOU/s72-c/color_2321B.jpg' height='72' width='72'/><thr:total>2</thr:total></entry><entry><id>tag:blogger.com,1999:blog-342697311957473709.post-4707983422638630501</id><published>2009-02-14T00:21:00.000-08:00</published><updated>2009-02-14T00:28:54.457-08:00</updated><title type='text'>ಹಗಲು ಕಳೆಯುವ ಸಮಯ</title><content type='html'>&lt;a href="http://1.bp.blogspot.com/_j5OL7Hu7o_s/SZaAgFE4dhI/AAAAAAAAAL8/4mrlNuHplHY/s1600-h/Starnberger-See-Sunset-Christian-Thiergan-1-1024x768.jpg"&gt;&lt;img id="BLOGGER_PHOTO_ID_5302566899882161682" style="FLOAT: right; MARGIN: 0px 0px 10px 10px; WIDTH: 320px; CURSOR: hand; HEIGHT: 240px" alt="" src="http://1.bp.blogspot.com/_j5OL7Hu7o_s/SZaAgFE4dhI/AAAAAAAAAL8/4mrlNuHplHY/s320/Starnberger-See-Sunset-Christian-Thiergan-1-1024x768.jpg" border="0" /&gt;&lt;/a&gt;&lt;br /&gt;&lt;div&gt;&lt;strong&gt;&lt;span style="color:#ff6666;"&gt;ಎಂದಿನಂತೆ ಅಂದೂ ನಾನು ಬೆಳಿಗ್ಗೆ ಆರರ ಫಸ್ಟ ಬಸ್ಸಿಗೆ ಹೊರಟಿದ್ದೆ. ದಿನಾಲೂ ಕಾಣುವ ವೆಂಕಟರಾಯರು ಅವತ್ತು ಕಾಣಲಿಲ್ಲ. ಆಶ್ಚರ್ಯ!&lt;/span&gt;&lt;/strong&gt; ಐದು ವರ್ಷದದಿಂದ ಬೇಸಿಗೆ, ಮಳೆ, ಚಳಿಗಾಲದ ಪ್ರತಿದಿನವು ಅವರ ದರ್ಶನವನ್ನು ಮಾಡದೆ ನಾ ಹೋದದ್ದಿಲ್ಲ. ಅವರು ಹಾಗೇ ನಾನು ಕಾಣುವವರೆಗೆ ವಾಕಿಂಗಿಂದ ಮನೆಗೆ ಹೋಗುತ್ತಿರಲಿಲ್ಲ. ಯಾಕೆಂದರೆ ಅವರ ಮನೆಗೆ ಏನೇ ಸಾಮಾನು ಸರಂಜಾಮು ಬೇಕಿದ್ದರು ನನ್ನ ಹತ್ತಿರವೇ ಹೇಳುತ್ತಿದ್ದರು, ನಾನೂ ತಂದು ಕೊಡುತ್ತಿದ್ದೆ. ನಮ್ಮಲ್ಲಿ ಒಂದು ರೀತಿಯ ಆತ್ಮೀಯತೆ. ಸ್ನೇಹ, ಪ್ರೀತಿ, ಎಲ್ಲವೂ ಇತ್ತು. ನಾನೂ ಭಾನುವಾರ ಅವರ ಮನೆಗೆ ಚಹಾ ಕುಡಿಯಲಿಕ್ಕೆ ಹೋಗುತ್ತಿದ್ದೆ. ಅಪರೂಪಕ್ಕೆ ಊಟಕ್ಕೂ.&lt;br /&gt;&lt;span style="color:#ff0000;"&gt;&lt;strong&gt;ವೆಂಕಟರಾಯರ ಹೆಂಡತಿ ರಮಾಬಾಯಿ&lt;/strong&gt;.&lt;/span&gt; ಮನೆಗೆ ಹೋದರೆ ಉತ್ತಮ ಆಧರಾತಿಥ್ಯ. ತುಂಬಾ ಹತ್ತಿರವಾಗುತ್ತಿದ್ದರು. ಇಂತಿರುವಾಗ ದಿನಾಲೂ ಕಾಣುವವರು ಕಾಣದಿದ್ದಾಗ ಎನೋ ಕಳೆದು ಕೊಂಡ ಹಾಗೇ ಅನ್ನಿಸುತ್ತದೆ. ಅದಕ್ಕಾಗಿ ತಡ ಮಾಡಲಿಲ್ಲ. ನೇರ ಅವರ ಮನೆಗೆ ಹೋದೆ. ಮೊದಲೇ ವಯಸ್ಸಾದವರು. ಗಂಡನಿಗೆ ಹೆಂಡತಿ ; ಹೆಂಡತಿಗೆ ಗಂಡ ಆಶ್ರಯ&lt;br /&gt;&lt;span style="color:#ff0000;"&gt;&lt;strong&gt;ಅವರ ಮನೆಯೊಳಗೆ ನಾ ಕಂಡಿದ್ದೇನು!&lt;/strong&gt;&lt;/span&gt; ರಾಯರು ಎಡ ಕೈಯನ್ನು ಎದೆಯ ಮೇಲೆ ಒತ್ತಿಕೊಂಡಿದ್ದಾರೆ. ಉಸಿರಾಟಕ್ಕೆ ತೊಂದರೆ ಆಗಿರುವುದು ಸ್ಪಷ್ಟ. ರಮಾಬಾಯಿ ಅವರು ಟೆನ್ಷನ್‌ ಮಾಡಿಕೊಂಡು ಕುಳಿತಿದ್ದಾರೆ. ಅಮ್ಮ , ಎನಾಯ್ತು ರಾಯರಿಗೆ ಅಂದೆ. ಎನೋಪ್ಪಾ ರಾತ್ರಿ ಇದ್ದಕ್ಕಿದ್ದ ಹಾಗೇ ಎದೆ ನೋವು ಬಂತು . ಡಾಕ್ಟ್ರಿಗೆ ಪೋನ್‌ ಮಾಡಿದೆ. ಬಂದು ಔಷಧಿ ಕೊಟ್ಟು ಹೋಗಿದ್ದಾರೆ. ಮತ್ತೇನು ಹೇಳಲಿಲ್ಲ. ನಿಮ್ಮವರು ಯಾರಾದ್ರು ಇದ್ರೆ ಬೆಳಿಗ್ಗೆ ದವಾಖಾನೆಗೆ ಕಳಿಸಿ ಎಂದಿದ್ದಾರೆ ನೀ ಸ್ವಲ್ಪ ಹೋಗಿ ಬರ್ತೀಯಾ? ಅಂದರು ರಮಾ ಬಾಯಿಯವರು .ಆಯ್ತು ಎಂದವನೆ ಹೊರಟೆ.&lt;br /&gt;&lt;span style="color:#ff0000;"&gt;&lt;strong&gt;ಹೊರನೋಟಕ್ಕೆ ಸುಖಿಸಂಸಾರ.&lt;/strong&gt;&lt;/span&gt; ಗಂಡ ಹೆಂಡತಿ ಇಬ್ಬರೇ ಇರೋದು. ಇಬ್ಬರು ರೀಟೈಡ್‌ ಟೀಚರ್ಸ್‌. ಹಣಕಾಸಿನ ತೊಂದರೆ ಎನೂ ಇಲ್ಲ. ಒಬ್ಬನೇ ಮಗ ಇರೋದು. ಹೊರ ದೇಶದಲ್ಲಿ ಇದಾನಂತೆ. ಮಗನ ಬಗ್ಗೆ ಒಂದು ದಿನಾನೂ ನನ್ನಲ್ಲಿ ಪ್ರಸ್ತಾವಿಸಿಲ್ಲ, ಈ ಐದು ವರ್ಷದಲ್ಲಿ ; ನಾನಾಗಿಯೂ ಕೇಳಲಿಲ್ಲ. ಅವರು ಯಾವತ್ತು ತಮ್ಮ ವೈಯಕ್ತಿಕ ವಿಚಾರವನ್ನು ಹೇಳಲಿಲ್ಲ ನನಗೆ ರಾಯರ ಬಗ್ಗೆ ಗೊತ್ತಿರುವುದನ್ನು ಹೇಳಿ ಹೊರಟೆ.&lt;br /&gt;***************************&lt;br /&gt;&lt;span style="color:#ff0000;"&gt;&lt;strong&gt;ವೆಂಕಟರಾಯರು ತೀರ್ಥಳ್ಳಿ ಹತ್ತಿರದ ಕೋಣಂದೂರಿನವರು&lt;/strong&gt;&lt;/span&gt;. ಪ್ರಾಥಮಿಕ ಶಿಕ್ಷಣವನ್ನು ಮುಗಿದ ಕೂಡಲೇ ಊರನ್ನು ಬಿಟ್ಟವರು ಮತ್ತೆ ಊರಿನ ಕಡೆ ಮುಖವನ್ನು ಹಾಕಿದವರಲ್ಲ, ಮೈಸೂರು ಸೇರಿ, ಅಲ್ಲೇ ವಿದ್ಯಾಭ್ಯಾಸ. ಅಲ್ಲಿಯೇ ಹೈಸ್ಕೂಲ್‌ ಮೇಸ್ಟ್ರಾಗಿ ವೃತ್ತಿ ಜೀವನ ಪ್ರಾರಂಭ. ರಮಾಭಾಯಿಯವರು ನಂಜನಗೂಡಿನವರು. ರಾಯರ ಸಹೋದ್ಯಗಿ ಕೂಡಾ. ಪ್ರೀತಿಸಿ ಮದುವೆಯಾದರು ಅನ್ನುವುದಕ್ಕಿಂತ ಪರಸ್ಪರ ಪರಿಚಯ. ಒಟ್ಟಿಗೆ ಎರಡು ವರ್ಷ ಕೆಲಸ ಮಾಡಿ ರೂಢಿ. ಜೀವನ ಪೂರ್ತಿ ಒಟ್ಟಿಗೆ ಇದ್ದರೆ ಹೇಗೆ? ಎಂದು ಯೋಚಿಸಿ ಸಂಸಾರ ಪ್ರಾರಂಭಿಸಿದರು.&lt;br /&gt;&lt;span style="color:#ff0000;"&gt;&lt;strong&gt;ಮೊದಲೇ ಇಬ್ಬರ ಒಪ್ಪಂದಮೊಂದಿತ್ತು.&lt;/strong&gt;&lt;/span&gt; ಗಂಡಾಗಲಿ ಹೆಣ್ಣಾಗಲಿ ಒಂದೇ ಮಗು ಸಾಕು ಎಂದು. ಅದರಂತೆ ರಾಯರ ಯೋಗವೆಂಬಂತೆ ಗಂಡು ಮಗುವೇ ಆಯಿತು. ಸದಾನಂದ ಎಂಬ ನಾಮಕರಣವು ಆಯಿತು. ತಮ್ಮನ್ನು ಸದಾ ಆನಂದದಲ್ಲಿ ಇಡಬೇಕು ಎಂಬ ಬಯಕೆಯಿಂದ. ಉತ್ತಮ ಸಂಸ್ಕಾರ ನೀಡಿದರು. ಮೊದಲೇ ಹೇಳಿ ಕೇಳಿ ಮಾಸ್ತರ್‌ ಮಂದಿ . ಮಗನ್ನು ಸ್ಟ್ರಿಕ್ಟಾಗಿ ಬೆಳಸಿದರು. ಇಂಜನಿಯರಿಂಗ್‌ ಕಲಿಸಿದರು. ಮಗ ಬುದ್ಧಿವಂತ ಕೊನೆಯ ಸೆಮಿಸ್ಟರಲ್ಲೆ ನೌಕರಿಯು ದೊರೆಯಿತು ವಿಪ್ರೋದಲ್ಲಿ. ಎರಡನೆ ವರ್ಷಕ್ಕೆ ವಿದೇಶಕ್ಕೆ ಹೋಗುವ ಯೋಗ . ರಾಯರ ಸಂತೋಷಕ್ಕೆ ಎಣೆಯಿರಲಿಲ್ಲ. ನಮ್ಮ ಕುಟುಂಬದಲ್ಲಿ ಒಬ್ಬನಾದರು ಹೊರ ದೇಶಕ್ಕೆ ಹೋಗುತ್ತಿದ್ದಾನಲ್ಲ ಎಂಬುದೊಂದೆ ಸಡಗರಕ್ಕೆ ಕಾರಣವಾಗಿತ್ತು.&lt;br /&gt;&lt;strong&gt;&lt;span style="color:#ff0000;"&gt;ಸಮುದ್ರವನ್ನು ಉತ್ತರಿಸಿ ಹೋಗುವ&lt;/span&gt;&lt;/strong&gt; ಮಗನಿಗೊಂದು ಮದುವೆ ಎಂಬುದೊಂದನ್ನು ಮಾಡಿ ಕಳಿಸಿದರೆ ತಮ್ಮ ಜವಾಬ್ದಾರಿ ಮುಗಿತು ಎಂಬ ಅನಿಸಿಕೆ. ಮಗನ ಹತ್ತಿರ ಕೇಳಲಿಲ್ಲ ನೀನು ಯಾರನ್ನಾದರನ್ನು ಮೆಚ್ಚಿದ್ದಿಯಾ ಎಂದು. ತಾವೇ ಹೆಣ್ಣೊಂದನ್ನು ನೋಡಿದರು. ಮಗನಿಗೆ ಹೇಳಬೇಕು ಎಂಬಷ್ಟರಲ್ಲಿ, ಸದಾನಂದ ಸತಿ ಸಂತಿಗೆ ಮನೆಗೆ ಅಡಿಯಿಟ್ಟ. ಒಲ್ಲದ ಮನಸ್ಸಿನಿಂದ ಒಪ್ಪಿಕೊಂಡರು ರಾಯರು. ಅಲ್ಲಿಂದ ಈ ಮಗ ನಮ್ಮ ಅಂಕೆಯನ್ನು ಮೀರಿ ದೂರ ಹೊರಟಿದ್ದಾನೆ ಎನ್ನುವುದನ್ನು ಮನಗಂಡರು.&lt;br /&gt;ಮಗನ ಅಪ್ಪನ ಸಂಬಂದ ಮೊದಲಿಂದಲು ಅಷ್ಟಕ್ಕಷ್ಟೆ. ಮೊದಲು ಅಪ್ಪನ ಕಂಡರೆ ಮಗನಿಗೆ ಹೆದರಿಕೆ ಇತ್ತು, ನಂತರ ಅಪ್ಪನಿಗೆ ಮಗನ ಬಗ್ಗೆ ಭಯ ಪ್ರಾರಂಭವಾಯಿತು, ಕೊನೆಗಾಲಕ್ಕಾದರೂ ಮಗ ಜೊತೆಯಲ್ಲಿ ಇರುತ್ತಾನೋ ಇಲ್ಲವೋ ಎಂದು. ಆದರೆ ಅಮ್ಮನೊಂದಿಗೆ ಸದಾನಂದನ ಸಹವಾಸ ಸದಾಕಾಲವಿತ್ತು. ವಾರಕ್ಕೊಮ್ಮೆಯಾದರು ಫೋನ್‌ ಮಾಡುತ್ತಿದ್ದ.&lt;br /&gt;&lt;br /&gt;&lt;strong&gt;&lt;span style="color:#ff0000;"&gt;ವೆಂಕಟರಾಯರಿಗೆ ಆರೋಗ್ಯ&lt;/span&gt;&lt;/strong&gt; ಹದಗೆಟ್ಟ ದಿನವೇ ಸದಾನು ಅಮ್ಮನಿಗೆ ಕರೆ ಮಾಡಿದ್ದ. ರಮಾಬಾಯಿಯವರು ವಿಷಯವನ್ನು ತಿಳಿಸಿದರು ಅಂತಹ ಪ್ರತಿಕ್ರಿಯೆಯಿರಲಿಲ್ಲ. ಹಣದ ಬಗ್ಗೆ ಯೋಚಿಸಬೇಡ, ಒಳ್ಳೆ ಡಾಕ್ಟ್ರಿಗೆ ತೊರಿಸು. ನಾನಂತು ಬರಲಿಕ್ಕೆ ಆಗಲ್ಲ. ಯಾವುದಾದರು ಆಶ್ರಮದಲ್ಲಿ ಇರಿ. ನನ್ನ ಗೆಳೆಯರಿಗೆ ಹೇಳಿ ವ್ಯವಸ್ಥೆ ಮಾಡಿಸುತ್ತೇನೆ ಎಂದಿದ್ದಾನೆ.&lt;br /&gt;&lt;br /&gt;&lt;strong&gt;&lt;span style="color:#ff0000;"&gt;ನೋಡಿದೇಯಾ, ಹೀಗಿದೆ ನಮ್ಮ ಸ್ಥಿತಿ&lt;/span&gt;&lt;/strong&gt; ಎಂದ ರಮಾಬಾಯಿ ಅವರ ಕಣ್ಣಲ್ಲಿ ನೀರು ಜಿನುಗಿದ್ದು ಕಾಣುತ್ತಿತ್ತು. ನಾನು ಎನು ಮಾತಾಡದೆ ಅಲ್ಲಿಂದ ಹೊರಟೆ, ಈಗ ಚಿಂತೆ ಮಾಡುವ ಸರದಿ ನನ್ನದ್ದಾಗಿತ್ತು.&lt;br /&gt;************&lt;br /&gt;&lt;br /&gt;&lt;span style="color:#ff0000;"&gt;&lt;strong&gt;ಒಂದೇ ಮಗನಾಗಿ ಹುಟ್ಟಬಾರದು&lt;/strong&gt;&lt;/span&gt; ಯಾಕೆಂದರೆ ನಮ್ಮ ಬಗ್ಗೆ ನಮ್ಮ ತಂದೆ ತಾಯಿಗಳು ಬಹಳ ನಮ್ಮಿಂದ ಬಯಸಿರುತ್ತಾರೆ. ನಾವು ಹೇಳಿದಂತೆ ಎಂದು ಕೇಳುತ್ತಾನೆ. ನಮ್ಮಿಷ್ಟಾನೇ ಅವನದ್ದು ಕೂಡಾ ಆಗಿರುತ್ತದೆ. ಅಡಿಯಿಂದ ಮುಡಿಯವರೆಗೂ ಅವರ ಎಣಿಕೆಯಂತೆ ನಡೆಯಬೇಕು. ಅವನಿಗೆ ನಾವು ಮಾಡುವುದು ಬೇಕಾಗಿದೆಯೋ ಇಲ್ಲವೋ ಎಂಬುದು ಬೇಡಾ. ಆದರೆ ಕೆಲವು ಅಪ್ಪ ಅಮ್ಮ ಹಾಗಲ್ಲ ಮಗ ಅವನಷ್ಟಕ್ಕೆ ಅವನು ಬೆಳೆಯಲಿ. ಅವನ ಪ್ರತಿಭೆ ಅವನೆ ಪ್ರಚುರ ಪಡಿಸಿ ಕೊಳ್ಳಲಿ, ನಾವು ಪೋಷಿಸಿದರಾಯಿತು ಎಂದಿರುತ್ತದೆ. ಆದರೆ ವೆಂಕಟ ರಾಯರು ಒಂದನೆ ಸಾಲಿನ ಅಪ್ಪ. ಅದಕ್ಕೆ ಮಗ ಅವರಂದು ಕೊಂಡಂತೆ ಮಾಡದಿದ್ದರೆ, ನಿರಾಶೆ ಸಿಟ್ಟು. ರಮಾಬಾಯಿಯವರು ಎರಡನೇ ಸಾಲಿಗೆ ಸೇರಿದ ಅಮ್ಮ . ಅದಕ್ಕೆ ಇಲ್ಲಿ ಸ್ವಲ್ಪ ವ್ಯತ್ಯಾಸ.&lt;br /&gt;&lt;span style="color:#ff0000;"&gt;&lt;strong&gt;ಅಚ್ಯುತ ಲಕ್ಷಗಟ್ಟಲೆ ಖರ್ಚು &lt;/strong&gt;&lt;/span&gt;ಮಾಡಿ ಏನೆನೆಲ್ಲ ಕಲ್ತಿದೀಯಾ. ಏನಾದರೂ ಕೆಲಸ ಮಾಡು. ಮನೆಯಿಂದ ಹೊರಬಿದ್ದು ನಿನ್ನ ಹತ್ತಿರ ಆದ ಸಾಧನೆಯನ್ನು ಮಾಡು ಎಂದು ಒಂದು ದಿನ ಅಪ್ಪ ತಮ್ಮ ಬುಡದಲ್ಲಿ ಕುಳ್ಳಿರಿಸಿಕೊಂಡು ಹೇಳಿದ್ದರು. ಅಂದು ನಾನು ಕೇಳಿದ್ದೆ ಅಪ್ಪ ನಾನು ನಿನಗಿರುವ ಒಬ್ಬನೇ ಮಗ. ನಾನು ನಿಮ್ಮನ್ನು ಬಿಟ್ಟು ದೂರ ಉಳಿಯುವುದು ಸರಿಯೇ? ಎಂದು. ಅದಕ್ಕವರು ಮಗ ಇದು ಸರಿತಪ್ಪಿನ ವಿಚಾರವಲ್ಲ. ಹೊರಗಡೆ ಉಳಿದರೆ ಜಗತ್ತಿನ ಅರಿವಾಗುತ್ತದೆ. ನೋಡು, ಇನ್ನು ಹತ್ತುವರ್ಷವಂತೂ ಮನೆ ಕಡೆ ಚಿಂತೆ ಇಲ್ಲ. ಎಂಬ ಧೈರ್ಯದ ಮಾತನ್ನಾಡಿದರು. ಆಗಲೇ ನನ್ನ ಮನಸ್ಸಿನಲ್ಲಿ : ವೃದ್ಧಾಶ್ರಮವನ್ನು ಮಾಡಬೇಕು ಎಂಬ ಯೋಚನೆ ಬಂದಿತ್ತು. ಇದನ್ನು ಅಪ್ಪನ ಹತ್ತಿರವೂ ಹೇಳಿದ್ದೆ. ಅಪ್ಪನಿಗೂ ಇದರ ಕುರಿತು ಆಸಕ್ತಿಯಿತ್ತು. ನನ್ನ ದುಡಿಮೆಯ ಆದಾಯವನ್ನು ಇದಕ್ಕೆ ಬಳಸಬೇಕೆಂಬ ಬಯಕೆ ನನ್ನದಾಗಿತ್ತು. ಅದಕ್ಕೆ ಪ್ರಯತ್ನ ಪಡುತ್ತಿದ್ದೆ. ಫೋನ್‌ ರಿಂಗಾಯಿತು. ಸದಾನಂದ! ನನ್ನ ಅಲೋಚನೆಗಳಿಗೆ ಬ್ರೇಕ್‌ ಬಿತ್ತು.&lt;br /&gt;&lt;br /&gt;*****************&lt;br /&gt;&lt;span style="color:#ff0000;"&gt;&lt;br /&gt;&lt;strong&gt;ನಾನು ಬೆಂಗಳೂರು ಸೇರುವಾಗಲೇ&lt;/strong&gt;&lt;/span&gt; ಇಪ್ಪತ್ನಾಲ್ಕು ವರ್ಷ ವಯಸ್ಸಾಗಿತ್ತು. ನಾನು ಹತ್ತನೇ ತರಗತಿಯಲ್ಲಿರುವಾಗಲೇ ನಾನೊಬ್ಬಳನ್ನು ಇಷ್ಟಪಡುತ್ತಿದ್ದೆ. ಯಾವ ಯೋಗವೋ ಏನೋ ಗ್ರಾಜ್ಯುಯೇಷನ್‌ ಮುಗಿಯುವವರೆಗೂ ಒಂದೇ ಊರಿನಲ್ಲಿ ನಾನು ಅವಳು ಕಲಿತೆವು. ನಿತ್ಯ ಸಂಪರ್ಕ ನಮ್ಮಿರ್ವರ ನಡುವೆ ಇತ್ತು. ನಾನು ಕಾಮರ್ಸ್‌ ತೆಗೆದುಕೊಂಡೆ. ಅವಳು ಸೈನ್ಸ್‌ ಆಯ್ಕೆ ಮಾಡಿಕೊಂಡಳು. ನಾನು ಬಿ.ಬಿ.ಎಂ. ಮಾಡಿದೆ. ಅವಳು ಎಂ.ಬಿ.ಬಿ.ಎಸ್‌. ನಾನು ಎಂ.ಸಿ.ಎ. ಅವಳು ಎಂ.ಡಿ. ಆದರೆ ಇಬ್ಬರೂ ಒಂದೇ ಊರಿನಲ್ಲಿ. ನನಗಂತೂ ಅವಳ ಮೇಲೆ ಪ್ರೀತಿಯಿತ್ತು. ಆತ್ಮೀಯತೆ ಇತ್ತು. ಜೀವದ ಗೆಳತಿಯನ್ನಾಗಿ ಸ್ವೀಕರಿಸಿದ್ದೆ. ಅವಳಿಗೂ ಅಷ್ಟೇ ಪ್ರೀತಿ ಇತ್ತೋ ಇಲ್ಲವೋ ಗೊತ್ತಿಲ್ಲ. ಆತ್ಮೀಯತೆಯಂತೂ ಬಹಳವಿತ್ತು. ಇಬ್ಬರೂ ವೈಯಕ್ತಿಕ ವಿಷಯಗಳನ್ನು ಮಾತಾಡಿಕೊಳ್ಳುತ್ತಿದ್ದೆವು. ಕೆಲಮೊಮ್ಮೆ ನನ್ನ ಕನಸನ್ನು ಅವಳೆದುರು ಬಿಚ್ಚಿಡುತ್ತಿದ್ದೆ. ಅವಳಿಗೂ ನನ್ನ ಮೇಲೆ ಪ್ರೀತಿಯಿತ್ತು. ಪ್ರಪೋಸ್‌ ಮಾಡುವ ಧೈರ್ಯ ಇಬ್ಬರಿಗೂ ಇರದೇ ಕೊನೆಗೆ ಹಿರಿಯರ ಸಹಕಾರ ಬೇಕಾಯಿತು.&lt;br /&gt;&lt;strong&gt;&lt;span style="color:#ff0000;"&gt;ನಾನು ನನ್ನವಳಿಗೆ&lt;/span&gt;&lt;/strong&gt; ಒಂದು ದಿನ ವೆಂಕಟರಾಯರ ಸಂಕಟದ ಕತೆ ಹೇಳಿದೆ. ನಾನೂ ಊರಿಗೆ ಹಿಂತಿರುಗುವ ವಿಷಯವನ್ನು ಅವಳಿಗೆ ತಿಳಿಸಿದೆ. ಮತ್ತು ನನ್ನ ಯೋಚನೆಯ ಕುರಿತು ತಿಳಿಸಿದ್ದೆ. ಅವಳು ಸಂಪೂರ್ಣ ಸಮ್ಮತಿಸಿದ್ದಳು. ಅಪ್ಪನನ್ನು ಕಳೆದುಕೊಂಡ ಅವಳಿಗೆ ಅವಳಮ್ಮ ಹಾಗೂ ನಾನು ಏನು ಹೇಳಿದರೂ ಅವಳ ಒಪ್ಪಿಗೆ ಗ್ಯಾರಂಟಿ.&lt;br /&gt;**************&lt;br /&gt;&lt;br /&gt;&lt;strong&gt;&lt;span style="color:#ff0000;"&gt;ಸದಾನಂದನ ಕಾಲ್‌ ಬಂದ&lt;/span&gt;&lt;/strong&gt; ಮರುದಿನ ರಾಯರ ಮನೆಗೆ ಹೋದೆ. ಚಹಾ ಕುಡಿಯುತ್ತಿದ್ದರು ದಂಪತಿಗಳು. ನಿಮ್ಮ ಹತ್ತಿರ ಒಂದು ವಿಷಯ ಮಾತಾಡಬೇಕು.&lt;br /&gt;&lt;strong&gt;&lt;span style="color:#ff0000;"&gt;ನಾವು ಊರಿಗೆ ಬರುವ ವೇಳೆಗೆ&lt;/span&gt;&lt;/strong&gt; ಮರುಮನೆ ಮುಕ್ತಾಯ ಹಂತದಲ್ಲಿತ್ತು. ಅಪ್ಪನಿಗೂ ರಾಯರಿಗೂ ಪರಿಚಯವಾಯಿತು. ನಾಲ್ಕೇ ದಿನದಲ್ಲಿ ಐವತ್ತು ವರ್ಷದ ಸ್ನೇಹಿತರಂತೆ ನಡೆದುಕೊಳ್ಳ ತೊಡಗಿದರು. ಆಶ್ರಮದ ಮುಕ್ತಾಯ ವಾಗುವವರೆಗೂ ಇಬ್ಬರು ಸಮಾನವಾಗಿ ದುಡಿದರು. ಈ ಮಧ್ಯೆ ನನ್ನ ಮದುವೆಯ ಆಯಿತು ಸಿಂಪಲ್ಲಾಗಿ !&lt;br /&gt;&lt;strong&gt;&lt;span style="color:#ff0000;"&gt;ವೆಂಕಟರಾಯರು ನಮ್ಮಲ್ಲಿಗೆ ಬಂದು&lt;/span&gt;&lt;/strong&gt; ನಾಲ್ಕು ವರ್ಷ ಕಳೆಯುತ್ತ ಬಂದಿತ್ತು. ಆಶ್ರಮಕ್ಕೆ ಮತ್ತಷ್ಟು ಮಂದಿ ವಯೋವೃದ್ದರು ಸೇರಿದ್ದರು. ನನಗೂ ಒಂದು ಮಗುವಾಗಿತ್ತು. ಹತ್ತು ಜನ ಅಜ್ಜ, ಅಜ್ಜಿಯರ ಪ್ರೀತಿ ಅದಕ್ಕೆ ದೊರಕುತ್ತಿತ್ತು. ನಮ್ಮ ಮರುಮನೆ ಯಲ್ಲಿರುವ ವೃದ್ದರ ಕತೆಯನ್ನು ಕೇಳಿದಾಗ ನನಗನಿಸಿತು. ಇಂದು ವೃದ್ದಾಶ್ರಮ ಅನಿವಾರ್ಯವೂ ಹೌದು ಅಗತ್ಯವು ಕೂಡಾ ಮಕ್ಕಳ ಪ್ರೀತಿ ಬೇಕೆಂಬ ಹಿರಿಯರು, ಮಕ್ಕಳಿಗೆ ಹಿರಿಯರು ಹೊರೆ. ತಮ್ಮ ಕೆಲಸವೇ ನಮಗಾಗಲ್ಲ ಇವರದೊಂದು ಎನ್ನುವ ಬದಲು ವೃದ್ದಾಶ್ರಮಕ್ಕೆ ಸೇರಿಸಿ ದೂರದಿಂದಲೇ ನೀಡುವ ಎನ್ನುವ ಬಾವ ಇವರಿಗೆ. ನಾನು ತೀರ್ಮಾನಿಸಿದ್ದೆ. ಈ ಮರುಮನೆ ನಮಗೆ ಮುಂದೆ ಉಪಯೋಗಕ್ಕೆ ಬರುವಂತಹದ್ದು. ನಮ್ಮ ಮಕ್ಕಳು ಮುಂದೇ ಹೇಗಿರುತ್ತಾರೋ? ಅವರು ದೂರವಿರಲಿ. ನಾವು ಹತ್ತಿರ ವಿದ್ದು ಹೊರೆಯಾಗುವುದಕ್ಕಿಂತ ದೂರವಿದ್ದೇ ಪ್ರೀತಿ ನೀಡೋಣ ಅಲ್ವೇ?&lt;br /&gt;************&lt;br /&gt;&lt;strong&gt;&lt;span style="color:#ff0000;"&gt;ನನ್ನ ಕೂದಲು ಬೆಳ್ಳಗಾಗಿತ್ತು &lt;/span&gt;&lt;/strong&gt;. ಮಗನ ಮದುವೆಯಾಗಿ ವರ್ಷ ಕಳೆದಿತ್ತು. ಬೆಳಂಬೆಳಿಗ್ಗೆ ಒಂದು ಮೆಸೇಜ್‌ ಸೆಲ್‌ಗೆ ಬಂದಿತ್ತು. ನಾನು ಸದಾನಂದ, ವೆಂಕಟರಾಯರ ಮಗ. ನಿಮ್ಮ ಆಶ್ರಮದಲ್ಲಿ ನಮಗೊಂದು ಜಾಗವಿದೆಯೇ? ಎಂದು.&lt;/div&gt;&lt;div&gt; &lt;/div&gt;&lt;div&gt;&lt;strong&gt;&lt;span style="color:#009900;"&gt;-ನಾಗರಾಜ ಮತ್ತಿಗಾರ&lt;/span&gt;&lt;/strong&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/342697311957473709-4707983422638630501?l=tandacool.blogspot.com' alt='' /&gt;&lt;/div&gt;</content><link rel='replies' type='application/atom+xml' href='http://tandacool.blogspot.com/feeds/4707983422638630501/comments/default' title='Post Comments'/><link rel='replies' type='text/html' href='http://www.blogger.com/comment.g?blogID=342697311957473709&amp;postID=4707983422638630501' title='2 Comments'/><link rel='edit' type='application/atom+xml' href='http://www.blogger.com/feeds/342697311957473709/posts/default/4707983422638630501'/><link rel='self' type='application/atom+xml' href='http://www.blogger.com/feeds/342697311957473709/posts/default/4707983422638630501'/><link rel='alternate' type='text/html' href='http://tandacool.blogspot.com/2009/02/blog-post.html' title='ಹಗಲು ಕಳೆಯುವ ಸಮಯ'/><author><name>thandacool</name><uri>http://www.blogger.com/profile/12064507773429372659</uri><email>noreply@blogger.com</email><gd:image rel='http://schemas.google.com/g/2005#thumbnail' width='33' height='16' src='http://1.bp.blogspot.com/_j5OL7Hu7o_s/SrXW70IOAuI/AAAAAAAAAUs/w8HgT_oXLSI/S220/P1010098.JPG'/></author><media:thumbnail xmlns:media='http://search.yahoo.com/mrss/' url='http://1.bp.blogspot.com/_j5OL7Hu7o_s/SZaAgFE4dhI/AAAAAAAAAL8/4mrlNuHplHY/s72-c/Starnberger-See-Sunset-Christian-Thiergan-1-1024x768.jpg' height='72' width='72'/><thr:total>2</thr:total></entry><entry><id>tag:blogger.com,1999:blog-342697311957473709.post-3463617131108589869</id><published>2009-01-07T04:25:00.000-08:00</published><updated>2009-01-07T04:29:26.806-08:00</updated><title type='text'>ಚಂದ್ರ ದಾರಿಯ ಕಥನ</title><content type='html'>&lt;a href="http://2.bp.blogspot.com/_j5OL7Hu7o_s/SWSf4-ZkbcI/AAAAAAAAALc/VEtuo4kQFbs/s1600-h/chanda.jpg"&gt;&lt;img id="BLOGGER_PHOTO_ID_5288527663611538882" style="FLOAT: left; MARGIN: 0px 10px 10px 0px; WIDTH: 320px; CURSOR: hand; HEIGHT: 223px" alt="" src="http://2.bp.blogspot.com/_j5OL7Hu7o_s/SWSf4-ZkbcI/AAAAAAAAALc/VEtuo4kQFbs/s320/chanda.jpg" border="0" /&gt;&lt;/a&gt;&lt;br /&gt;&lt;div&gt;ಲೇಖ&amp;shy;ಕರು: ಟಿ. ಆರ್‌. ಶಿವ&amp;shy;ಪ್ರ&amp;shy;ಸಾದ್‌&lt;br /&gt;ಬೆಲೆ: 120/-&lt;br /&gt;ಪ್ರಥಮ ಮುದ್ರಣ: 2008&lt;br /&gt;ಪ್ರಕಾ&amp;shy;ಶ&amp;shy;ಕರು: ಚಿಂತ&amp;shy;ನ&amp;shy;ಗಂಗಾ ಪ್ರಕಾ&amp;shy;ಶನ&lt;br /&gt;ಲಲಿತ ನಿವಾಸ, ನಂ. 2036/3,&lt;br /&gt;ಮಾಗ&amp;shy;ನೂರು ಬಡಾ&amp;shy;ವಣೆ, ವಿದ್ಯಾ&amp;shy;ನ&amp;shy;ಗರ, ದಾವ&amp;shy;ಣ&amp;shy;ಗೆರೆ&lt;br /&gt;&lt;br /&gt;&lt;br /&gt;ಕೇರಳ ಸಮುದ್ರ ಅಂಚಿ&amp;shy;ನ&amp;shy;ಲ್ಲ&amp;shy;ರುವ ಅಗದಿ ಪುಟ್ಟ ಗ್ರಾಮ ತುಂಬಾ. ಇಲ್ಲಿ&amp;shy;ರು&amp;shy;ವುದು ಮೀನು&amp;shy;ಗಾ&amp;shy;ರರ ಗುಡಿ&amp;shy;ಸಲು. ಅಲ್ಲೊಂದು ಚರ್ಚ್‌. ರಸ್ತೆ ಸಂಪ&amp;shy;ರ್ಕ&amp;shy;ವಿಲ್ಲ. ಯಾವುದೇ ಮೂಲ ಸೌಕ&amp;shy;ರ್ಯವು ಇಲ್ಲ ಇಂತಹ ಕಡೆ ನಮ್ಮ&amp;shy;ದೇ&amp;shy;ಶದ ಹೆಮ್ಮೆಯ ಬಾಹ್ಯಾ&amp;shy;ಕಾಶ ಸಂಸ್ಥೆ ಇಸ್ರೊ ಮೊದಲ ಹೆಜ್ಜೆ&amp;shy;ಯನ್ನು ಇಲ್ಲಿಂ&amp;shy;ದಲೆ ಪ್ರಾರಂ&amp;shy;ಭಿ&amp;shy;ಸಿತು.&lt;br /&gt;ಭಾರ&amp;shy;ತೀಯ ಬಾಹ್ಯಾ&amp;shy;ಕಾಶ ವಿಜ್ಞಾ&amp;shy;ನದ ಆವಿ&amp;shy;ಷ್ಕಾ&amp;shy;ರದ ಎಳೆ ಎಳೆ&amp;shy;ಯನ್ನು ಸವಿ&amp;shy;ವ&amp;shy;ರ&amp;shy;ವಾಗಿ ತಿಳಿ&amp;shy;ಸುವ ಅಪ&amp;shy;ರೂ&amp;shy;ಪದ ಪುಸ್ತಕ `ಚಂ&amp;shy;ದ್ರ&amp;shy;ಯಾನ'.&lt;br /&gt;ಟಿವಿ 9 ಸುದ್ದಿ ವಾಹಿ&amp;shy;ನಿ&amp;shy;ಯಲ್ಲಿ ದೆಹಲಿ ವರ&amp;shy;ದಿ&amp;shy;ಗಾ&amp;shy;ರ&amp;shy;ರಾಗಿ ಕಾರ್ಯ&amp;shy;ನಿ&amp;shy;ರ್ವ&amp;shy;ಹಿ&amp;shy;ಸು&amp;shy;ತ್ತಿ&amp;shy;ರುವ ಟಿ.ಆರ್‌. ಶಿವ&amp;shy;ಪ್ರ&amp;shy;ಸಾದ್‌ ಸುಂದ&amp;shy;ರ&amp;shy;ವಾಗಿ ಬರೆ&amp;shy;ದಿ&amp;shy;ರುವ ಪುಸ್ತ&amp;shy;ಕ&amp;shy;ವಿದು. ಈ ಹೊತ್ತಿ&amp;shy;ಗೆ&amp;shy;ಯಲ್ಲಿ 5 ಹಂತ&amp;shy;ಗ&amp;shy;ಳಿವೆ. ಮೊದ&amp;shy;ಲನೆ ಹಂತ, ಸಾಧ&amp;shy;ನೆಯ ಹಾದಿ&amp;shy;ಯಲ್ಲಿ. ಇದ&amp;shy;ರಲ್ಲಿ ಮೊದಲ ಹೆಜ್ಜೆ, ತುಂಬಾ ತೀರ&amp;shy;ದಲ್ಲಿ, ಅಮೆ&amp;shy;ರಿಕಾ- ರಷ್ಯಾ ನಡುವೆ ಶೀತಲ ಸಮರ, ಇತಿ&amp;shy;ಹಾಸ ನಿರ್ಮಿ&amp;shy;ಸಿದ ಇಸ್ರೊ ಎನ್ನುವ ಶೀರ್ಷಿಕೆ ಅಡಿ&amp;shy;ಯಲ್ಲಿ ಲೇಖ&amp;shy;ನ&amp;shy;ಗಳು ಇವೆ.&lt;br /&gt;ಎರ&amp;shy;ಡನೇ ಹಂತ ಎಂದೂ ಮುಗಿ&amp;shy;ಯದ ಅನಂತ ಯಾನ. ಇದ&amp;shy;ರಲ್ಲಿ ದೇಶ-ದೇ&amp;shy;ಶ&amp;shy;ಗ&amp;shy;ಳನ್ನು ಬೆಸೆವ ಚಂದ್ರ&amp;shy;ಯಾನ, ಚಂದ್ರ&amp;shy;ಯಾ&amp;shy;ನದ ಪ್ರಯೋಗ ಹಾಗೂ ಉದ್ದೇಶ, ಬ್ಯಾಲಾಳು ಗ್ರಾಮಕ್ಕೆ ಬಂದ ಭಾಗ್ಯ, ಶ್ರೀರಂ&amp;shy;ಗ&amp;shy;ಪ&amp;shy;ಟ್ಟ&amp;shy;ಣ&amp;shy;ದಿಂದ ಚಂದಿ&amp;shy;ರ&amp;shy;ನ&amp;shy;ವ&amp;shy;ರೆಗೆ, ಭಾರ&amp;shy;ತ&amp;shy;ದೆ&amp;shy;ಡೆಗೆ ಅಮೆ&amp;shy;ರಿಕಾ ಅನು&amp;shy;ಮಾನ, ಝಂಡಾ ಉಂಚಾ ರಹೇ ಹಮಾರಾ, ಚಂದ್ರ&amp;shy;ಯಾನ- ಭಾಗ 2 ಎನ್ನುವ ಲೇಖ&amp;shy;ನ&amp;shy;ಗ&amp;shy;ಳಿವೆ. ಮೂರನೇ ಹಂತ&amp;shy;ದಲ್ಲಿ ನಿಧಿ- ನೀರು- ನೆರಳು. ಇದ&amp;shy;ರಲ್ಲಿ ಚಂದ್ರನ ಜನ್ಮ ರಹಸ್ಯ, ಚಂದ್ರ&amp;shy;ನಲ್ಲಿ ಅಂತಾ&amp;shy;ದೇ&amp;shy;ನೈತಿ ?, ಚಂದ್ರನ ಮೇಲೆ ಹೀಲಿಯಂ ಎಂಬ ನಿಧಿ !, ಚಂದ್ರ&amp;shy;ನಲ್ಲಿ ನೀರಿ&amp;shy;ದೆಯೇ ?, ಚಂದ್ರನ ಮೇಲೊಂದು ಮನೆಯ ಮಾಡಿ, ಚಂದ್ರ, ಗ್ರಹ, ನಕ್ಷ&amp;shy;ತ್ರ&amp;shy;ಗಳು ಯಾರ ಆಸ್ತಿ ? ಎನ್ನುವ ಮಾಹಿ&amp;shy;ತಿ&amp;shy;ಗ&amp;shy;ಳಿವೆ. ನಾಲ್ಕನೇ ಹಂತ ಬಾಹ್ಯಾ&amp;shy;ಕಾ&amp;shy;ಶ&amp;shy;ವೆಂಬ ನಿತ್ಯ ಕೌತುಕ. ಇಲ್ಲಿ ಹೀಗೊಂದು ಚಂದ್ರನ ಪ್ರೇಮ ಪ್ರಸಂಗ, ಚಂದಿರ ತಂದಾ ಹುಣ್ಣಿಮೆ ರಾತ್ರಿ, ಅಂತ&amp;shy;ರಿ&amp;shy;ಕ್ಷ&amp;shy;ದಲ್ಲಿ ಅಪಾ&amp;shy;ಯ&amp;shy;ಕಾರಿ ಕಸ, ಬಾಹ್ಯಾ&amp;shy;ಕಾ&amp;shy;ಶ&amp;shy;ವೆಂಬ ಆಕ್ಸಿ&amp;shy;ಡೆಂಟ್‌ ಜೋನ್‌ ಎಂಬ ಅಧ್ಯಾ&amp;shy;ಗಳು ಬರು&amp;shy;ತ್ತವೆ. ಐದನೇ ಹಂತ ಎಲ್ಲಗೋ ಪಯಣ, ಯಾವುದೋ ದಾರಿ!. ದಿ ಗ್ರೇಟ್‌ ಮೂನ್‌ ಹೋಕ್ಸ್‌ಘ- 1835, ಚಂದ್ರನ ಮೇಲೆ ಮಾನ&amp;shy;ವನ ಮಹಾ&amp;shy;ಮೋಸ !?, ಮನು&amp;shy;ಕುಲ ಮರೆ&amp;shy;ಯ&amp;shy;ಲಾ&amp;shy;ಗದ ಪ್ರಾಣಿ, ಕೀಟ&amp;shy;ಗಳು, ಎಲ್ಲಿಗೋ ಪಯಣ, ಯಾವುದೋ ದಾರಿ ಎಂಬ ಲೆಖ&amp;shy;ನ&amp;shy;ಗಳ ಸಂಗ್ರ&amp;shy;ಹ&amp;shy;ಗಳು ಬರು&amp;shy;ತ್ತವೆ.&lt;br /&gt;ಈ ಪುಸ್ತ&amp;shy;ಕ&amp;shy;ದ&amp;shy;ಲ್ಲಿ&amp;shy;ರುವ ಪ್ರತಿ&amp;shy;ಯೊಂದು ಹಂತವು ಅತ್ಯಂತ ಕೌತು&amp;shy;ಕ&amp;shy;ತೆ&amp;shy;ಯಿಂದ ಲೇಖ&amp;shy;ನ&amp;shy;ಗ&amp;shy;ಳನ್ನು ಓದಿ&amp;shy;ಕೊಂಡು ಹೋಗು&amp;shy;ತ್ತದೆ. ಶಿವ&amp;shy;ಪ್ರ&amp;shy;ಸಾದ್‌ ಅವರು ತಮ್ಮ ಲೇಖ&amp;shy;ನದ ಜೊತೆಗೆ ಪತ್ರ&amp;shy;ಕ&amp;shy;ರ್ತ&amp;shy;ರಾದ ವಿನಾ&amp;shy;ಯಕ ಭಟ್‌, ವೀರಣ್ಣ ಕಮ್ಮಾರ, ರಜನಿ ಎಂ. ಜಿ, ಚೀ.ಜ. ರಾಜೀವ್‌, ವಿಭವ್‌ ಬರೆದ ಮಾಹಿ&amp;shy;ತಿ&amp;shy;ಪೂರ್ಣ ಬರೆ&amp;shy;ಹ&amp;shy;ಗ&amp;shy;ಳನ್ನು ಇಟ್ಟಿ&amp;shy;ದ್ದಾರೆ. ಮೊದಲ ಹೆಜ್ಜೆ&amp;shy;ಯ&amp;shy;ಲ್ಲಿಯೇ ಲೇಖ&amp;shy;ನ&amp;shy;ಗಳು ಕುತೂ&amp;shy;ಹ&amp;shy;ಲ&amp;shy;ವನ್ನು ಕೆರ&amp;shy;ಳಿ&amp;shy;ಸುತ್ತಾ ಸಾಗು&amp;shy;ತ್ತದೆ. ನಮ್ಮ ದೇಶದ ವಿಜ್ಞಾ&amp;shy;ನಿ&amp;shy;ಗಳು ದನದ ಕೊಟ್ಟಿ&amp;shy;ಗೆ&amp;shy;ಯನ್ನೇ ಪ್ರಯೋ&amp;shy;ಗಾ&amp;shy;ಲ&amp;shy;ವಾಗಿ ಮಾಡಿ&amp;shy;ಕೊಂಡು ಯಶ&amp;shy;ಸ್ವಿ&amp;shy;ಯಾದ ಕತೆ&amp;shy;ಯನ್ನು ಓದುತ್ತ ಹೋದಂತೆ ನಮಗೆ ನಾವೇ ಹೆಮ್ಮೆ ಪಡುತ್ತಾ ಹೋಗು&amp;shy;ತ್ತೇವೆ. ಪ್ರತಿ&amp;shy;ಯೊಂದು ಲೇಖ&amp;shy;ನದ ಜೊತೆಗೆ ಆಸ&amp;shy;ಕ್ತಿ&amp;shy;ದಾ&amp;shy;ಯಕ ವಿಷ&amp;shy;ಯ&amp;shy;ಗ&amp;shy;ಳನ್ನು ಟಿಪ್ಸ್‌ ರೀತಿ ನೀಡುತ್ತಾ ಹೋಗಿ&amp;shy;ರು&amp;shy;ವುದು ಈ ಹೊತ್ತಿ&amp;shy;ಗೆಯ ವಿಶೇಷ.&lt;br /&gt;ಬಾಹ್ಯಾ&amp;shy;ಕಾಶ ಸಂಶೋ&amp;shy;ಧ&amp;shy;ನೆ&amp;shy;ಗ&amp;shy;ಳಲ್ಲಿ ಬಲಿಷ್ಠ ರಾಷ್ಟ್ರ&amp;shy;ಗಳ ತೀವ್ರ ಪೈಪೋ&amp;shy;ಟಿ&amp;shy;ಯನ್ನು ಎದು&amp;shy;ರಿ&amp;shy;ಸುತ್ತಾ ನಮ್ಮ ಸಾಧ&amp;shy;ನೆ&amp;shy;ಯನ್ನು ಮಾಡುತ್ತಾ ಹೋದ ಭಾರ&amp;shy;ತೀಯ ವಿಜ್ಞಾ&amp;shy;ನಿ&amp;shy;ಗಳ ಸಾಧ&amp;shy;ನೆಯ ಹಾದಿ&amp;shy;ಯನ್ನು ಈ ಪುಸ್ತಕ ಸ್ಪಷ್ಟ&amp;shy;ಪ&amp;shy;ಡಿ&amp;shy;ಸು&amp;shy;ತ್ತದೆ. ಶಿವ&amp;shy;ಪ್ರ&amp;shy;ಸಾದ್‌ ಅವರು `ಚಂ&amp;shy;ದ್ರ&amp;shy;ಯಾನ'ದ ಮೂಲಕ ಬಾಹ್ಯಾ&amp;shy;ಕಾಶ ತಂತ್ರ&amp;shy;ಜ್ಞಾ&amp;shy;ನದ ವಿಭಿನ್ನ ಮಜ&amp;shy;ಲು&amp;shy;ಗ&amp;shy;ಳನ್ನು ಸ್ಪಷ್ಟ&amp;shy;ವಾಗಿ ತೋರಿ&amp;shy;ಸು&amp;shy;ವಲ್ಲಿ ಯಶ&amp;shy;ಸ್ವಿ&amp;shy;ಯಾ&amp;shy;ಗಿ&amp;shy;ದ್ದಾರೆ.&lt;br /&gt;&lt;br /&gt;ನಾಗರಾಜ ಮತ್ತಿಗಾರ&lt;br /&gt;&lt;br /&gt;(ಉದಯಾವಾಣಿ ಪುಸ್ತಕಸಂಪದದಲ್ಲಿ ಪ್ರಕಟಗೊಂಡ ಲೇಖನ)&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/342697311957473709-3463617131108589869?l=tandacool.blogspot.com' alt='' /&gt;&lt;/div&gt;</content><link rel='replies' type='application/atom+xml' href='http://tandacool.blogspot.com/feeds/3463617131108589869/comments/default' title='Post Comments'/><link rel='replies' type='text/html' href='http://www.blogger.com/comment.g?blogID=342697311957473709&amp;postID=3463617131108589869' title='1 Comments'/><link rel='edit' type='application/atom+xml' href='http://www.blogger.com/feeds/342697311957473709/posts/default/3463617131108589869'/><link rel='self' type='application/atom+xml' href='http://www.blogger.com/feeds/342697311957473709/posts/default/3463617131108589869'/><link rel='alternate' type='text/html' href='http://tandacool.blogspot.com/2009/01/blog-post.html' title='ಚಂದ್ರ ದಾರಿಯ ಕಥನ'/><author><name>thandacool</name><uri>http://www.blogger.com/profile/12064507773429372659</uri><email>noreply@blogger.com</email><gd:image rel='http://schemas.google.com/g/2005#thumbnail' width='33' height='16' src='http://1.bp.blogspot.com/_j5OL7Hu7o_s/SrXW70IOAuI/AAAAAAAAAUs/w8HgT_oXLSI/S220/P1010098.JPG'/></author><media:thumbnail xmlns:media='http://search.yahoo.com/mrss/' url='http://2.bp.blogspot.com/_j5OL7Hu7o_s/SWSf4-ZkbcI/AAAAAAAAALc/VEtuo4kQFbs/s72-c/chanda.jpg' height='72' width='72'/><thr:total>1</thr:total></entry><entry><id>tag:blogger.com,1999:blog-342697311957473709.post-2387493348818176168</id><published>2008-12-22T08:08:00.000-08:00</published><updated>2008-12-22T08:26:04.650-08:00</updated><title type='text'>ಸನ್ಯಾಸಿ ಮತ್ತು ಸತ್ಯ</title><content type='html'>&lt;a href="http://1.bp.blogspot.com/_j5OL7Hu7o_s/SU-_Uz3wLCI/AAAAAAAAAJs/n_t6S44rFnE/s1600-h/Barsana+Dham+grounds+May+2007+041[1].jpg"&gt;&lt;img id="BLOGGER_PHOTO_ID_5282651252171222050" style="FLOAT: left; MARGIN: 0px 10px 10px 0px; WIDTH: 320px; CURSOR: hand; HEIGHT: 235px" alt="" src="http://1.bp.blogspot.com/_j5OL7Hu7o_s/SU-_Uz3wLCI/AAAAAAAAAJs/n_t6S44rFnE/s320/Barsana+Dham+grounds+May+2007+041%5B1%5D.jpg" border="0" /&gt;&lt;/a&gt;&lt;br /&gt;&lt;div&gt;ಅದು ಹಾವೇರಿ ಹತ್ತಿರದ ನಾದಿರ ಎನ್ನುವ ಊರು. ಏಳು ನೂರಕ್ಕೂ ಹೆಚ್ಚು ಮನೆ ಇರುವ ಪುಟ್ಟ ಹಳ್ಳಿ. ಅಲ್ಲೊಂದು ಹಳೆಯ ದೇವಾಲಯ. ಶೈಲಿ ನೋಡಿದರೆ ಹಂಪಿಯ ಕಾಲದ್ದು. ಬೃಹದೇಶ್ವರ ದೇವಾಲಯ. ಹಲವಾರು ವರ್ಷ ಪೂಜೆಯಿಲ್ಲದೆ ವಿಘ್ನಗೊಂಡಿದ್ದ ದೇವಾಲಯಕ್ಕೆ ಕಾಯಕಲ್ಪ ನೀಡಿದ್ದರು. ಈಗ ನಿತ್ಯ ಪೂಜೆ ಪರಶಿವನಿಗೆ ಅಲ್ಲಿ ನಡೆಯುತ್ತಿತ್ತು. ಈ ದೇಗುಲದ ಪಕ್ಕದಲ್ಲಿಯೇ ಒಂದು ಕಲ್ಲಿನ ಮಂಟಪ. ದಣಿವಾದವರಿಗೆ, ಬಿಸಿಲಿನಲ್ಲಿ ಮೆಂದು ಬಂದ ದನಗಳಿಗೆ ಇದು ವಿಶ್ರಾಂತಿ ಸ್ಥಳ. ಮಂಟಪ ವಂತು ಸದ್ಬಳಕೆಯಾಗುತ್ತಿತ್ತು. ಕಳೆದ ಒಂದು ತಿಂಗಳಿಂದ ಯುವ ಸನ್ಯಾಸಿಯೊಬ್ಬ ಅಲ್ಲಿಯೇ ಯೋಗ ನಿಷ್ಠನಾಗಿ ಕುಳಿತಿದ್ದ. ಎಷ್ಟು ಹೊತ್ತಿಗೆ ಸ್ನಾನ, ಊಟ ಎನ್ನುವುದು ಯಾರಿಗೂ ಗೊತ್ತಾಗುತ್ತಿರಲಿಲ್ಲ. ಸನ್ಯಾಸಿಯ ದಿನಚರಿಯನ್ನು ಊರವರಿಗೆ ಅಭ್ಯಾಸ ಮಾಡಲಾಗಲಿಲ್ಲ. ಹಣ್ಣು ಹಂಪಲನ್ನು ತಂದು ಜನರು ಮಂಟಪದ ಎದುರು ಇಡುತ್ತಿದ್ದರು. ಮರುದಿನ ನೋಡಿದರೆ ಅದು ಹಾಗೆ ಇರುತ್ತಿತ್ತು.&lt;br /&gt;ಅವತ್ತು ಏಕಾದಶಿ ಕತ್ತಲೆಯಿರುವಾಗಲೇ ಪಕ್ಕದಲ್ಲಿರುವ ಹರಿಯುತ್ತಿರುವ ಚಾನಲಲ್ಲಿ ಸ್ನಾನ ಮಾಡಿ ಕೌಪಿನವನ್ನಷ್ಟೇ ಧರಿಸಿ ನೇರ ಗರ್ಭಗುಡಿಯನ್ನು ಪ್ರವೇಶಿಸಿ ಅಖಂಡ ರುದ್ರ ಮಂತ್ರದೊಂದಿಗೆ ಈಶ್ವರನ ಪೂಜೆಯನ್ನು ಮೂರು ಗಂಟೆಗಳ ಕಾಲ ಮಾಡಿದ. ಈ ಮಧ್ಯೆ ಪೂಜೆ ಮಾಡಲು ಬಂದ ಪೂಜಾರಿ ದಂಗಾಗಿ ನಿಂತ. ಕ್ಷಣಾರ್ಧದಲ್ಲಿ ಈ ಸುದ್ದಿ ಕಾಡ್ಗಿಚ್ಚಿನಂತೆ ಊರೆಲ್ಲಾ ಹಬ್ಬಿತು.&lt;br /&gt;ನಾದಿರದ ಊರವರೆಲ್ಲ ಗರ್ಭಗುಡಿಯ ಹೊರಗೆ ನಿಂತು ಸನ್ಯಾಸಿಯ ಪೂಜಾಕ್ರಮವನ್ನು ನೋಡುತ್ತಿದಂತೆ ಮಂಗಳಾರತಿ ಮುಗಿಸಿ ನೇರ ಕಲ್ಲಿನ ಮಂಟಪದಲ್ಲಿ ಕೌಪಿನ ದಾರಿಯಾಗಿಯೇ ಕಣ್ಮುಚ್ಚಿ ಕುಳಿತ. ಊರವರಿಗೆಲ್ಲ ಒಂದು ರೀತಿಯ ಭಯದ ಭಕ್ತಿ ಸನ್ಯಾಸಿಯಲ್ಲಿ ಮೂಡಿತು. ಸಂಜೆ ಸಮಯಕ್ಕೆ ಹಲವಾರು ಜನರು ಹಣ್ಣು ಹಂಪಲನ್ನು ತಂದಿಟ್ಟರು. ಭಜನೆಯನ್ನು ಮಾಡತೊಡಗಿದರು. ಕಣ್ಣನ್ನು ತೆರೆದ ಸನ್ಯಾಸಿ ಮೌನವನ್ನು ಮುರಿದ. ನಾವು ಇನ್ನೂ ಕೆಲಕಾಲ ಇಲ್ಲೇ ಇರ್ತೇವೆ. ಹೆಸರಿಲ್ಲದ ಸನ್ಯಾಸಿಗಳು ನಾವು. ನಮ್ಮ ಸನ್ಯಾಸಿ ಜೀವನದ ಮೊದಲ ಮೆಟ್ಟಿಲು ಆರಂಭವಾದದ್ದು ಇಲ್ಲಿಂದ. ನೀವು ಸೂಚಿಸಿದ ಹೆಸರಿನಲ್ಲಿಯೇ ನಾವು ಮುಂದೆ ಕರೆಯಲ್ಪಡುತ್ತೇವೆ. ನಮ್ಮ ಪೂರ್ವಾಶ್ರಮದ ಬಗ್ಗೆ ನೀವಾರು ಕೆದಕಬೇಡಿ. ನನಗೂ ಅದರ ಬಗ್ಗೆ ಹೇಳುವ ಅಥವಾ ನೆನಪಿಸಿಕೊಳ್ಳುವ ಆಸಕ್ತಿಯಿಲ್ಲ. ನಮಃಶಿವಾಯ ಎಂದು ಸನ್ಯಾಸಿ ಮತ್ತೆ ಧ್ಯಾನಾಸಕ್ತನಾದ&lt;br /&gt;***************&lt;br /&gt;ಬಾಹುಲ ಶಂಕರ ಭಟ್ಟ ಸುಶೀಲ ದಂಪತಿಗಳ ಎಕ ಮಾತ್ರ ಪುತ್ರರತ್ನ. ಭಟ್ಟರು ಬೆಂಗಳೂರಿನ ಕಾಲೇಜೊಂದರಲ್ಲಿ ಸಂಸ್ಕ್ರತ ಉಪನ್ಯಾಸಕರು. ಸುಶೀಲ ಹೈಸ್ಕೂಲ ಟೀಚರ್‌. ಹಾಗಾಗಿ ಮಗನನ್ನು ಅತ್ಯಂತ ಶಿಸ್ತು ಬದ್ದವಾಗಿ ಬೆಳಸತೊಡಗಿದರು. ನಾಲ್ಕನೇ ವರ್ಷಕ್ಕೆ ಸಂಗೀತಾಭ್ಯಾಸ, ಏಳನೇ ವರ್ಷಕ್ಕೆ ಮಂಡೆ ಬೊಳಿಸಿ ಬಿಟ್ಟು. ಶುದ್ಧ ಶಾಸ್ತ್ರೋಕ್ತ ಉಪನಯನ. ಮಂತ್ರ, ವೇದ, ಉಪನಿಷತ್‌ ಕಲಿಯಲು ಗೋಕರ್ಣಕ್ಕೆ ಅದು ಶಾಲಾ ರಜಾದಿನಗಳಲ್ಲಿ ಮಾತ್ರ. ಶಾಲೆಯಲ್ಲಿ ಚುರುಕಾಗಿ ಅಭ್ಯಾಸ ಕಲಿಯುವುದಕ್ಕಾಗಿ ಟ್ಯೂಷನ್‌ ಕಲಿಕೆಗೆ ಸಕಲ ಸೌಕರ್ಯವನ್ನು ಮಗನಿಗೆ ಒದಗಿಸಿದ್ದರು. ಆಟವಾಡುವ ವಯಸ್ಸಿನ ಬಾಹುಲನಿಗೆ ತೆರಪಿಲ್ಲದ ವಿದ್ಯಾಭ್ಯಾಸ. ಬೆಳಿಗ್ಗೆ ನಾಲ್ಕಕ್ಕೆ ಎದ್ದು ಸಂಧ್ಯಾವಂದನೆ. ನಂತರ ಓದು. ಟ್ಯೂಷನ್‌, ಸ್ಕೂಲ್‌, ಮಂತ್ರಪಠಣ ಈ ರೀತಿಯ ಒತ್ತಡ ಇವನಿಗೆ ಮನಸ್ಸಿನ ಮೇಲೆ ಗಾಢ ಪರಿಣಾಮ ಬೀರಿತು. ಬೆಳೆಯುತ್ತಾ ಬೆಳೆಯುತ್ತಾ ತಂದೆ ತಾಯಿಗಳು ಶತ್ರುಗಳಂತೆ ಕಾಣ ತೊಡಗಿದರು.&lt;br /&gt;ಅನಿವಾರ್ಯವಾಗಿ ತಂದೆ ತಾಯಿಗಳನ್ನು ಒಲ್ಲದ ಮನಸ್ಸಿನಿಂದ ಒಪ್ಪಿಕೊಂಡ ಬಾಹುಲನಿಗೆ ಸಿಟ್ಟು ಮತ್ತು ಮೌನ ರೂಢಿಯಾಯಿತು. ಕಲಿಕೆ ಬೇಡವೆನಿಸತೊಡಗಿತು. ಆದರೆ ಅಪ್ಪ ಅಮ್ಮನ ಒತ್ತಡಕ್ಕಿಂತ ಓದುವುದೇಲೇಸು ಎಂದೂ ಅನಿಸಿತು. ಇಂಜನಿಯರಿಂಗ್‌ ಮುಗಿಸಿದ ಉತ್ತಮ ಕಂಪನಿಯಲ್ಲಿ ಒಳ್ಳೆ ನೌಕರಿಯ ದೊರೆಯಿತು. ಆದರೆ ಕೆಲಸದ ಮೇಲೆ ಆಸಕ್ತಿಯಿಲ್ಲ. ತಾಂತ್ರಿಕ ಕೆಲಸವನ್ನು ಯಾಂತ್ರಿಕವಾಗಿ ಮಾಡುತ್ತಿದ್ದ. ಖಾಲಿಯಿರುವ ಸಮಯದಲ್ಲಿ ಅಲೌಕಿಕದ ಕುರಿತಾದ, ಆಧ್ಯಾತ್ಮಿಕ, ಪುರಾಣ, ಭಗವದ್ಗೀತೆ, ಶಿವಸ್ತುತಿಗಳನ್ನು ಅಧ್ಯಯನ ಮಾಡುತ್ತಿದ್ದ. ಜನರ ಸಂಪರ್ಕವನ್ನೇ ಇಷ್ಟ ಪಡದೆ ಎಕಾಂಗಿತನವನ್ನೇ ಇಷ್ಟ ಪಡುತ್ತಿದ್ದ ಈತನಿಗೆ ವಿದುಲಾ ಎಂಬ ಏಕೈಕ ಗೆಳತಿ ಇದ್ದಳು. ತನ್ನ ಮನಸ್ಸಿನ ಭಾವನೆಗಳನ್ನು ಇವಳೊಂದಿಗೆ ಹಂಚಿಕೊಳ್ಳುತ್ತಿದ್ದ. ಅವಳು ಅಷ್ಟೇ, ಇವನ ಕೆಲವು ಯೋಚನೆಗಳನ್ನು ಖಂಡಿಸುತ್ತ ಹಲವನ್ನು ಆಲಿಸುತ್ತಾ ಆದಷ್ಟು ಉತ್ಸಾಹದಿಂದ ಇರುವಂತೆ ಮಾತುಕತೆಯಾಡುತ್ತಿದ್ದಳು. ಬಾಹುಲ ವಿದುಲಾಳನ್ನು ತಾಯಿಯಂತೆ ಕಾಣುತ್ತಿದ್ದ. ತಂಗಿಯಂತೆ ಪ್ರೀತಿಸುತ್ತಿದ್ದ. ತನ್ನಂತೆ ಅವಳು. ತನ್ನ ಭಾವನೆಯ ಪ್ರತಿರೂಪ ಎಂದುಕೊಂಡಿದ್ದ.&lt;br /&gt;ವಿದುಲಾ ಹೆಣ್ಣಾದರೂ ಗಂಡಿನ ಅಂಶವೇ ಬಹಳವಿತ್ತು. ಡ್ರೆಸ್ಸು ನಡೆನುಡಿ ಎಲ್ಲವೂ ಗಂಡಿನಂತೆ. ಇಂಜಿನಿಯರಾಗಿದ್ದ ಇವಳು, ಪ್ರವಾಸವನ್ನು ಹವ್ಯಾಸವನ್ನಾಗಿ ರೂಡಿಸಿ ಕೊಂಡಿದ್ದಳು. ಬಾಹುಲನನ್ನು ಬಹಳವಾಗಿ ಇಷ್ಟಪಡುತ್ತಿದ್ದಳು. ಆದರೆ ಅದು ನಿಷ್ಕಲ್ಮಶ ಪ್ರೀತಿ. ಪ್ರತಿಬಿಂಬದಂತ ಪ್ರೇಮ. ಅವನಿಗೆ ನಾನು, ನನಗೆ ಅವನು. ಅದರಲ್ಲಿ ಎಲ್ಲೂ ಕಾಮದ ಲವಲೇಷವು ಇಣುಕಲಿಲ್ಲ. ಒಂದೇ ಆಪೀಸಿನಲ್ಲಿ ಕೆಲಸ. ಅವತ್ತು ಬಾಹುಲ ಆಪೀಸಿಗೆ ಬರಲಿಲ್ಲ. ಆಶ್ಚರ್ಯ! ನೇರ ಬಾಸ್‌ನ ಛೇಂಬರಗೆ ಹೋಗಿ ವಿಚಾರಿಸಿದಳು. ಅದಕ್ಕವರು ನಿನ್ನೆ ಸಂಜೆ ಕೆಲಸದಿಂದ ತೆರಳುವಾಗ ಕೆಲಸಕ್ಕೆ ರಾಜಿನಾಮೆ ನೀಡಿದ್ದಾನೆ. ಇದು ತಗೊಳ್ಳಿ ನಿಮಗೆ ಒಂದು ಲೇಟರ್‌ ಕೊಟ್ಟಿದ್ದಾರೆ ಅವರ ಮೊಬೈಲ್‌, ಪರ್ಸ, ಎಟಿಎಮ್‌ ಕಾರ್ಡ. ಕಂಪನಿಯಿಂದ ಕೆಲವು ಅಮೌಂಟ್‌ ಕೊಡಲಿಕ್ಕಿದೆ. ಅದನ್ನು ನಿಮ್ಮ ಅಕೌಂಟ್‌ಗೆ ಹಾಕಲಿಕ್ಕೆ ಹೇಳಿದ್ದಾರೆ ಎಂದರು. ವಿದುಲಾ ದಿಙ್ಞೂಡಳಾಗಿ ನಿಂತಳು. ಇವಳಿಗೆ ಬುದ್ದಿ ಬಂದ ಮೇಲೆ ಇಂತಹ ಸಂದಿಗ್ಧ ಸ್ಥಿತಿಯನ್ನು ಎದುರಿಸಿರಲಿಲ್ಲ. ನನ್ನ ಪ್ರತಿಬಿಂಬ ಎಂದುಕೊಂಡ ಬಾಹುಲ. . . ಏನಾದ್ರೂ ಜೀವಕ್ಕೆ ಕುತ್ತು ತಂದುಕೊಂಡಾನೋ? ಎನ್ನಿಸಿಕೊಂಡೆ ಬೆವರಿದಳು, ದುಃಖವಾಯಿತು, ಏನೇ ಆಗಲಿ ಪತ್ರಮೊಂದನ್ನು ಇಟ್ಟಿದ್ದಾನಲ್ಲ ನೋಡೋಣ ಎಂದು ಪತ್ರವನ್ನು ತೆರೆದಳು.&lt;br /&gt;ನಮಃ ಶಿವಾಯ&lt;br /&gt;ಆತ್ಮೀಯ ಗೆಳತಿ,&lt;br /&gt;ತಂಗಿಯಂತೆ ನಿನ್ನನ್ನು ಪ್ರೀತಿಸುತ್ತಿದ್ದೆ, ತಾಯಿಯಂತೆ ನೋಡಿದೆ. ಆ ಕಾರಣಕ್ಕಾಗಿ ನಿನಗೆ ಪ್ರಥಮವಾಗಿ ಸಾಷ್ಟಾಂಗ ನಮಸ್ಕರಿಸುತ್ತೇನೆ. ನನಗೆ ಈ ಸೋಗಿನ ಜೀವನ ಬೇಡವೆಂದು ದೂರ ಸಾಗುತ್ತಿದ್ದೇನೆ. ಅಂದರೆ ನಾನು ಸಾಯುತ್ತೇನೆ ಎಂದು ಭಾವಿಸಬೇಡ. ಸತ್ಯವನ್ನು ಹುಡುಕಿ ಹೊರಟಿದ್ದೇನೆ. ಎಲ್ಲಿಗೆ ಹೋಗುತ್ತೇನೆ ಎಂದು ನನಗೂ ಗೊತ್ತಿಲ್ಲ. ಬಹಳ ವರ್ಷದ ಹಿಂದೆಯೇ ನಾನು ಮಾನಸಿಕವಾಗಿ ಸನ್ಯಾಸಿಯಾಗಿದ್ದೆ. ಇಂದಿನಿಂದ ಬಾಹ್ಯವಾಗಿಯೂ ಮಾನಸಿಕವಾಗಿಯೂ ಸನ್ಯಾಸಿಯಾಗಿದ್ದೇನೆ. ಶಿವಾಶ್ರಮದ ಈಶ್ವರಯೋಗಿಗಳವರಿಂದ ಇಂದು ಬೆಳಿಗ್ಗೆ ಸನ್ಯಾಸ ದೀಕ್ಷೆಯನ್ನು ಪಡೆದಿದ್ದೇನೆ. ನೀನು ಈ ಪತ್ರ ಓದುವ ಕಾಲಕ್ಕೆ ನಾನೊಬ್ಬ ಸನ್ಯಾಸಿಯಾಗಿರುತ್ತೇನೆ.&lt;br /&gt;ಯಾಕೋ ಏನೋ ಗೆಳತಿ ನನ್ನ ತಂದೆ ತಾಯಿಗಳ ಅತೀರೇಖದ ಪ್ರೀತಿಯೇ ವೈರಾಗ್ಯಕ್ಕೆ ಕಾರಣವಾಯಿತೇನೋ? ನಮಗಾಗಿ ಒಂದು ದಿನವು ಬದುಕಲಾಗದ ಜೀವನ ಬೇಸರವಾಯಿತು. ಮತ್ತೊಬ್ಬರನ್ನು ಸಂತೋಷ ಪಡಿಸುವುದೇ ನಮ್ಮ ಜೀವನವಾದರೆ? ಎಲ್ಲವು ನಾಟಕ. ಅಸತ್ಯದ ಗೋಪುರದ ಮೇಲೆ ನಾವಿದ್ದೇವೆ ಗೆಳತಿ ಇವೆಲ್ಲ ಅಸಾಧ್ಯವಾಗಿ ಕಾಣತೊಡಗಿತು. ಅಗತ್ಯಕ್ಕಿಂತ ಹೆಚ್ಚು ದುಡಿಮೆ. ಅದನ್ನು ಗಳಿಸುವಾಗ ಮತ್ತಷ್ಟು ಸುಳ್ಳು. ಗೆಳತಿ ನಾನು ಸತ್ಯದ ಹುಡುಕಾಟಕ್ಕೆ ಹೊರಟಿದ್ದೇನೆ. ನನ್ನ ಹಣವನ್ನು ಅಪ್ಪನ ಹೆಸರಿಗೆ ವರ್ಗಾಯಿಸಿದ್ದೇನೆ. ಬರುವ ಹಣವನ್ನು ನಿನಗೆ, ಅದನ್ನು ನೀನು ಏನುಬೇಕಾದರೂ ಮಾಡು. ಸದ್ಬಳಕೆಯಾಗಲಿ ಎನ್ನುವ ಆಶಯ ನನ್ನದು. ತಿರುಗುವ ಭೂಮಂಡಳದಲ್ಲಿ ತಿರುಗಾಡುವ ನಾವು ಮುಂದೊಂದುದಿನ ಭೇಟಿಯಾದರೆ ಆಶ್ಚರ್ಯವಿಲ್ಲ. ಕಾಲನ ಲೀಲೆಯಲ್ಲಿ ಮತ್ತೊಮ್ಮೆ ಭೇಟಿಯಾಗುವ ಇಚ್ಛೆ ಇದೆ. ತಂದೆತಾಯಿಗಳಿಗೆ ವಿಷಯ ತಿಳಿಸು. ಋಣವಿದ್ದರೆ ಮತ್ತೆ ಸಿಗುತ್ತೇನೆ ಗೆಳತಿ.&lt;br /&gt;ನಿನ್ನ ಆತ್ಮೀಯ&lt;br /&gt;ಬಾಹುಲ&lt;br /&gt;ಇದನ್ನು ನೋಡಿದ ವಿದುಲಾಳಿಗೆ ಒಮ್ಮೆಲೇ ವಿಪರೀತ ಕೋಪ ಬಂತು . . . ಸನ್ಯಾಸಿಯಾದರೆ ಸತ್ಯಾನ್ವೇಷಣೆ ಸಾಧ್ಯವೆ? ಮೂರ್ಖ ಬಹಳಷ್ಟನ್ನು ಅನುಭವಿಸುವ ಪ್ರಾಯ ಇರುವವ ಗಡ್ಡಬಿಟ್ಟು ಗುಡ್ಡ ಹತ್ತುತ್ತಾನೆ ಅಂದರೆ ಅರ್ಥವಿದೆಯೇ? ತಂದೆತಾಯಿಯನ್ನು ಬಿಟ್ಟು ಹೋಗಿ ಧರ್ಮ ಬಿಟ್ಟು ಸಾಗಿದ್ದಾನೆ. ಇವನಿಂದ ಸತ್ಯವನ್ನು ಹುಡುಕಲಿಕ್ಕೆ ಆಗುತ್ತದೆಯೇ? ಮತ್ತೊಂದಷ್ಟು ಸುಳ್ಳಿನ ಬಲೆಯಲ್ಲಿ ಸಿಕ್ಕಿ ಬೀಳುತ್ತಾನೆ ಜೇಡನಂತೆ. ಅವನ ಹಣೆಬರಹ. ಹೋಗಿದ್ದಾನೆ, ಅವನು ಬಯಸಿದ್ದು ದೊರೆಯಲಿ ಎನ್ನುತ್ತ. ಅವನ ತಂದೆ-ತಾಯಿಗಳಿಗೆ ವಿಷಯ ತಿಳಿಸಿದಳು. ಮತ್ತೆ ಆ ಕಡೆ ಹದಿನೈದು ದಿನ ತಲೆಯನ್ನು ಹಾಕಲಿಲ್ಲ. ಅವರ ದುಃಖವನ್ನು ಇವಳಿಗೆ ನೋಡಲಿಕ್ಕೆ ಆಗಲಿಲ್ಲ. ಅವನ ಖಾತೆಯಲ್ಲಿರುವ ಮತ್ತು ಅವನಿಂದ ಇವಳ ಖಾತೆಗೆ ಬಂದ ಹಣವನ್ನು ತನ್ನ ಕೈಯಿಂದ ಸ್ವಲ್ಪ ಹಣ ಸೇರಿಸಿ ಮಾಡಿ ಅದನ್ನೆಲ್ಲ ಗೆಳೆಯನ ನೆನಪಿಗಾಗಿ ಬಾಹುಲ ಮೆಮೋರಿಯಲ್‌ ಟ್ರಸ್ಟ ಮಾಡಿ ಅನಾಥ ಮಕ್ಕಳನ್ನು ದತ್ತು ತೆಗೆದು ಕೊಂಡು ವಿದ್ಯಾದಾನ ಕೇಂದ್ರವನ್ನಾಗಿ ಮಾಡಿದಳು.&lt;br /&gt;*******************&lt;br /&gt;ವಿದುಲಾಳಿಗೆ ನಲವತ್ತೈದು ಪ್ರಾಯ. ಆದರೂ ಪ್ರವಾಸ ಮಾಡುವ ಹವ್ಯಾಸ ಬಿಟ್ಟಿರಲಿಲ್ಲ. ತನ್ನ ಗಂಡ, ಮಗಳನ್ನು ಕರೆದು ಕೊಂಡು ಪ್ರವಾಸಕ್ಕೆ ಹೊರಟವಳು ಇವಳು ಹೋಗುವ ದಾರಿ ನಾದಿರವನ್ನು ದಾಟಿ ಹೋಗಬೇಕಿತ್ತು.&lt;br /&gt;ನಾದಿರದ ಬೃಹದೇಶ್ವರ ದೇವಾಲಯ ಕರ್ನಾಟಕದಲ್ಲಿ ಪ್ರಖ್ಯಾತಿಯನ್ನು ಪಡೆದಿತ್ತು. ಕಾರಣ ಅಲ್ಲಿನ ಈಶಾಶ್ರಮ ದಿಂದಾಗಿ ಅಲ್ಲಿನ ಪೀಠಾಧಿಪತಿ ಅದೇ ಹಳ್ಳಿಗರಿಂದ ನಾಮಕರಣಗೊಂಡ ಸನ್ಯಾಸಿ ಶ್ರೀಬೃಹದೇಶ್ವರ ಪ್ರಸಾದ ಮಹಾಯೋಗಿಗಳಿಂದಗಿ. ನಾದಿರ ಇಂದು ಪ್ರವಾಸಿ ತಾಣ.ಆಧ್ಯಾತ್ಮ ಕೇಂದ್ರ. ಅನ್ನ ದಾಸೋಹದ ಮಹಾಕ್ಷೇತ್ರ. ಎಲ್ಲ ಪತ್ರಿಕೆಗಳಲ್ಲಿ, ಟಿ.ವಿ.ಯಲ್ಲಿ ಇಲ್ಲಿನ ಸಾಧನೆಯನ್ನು ಪ್ರಚಾರ ಮಾಡಿದ್ದರು. ಆದರೆ ಯಾವ ಮಾಧ್ಯಮದವರಿಗೂ ಮಹಾಯೋಗಿಗಳ ಭಾವಚಿತ್ರ ಸಿಕ್ಕಿರಲಿಲ್ಲ. ಯೋಗಿಗಳ ಆಶಯವು ಅದೇ ಇಲ್ಲಿನ ಸಾಧನೆಯನ್ನು ಬಿಂಬಿಸಿ, ನಮ್ಮನ್ನಲ್ಲ ಇದೆಲ್ಲ ಶಿವನ ಕೃಪೆ. ಭಕ್ತಾದಿಗಳ ಸಾಧನೆ. ನಾವು ಇಲ್ಲಿ ನಿಮಿತ್ತ ಮಾತ್ರ. ಅದಕ್ಕಾಗಿ ನಮ್ಮನ್ನು ಹೊಗಳಲೂ ಬೇಡಿ. ನಮ್ಮ ಬಾವಚಿತ್ರವನ್ನು ಪ್ರಕಟಿಸಬೇಡಿ ಎಂಬುದಾಗಿ ಪತ್ರಿಕೆಯವರಲ್ಲಿ ಟಿ.ವಿ.ಯವರಲ್ಲಿ ಹೇಳಿದ್ದರು. ಇವರ ಹೇಳಿಕೆ ರಾಜ್ಯ ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಜಗತ್ತಿನ ಸೇವೆಯಲ್ಲಿ ಪ್ರಚಾರ ಬಯಸದ ನಾದಿರದ ಮಹಾಯೋಗಿಎಂದು. ಇದನ್ನು ವಿದುಲಾ ಓದಿದ್ದಳು. ಈಶಾಶ್ರಮ ನಾದಿರ ಎಂಬ ಫಲಕ ಕಂಡೊಡನೆ ಕಾರನ್ನು ಆಕಡೆಯೇ ತಿರುಗಿಸಿದಳು. ಆಶ್ರಮದ ಪರಿಸರ ನೋಡಿ ಸಂತೋಷವಾಯಿತು. ಅಲ್ಲಿನ ವಸತಿ ಗೃಹದಲ್ಲಿ ಉಳಿಯಲು ವ್ಯವಸ್ಥೆ ಮಾಡಿಕೊಂಡಳು.&lt;br /&gt;ಇಷ್ಟೆಲ್ಲ ಸಾಧನೆ ಮಾಡಿದ ಯೋಗಿಗಳನ್ನು ನೋಡಬೇಕು ಎಂದು ತಿರ್ಮಾನಿಸಿದಳು. ಭೇಟಿಗಾಗಿ ವಿನಂತಿಸಿ ಕೊಂಡಳು. ಒಪ್ಪಿಗೆಯು ದೊರೆಯಿತು. ಮಗ ಗಂಡನನ್ನು ಕರೆದು ಕೊಂಡು ಯೋಗಿಗಳ ಆಪ್ತ ಭೇಟಿ ಕೊಣೆಗೆ ಹೋದಳು. ನನ್ನ ಹೆಸರು ವಿದುಲಾ. ಇವರು ನನ್ನ ಗಂಡ ವೆಂಕಟಾಚಲ, ಮಗ ಎಂದು ಪರಿಚಯ ಮಾಡಿಕೊಂಡಳು ಯೋಗಿಗಳಿಗೆ ಒಮ್ಮೆಲೆ ಆನಂದವಾಯಿತು. ಇಪ್ಪತ್ತು ವರ್ಷದ ನಂತರ ಆತ್ಮೀಯ ಗೆಳತಿಯನ್ನು ನೋಡಿ ಮಿದುಲಾ ನಮ್ಮನ್ನು ಸರಿಯಾಗಿ ನೋಡಿ ಎಂದಷ್ಟೆ ಅಂದರು. ವಿದುಲಾ ದಿಟ್ಟಿಸಿ ನೋಡಿದಳು. ಒಮ್ಮೆಲೆ ಸಂತೋಷ, ಆಶ್ಚರ್ಯ ಎಲ್ಲವೂ ಆಯಿತು, ಜೊತೆಗೆ ಕೋಪವು ಬಂತು.&lt;br /&gt;ಬಾಹುಲ !!&lt;br /&gt;ನಾವೀಗ ಬಾಹುಲ ಅಲ್ಲ&lt;br /&gt;ನೀವು ಹುಡುಕಿಕೊಂಡ ಹೊರಟ ಸತ್ಯ ಸಿಕ್ಕಿತೆ?&lt;br /&gt;ಸಿಕ್ಕಿತು ಎನ್ನಬಹುದು&lt;br /&gt;ಅಂದರೆ ಪೂರ್ಣ ಸಿಗಲಿಲ್ಲ ವೆಂದಾಯಿತು?&lt;br /&gt;ಆಯಾ ಸಮಯಕ್ಕೆ ನಾವಾಡುವ ಮಾತು. ನಾವು ಮಾಡುವ ಘಟನೆ ಸತ್ಯ. ಅದು ನಡೆಯದೆ ಇದ್ದಿರಬಹುದು. ಮುಂದೆ ನಡೆಯದೆಯೂ ಇರಬಹುದು&lt;br /&gt;ಸತ್ಯವೆಂದರೆ ಇಷ್ಟೆ ಆಯಿತು. ಇದನ್ನು ಸಂಸಾರದಲ್ಲಿಯೇ ಇದ್ದು ಕೊಂಡು ತಿಳಿದು ಕೊಳ್ಳ ಬಹುದಿತ್ತಲ್ಲ.&lt;br /&gt;ಸಂಸಾರದಲ್ಲಿದ್ದರೆ ಸಂಯಮದಿಂದ್ದು, ಅದರ ಧರ್ಮಪಾಲನೆ ಮಾಡಬೇಕು. ಸಂಸಾರವನ್ನು ಮಾಡಿಕೊಂಡು ಸನ್ಯಾಸಿಯಂತೆ ಯೋಜನೆ ಮಾಡಬಾರದು. ಅದಕ್ಕೆ ಸನ್ಯಾಸವೇ ಆಗಬೇಕು. ವಿಶ್ವದ ಜ್ಞಾನವನ್ನೆಲ್ಲ ತನ್ನೆಡೆಗೆ ಸೆಳೆದುಕೊಂಡು ಸತ್ಯವನ್ನು ತಿಳಿಯಲಿಕ್ಕೆ ಸನ್ಯಾಸಿಗೆ ಮಾತ್ರ ಸಾಧ್ಯ&lt;br /&gt;ಇಷ್ಟೆಲ್ಲ ತಿಳಿದ ಸನ್ಯಾಸಿಗೆ ಸಕಲ ಐಶ್ವರ್ಯಗಳೇಕೆ?&lt;br /&gt;ಇದಾವುದು ನಮ್ಮದಲ್ಲ&lt;br /&gt;ಅನುಭವಿಸುವವರು ನೀವಲ್ಲವೇ?&lt;br /&gt;ಅಲ್ಲ, ನಾವು ಇದನ್ನು ನಮ್ಮದಲ್ಲ ಎಂಬ ಸತ್ಯ ಗೊತ್ತಿರುವುದರಿಂದಲೆ ಪುನಃ ಸಮಾಜಕ್ಕೆ ನೀಡುತ್ತಿದ್ದೇವೆ. ಕೆರೆಯ ನೀರನ್ನು ಕೆರೆಗೆ ಚೆಲ್ಲುತ್ತೇವೆ.&lt;br /&gt;ಇದೆಲ್ಲ ನಾಟಕವೆನಿಸುವುದಿಲ್ಲವೆ? ಅಸಹ್ಯವಲ್ಲವೆ?&lt;br /&gt;ನಾವು ಮಾಡುತ್ತಿರುವುದು ನಾಟಕವಲ್ಲ. ನಮ್ಮಲ್ಲಿಗೆ ಬರುವವರು ನಾಟಕ ಮಾಡುತ್ತಾರೆ. ಅವರಿಗೆ ದ್ವಾರ ಬಾಗಿಲಲ್ಲಿ ಆಥಿತ್ಯ ನೀಡಿ ಕಳಿಸಲಾಗುತ್ತದೆ. ಆದರೆ ಮತ್ತು ಒಂದು ಸತ್ಯವನ್ನು ಹೇಳುತ್ತಾನೆ, ವಿದುಲಾ, ನಾವು ಇಲ್ಲಿಯೂ ಮತ್ತೊಬ್ಬರ ಸಂತೋಷಕ್ಕಾಗಿಯೇ ಇರಬೇಕು. ಇದು ನಮಗೆ ಕಾಡುತ್ತಿರುವ ಅತ್ಯಂತ ದುಃಖದ ಸಂಗತಿ. ಸಂಸಾರ ಜಂಜಾಟ ಬೇಡವೆಂದು ಬಂದವರು ನಾವು, ಈಗ ನೋಡು ಭಕ್ತರ ಸಂಸಾರವೆಲ್ಲ ನಮ್ಮ ಸಂಸಾರವಾಗಿದೆ. ಸನ್ಯಾಸಿಯ ಸಂಸಾರ ಬಹಳ ದೊಡ್ಡದು. ತಮ್ಮದೆಲ್ಲ ಸಮರ್ಪಣಾ ಭಾವದಿಂದ ಕಾಣುವ ಭಕ್ತರನ್ನು ಸಂತೋಷಿಸಲೇಬೇಕು. ಅವರ ಸುಖ ದುಃಖದಲ್ಲಿ ಭಾಗಿಯಾಗಲೇಬೇಕು. ಮತ್ತೊಬ್ಬರಿಗೆ ಆಗಲೇಬೇಕು. ಜಗತ್ತು ಬಹಳ ಕಷ್ಟ ಪಡುತ್ತಿದೆ, ಉಳ್ಳವರು ಎಲ್ಲವನ್ನು, ಏನನ್ನೂ ಮಾಡಬಹುದು. ಆದರೆ ಇಲ್ಲದವರು? ಅದಕ್ಕಾಗಿಯೇ ಗೆಳತಿ ಇನ್ನೂ ಇಲ್ಲಿಯೇ ಇದ್ದೇನೆ. ಉಳ್ಳವರು ನೀಡುವ ಕಾಣಿಕೆ ಇಲ್ಲದವರಿಗೆ ಇಲ್ಲಿ ಊಟವಾಗುತ್ತಿದೆ ಎನ್ನುವಾಗ ಯೋಗಿಗಳ ಕಣ್ಣಲ್ಲಿ ನೀರಿನ ಹನಿಯಿತ್ತು.&lt;br /&gt;ವಿದುಲಾ ಯೋಗಿಗಳ ಭಾವನೆ ಮತ್ತು ವಾದವನ್ನು ಸ್ವೀಕರಿಸಿದಳು. ತಾನು ಮಾಡಿದ ಟ್ರಸ್ಟ ಕುರಿತು ಹೇಳಿದಳು. ಉಭಯಕುಶಲೋಪರಿ ಮಾತುಕತೆ ನಡೆಯಿತು. ದಂಪತಿಗಳು ಹೊರಡಲು ಅನುವಾದರು. ವಿದುಲಾ ನಿನ್ನ ಮಗ ನಮಗೆ ಬೇಕು. ನಮ್ಮ ಆಶ್ರಮದಲ್ಲಿಯೇ ಅವನ ಇಷ್ಟವಾದ ವಿದ್ಯೆ ಕಲಿಯಲಿ ಎಂಬುದು ನಮ್ಮ ಆಶಯ. ನಿಮ್ಮ ಅನಿವಾರ್ಯ ಕರ್ತವ್ಯಗಳನ್ನು ಮುಗಿಸಿ ನೀವು ಇಲ್ಲಿಯೇ ಇರಬೇಕೆಂಬ ಬಯಕೆ ನಮ್ಮದು ಎಂದರು ಯೋಗಿಗಳು. ಸಮ್ಮತಿ ಸೂಚಿಸಿದರು ದಂಪತಿಗಳು.&lt;br /&gt;ಸತ್ಯ ಹುಡುಕಿ ಹೊರಟ ಗೆಳೆಯ ಸನ್ಯಾಸಿಯಾದ, ಯಾವುದು ಬೇಡ ಎಂದವಗೆ ಎಲ್ಲವು ಗಂಟು ಬಿದ್ದಿದೆ. ಸಂಸಾರ ಸಾಕು ಎಂದವ ಸಾವಿರಾರು ಸಂಸಾರದ ಯಜಮಾನ. ದೊರೆಯಿತೆ ಸತ್ಯದ ಹಾದಿ? ಒಲ್ಲದ ಸಂಸಾರ ಬಂದನ ಸನ್ಯಾಸಿಗೆ ಎಂತಹ ವಿಚಿತ್ರ ಎನ್ನುತ್ತ ಮತ್ತೆ ಇಪ್ಪತ್ತು ವರ್ಷದ ಹಿಂದೆ ವಿದುಲಾಳ ನೆನಪು ಪಯಣದ ಹಾದಿ ಮುಂದೆ ಸಾಗುತ್ತಿತ್ತು. &lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/342697311957473709-2387493348818176168?l=tandacool.blogspot.com' alt='' /&gt;&lt;/div&gt;</content><link rel='replies' type='application/atom+xml' href='http://tandacool.blogspot.com/feeds/2387493348818176168/comments/default' title='Post Comments'/><link rel='replies' type='text/html' href='http://www.blogger.com/comment.g?blogID=342697311957473709&amp;postID=2387493348818176168' title='4 Comments'/><link rel='edit' type='application/atom+xml' href='http://www.blogger.com/feeds/342697311957473709/posts/default/2387493348818176168'/><link rel='self' type='application/atom+xml' href='http://www.blogger.com/feeds/342697311957473709/posts/default/2387493348818176168'/><link rel='alternate' type='text/html' href='http://tandacool.blogspot.com/2008/12/blog-post.html' title='ಸನ್ಯಾಸಿ ಮತ್ತು ಸತ್ಯ'/><author><name>thandacool</name><uri>http://www.blogger.com/profile/12064507773429372659</uri><email>noreply@blogger.com</email><gd:image rel='http://schemas.google.com/g/2005#thumbnail' width='33' height='16' src='http://1.bp.blogspot.com/_j5OL7Hu7o_s/SrXW70IOAuI/AAAAAAAAAUs/w8HgT_oXLSI/S220/P1010098.JPG'/></author><media:thumbnail xmlns:media='http://search.yahoo.com/mrss/' url='http://1.bp.blogspot.com/_j5OL7Hu7o_s/SU-_Uz3wLCI/AAAAAAAAAJs/n_t6S44rFnE/s72-c/Barsana+Dham+grounds+May+2007+041%5B1%5D.jpg' height='72' width='72'/><thr:total>4</thr:total></entry><entry><id>tag:blogger.com,1999:blog-342697311957473709.post-2542993603795414935</id><published>2008-11-21T02:09:00.000-08:00</published><updated>2008-11-21T02:11:43.412-08:00</updated><title type='text'>ಪ್ರಮೋದನ ಕುಂಚದ ಕಲೆ.....</title><content type='html'>&lt;a href="http://3.bp.blogspot.com/_j5OL7Hu7o_s/SSaJRfvV12I/AAAAAAAAAJM/iGvKnIJHvzM/s1600-h/pt.jpg"&gt;&lt;img id="BLOGGER_PHOTO_ID_5271051347554588514" style="DISPLAY: block; MARGIN: 0px auto 10px; WIDTH: 320px; CURSOR: hand; HEIGHT: 160px; TEXT-ALIGN: center" alt="" src="http://3.bp.blogspot.com/_j5OL7Hu7o_s/SSaJRfvV12I/AAAAAAAAAJM/iGvKnIJHvzM/s320/pt.jpg" border="0" /&gt;&lt;/a&gt; `ಕಲೆ' ಎಂಬುದು ಹುಟ್ಟಿನಿಂದಲೇ ಬಂದಿರಬೇಕು. ಆಸಕ್ತಿ ಇದ್ದರೂ ಸಿದ್ಧಿಸಿಕೊಳ್ಳುವುದಕ್ಕೆ ಕಷ್ಟ. ನಾನೂ ಚಿತ್ರಕಲೆ ಆಸಕ್ತಿ ಇರುವವನೇ. ಆದರೆನೇನು ಗಣಪತಿ ಬಿಡಿಸಿದರೆ ಹನುಮಂತ ಆಗುತ್ತದೆ ಅಷ್ಟೇ. ನನ್ನ ಓದುಗ ಜೊತೆಗಾರ ಪ್ರಮೋದ್‌ ಒಬ್ಬ ಒಳ್ಳೆಯ ಕಲಾವಿದ. ಈತ ಹೈಸ್ಕೂಲ್‌ ಓದುತ್ತಿರುವಾಗಲೇ ಉತ್ತಮ ಚಿತ್ರಗಳನ್ನು ಬಿಡಿಸುತ್ತಿದ್ದ. ನಮಗೆಲ್ಲ ಆಶ್ಚರ್ಯ `ಎಂತಹ ಚಿತ್ರಗಳು' ಎಂದು. ನಾವು ಪ್ರಯತ್ನ ಮಾಡುತ್ತಿದ್ದೆವು. ಪರಿಣಾಮ ಮಾತ್ರ ಶೂನ್ಯವಾಗಿತ್ತು.&lt;br /&gt;ಪ್ರಮೋದ್‌ ಓದಿನಲ್ಲೂ ಮುಂದೆ ಇದ್ದವನು. ಇಂಜನಿಯರಿಂಗ್‌ ಕಲಿತು ಒಳ್ಳೆ ಕಂಪನಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾನೆ. ಒತ್ತಡದ ಬದುಕಿಗೆ ಹೋದಾಗ ಹವ್ಯಾಸಗಳು ಹಿಂದೆ ಬೀಳುತ್ತವೆ. ಆದರೆ ಪ್ರಮೋದ್‌ ಮಾತ್ರ ಹವ್ಯಾಸವನೇ ವೃತ್ತಿಯಂತೆ ಸ್ವೀಕರಿಸಿದವನು. ನಮ್ಮ ಹಿರಿಯರೊಬ್ಬರು ಕೇಳಿದ ಮಾತು `ಏನು ಮಾಡ್ಕೊಂಡಿದಿಯಪ್ಪಾ?' ಅದಕ್ಕೆ ಉತ್ತರ `ಕಲಾವಿದನಾಗಿದ್ದೇನೆ ಸಾರ್‌' ಅದಕ್ಕವರು `ಸರಿ ಹೊಟ್ಟೆಗೆ ಏನು ಮಾಡ್ತೀಯಾ?' ಎಂದು. ಮಿತ್ರ ಪ್ರಮೋದ್‌ ಹಾಗಲ್ಲ. ಹೊಟ್ಟೆಗೆ ಕಂಪನಿಯಲ್ಲಿ ಕೆಲಸ. ಮನಸ್ಸಿನ ಹಸಿವನ್ನು ನಿಗಿಸಿಕೊಳ್ಳಲು ಕುಂಚ ಪ್ರಪಂಚಕ್ಕೆ ಹೋಗುತ್ತಾರೆ.&lt;br /&gt;ಪ್ರಮೋದ್‌ ಒಟ್ಟುವರೆ ಚಿತ್ರ ಬರೆಯಲು ಹೋಗಲಿಲ್ಲ. ಕುಂಚಕ್ಕೊಂದು ವಿಷಯವನ್ನು ಕೊಟ್ಟುಕೊಂಡಿದ್ದಾನೆ. ಇದು ಗಮನಾರ್ಹವಾದದ್ದು.&lt;br /&gt;`ಕಾನಿನ' ಮಿತ್ರನ ಕುಂಚ ಈ ವಿಷಯದ ಕುರಿತು ಕ್ಯಾನವಾಸ್‌ ಮೇಲೆ ಚಿತ್ರ ಬಿಡಿಸುತ್ತದೆ. ಕುಲಹೀನ, ವಿವಾಹ ಪೂರ್ವದ ಸಂಬಂಧದಲ್ಲಿ ಹುಟ್ಟಿದ ಮಕ್ಕಳ ಬದುಕಿನ ಚಿತ್ರಣ ಇದರಲ್ಲಿ ಇರುತ್ತದೆ. ಉದಾಹರಣೆಗೆ ಕರ್ಣನ ಬದುಕುನ್ನು ಗಮನಿಸಿದರೆ ಗೊತ್ತಾಗುತ್ತದೆ. ಒಳ್ಳೆಯದ್ದಾಗಿದ್ದರೆ ತನ್ನ ಮಗ. ಕೆಟ್ಟವನಾದರೆ ಬೀಜ ಬಿತ್ತಿದಂತೆ ಬೆಳೆ. ಎನ್ನುವ ನುಡಿ ಸಮಾಜದಲ್ಲಿ ಕೇಳಿಬರುತ್ತದೆ. ಇಂತಹ ಅದ್ಭುತ ವಿಚಾರಗಳನ್ನು ಇಟ್ಟುಕೊಂಡು ಪ್ರಮೋದ್‌ ಚಿತ್ರ ಬಿಡಿಸುತ್ತಿದ್ದಾನೆ. ಇವನ ಪ್ರತಿಯೊಂದು ಚಿತ್ರಕ್ಕೂ ಪುಟಗಟ್ಟಲೆ ವ್ಯಾಖ್ಯಾನವನ್ನು ನೀಡಬಹುದು.&lt;br /&gt;ಇವನು ತನ್ನ ಮೂಲ ಗುರು, ಕಲೆಯ ಬಗ್ಗೆ ಉತ್ಕಟ ಆಸಕ್ತಿಯನ್ನು ಮೂಡಿಸಿದ ಸತೀಶ್‌ ಯಲ್ಲಾಪುರ ಅವರನ್ನು ನೆನಪಿಸಿಕೊಳ್ಳಲು ಮರೆಯುವುದಿಲ್ಲ.&lt;br /&gt;ಪ್ರಮೋದನ ಚಿತ್ರಗಳು ಬೆಂಗಳೂರಿನ ಚಿತ್ರಕಲಾ ಪರಿಷತ್‌ನಲ್ಲಿ ಪ್ರದರ್ಶನಗೊಂಡಿದೆ. ಸಧ್ಯ ತುಮಕೂರಿನ ದೇವದುರ್ಗದಲ್ಲಿ ನಡೆದ `ಕಾಸರವಳ್ಳಿ ಗೌರವ' ಕಾರ್ಯಕ್ರಮದಲೂ ಪ್ರದರ್ಶನಗೊಂಡಿದೆ. ಇವನು ಬರೆದ ಚಿತ್ರಗಳನ್ನು ನೋಡುತ್ತಿದ್ದರೆ ನೋಡುತ್ತಲೇ ನಿಲ್ಲಬೇಕೆಂಬಷ್ಟು ಖುಶಿಯಾಗುತ್ತದೆ.&lt;br /&gt;ಮಿತ್ರನ ಕುಂಚ ಪ್ರಪಂಚಕ್ಕೆ ಹ್ಯಾಟ್ಸ್‌ ಅಪ್‌ ಹೇಳುವುದಷ್ಟೇ ನಮ್ಮ ಕೆಲಸ.&lt;br /&gt;kunchaprapanca.blogspot.com&lt;br /&gt;ಇದು ಇವನ ಬ್ಲಾಗ್‌. ನೋಡಿ.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/342697311957473709-2542993603795414935?l=tandacool.blogspot.com' alt='' /&gt;&lt;/div&gt;</content><link rel='replies' type='application/atom+xml' href='http://tandacool.blogspot.com/feeds/2542993603795414935/comments/default' title='Post Comments'/><link rel='replies' type='text/html' href='http://www.blogger.com/comment.g?blogID=342697311957473709&amp;postID=2542993603795414935' title='1 Comments'/><link rel='edit' type='application/atom+xml' href='http://www.blogger.com/feeds/342697311957473709/posts/default/2542993603795414935'/><link rel='self' type='application/atom+xml' href='http://www.blogger.com/feeds/342697311957473709/posts/default/2542993603795414935'/><link rel='alternate' type='text/html' href='http://tandacool.blogspot.com/2008/11/blog-post_21.html' title='ಪ್ರಮೋದನ ಕುಂಚದ ಕಲೆ.....'/><author><name>thandacool</name><uri>http://www.blogger.com/profile/12064507773429372659</uri><email>noreply@blogger.com</email><gd:image rel='http://schemas.google.com/g/2005#thumbnail' width='33' height='16' src='http://1.bp.blogspot.com/_j5OL7Hu7o_s/SrXW70IOAuI/AAAAAAAAAUs/w8HgT_oXLSI/S220/P1010098.JPG'/></author><media:thumbnail xmlns:media='http://search.yahoo.com/mrss/' url='http://3.bp.blogspot.com/_j5OL7Hu7o_s/SSaJRfvV12I/AAAAAAAAAJM/iGvKnIJHvzM/s72-c/pt.jpg' height='72' width='72'/><thr:total>1</thr:total></entry><entry><id>tag:blogger.com,1999:blog-342697311957473709.post-2250782498205148586</id><published>2008-11-11T10:39:00.000-08:00</published><updated>2008-11-11T10:43:39.976-08:00</updated><title type='text'>ಇಲ್ಲಿರಲಾರೆ. . . .   . . ಅಲ್ಲಿಗೆ ಹೋಗಲಾರೆ</title><content type='html'>&lt;strong&gt;ಕೈಲ್ಲೊಂದು&lt;/strong&gt; ಸೂಟ್‌ಕೇಸ್‌. ತಲೆಯ ತುಂಬ ಆಕಾಶದಷ್ಟು ವಿಸ್ತಾರವಾದ ಕನಸು. ಮನೆಯಿಂದ ಬೆಂಗಳೂರಿಗೆ ಹೊರಟಾಗ ಒಂದಷ್ಟು ಕಣ್ಣೀರು. ಮತ್ತೆ ಮನೆಗೆ ನಾವು ಖಾಯಂ ಆಗಿ ಇರಲು ಬರುವುದಿಲ್ಲಾ ಎನ್ನುವ ಭಯ. ಮನೆಯ ಹಿರಿಯರಿಗೆ ಕಾಲ;ಇಗೆ ಬಿದ್ದು ಗಟ್ಟಿ ಮನಸ್ಸು ಮಾಡಿ ಹೊರಟು ಬಿಡುತ್ತೇವೆ. ಹಳ್ಳಿಯಿಂದ ಹೊರಡುವ ಪ್ರತಿಯೊಬ್ಭನ ಮುಗ್ದ ಗುಣ ಇದು.&lt;br /&gt;ಹಳ್ಳಿಯಲ್ಲಿಯೇ ಹುಟ್ಟಿ ಹತ್ತನೇ ತರಗತಿಯವರೆಗೂ ಮನೆಯವರ ಒತ್ತಾಯಕ್ಕೆ ಓದಿ ಅಂತೂ ಇಂತೂ ಪಾಸಾಗಿ ಊರು ಬಿಟ್ಟು ಶಿಕ್ಷಣಕ್ಕಾಗಿ ಬೇರೆ ಊರನ್ನು ಸೇರಿದ ಮೇಲೆ ಡಿಗ್ರಿ, ಡಿಪ್ಲೊಮೊ ಹಾಳು ಮೂಳು ಓದುತ್ತೇವೆ.&lt;br /&gt;ಹತ್ತನೇ ತರಗತಿಯವರೆಗೂ ಗುಡ್ಡೆ ಗೇರಣ್ಣು, ಹಲಿಗೆ ಹಣ್ಣಿನ ಮಟ್ಟಿ, ಸಂಪಿಗೆ ಮರ, ಹೊಳೆದಾಸವಾಳ ಹಣ್ಣು , ಹೊಳೆಗುಂಡಿ, ಬಾಳೆಮರದ ತೆಪ್ಪ, ಗುಡ್ಡ ಅಣೇಯ ಚೌಕದಲ್ಲಿ ಆಡುವ ಕ್ರಿಕೆಟ್‌, ನವರಾತ್ರಿಯ ಟೈಮಿನಲ್ಲಿ ಚಿನ್ನಿದಾಂಡು, ಹುಡುಗಿಯರ ಕೀಟಲೆಗಾಗಿ ಆಡುವ ಲಗೋರಿ ಇವಿಷ್ಟೇ ಪ್ರಪಂಚವಾಗಿತ್ತು.&lt;br /&gt;ಎಂದು ನಾಲ್ಕು ಅಕ್ಷರ ಕಲಿತು ಹೊರ ಬಿದ್ದೇವೋ ಅಮದೆ ನಮ್ಮ ಪ್ರಪಂಚ ವಿಸ್ತಾರವಾಗಿ ಕಾಣ ತೊಡಗಿತು. ಬೆಂಗಳೂರು ಸೇರಿ ನೌಕರಿ ಮಾಡು ಎನ್ನುವ ಬಯಕೆಯು ಪ್ರಾರಂಭವಾಗತ್ತದೆ. (ಮನೆಯಲ್ಲೆ ಇದ್ದು ಜಮೀನು ನೋಡಿ ಕೊಂಡಿರುವ ಎಂದರೆ, ಮನೆಯಲ್ಲಿದ್ದು ಸೆಗಣಿ ತೆಗೆಯುವವನಿ ಹೆಣ್ಣು ಮಕ್ಕಳನ್ನು ಕೊಡುವ ಮಂದಿ ಇಲ್ಲಾ. ಅಂದರೆ ಅವನಿಗೆ ಮದುವೆನು ಇಲ್ಲಾ. ಅನಿವಾಯದ ಬ್ರಹ್ಮಚಾರಿತ್ವದ ಕರ್ಮ) . ಬೆಂಗಳೂರಿಗೆ ಬಂದು ಇಳಿಯುವಾಗಲೇ ನಾವು ಸಾವಿರ ಸಾವಿರ ಜನರ ಮಧ್ಯೆ ಕಳೆದು ಹೋಗಿರುತ್ತೇವೆ. ಬಂದ ಹೊಸತರಲ್ಲಿ ನೆಂಟರ ಮನೆಯಲ್ಲಿ ಆಶ್ರಯ ಪಡೆದು ಎರಡು ತಿಂಗಲ ನಂತರ ಸ್ವಂತ ರೂಮ್‌ ಮಾಡಿ ಯಾವುದೋ ಮುಲೆಯಲ್ಲಿ ಮತ್ತೆ ಕಾಣೆ ಯಾಗಿರುತ್ತೇವೆ.&lt;br /&gt;ದಿನ ಪ್ರಾರಂಭವಾಗುವುದೇ ಓಟದಿಂದ. ಆಂದ್ರದ ಹೊಟೇಲ್‌ನಲ್ಲಿ ತಿಂಡಿ ತಿಂದು, ಮಧ್ಯಾಹ್ನ ಪಾಸ್ಟ್‌ಪುಡ್‌ನಲ್ಲಿ ಮೊಸರನ್ನ ತಿಂದು, ಮನೆಗೆ ಬರುವಾಗ ಸುಸ್ತು. ಹತ್ತಿರದ ಬೇಕರಿಯ ಬನ್ನು. ಗ್ಯಾಸ್‌ ಆಗುತ್ತದೆ ಎಂದು ಒಂದು ಸೋಡಾ ಕುಡಿದು ಮಲಗಿದರೆ , ಮರುದಿನ ಮತ್ತದೇ ಜಂಜಾಟ. ಬಸ್ಸಿನಲ್ಲಿಯೇ ಅರ್ಧ ಆಯುಷ್ಯ ಬರ್ಬಾದ್‌.&lt;br /&gt;ಮನೆಯ ನೆನಪು ಕಾಡುತ್ತದೆ. ಎದ್ದು ಊರಿಗೆ ಹೊರಟು ಬಿಡೋಣ ವೆನಿಸುತ್ತದೆ. ಸಾಧ್ಯವಾಗುವುದಿಲ್ಲ. ಅಪ್ಪ, ಅಮ್ಮ ಮನೆ ಮಂದಿಯೆಲ್ಲ ನೆನಪಾಗುತ್ತಾರೆ. ಆದರೆ ಸುಡಗಾಡು ಪ್ರೇಸ್ಟಿಜ್‌ ನಮ್ಮನ್ನು ಬಿಡೊದಿಲ್ಲ. ಊರಿಗೆ ಹೋದರು, ಏನೋ ಬಾನಗಡಿ ಮಾಡಿಯೇ ಊರಿಗೆ ಸೇರಿದ್ದಾನೆ ಎಂದು ಊರವರ ಎದು ನಾವೊಬ್ಬ ಕ್ರೀಮಿನಲ್‌ ಆಗಿ ಕ್ರೀಮಿ ಆಗಿಬಿಡುತ್ತೇವೆ ಎನ್ನುವ ಭಯ.&lt;br /&gt;ಮಹಾನಗರಕ್ಕೆ ಸೇರಿದ ಮೇಲೆ ನಮ್ಮ ಟ್ಯಾಲೆಂಟ್‌ ಅಂದ್ರ ನಾಟಕ, ಯಕ್ಷಗಾನ, ಸಂಗೀತ ಯಾವಯಾವದು ಇರುತ್ತೋ ಅದನ್ನೇಲ್ಲ ಒಂದು ಹಾಳೆಯಲ್ಲಿ ಬರೆದು ಉರುಟ ಉಂಡೆ ಮಾಡಿ ಮೂಲೆಯಲ್ಲಿರುವ ಕಸದ ಟಬ್‌ಗೆ ಹಾಕ ಬೇಕಾಗುತ್ತದೆ. ಅವುಗಳ ನೆನಪಿನಲ್ಲಿ ಯೇ ವರ್ತಮಾನದ ಬದುಕನ್ನು ಕಳೆಯುತ್ತ ಇರಬೇಕಾಗುತ್ತದೆ.&lt;br /&gt;ಝಿ ಕನ್ನ ವಾಹಿಯಲ್ಲಿ ಒಂದು ಧಾರವಾಹಿ ಬರುತ್ತೀದೆ ಇಲ್ಲಿ ಬಂದೆ ಸುಮ್ಮನೆ ಎಂದು ಅದನ್ನು ನೋಡಿ ಹಳ್ಳಿ ಬಿಟ್ಟು ಬಂದ ನಮ್ಮ ಕತೆಯಂತೆ ಇದೆ. ಅದನ್ನು ನೋಡಿ ನನಗೆಂತು ತುಂಬಾ ಬೇಸರವಾಯಿತು. ಮನೆಯ ನೆನಪು ಕಾಡ ತೊಡದೆ. ಆದರೆ ಪ್ರೇಸ್ಟೆಜು. ಇಲ್ಲಿರಲಾರೇ ಅಲ್ಲಿಗೆ ಹೋಗಲಾರೇ ಎನ್ನುವ ಸ್ಥಿತಿ.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/342697311957473709-2250782498205148586?l=tandacool.blogspot.com' alt='' /&gt;&lt;/div&gt;</content><link rel='replies' type='application/atom+xml' href='http://tandacool.blogspot.com/feeds/2250782498205148586/comments/default' title='Post Comments'/><link rel='replies' type='text/html' href='http://www.blogger.com/comment.g?blogID=342697311957473709&amp;postID=2250782498205148586' title='4 Comments'/><link rel='edit' type='application/atom+xml' href='http://www.blogger.com/feeds/342697311957473709/posts/default/2250782498205148586'/><link rel='self' type='application/atom+xml' href='http://www.blogger.com/feeds/342697311957473709/posts/default/2250782498205148586'/><link rel='alternate' type='text/html' href='http://tandacool.blogspot.com/2008/11/blog-post_11.html' title='ಇಲ್ಲಿರಲಾರೆ. . . .   . . ಅಲ್ಲಿಗೆ ಹೋಗಲಾರೆ'/><author><name>thandacool</name><uri>http://www.blogger.com/profile/12064507773429372659</uri><email>noreply@blogger.com</email><gd:image rel='http://schemas.google.com/g/2005#thumbnail' width='33' height='16' src='http://1.bp.blogspot.com/_j5OL7Hu7o_s/SrXW70IOAuI/AAAAAAAAAUs/w8HgT_oXLSI/S220/P1010098.JPG'/></author><thr:total>4</thr:total></entry><entry><id>tag:blogger.com,1999:blog-342697311957473709.post-3265114520153748366</id><published>2008-11-02T04:48:00.000-08:00</published><updated>2008-11-02T04:54:56.167-08:00</updated><title type='text'>ಪ್ರಿಯೇ ನಿನ್ನ ಸೌಂಧ­ರ್ಯ­ವನ್ನು...</title><content type='html'>ಯಾಕೋ ಏನೋ ಇಂಗ್ಲಿಷ್‌ ಥೀಯ&amp;shy;ಟರ್‌ ಪದ್ಧತಿ ಬಂದ ಮೇಲೆ ನಮ್ಮ ಹಳ್ಳಿ ನಾಟ&amp;shy;ಕಕ್ಕೆ ಕುತ್ತು ಬಂದಿ&amp;shy;ರಿ&amp;shy;ವು&amp;shy;ದೆಂತು ಸತ್ಯ. ಉತ್ತರ ಕರ್ನಾ&amp;shy;ಟಕ, ಮತ್ತು ಬೆಂಗ&amp;shy;ಳೂರು, ಚಿರ್ತ&amp;shy;ದುರ್ಗ ಭಾಗ&amp;shy;ದಲ್ಲಿ ಇನ್ನೂ ಪರದೆ ನಾಟ&amp;shy;ಕದ ಸಂಸ್ಕ&amp;shy;&amp;shy;ತಿ&amp;shy;ಯಿ&amp;shy;ರು&amp;shy;ವುದು ಸಂತ&amp;shy;ಸದ ವಿಚಾರ. ಪರದೆ ನಾಟ&amp;shy;ಕ&amp;shy;ಗ&amp;shy;ಳೆಂ&amp;shy;ದರೆ ಚಂದೋಡಿ ಲೀಲಾ ಅವರ ಕಂಪ&amp;shy;ನಿ&amp;shy;ಯಲ್ಲ. ಹಳ್ಳಿ&amp;shy;ಯಲ್ಲಿ ಕಡಿಮೆ ಓದು ಬರಹ ಕಲಿತು, ಕೃಷಿ ಕೆಲ&amp;shy;ಸ&amp;shy;ದಲ್ಲಿ ನಿರ&amp;shy;ತ&amp;shy;ರಾ&amp;shy;ಗಿದ್ದು ಬೇಸಿ&amp;shy;ಗೆಯ ಸಮಯ ಇರುವ ಅವ&amp;shy;ಧಿ&amp;shy;ಯಲ್ಲಿ ಸ್ವಲ್ಪ ಓದಿ, ಆರೆಂಟು ನಾಟ&amp;shy;ಕ&amp;shy;ಗ&amp;shy;ಳನ್ನು ಆಡಿ&amp;shy;ಸಿದ ಅನು&amp;shy;ಭ&amp;shy;ವ&amp;shy;ವಿ&amp;shy;ರುವ ಬುದ್ಧಿ&amp;shy;ವಂ&amp;shy;ತ&amp;shy;ನೊಬ್ಬ ನಾಟ&amp;shy;ಕದ ನಿರ್ದೇ&amp;shy;ಶ&amp;shy;ಕ&amp;shy;ನಾ&amp;shy;ಗು&amp;shy;ತ್ತಾನೆ. ಇಂತಹ ನಾಟ&amp;shy;ಕದ ಗಮ್ಮತ್ತೆ ಬೇರೆ.&lt;br /&gt;ಅದರ ಕೆಲವು ಜಲಕ್‌ ಇಲ್ಲಿದೆ.&lt;br /&gt;ಟ್ರೈಲೆಲ್ಲಾ ಆಗಿ ನಾಟಕ ಪ್ರಾರಂ&amp;shy;ಭ&amp;shy;ವಾ&amp;shy;ಗಿದೆ. ಖಳ ನಾಯ&amp;shy;ಕನ ಪ್ರವೇಶ.ರಂ&amp;shy;ಗ&amp;shy;ದಲ್ಲಿ ಯಾವ ಲೈಟು ಇಲ್ಲಾ. ವಿಕಟ ನಗೆ&amp;shy;ಯನ್ನು ಆಡಿ`ಹ್ಹಾ ಹ್ಹಾ' ಎಂದು ಸಿಗ&amp;shy;ರೇ&amp;shy;ಟನ್ನು ಜೇಜಿಂದ ಸೋಗೆದು ತುಟಿಗೆ ಅಂಟಿಸಿ ಚಕ&amp;shy;ಮು&amp;shy;ಕಿ&amp;shy;ಯನ್ನು ಹಚ್ಚಲು ಪ್ರಯತ್ನ ಮಾಡು&amp;shy;ತ್ತಾನೆ ಆಗು&amp;shy;ವು&amp;shy;ದಿಲ್ಲ ಯಾಕೆಂ&amp;shy;ದರೆ ಅದ&amp;shy;ರ&amp;shy;ಲ್ಲಿ&amp;shy;ರುವ ಗ್ಯಾಸ್‌ ಖಾಲಿ&amp;shy;ಯಾ&amp;shy;ಗಿದೆ. ರಂಗ&amp;shy;ದಲ್ಲಿ ಲೈಟ್‌ ಇಲ್ಲದ ಕಾರಣ ಪ್ರೇಕ್ಷ&amp;shy;ಕ&amp;shy;ನೋ&amp;shy;ರ್ವ&amp;shy;ನಿಗೆ ಖಳ&amp;shy;ನಾ&amp;shy;ಯಕ ಯಾರೆಂದು ತಿಳಿ&amp;shy;ಯುವ ಕುತೂ&amp;shy;ಹಲ. ತನ್ನ&amp;shy;ಹತ್ರ ಇರುವ ಟಾರ್ಚ್‌ನ್ನು ನೇರ&amp;shy;ವಾಗಿ ಅವ&amp;shy;ನಿಗೆ ಬಿಟ್ಟಿ&amp;shy;ದ್ದಾನೆ. ಖಳ&amp;shy;ನಾ&amp;shy;ಯಕ ಯಾರೆಂದು ಗೊತ್ತಾ&amp;shy;ಯಿತು. ತಕ್ಷ&amp;shy;ಣವೇ ತಡ&amp;shy;ಮಾ&amp;shy;ಡದೇ.`ಏ ಗೋಪಾ&amp;shy;ಲ&amp;shy;ಹುಡ್ಗ ಪ್ಯಾಂಟಿನ ಜೀಪ್‌ ಹಾಕ್ಯುಂಡು ಸಾಯಲೇ' ಎಂದು&amp;shy;ಕೂ&amp;shy;ಗಿದ. ಖಳ&amp;shy;ನಾ&amp;shy;ಯ&amp;shy;ಕನ ಗಾಂಭೀ&amp;shy;ರ್ಯ&amp;shy;ವನ್ನೆ ನಾಶ&amp;shy;ವಾಗಿ ಹೋಯಿತು.&lt;br /&gt;ಎರ&amp;shy;ಡನೇ ನಾಟಕ, ಪೌರಾ&amp;shy;ಣಿಕ ಕಥಾ&amp;shy;ನಕ. ಭೀಷ್ಮ&amp;shy;ಪರ್ವ. ಭೀಷ್ಮ ಕುಳಿ&amp;shy;ತಿ&amp;shy;ದ್ದಾನೆ. ಹತ್ತಿರ ಬಂದ ಅರ್ಜುನ ಮಾತು ಮಾತಿಗೆ ` ಹೇತಾತಾ...ಹೇ&amp;shy;ತಾತಾ' ಎಂದು ಸಂಭೋ&amp;shy;ದಿ&amp;shy;ಸು&amp;shy;ತ್ತಾನೆ. ಆಗ ಭೀಷ್ಮನ ಪಾತ್ರ&amp;shy;ದಾರಿ ತಡ&amp;shy;ಪಡ ಮಾಡದೇ` ಬೋಸುಡಿ ಮಗನೇ ಎಷ್ಟ ಸರ್ತಿ ಅನ್ಬಕು. ಹೇತಾತಾ ಹೇತಾತಾ ಅನ್ಬಡ. ಜನ ನಂಗೆ ಮೂಲ&amp;shy;ವ್ಯಾದಿ ಅಂತ ತಿಳ್ಕ&amp;shy;ಬು&amp;shy;ಟಾರು' ಎಂದ.&lt;br /&gt;ಮತ್ತೊಂದು ಪೌರಾ&amp;shy;ಣಿಕ ನಾಟಕ ನಾರ&amp;shy;ದರ ಆಗ&amp;shy;ಮನ ವಾಗು&amp;shy;ತ್ತದೆ. ಎದು&amp;shy;ರಿನ ಪಾತ್ರ&amp;shy;ದಾರಿ ಏನು ಮಾತಾ&amp;shy;ಡ&amp;shy;ಬೇ&amp;shy;ಕೆಂದು ತಿಳಿ&amp;shy;ಯದೆ `ನಾ&amp;shy;ರ&amp;shy;ದರೇ ನಿಮ್ಮ ಹೆಸ&amp;shy;ರೇನು?' ಎಂದು ಕೇಳಿದ ಅದಕ್ಕೆ ನಾರ&amp;shy;ದರು`ವಸ್ತ ನನ್ನ ಹೆಸರು ನಾರದ ಮುನಿ' ಅನ್ನೋದೆ.&lt;br /&gt;ಇದೊಂದು ಸಾಮಾ&amp;shy;ಜಿಕ ನಾಟಕ` ತಾಳಿ ಕಟ್ಟಿ&amp;shy;ದರು ಗಂಡ&amp;shy;ನಲ್ಲ' ಅರ್ಥಾತ್‌ `ಕಾಲು ಕೆದ&amp;shy;ರಿದ ಹುಲಿ' ನಾಟ&amp;shy;ಕದ ದೃಶ್ಯ ಅಂದು&amp;shy;ಕೊ&amp;shy;ಳ್ಳ&amp;shy;ಬ&amp;shy;ಹುದು. ನಾಯಕ ತುಂಬ ಭಾವು&amp;shy;ಕ&amp;shy;ನಾ&amp;shy;ಗಿ&amp;shy;ದ್ದಾನೆ ` ಪ್ರಿಯೆ ಒಡ&amp;shy;ಹು&amp;shy;ಟ್ಟಿದ ಗಂಡ&amp;shy;ನಿಗೆ ಇಸ ಇಕ್ಕ&amp;shy;ದೆಯಾ?'&lt;br /&gt;ಖಳ&amp;shy;ನಾ&amp;shy;ಯಕ ಹುಡು&amp;shy;ಗಿ&amp;shy;ಯೊ&amp;shy;ಬ್ಬ&amp;shy;ಳನ್ನು ನೋಡಿ` ಹೇ ಬಾಲೆ, ಎಂದು ನೀ ಕಾಲೇ&amp;shy;ಜಿಗೆ ಕಣ್ಣಿ&amp;shy;ಟ್ಟೇಯೋ ಅಂದೆ ನಿನ್ನ ಮೇಲೆ ಕಾಲಿಟ್ಟೆ' ಅದು`ಎಂದು ಕಾಲೇ&amp;shy;ಜಿಗೆ ಕಾಲಿ&amp;shy;ಟ್ಟೇಯೋ ಅಂದೆ ನಿನ್ನ ಮೇಲೆ ಕಣ್ಣಿಟ್ಟೆ 'ಎನ್ನ ಬೇಕಾ&amp;shy;ಗಿತ್ತು . ಮತ್ತೊಂದು ದೃಶ್ಯ&amp;shy;ದಲ್ಲಿ ` ಪ್ರಿಯೇ ನಾನು ನಿನ್ನ ಸೌಂಧ&amp;shy;ರ್ಯ&amp;shy;ವನ್ನು ಪ್ರಾಕಿ&amp;shy;ನೊ&amp;shy;ಳಗೆ ಕಂಡೆನು' ಅದು `ಪ್ರಯೆ ನಿನ್ನ&amp;shy;ಸೌಂ&amp;shy;ಧ&amp;shy;ರ್ಯ&amp;shy;ವನ್ನು ಪಾರ್ಕಿ&amp;shy;ನೊ&amp;shy;ಳಗೆ ಕಂಡೆನು' ಎನ್ನ ಬೇಕಿತ್ತು.&lt;br /&gt;ಯಾವುದೋ ಓಡಿ ಹೋಗುವ ಸನ್ನಿ&amp;shy;ವೇಶ. ಆಗ ಬರುವ ಭಾವ&amp;shy;ನಾ&amp;shy;ತ್ಮಕ ಡೈಲಾಗ್‌` ಶಂಕು&amp;shy;ತಲಾ( ಶಕುಂ&amp;shy;ತಲಾ) ನೀನು ಗರ್ಭ&amp;shy;ಣವೇ. ಇನ್ನು ನಾವು ತಡ ಮಾಡ&amp;shy;ಬಾ&amp;shy;ರದು. ನಿನ್ನ ಬಟ್ಟೆ&amp;shy;ಬ&amp;shy;ರೆ&amp;shy;ಯನ್ನು ಕುಟೆ&amp;shy;ಕ್ಷಿ&amp;shy;ನಲ್ಲಿ (ಸೂ&amp;shy;ಟ್‌&amp;shy;ಕೇಸ್‌)ನಲ್ಲಿ ತುಂಬಿ&amp;shy;ಬಿಡು. ನಾಳೆ ಮುಂಜಾಲೆ ನಾನು ಹೋರಟು ಹೋಗಾಣ.&lt;br /&gt;ಇಂತಹ ಸಾವಿ&amp;shy;ರಾರು ಅಪ&amp;shy;ಭ್ರಂ&amp;shy;ಶ&amp;shy;ಗಳು ಹಳ್ಳಿ ನಾಟ&amp;shy;ಕ&amp;shy;ದಲ್ಲಿ ಸಿಗು&amp;shy;ತ್ತದೆ.&lt;br /&gt;ಕೊನೆ&amp;shy;ಯಲ್ಲಿ ನಗ&amp;shy;ರ&amp;shy;ದ&amp;shy;ಲ್ಲಿ&amp;shy;ರು&amp;shy;ವ&amp;shy;ವರು ಊರಿಗೆ ಹೋಗಿ. ಮಾರ್ಚ್‌- ಏಪ್ರಿಲ್‌ ಟೈಮ್‌&amp;shy;ನಲ್ಲೆ ಹೋಗಿ. ಹತ್ತಿ&amp;shy;ರ&amp;shy;ದ&amp;shy;ಲ್ಲೆ&amp;shy;ಲ್ಲಾ&amp;shy;ದರು ನಾಟ&amp;shy;ಕ&amp;shy;ವಾ&amp;shy;ದರೆ ನೋಡಲು ಮರೆ&amp;shy;ಯ&amp;shy;ಬೇಡಿ. ಮರೆತು ನಗೆ ಅಮೃ&amp;shy;ತ&amp;shy;ವನ್ನು ಕಳೆ&amp;shy;ದು&amp;shy;ಕೊ&amp;shy;ಳ್ಳ&amp;shy;ಬೇಡಿ.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/342697311957473709-3265114520153748366?l=tandacool.blogspot.com' alt='' /&gt;&lt;/div&gt;</content><link rel='replies' type='application/atom+xml' href='http://tandacool.blogspot.com/feeds/3265114520153748366/comments/default' title='Post Comments'/><link rel='replies' type='text/html' href='http://www.blogger.com/comment.g?blogID=342697311957473709&amp;postID=3265114520153748366' title='4 Comments'/><link rel='edit' type='application/atom+xml' href='http://www.blogger.com/feeds/342697311957473709/posts/default/3265114520153748366'/><link rel='self' type='application/atom+xml' href='http://www.blogger.com/feeds/342697311957473709/posts/default/3265114520153748366'/><link rel='alternate' type='text/html' href='http://tandacool.blogspot.com/2008/11/blog-post.html' title='ಪ್ರಿಯೇ ನಿನ್ನ ಸೌಂಧ­ರ್ಯ­ವನ್ನು...'/><author><name>thandacool</name><uri>http://www.blogger.com/profile/12064507773429372659</uri><email>noreply@blogger.com</email><gd:image rel='http://schemas.google.com/g/2005#thumbnail' width='33' height='16' src='http://1.bp.blogspot.com/_j5OL7Hu7o_s/SrXW70IOAuI/AAAAAAAAAUs/w8HgT_oXLSI/S220/P1010098.JPG'/></author><thr:total>4</thr:total></entry><entry><id>tag:blogger.com,1999:blog-342697311957473709.post-1249037085516079308</id><published>2008-10-31T03:51:00.000-07:00</published><updated>2008-10-31T04:07:05.546-07:00</updated><title type='text'>ಬಂಗಾರ ನಾಯ್ಕರ ಕೌರ­ವನೂ ಸಿಐಡಿ ನಾಯಿಯೂ</title><content type='html'>&lt;strong&gt;ನನಗೆ&lt;/strong&gt; ಯಾಕೆ ಅಂತ ಗೊತ್ತಿಲ್ಲಾ ಯಕ್ಷ&amp;shy;ಗಾನ ಅಂದರೆ ಪಂಚ&amp;shy;ಪ್ರಾಣ. ನನ&amp;shy;ಗಿನ್ನೂ ಮಾತು ಬರದ ಸಮ&amp;shy;ಯ&amp;shy;ದ&amp;shy;ಲ್ಲಿಯೇ ದೊಡ್ಡ&amp;shy;ಪ್ಪನ ಜೊತೆ ಯಕ್ಷ&amp;shy;ಗಾನ ನೋಡ&amp;shy;ಲಿಕ್ಕೆ ಹೋಗು&amp;shy;ತ್ತಿದ್ದೆ.ಅ&amp;shy;ದ&amp;shy;ರಲ್ಲೂ ಶಾಸ್ತ್ರೀ&amp;shy;ಯ&amp;shy;ವಾಗಿ ಕುಣಿತ ಕಲಿತು ಆಟ ಆಡು&amp;shy;ವ&amp;shy;ವ&amp;shy;ರಿ&amp;shy;ಗಿಂತ ಹಳ್ಳಿ&amp;shy;ಯ&amp;shy;ಲ್ಲಿಯೇ ಒಂದು ತಿಂಗಳ ಯಕ್ಷ&amp;shy;ಗಾನ ಕಲಿತು ಕುಣಿ&amp;shy;ಯುವ ಹಳ್ಳಿ&amp;shy;ಗರ ಆಟ&amp;shy;ವೆಂ&amp;shy;ದರೆ ಖುಷಿಯೋ ಖುಷಿ.&lt;br /&gt;&lt;br /&gt;&lt;strong&gt;ಹಳ್ಳಿ&lt;/strong&gt; ಆಟ&amp;shy;ದಲ್ಲಿ ಆಟದ ಜೊತೆ ಅಪ&amp;shy;ಭ್ರಂ&amp;shy;ಶತೆ ಹೆಚ್ಚು ಕೂಡಿ&amp;shy;ರು&amp;shy;ವುದೇ ಇದಕ್ಕೆ ಕಾರ&amp;shy;ಣ&amp;shy;ವಾ&amp;shy;ಗಿತ್ತೋ ಏನೋ. ಎಪ್ರಿಲ್‌, ಮೇ ತಿಂಗಳು ಹಳ್ಳಿ ಆಟ&amp;shy;ಗ&amp;shy;ಳಿಗೆ ಸುಗ್ಗಿ ಕಾಲ. ಸಮಾ&amp;shy;ರಾ&amp;shy;ಧನೆ, ಶನಿ&amp;shy;ಕತೆ, ಊರಿನ ವಾರ್ಷಿ&amp;shy;ಕೋ&amp;shy;ತ್ಸವ ಏನೇ ಆದರೂ ಆಟ ಮಾತ್ರ ಗ್ಯಾರಂಟಿ. ಇದ&amp;shy;ರಲ್ಲಿ ಮುಖ್ಯ&amp;shy;ಪಾ&amp;shy;ತ್ರ&amp;shy;ಧಾ&amp;shy;ರಿ&amp;shy;ಯಾಗಿ ಸ್ವಲ್ಪ ಹೆಸ&amp;shy;ರಿ&amp;shy;ರುವ ಕಲಾ&amp;shy;ವಿದ ಭಾಗ&amp;shy;ವ&amp;shy;ಹಿ&amp;shy;ಸಿ&amp;shy;ದರೇ ಊಳಿದ ಪಾತ್ರ&amp;shy;ಗ&amp;shy;ಳಿಗೆ ಹಳ್ಳಿಯ ಹೈದರೆ ಇರು&amp;shy;ತ್ತಿ&amp;shy;ದ್ದರು.&lt;br /&gt;&lt;br /&gt;&lt;strong&gt;ನಮ್ಮೂರ&lt;/strong&gt; ಹತ್ತಿರ ಹಳಿ&amp;shy;ಯಾಳ ಎನ್ನುವ ಊರಿದೆ. ಆ ಊರಿ&amp;shy;ನಲ್ಲಿ ಬಂಗಾರ್ಯ ನಾಯ್ಕ ಎನ್ನುವ ಹಿರಿಯ ವ್ಯಕ್ತಿ&amp;shy;ಯೊ&amp;shy;ಬ್ಬ&amp;shy;ರಿ&amp;shy;ದ್ದಾರೆ. ಅವರು ಆ ಊರಿನ ಮಾರಿ ದೇವ&amp;shy;ಸ್ಥಾ&amp;shy;ನದ ಪೂಜಾ&amp;shy;ರಿಯು ಹೌದು. ಇವ&amp;shy;ರಿಗೆ ಯಕ್ಷ&amp;shy;ಗಾ&amp;shy;ನ&amp;shy;ದಲ್ಲಿ ಪಾತ್ರ ಮಾಡುವ ಚಟ ಜೋರು. ತಮ್ಮ ಮನೆಯ ಸಮಾ&amp;shy;ರ&amp;shy;ಧಾ&amp;shy;ನೆ&amp;shy;ಯಲ್ಲಿ ಒಂದು ಯಕ್ಷ&amp;shy;ಗಾನ ಏರ್ಪ&amp;shy;ಡಿಸಿ ಅಲ್ಲಿ ತಾವೊಂದು ಮುಖ್ಯ ಪಾತ್ರ&amp;shy;ವನ್ನು ಮಾಡು&amp;shy;ತ್ತಿ&amp;shy;ದ್ದರು. ಸಾಮಾ&amp;shy;ನ್ಯ&amp;shy;ವಾಗಿ ಪ್ರತಿ&amp;shy;ವ&amp;shy;ರ್ಷವೂ ಗದಾ&amp;shy;ಯುದ್ಧ ಪ್ರಸಂ&amp;shy;ಗವೇ ಇರು&amp;shy;ತ್ತಿತ್ತು. ಕಾರ&amp;shy;ಣ&amp;shy;ವೆಂ&amp;shy;ದರೆ ಇವ&amp;shy;ರಿಗೆ ಕೌರ&amp;shy;ವನ ಪಾತ್ರ ಮಾಡು&amp;shy;ವು&amp;shy;ದ&amp;shy;ರಲ್ಲಿ ಬಹಳ ಆಸಕ್ತಿ. ಪ್ರತಿ ಬಾರಿಯೂ ಇದು ನನ್ನ 101ನೇ ಕೌರವ ಎನ್ನು&amp;shy;ತ್ತಿ&amp;shy;ದ್ದರು.&lt;br /&gt;&lt;br /&gt;&lt;strong&gt;ಇವರ&lt;/strong&gt; ಸಯೋಂ&amp;shy;ಜ&amp;shy;ನೆ&amp;shy;ಯಲ್ಲಿ ಆದ ಯಕ್ಷ&amp;shy;ಗಾ&amp;shy;ನ&amp;shy;ದಲ್ಲಿ ಇವರ ಸಮ&amp;shy;ಪ್ರಾ&amp;shy;ಯ&amp;shy;ದ&amp;shy;ವರೆ ಪಾತ್ರ&amp;shy;ವನ್ನು ಮಾಡ&amp;shy;ಬೇ&amp;shy;ಕಿತ್ತು. ನನ್ನ ದೊಡ್ಡ&amp;shy;ಪ್ಪ&amp;shy;ನಿಗೂ ಒಂದು ಪಾತ್ರ ಗ್ಯಾರಂಟಿ. ಮತ್ತಿ&amp;shy;ಗಾರ ಶಣ್ಣ ಹೆಗಡೆ( ದೊಡ್ಡಪ್ಪ)ರು ಸಂಜ&amp;shy;ಯನ ಪಾತ್ರ&amp;shy;ವನ್ನು, ಹೊಸ&amp;shy;ಗದ್ದೆ ಪಿ.ವಿ ಹೆಗ&amp;shy;ಡೆರು ಭೀಮನ ಪಾತ್ರ&amp;shy;ವನ್ನು ಮಾಡ&amp;shy;ಲೇ&amp;shy;ಬೇಕು. ದಂಟ&amp;shy;ಕಲ್‌ ಸತೀಶ್‌ ಹೆಗ&amp;shy;ಡೆಯ ಭಾಗ&amp;shy;ವ&amp;shy;ತಿಕೆ ಇಲ್ಲ&amp;shy;ದಿ&amp;shy;ದ್ದರೆ ಬಂಗಾರ ನಾಯ್ಕರ ಪಾತ್ರ ಹೊರ ಬೀಳು&amp;shy;ತ್ತಿ&amp;shy;ರ&amp;shy;ಲಿಲ್ಲ.&lt;br /&gt;&lt;br /&gt;&lt;strong&gt;ಆಟ&lt;/strong&gt; ಪ್ರಾರಂ&amp;shy;ಭ&amp;shy;ದಿಂ&amp;shy;ದಲೇ ಅಪ&amp;shy;ಭ್ರಂ&amp;shy;ಶ&amp;shy;ತೆಯು ಪ್ರಾರಂಭ. `ಕು&amp;shy;ರು&amp;shy;ರಾಯ ಅದ&amp;shy;ನೆಲ್ಲ ಕಂಡು ಸಂತಾ&amp;shy;ಪದಿ ತನ್ನೇಯ ಭಾಗ್ಯ&amp;shy;ವೆ&amp;shy;ನುತ' ಎನ್ನುವ ಪದ್ಯ&amp;shy;ದೊಂ&amp;shy;ದಿಗೆ ಕೌರ&amp;shy;ವನ ಪ್ರವೇಶ ಎಲ್ಲಾ ಯಕ್ಷ&amp;shy;ಗಾ&amp;shy;ನ&amp;shy;ದಲ್ಲೂ ಆಗು&amp;shy;ತ್ತದೆ. ಆದರೆ ಬಂಗಾರ್ಯ ಅವರ ಕೌರ&amp;shy;ವನ ಪಾತ್ರ ಪ್ರವೇ&amp;shy;ಶ&amp;shy;ವಾ&amp;shy;ಗು&amp;shy;ವುದೇ `ಕು&amp;shy;ರು&amp;shy;ರಾಯ ಅದ&amp;shy;ನೆಲ್ಲ ಕಂಡು ಸಂತೋ&amp;shy;ಷದಿ' ಎಂದು. ಅದಕ್ಕೆ ಕಾರ&amp;shy;ಣವು ಉಂಟು`ತೊಂ&amp;shy;ತ್ತೊಂ&amp;shy;ಬತ್ತು ಜನ ತಮ್ಮಂ&amp;shy;ದಿ&amp;shy;ರನ್ನು ಪಾಮ&amp;shy;ಡ&amp;shy;ವರು ಕೊಂದರು ತನ್ನನ್ನು ಮಾತ್ರ ಕೊಲ್ಲ&amp;shy;ಲಿಕ್ಕೆ ಆಗ&amp;shy;ಲಿ&amp;shy;ಲ್ಲ&amp;shy;ವಲ್ಲ ಎನ್ನು ಸಂತೋಷ. ಪ್ರೇಕ್ಷ&amp;shy;ಕರು ಚಪ್ಪಾಳೆ ಹೊಡೆ&amp;shy;ದಂತೆ ಕೌರ&amp;shy;ವನ ಕುಣಿ&amp;shy;ತವು ಜೋರಾಗಿ ಸಾಗು&amp;shy;ತ್ತಿತ್ತು. ಕೃಷ್ಣನ ಕಂಡಾಗ ಕೌರವ ಹೇಳುವ ಅರ್ಥವು ಅಷ್ಟೇ ಸೊಗಸು ` ಏನಾ ಕಪಟಿ ನೀನು ವಿದು&amp;shy;ರನ ಮನೆ ಕಡ&amp;shy;ವಾ&amp;shy;ರ&amp;shy;ದ&amp;shy;ಲೆಲ್ಲ ಹಾಲು ಹರ್ಸಿ&amp;shy;ಯಂತೆ ಹೌದನಾ. ಎಂದು ತನ್ನ ಲೋಕಲ್‌ ಲಾಂಗ್ವೇ&amp;shy;ಜ್‌&amp;shy;ನ&amp;shy;ಲ್ಲಿಯೇ ಅರ್ತ&amp;shy;ವನ್ನು ಹೇಳು&amp;shy;ವುದು ವಿಶೇಷ. ನೀರಿ&amp;shy;ನಲ್ಲಿ ಅಡ&amp;shy;ಗಿ&amp;shy;ರುವ ಕೌರ&amp;shy;ವ&amp;shy;ನನ್ನು `ಛೀಂ&amp;shy;ದ್ರ&amp;shy;ಪ&amp;shy;ಕುಲ ಕುನ್ನಿ' ಎಂದು ಬೈದು ಕರೆ&amp;shy;ದಾಗ ನೀರಿಂದ ಮೇಲೆದ್ದು ಬಂದ ಕೌರವ ತಡ&amp;shy;ಮಾ&amp;shy;ಡದೇ `ನಾನು ಛೀಂದ್ರ&amp;shy;ಪ&amp;shy;ಕುಲ ಕುನ್ನಿ&amp;shy;ಯಾ&amp;shy;ದರೆ ನೀನೇನು ಸಿಐಡಿ ನಾಯನಾ' ಎಂದು ಇಂಗ್ಲಿಷ್‌ ಬಳಕೆ ಮಾಡಿ ಯಕ್ಷ&amp;shy;ಗಾ&amp;shy;ನದ ಕೊಲೆ&amp;shy;ಯಾ&amp;shy;ಗು&amp;shy;ತ್ತದೆ. ಆದರೆ ಇದು ಹಳ್ಳಿ ಆಟ&amp;shy;ವೆಂಬ ವಿನಾ&amp;shy;ಯತಿ ಇದ&amp;shy;ಕ್ಕಿ&amp;shy;ರು&amp;shy;ತ್ತದೆ.&lt;br /&gt;&lt;br /&gt;&lt;strong&gt;ಹಳ್ಳಿ&lt;/strong&gt; ಆಟದ ಬಗ್ಗೆ ಯಥೇಚ್ಛ ಬರೆ&amp;shy;ಯ&amp;shy;ಬ&amp;shy;ಹುದು. ಮುಂದಿನ ಕಂತಿ&amp;shy;ನಲ್ಲಿ ಮತ್ತಷ್ಟು ಸೊಗ&amp;shy;ಸಾದ ಹಳ್ಳಿ&amp;shy;ಗರ ಅರ್ಥ ವೈಭ&amp;shy;ವದ ಬಗ್ಗೆ ಹೇಳು&amp;shy;ತ್ತೇನೆ.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/342697311957473709-1249037085516079308?l=tandacool.blogspot.com' alt='' /&gt;&lt;/div&gt;</content><link rel='replies' type='application/atom+xml' href='http://tandacool.blogspot.com/feeds/1249037085516079308/comments/default' title='Post Comments'/><link rel='replies' type='text/html' href='http://www.blogger.com/comment.g?blogID=342697311957473709&amp;postID=1249037085516079308' title='7 Comments'/><link rel='edit' type='application/atom+xml' href='http://www.blogger.com/feeds/342697311957473709/posts/default/1249037085516079308'/><link rel='self' type='application/atom+xml' href='http://www.blogger.com/feeds/342697311957473709/posts/default/1249037085516079308'/><link rel='alternate' type='text/html' href='http://tandacool.blogspot.com/2008/10/blog-post_31.html' title='ಬಂಗಾರ ನಾಯ್ಕರ ಕೌರ­ವನೂ ಸಿಐಡಿ ನಾಯಿಯೂ'/><author><name>thandacool</name><uri>http://www.blogger.com/profile/12064507773429372659</uri><email>noreply@blogger.com</email><gd:image rel='http://schemas.google.com/g/2005#thumbnail' width='33' height='16' src='http://1.bp.blogspot.com/_j5OL7Hu7o_s/SrXW70IOAuI/AAAAAAAAAUs/w8HgT_oXLSI/S220/P1010098.JPG'/></author><thr:total>7</thr:total></entry><entry><id>tag:blogger.com,1999:blog-342697311957473709.post-2014992772333766108</id><published>2008-10-25T02:34:00.000-07:00</published><updated>2008-10-25T02:38:11.470-07:00</updated><title type='text'>ಮತಾಂತರ ಮಣ್ಣೆರಚಾಟ</title><content type='html'>&lt;a href="http://4.bp.blogspot.com/_j5OL7Hu7o_s/SQLo7b6eLiI/AAAAAAAAAJE/XvWIsyh76R0/s1600-h/4.jpg"&gt;&lt;img id="BLOGGER_PHOTO_ID_5261023422525091362" style="DISPLAY: block; MARGIN: 0px auto 10px; WIDTH: 200px; CURSOR: hand; HEIGHT: 150px; TEXT-ALIGN: center" alt="" src="http://4.bp.blogspot.com/_j5OL7Hu7o_s/SQLo7b6eLiI/AAAAAAAAAJE/XvWIsyh76R0/s320/4.jpg" border="0" /&gt;&lt;/a&gt;&lt;br /&gt;&lt;div&gt;&lt;strong&gt;ಚರ್ಚ್‌ ಮೇಲಾದ&lt;/strong&gt; ದಾಳಿಯಿಂದ ಪ್ರಾರಂಭಿಸಿ ಇಂದಿನವರೆಗೆ ಮತಾಂತರದ ಬಗ್ಗೆ ಬಹಳಷ್ಟು ಜನರು ನಾನಾ ನಮುನಿ ಮಾತನಾಡುತ್ತಿದ್ದಾರೆ. ಕಮ್ಯೂನಿಷ್ಟರು ಒಂದು ರೀತಿ ಮಾತನಾಡಿದರೆ, ಬುದಿಜೀವಿಗಳು ಮತ್ತೊಂದು ರೀತಿ ಹಲಬುತ್ತಾರೆ. ಹಿಂದೂಗಳೂ ನಮ್ಮ ಸುದ್ದಿಗೆ ಬಂದರೆ ಯಾರನ್ನೂ ಬೀಡುವುದಿಲ್ಲವೆಂದು ಗುಟುರು ಹಾಕುತ್ತಿದ್ದಾರೆ. ನಿಜವಾಗಿ ಮಾತಡಬೇಕಾದವರು ಬಾಯಿಮುಚ್ಚಿ ಕುಳಿತಿದ್ದಾರೆ.&lt;/div&gt;&lt;br /&gt;&lt;div&gt;&lt;strong&gt;ಮಾತಾಂತರ &lt;/strong&gt;ಎನ್ನುವುದು ಒಂದು ಸಮಸ್ಯೆ ಎಂದು ಅನ್ನಿಸಿದರೆ ಅದನ್ನು ಬಗೆಹರಿಸಲು ಹಲವಾರು ರೀತಿಯ ಮಾರ್ಗಗಳೆಂತು ಇವೆ. ಅದರ ಬದಲು ಹೊಡೆದಾಟ ಬಡಿದಾಟ ಯಾಕೆ ಬೇಕು. ಇನ್ನು ಮತಾಂತರ ಗೊಳ್ಳುತ್ತಿರುವವವರು ಯಾರು? ಶೈಕ್ಷಣಿಕವಾಗಿ, ಆರ್ಥಿಕವಾಗಿ ಹಿಂದುಳಿದ ಬಡವರು. ಅವರಿಗೆ ಬೇಕಾಗಿರುವುದು ಹೊಟ್ಟೆಗೆ ಹಿಟ್ಟೆ ಹೊರತು. ಯಾವ ಮತವು ಬೇಡ, ದೇವರು ಬೇಡ ಎನ್ನುವ ಸ್ಥಿತಿಯಲ್ಲಿರುವವರು. ಇಂತಹ ದುರ್ಬಲರು ಕ್ರಿಶ್ಚನ್‌ರಿಗೆ ದೊರೆತು, ಅವರನ್ನು ಮತಾಂತರ ಗೊಳಿಸಿದರೆ ತಪ್ಪೇನು? ಹಿಂದೂ ಧರ್ಮೀಯರಾದ ನಾವು ಅವರನ್ನು ಮೇಲ್ಮಟ್ಟಕ್ಕೆ ತರಲು ಯಾವ ರೀತಿ ಪ್ರಯತ್ನಿಸಿದ್ದೇವೆ? &lt;/div&gt;&lt;br /&gt;&lt;div&gt;&lt;strong&gt;ಇನ್ನೂ ನಮ್ಮ&lt;/strong&gt; ಮಠ ಮಾನ್ಯಗಳೂ ತಮ್ಮ ತಮ್ಮ ಸ್ವಂತ ಕೆಲಸದಲ್ಲಿ ಬ್ಯುಸಿಯಾಗಿವೆ. ಅವರ ಧರ್ಮ ಯಾವುದು ಎಂದು ಮರೆತು ಬಿಟ್ಟಿದ್ದಾರೆ. ಹಾಗೇ ಒಂದೊಂದು ಒಳ ಪಂಗಡಗಳಿಗೂ ಒಂದೊಂದು ಮಠ. ಈ ಸ್ವಾಮಿಗೆ ಹೆಚ್ಚಿಗೆ ಆಸ್ತಿಯಿದೆ ಎಂದು ಆ ಸ್ವಾಮಿಜಿ ಮತ್ತು ಆಸ್ತಿ ಮಾಡುವ ಪೈಪೋಟಿಯಲ್ಲಿಯೇ ಕಾಲಹರಣ ಮಾಡಿದ ಹಾಗೇ ಕಾಣುತ್ತಿದೆ.ಇವರು ಹಿಂದೂಳಿದ ವರ್ಗಗಳ ಅಭಿವೃದಿಯಲ್ಲಿ ತೊಡಗಿದರೆ ಮತಾಂತರ ಪ್ರಕರಣಗಳು ನಿಲ್ಲಬಹುದೇನೋ. &lt;/div&gt;&lt;br /&gt;&lt;div&gt;&lt;strong&gt;ಅಷ್ಟೇ ಅಲ್ಲದೆ&lt;/strong&gt; ಬುದಿಯಿದೆ ಎಂದು ತಮ್ಮ ಬಳಗದವರಿಂದದಲೇ ಹೇಳಿಸಿಕೊಳ್ಳುತ್ತಿರುವ ಬುದಿಜೀವಿ ಮಂದಿಗಳು ಸ್ವಲ್ಪ ವಿಸ್ತಾರವಾಗಿ ನೋಡಬೇಕು. ತಮ್ಮವವರಿಗೆ ಏನೇ ಆದರು ಬಾಯಲ್ಲಿ ಕಡಬು ಹಾಕಿಕೊಳ್ಳುವವರಂತೆ ಕುಳಿತು ಕೊಳ್ಳುವ ಇವರು. ದೊಡ್ಡ ಮಾನವತಾವಾದಿಗಳಂತೆ ಆಡುತ್ತಾರೆ. ನಿಜವಾಗಿಯೂ ಜಾತಿ, ಧರ್ಮದ ಬಗ್ಗೆ ಹೆಚ್ಚಿಗೆ ಒಲವು ಇರುವವರು ಇವರೇ. ಹೆಸರಿಗೆ ಮಾತ್ರ ಇವರು ಸಮಾಜವಾಗಳು. &lt;/div&gt;&lt;br /&gt;&lt;div&gt;&lt;strong&gt;ಇವರದ್ದು &lt;/strong&gt;ಒಂದು ಸಂಸ್ಥೆಯಿದ್ದರೆ ಅಲ್ಲಿರುವವರು ಇವರ ಬಳಗದವರೆ ಆಗಿರುವುದು ವಿಶೇಷ. ಯಾರಾದರು ಹೀಗೆ ಹೇಳಿಯಾರು ಎಂದು ತೋರ್ಪಡಿಕೆಗೆ ಒಂದೊಂದು ಧರ್ಮೀಯರ ಒಬ್ಬರನ್ನು ದೋಸ್ತಿ ಮಾಡಿಕೊಂಡು ಬಿಡುತ್ತಾರೆ.ಇದರ ಬಗ್ಗೆ ಮಾತನಾಡುತ್ತಾ ಹೋದರೆ ನನ್ನನ್ನು ಆರ್‌ ಎಸ್‌ಸದ್‌ ಅವನು ಅಂದ್ಕೊಬಿಡ್ತಾರೆ. ನಾನ್ಯಾವತ್ತು ದೋಗಲೆ ಚಡ್ಡಿಯನ್ನು ಹಾಕಿ `ನಮಸ್ತೆ ಸದಾ ವತ್ಸಲೆ' ಎಂದು ಲಾಟಿಯನ್ನು ತಿರುಗಿಸಿಲ್ಲ. ಆದರೆ ಈ ಕೊಟ್ಟಿ ಸಮಾಜವಾದಿಗಳನ್ನ, ಬುದ್ದಿಜೀವಿ ಎನ್ನುವ ಪಂಗಡದವರನ್ನು ಕಂಡರೆ ರೋಸಿ ಹೋಗುತ್ತದೆ. ನಮ್ಮ ಧರ್ಮದಲ್ಲೂ ಮುಸ್ಲಿಂ, ಕ್ರಿಶ್ಚನ್‌ ಅಂತೆ ಪತ್ವಾ ಹೊರಡಿಸುವ ಅಥವಾ ತಪ್ಪು ಕಾಣಿಕೆಯನ್ನು ನೀಡುವ ಕಠೋರ ಪದತಿ ಇರಬೇಕಿತ್ತು ಅನ್ನಿಸುತ್ತದೆ. &lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/342697311957473709-2014992772333766108?l=tandacool.blogspot.com' alt='' /&gt;&lt;/div&gt;</content><link rel='replies' type='application/atom+xml' href='http://tandacool.blogspot.com/feeds/2014992772333766108/comments/default' title='Post Comments'/><link rel='replies' type='text/html' href='http://www.blogger.com/comment.g?blogID=342697311957473709&amp;postID=2014992772333766108' title='1 Comments'/><link rel='edit' type='application/atom+xml' href='http://www.blogger.com/feeds/342697311957473709/posts/default/2014992772333766108'/><link rel='self' type='application/atom+xml' href='http://www.blogger.com/feeds/342697311957473709/posts/default/2014992772333766108'/><link rel='alternate' type='text/html' href='http://tandacool.blogspot.com/2008/10/blog-post_25.html' title='ಮತಾಂತರ ಮಣ್ಣೆರಚಾಟ'/><author><name>thandacool</name><uri>http://www.blogger.com/profile/12064507773429372659</uri><email>noreply@blogger.com</email><gd:image rel='http://schemas.google.com/g/2005#thumbnail' width='33' height='16' src='http://1.bp.blogspot.com/_j5OL7Hu7o_s/SrXW70IOAuI/AAAAAAAAAUs/w8HgT_oXLSI/S220/P1010098.JPG'/></author><media:thumbnail xmlns:media='http://search.yahoo.com/mrss/' url='http://4.bp.blogspot.com/_j5OL7Hu7o_s/SQLo7b6eLiI/AAAAAAAAAJE/XvWIsyh76R0/s72-c/4.jpg' height='72' width='72'/><thr:total>1</thr:total></entry><entry><id>tag:blogger.com,1999:blog-342697311957473709.post-5590373472296623572</id><published>2008-10-23T01:49:00.000-07:00</published><updated>2008-10-23T01:54:11.026-07:00</updated><title type='text'>ಊರಿ­ಗೊಂದು ಕಟ್ಟೆ: ಅಲ್ಲೊಂ­ದಿಷ್ಟು ಕತೆ</title><content type='html'>&lt;a href="http://2.bp.blogspot.com/_j5OL7Hu7o_s/SQA7o0pMXxI/AAAAAAAAAIk/9ZaDIcKjipI/s1600-h/balasandra_Panchayathi_village_meeting.jpg"&gt;&lt;img id="BLOGGER_PHOTO_ID_5260269937280966418" style="DISPLAY: block; MARGIN: 0px auto 10px; WIDTH: 320px; CURSOR: hand; HEIGHT: 216px; TEXT-ALIGN: center" alt="" src="http://2.bp.blogspot.com/_j5OL7Hu7o_s/SQA7o0pMXxI/AAAAAAAAAIk/9ZaDIcKjipI/s320/balasandra_Panchayathi_village_meeting.jpg" border="0" /&gt;&lt;/a&gt;&lt;br /&gt;&lt;p&gt;&lt;br /&gt;&lt;strong&gt;ಊರೆಂದರೆ&lt;/strong&gt; ಅಲ್ಲೊಂದು ಅರಳಿ ಕಟ್ಟೆ ಇರುವುದು ಸಾಮಾನ್ಯ. ಇದು ಹತ್ತಾರು ಹಳ್ಳಿಯವರು ಸಂಜೆ ಹೊತ್ತು ಕಾಲ ಕಳೆಯುವ ತಾಣ. ಇಂತಹ ಸ್ಥಳ ಇಲ್ಲದೆ ಇರುವ ಊರು ಅದು ಊರೇ ಅಲ್ಲ ಅನ್ನಬಹುದು.&lt;br /&gt;&lt;strong&gt;ಹತ್ತಾರು&lt;/strong&gt; ವರ್ಷಗಳ ಹಿಂದೆ ಈ `ಕಟ್ಟೆಕತೆ' ಬಹುತೇಕ ಊರುಗಳಲ್ಲಿ ಚಾಲ್ತಿಯಲ್ಲತ್ತು. ಇಂದು ಬಹಳಷ್ಟು ಊರುಗಳಲ್ಲಿ ಇದು ಬರಕಸ್ತಾಗಿದೆ. ಇದಕ್ಕೆ ಕಾರಣವು ಇದೆ. ಹಳ್ಳಿಗಳಲ್ಲಿ ಯುವಕರ ಸಂಖ್ಯೆ ಕಡಿಮೆಯಾಗಿರುವುದು. ಅಂದಿನ ಯುವಕರೆಲ್ಲ ಇಂದು ಮುದುಕರಾಗಿದ್ದಾರೆ. ಹತ್ತು ವರ್ಷದ ಹಿಂದೆ ಹಳ್ಳಿಗಳಲ್ಲಿ ಇದ್ದ ಕಟ್ಟಯ ಕಳೆ ಇಂದು ಕುಂದಿದೆ.&lt;br /&gt;&lt;strong&gt;ಕಟ್ಟೆ,&lt;/strong&gt; ಪ್ರಪಂಚದ ಎಲ್ಲಾ ವಿಷಯಗಳನ್ನು ವಿಸ್ತ್ರತವಾಗಿ, ಕುಲಂಕೂಷವಾಗಿ, ವಿಮರ್ಶಾತ್ಮಕವಾಗಿ, ವ್ಯಂಗ್ಯವಾಗಿ ಚರ್ಚೆ ಮಾಡುವ, ಹೊತ್ತು ಹೋಗದೆ, ಮನೆಯಲ್ಲಿ ಕೆಲಸ ಮಾಡದೆ ಇರುವವರೆ ಹೆಚ್ಚು ಮಂದಿ ಇರುವ ಸ್ಥಳ ಎಂದು ವ್ಯಾಖ್ಯಾನಿಸ ಬಹುದು.&lt;br /&gt;ಹಬ್ಬ ಹರಿದಿನಗಳು ಬಂದರೆ ಕಟ್ಟೆಗೊಂದಷ್ಟು ಮೆರಗು ಬರುತ್ತದೆ. ಊರಿಂದ ಪರ ಊರಿಗೆ ಹೋದ ವಿದ್ಯಾವಂತ ದಡ್ಡರೆಲ್ಲ ಅಲ್ಲಿ ಸೇರುತ್ತಾರೆ. ಊರಿಗೆ ಬಂದವ ಕಟ್ಟೆಗೆ ಬರದೆ ಇರುತ್ತಾನೆಯೇ? ಬಂದೆ ಬರುತ್ತಾನೆ. ಕಟ್ಟೆಯ ಆಕರ್ಷಣೆಯೇ ಅಂದದ್ದು. ಸುತ್ತ ಹತ್ತು ಊರುಗಳ ಗಾಸಿಪ್‌ ಗೊತ್ತಾಗುವುದು ಅಲ್ಲಿಯೇ.&lt;br /&gt;&lt;strong&gt;ಕಟ್ಟೆ&lt;/strong&gt; ಪಂಚಾಯ್ತಿಯಲ್ಲಿ ಬರುವ ಕತೆಗಳ ಭಿನ್ನತೆ ಹೀಗಿರುತ್ತದೆ ಎನ್ನಬಹುದು. ಜಾರ್ಜ ಬುಷ್‌ ಏನೂ ಪ್ರಯೋಜನಕ್ಕೆ ಬರದೆ ಇರುವವನು. ಕ್ಲಿಂಟನ್‌ ಆದ್ರೆ ಮನೆಯಲ್ಲಿ ಹೆಂಡ್ತಿ ಇದ್ರು ಮೋನಿಕಾ ಗೀನಿಕಾ ಅಂತ ಮಜಾ ಮಾಡಿ ಕೊಂಡು ಇದ್ದ. ಇವನಿಗೆ ಯಾವಾಗಲೂ ಮತ್ತೊಂದು ದೇಶಕ್ಕೆ ತಾಪತ್ರಯ ಮಾಡುವ ಚಿಂತೆಯಲ್ಲಿಯೇ ಇರುತ್ತಾನೆ. ರಸಿಕತನ ಇಲ್ಲದೆ ಇರುವ ಮುಂಡೆದು. ಅದೇ ನಮ್ಮ ಪಾಟೀಲ್ರು ಅದೇ ಜೆ. ಹೆಚ್‌. ಪಾಟೀಲ್ರು ಹೆಣ್ಣು, ಹೆಂಡ ಇದ್ರೆ ಸಾಕಾಗಿತ್ತು ದೇಶ ಏನೇ ಆದ್ರು ತಮ್ಮ ರಸಿಕತನ ಬಿಟ್ಟವರಲ್ಲ.&lt;br /&gt;&lt;strong&gt;ಅಲ್ಲ&lt;/strong&gt; ಕಣಲೇ ನಮ್ಮೂರು ಎಂಎಲ್‌ಎ ಸಾಧಾರಣದವನಾ ಬೆಂಗಳೂರಲ್ಲಿ ಒಂದು ಹೆಣ್ಣು ಇಟ್ಟು ಕೊಂಡಿದಾನಂತೆ?&lt;br /&gt;ಅದೆಲ್ಲಾ ಸಾಯ್ಲಿ ನಮ್ಮ ಪಂಚಾಯ್ತಿ ಅಧ್ಯಕ್ಷನಿಗೆ ಒಂದು ಸ್ಟೆಪ್ಣಿ ಇಟ್ಟು ಕೊಂಡಿದ್ದಾನೆ. ಕ್ಲಿಂಟನ್‌ ಒಂದು ನಾಲ್ಕು ಜನರನ್ನು ಇಟ್ಕೊಂಡರನು ಹೆಚ್ಚಲ್ಲ.&lt;br /&gt;&lt;strong&gt;ಅಮೆರಿಕಾದಿಂದ&lt;/strong&gt; ಪ್ರಾರಂಭವಾದ ಗಾಸಿಪ್‌ ಕತೆ ಪಂಚಾಯ್ತಿ ಅಧ್ಯಕ್ಷನವರೆಗೆ ಬರುತ್ತದೆ. ಅಲ್ಲಿಂದ ಕತೆಯ ಹಂದರ ಇಂದಿನ ವಿದ್ಯಮಾನಕ್ಕೆ ಬರುತ್ತದೆ.&lt;br /&gt;&lt;strong&gt;ನಿನ್ನೆ ಯಕ್ಷಗಾನಕ್ಕೆ&lt;/strong&gt; ನೀನು ಹೋಗಿದ್ಯಾ? ಹಾಳಬಿದ್ಹೊಗ್ಲಿ ಕಣ್ಣಿದೆಂತ ಸರ್ಕಸ್ಸು. ಚಿಟ್ಟಾಣಿ ಮೀರಸಲೆ ಯಾರಿಗೂ ಸಾಧ್ಯ ಇಲ್ಲ. ಆದರೆ ಸಾತ್ವಿಕ ಪಾತ್ರಕ್ಕೆ ಶಂಭುನೇ ಸೈ. ನಿನಾಸಂ ನಾಟಕ ಇದೆಯಂತೆ? ಯಾರಿಗೂ ಅರ್ಥ ಆಗದ ನಾಟಕಕ್ಕಿಂತ ಹಳ್ಳಿ ನಾಟಕನೇ ಅಡ್ಡಲ್ಲಾ.&lt;br /&gt;&lt;strong&gt;ವಿಷಯ ಕೃಷಿಕಡೆ&lt;/strong&gt; ಹೋರಳುತ್ತದೆ, ಅಲ್ಲಿಂದ ಕಾಲೇಜು ಹೋಗುವ ಹೆಣ್ಣು ಮಕ್ಕಳಿಂದ ಪ್ರಾರಂಭಗೊಂಡು, ಯಾವ ಹುಡುಗರ ಹಿಂದೆ ಅವಳಿದ್ದಾಳೆ ಅಥವಾ ಅವಳ ಹಿಂದೆ ಯಾವ ಜಾತಿಯ ಹುಡುಗ ಇದ್ದಾನೆ ಎನ್ನುವ ಎನ್ಕ್ವಾಯಿರಿ ನಡೆದು, ಸಾಬ್ರ ಪೈಕಿಯವನು ಇದ್ರೆ ಅವನಿಗೆ ನಾಲ್ಕು ತದಕಬೇಕು ಎನ್ನುವಲ್ಲಿಗೆ ಒಂದು ಹಂತ ಮಾತುಕತೆ ನಿಲ್ಲುತ್ತದೆ. ಅಲ್ಲಿಂದ ಒಬ್ಬೊಬ್ಬರೆ ಮನೆಕಡೆ ದಾರಿ ಹಿಡಿಯುತ್ತಾರೆ.&lt;br /&gt;&lt;strong&gt;ಮರುದಿನ&lt;/strong&gt; ಯಾಥಾ ಪ್ರಕಾರ ಸುದ್ದಿ, ಕತೆ, ಗಾಸಿಪ್‌. ಆದರೆ ಈ ಕಟ್ಟೆಯ ಆಕರ್ಷಣೆ ಮಾತ್ರ ಯಾರನ್ನು ಬಿಡುವುದಿಲ್ಲ. ಊರಿನ ಏಲ್ಲಾ ರಾಜಿಕೀಯ ಕ್ಷೇತ್ರ ಇದು. ಕಟ್ಟೆ ಸಂಸ್ಕೃತಿಯನ್ನು ಕಳೆದು ಕೊಂಡರೆ ಹಳ್ಳಿಯ ಸಂಸ್ಕೃತಿಯೇ ಕಳೆದಂತೆ ಎನ್ನಬಹುದು.&lt;/p&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/342697311957473709-5590373472296623572?l=tandacool.blogspot.com' alt='' /&gt;&lt;/div&gt;</content><link rel='replies' type='application/atom+xml' href='http://tandacool.blogspot.com/feeds/5590373472296623572/comments/default' title='Post Comments'/><link rel='replies' type='text/html' href='http://www.blogger.com/comment.g?blogID=342697311957473709&amp;postID=5590373472296623572' title='1 Comments'/><link rel='edit' type='application/atom+xml' href='http://www.blogger.com/feeds/342697311957473709/posts/default/5590373472296623572'/><link rel='self' type='application/atom+xml' href='http://www.blogger.com/feeds/342697311957473709/posts/default/5590373472296623572'/><link rel='alternate' type='text/html' href='http://tandacool.blogspot.com/2008/10/blog-post.html' title='ಊರಿ­ಗೊಂದು ಕಟ್ಟೆ: ಅಲ್ಲೊಂ­ದಿಷ್ಟು ಕತೆ'/><author><name>thandacool</name><uri>http://www.blogger.com/profile/12064507773429372659</uri><email>noreply@blogger.com</email><gd:image rel='http://schemas.google.com/g/2005#thumbnail' width='33' height='16' src='http://1.bp.blogspot.com/_j5OL7Hu7o_s/SrXW70IOAuI/AAAAAAAAAUs/w8HgT_oXLSI/S220/P1010098.JPG'/></author><media:thumbnail xmlns:media='http://search.yahoo.com/mrss/' url='http://2.bp.blogspot.com/_j5OL7Hu7o_s/SQA7o0pMXxI/AAAAAAAAAIk/9ZaDIcKjipI/s72-c/balasandra_Panchayathi_village_meeting.jpg' height='72' width='72'/><thr:total>1</thr:total></entry><entry><id>tag:blogger.com,1999:blog-342697311957473709.post-7969941387588574180</id><published>2008-09-29T02:14:00.000-07:00</published><updated>2008-09-29T02:19:38.763-07:00</updated><title type='text'>ಒಂದೇ ರಾತ್ರಿ, ಒಂದೇ ಪ್ರಸಂಗ, ಮೂರು ಪ್ರದ­ರ್ಶನ</title><content type='html'>&lt;a href="http://3.bp.blogspot.com/_j5OL7Hu7o_s/SOCdmy31huI/AAAAAAAAAH8/7USOzqUNmGA/s1600-h/yaji.jpg"&gt;&lt;img id="BLOGGER_PHOTO_ID_5251370455330555618" style="DISPLAY: block; MARGIN: 0px auto 10px; CURSOR: hand; TEXT-ALIGN: center" alt="" src="http://3.bp.blogspot.com/_j5OL7Hu7o_s/SOCdmy31huI/AAAAAAAAAH8/7USOzqUNmGA/s320/yaji.jpg" border="0" /&gt;&lt;/a&gt;&lt;br /&gt;&lt;div&gt;&lt;a href="http://3.bp.blogspot.com/_j5OL7Hu7o_s/SOCdfLKoJYI/AAAAAAAAAH0/CbYun8W-f6Y/s1600-h/Chittani1.jpg"&gt;&lt;img id="BLOGGER_PHOTO_ID_5251370324412867970" style="FLOAT: right; MARGIN: 0px 0px 10px 10px; CURSOR: hand" alt="" src="http://3.bp.blogspot.com/_j5OL7Hu7o_s/SOCdfLKoJYI/AAAAAAAAAH0/CbYun8W-f6Y/s320/Chittani1.jpg" border="0" /&gt;&lt;/a&gt;&lt;br /&gt;&lt;br /&gt;&lt;div&gt;&lt;a href="http://2.bp.blogspot.com/_j5OL7Hu7o_s/SOCdW6-A28I/AAAAAAAAAHs/MpzByDXzcv8/s1600-h/hadinabalu.jpg"&gt;&lt;img id="BLOGGER_PHOTO_ID_5251370182626040770" style="DISPLAY: block; MARGIN: 0px auto 10px; CURSOR: hand; TEXT-ALIGN: center" alt="" src="http://2.bp.blogspot.com/_j5OL7Hu7o_s/SOCdW6-A28I/AAAAAAAAAHs/MpzByDXzcv8/s320/hadinabalu.jpg" border="0" /&gt;&lt;/a&gt;&lt;br /&gt;&lt;br /&gt;&lt;br /&gt;&lt;div&gt;&lt;a href="http://4.bp.blogspot.com/_j5OL7Hu7o_s/SOCdL6WKRkI/AAAAAAAAAHk/KRWjPBS6Ojg/s1600-h/subbu.jpg"&gt;&lt;img id="BLOGGER_PHOTO_ID_5251369993480324674" style="FLOAT: left; MARGIN: 0px 10px 10px 0px; CURSOR: hand" alt="" src="http://4.bp.blogspot.com/_j5OL7Hu7o_s/SOCdL6WKRkI/AAAAAAAAAHk/KRWjPBS6Ojg/s320/subbu.jpg" border="0" /&gt;&lt;/a&gt;&lt;br /&gt;&lt;br /&gt;&lt;br /&gt;&lt;br /&gt;&lt;div&gt;&lt;br /&gt;&lt;strong&gt;ಯಕ್ಷಗಾನದಲ್ಲಿ&lt;/strong&gt; ಇಂದು ಬಹಳಷ್ಟು ಬದಲಾವಣೆಗಳಾಗಿವೆ. ಪೌರಾಣಿಕ ಪ್ರಸಂಗಗಳಿಗಿಂತ ನೂತನ ಪ್ರಸಂಗಗಳು ಹೆಚ್ಚು ಜನರನ್ನು ಆಕರ್ಷಿಸುತ್ತಿವೆ. ಆದರೆ ಪ್ರದರ್ಶನದ ವಿಧಾನದಲ್ಲಿ ಹೊಸತನವಿದ್ದರೆ ಪೌರಾಣಿಕ ಆಖ್ಯಾನಗಳಿಗೂ ಜನ ಬರುತ್ತಾರೆ ಎನ್ನುವುದಕ್ಕೆ ರವೀಂದ್ರ ಕಲಾ ಕ್ಷೇತ್ರದಲ್ಲಿ ಇತ್ತೀಚೆಗೆ ನಡೆದ ಯಕ್ಷಗಾನಕ್ಕೆ ಬಂದ ಜನಸ್ತೋಮವೇ ಸಾಕ್ಷಿ.&lt;br /&gt;&lt;strong&gt;ಆ ದಿನ&lt;/strong&gt; ಅಲ್ಲಿ `ಕಾರ್ತವೀರ್ಯಾರ್ಜುನ' ಆಖ್ಯಾನ ಮೂರು ಬಾರಿ ಪ್ರದರ್ಶನ ಕಂಡಿತು. ಒಂದೇ ರಾತ್ರಿಯಲ್ಲಿ ಬೇರೆ ಬೇರೆ ಕಲಾವಿದರು ಒಂದೇ ಆಖ್ಯಾನ ಪ್ರದರ್ಶಿಸುವ ಪ್ರಯೋಗ ಇದಾಗಿತ್ತು. ಹಿರಿ-ಕಿರಿಯ ಕಲಾವಿದರ ಕೂಡುವಿಕೆಯಲ್ಲಿ ಈ ಯಕ್ಷಗಾನವನ್ನು ಸಂಯೋಜಿಸಲಾಗಿತ್ತು. ಮೊದಲ ಪ್ರದರ್ಶನದಲ್ಲಿ ಸುಬ್ರಮಣ್ಯ ಚಿಟ್ಟಾಣಿ ಮತ್ತು ಚಿಟ್ಟಾಣಿ ರಾಮಚಂದ್ರ ಹೆಗಡೆ ಕಾರ್ತವೀರ್ಯನ ಪಾತ್ರವನ್ನು ನಿರ್ವಹಿಸಿದರು. ಚಿಟ್ಟಾಣಿ ಅವರು ತಮ್ಮ ವಯಸ್ಸನ್ನು ಮರೆತು `ವರವಿಲೋಚನ ಪುತ್ರನೂ ಸೆರೆಯೊಳಿರೆ' ಮತ್ತು `ಸಿಕ್ಕಿದೆಯ ಏಲೇ ದೈತ್ಯ ರಾಯ' ಪದ್ಯಕ್ಕೆ ಮೈಮರೆತು ಕುಣಿದರು. ಇವರೇ 74ರ ಪ್ರಾಯದ ಚಿಟ್ಟಾಣಿಯೋ ಎನ್ನುವ ಹಾಗೇ ಅಭಿನಯ ನೀಡಿದರು. ಇವರು ಎದುರು ರಾವಣನಾಗಿ ಬಳ್ಕೂರು ಕೃಷ್ಣಯಾಜಿ `ಖಳಕುಲೇಂದ್ರ ನಗುತ' ಎಂಬ ಪ್ರವೇಶ ಪದ್ಯದಲ್ಲಿಯೇ ಸಾಕ್ಷಾತ್‌ ರಾವಣ ಬಂದನೋ ಎಂಬ ಭಾವ ಮೂಡಿಸಿದರು.&lt;br /&gt;&lt;strong&gt;ಕಾರ್ತವೀರ್ಯನ&lt;/strong&gt; ದೂತನಾಗಿ ಹಳ್ಳಾಡಿ ಜಯರಾಂ ಶೆಟ್ಟಿ ಹಾಸ್ಯರಸಾಯನ ಉಣಬಡಿಸಿದರು. ವಿಭೀಷಣನ ಪಾತ್ರ ಮಾಡಿದ ಮಂಕಿ ಈಶ್ವರ ನಾಯ್ಕ ಅವರ ನೃತ್ಯ ಚೆನ್ನಾಗಿದ್ದರೂ ವಿಭೀಷಣನಂತಹ ಮುಂಡಾಸು ವೇಷದ ಗಂಭೀರ ವ್ಯಕ್ತಿತ್ವದ ಪಾತ್ರಕ್ಕೆ ಅದು ಹೆಚ್ಚಾಯಿತೇನೋ ಅನ್ನಿಸಿತು. ಕೊಳಗಿ ಕೇಶವ ಹೆಗಡೆ ಅವರ ಸುಶ್ರಾವ್ಯ ಭಾಗವತಿಕೆ ಪ್ರಸಂಗಕ್ಕೆ ಮತ್ತಷ್ಟು ರಂಗು ತುಂಬಿತು.&lt;br /&gt;ಎರಡನೇ ಕಾರ್ತವೀರ್ಯನಾಗಿ ಬಂದವರು ಕಣ್ಣಿಮನೆ ಗಣಪತಿ ಭಟ್‌. ಪುಂಡು ವೇಷಕ್ಕೆ ಹೆಸರಾಗಿರುವ ಇವರಿಗೆ ರಾಜವೇಷ ಅಥವಾ ಕಿರೀಟ ವೇಷ ಅಷ್ಟು ಒಪ್ಪುವುದಿಲ್ಲ ಎಂದು ಯಾರಿಗಾದರೂ ಅನಿಸಿದರೆ ತಪ್ಪಲ್ಲ. ಆದರೂ ಅವರು ಕಾರ್ತವೀರ್ಯನ ಪಾತ್ರಕ್ಕೆ ನ್ಯಾಯ ಒದಗಿಸುವ ಪ್ರಯತ್ನ ಮಾಡಿದರು. ಭಿನ್ನ ಕುಣಿತಕ್ಕೆ ಹೆಸರಾದ ಇವರು `ಸರ್ಕಸ್‌'ಗಳು ಕಡಿಮೆ ಇದ್ದುದರಿಂದ ಪಾತ್ರ ಹಿತವೆನಿಸಿತು. ಇವರಿಗೆ ರಾವಣನಾಗಿ ಮತ್ತೋರ್ವ ಯುವ ಕಲಾವಿದ ತೋಟಿಮನೆ ಗಣಪತಿ ಹೆಗಡೆ ಅವರು ತಮ್ಮ ಸಾಮರ್ಥ್ಯಕ್ಕೆ ಮೀರಿ ಉತ್ತಮ ಅಭಿನಯ ನೀಡಲು ಪ್ರಯತ್ನಿಸಿದರು. ಆದರೆ ಇವರಿಗಿಂತ ಮೊದಲಿನ ಯಾಜಿ ರಾವಣನನ್ನು ಮರೆಸಲು ಸಾಧ್ಯವಾಗಲಿಲ್ಲ.&lt;br /&gt;&lt;strong&gt;ದೂತನಾಗಿ&lt;/strong&gt; ಉತ್ತಮವಾಗಿ ನಿರ್ವಹಿಸಿದ ಚಪ್ಪರಮನೆ ಶ್ರೀಧರ ಹೆಗಡೆ ಅವರ ಕುಣಿತದಲ್ಲಿ ವೈವಿಧ್ಯ ಇತ್ತು. ಮಾತಿನಲ್ಲಿ ಪಕ್ಕನೇ ನಗು ತರಿಸುವ ಚುರುಕುತನವಿತ್ತು. ರಾಘವೇಂದ್ರ ಮಯ್ಯ ಭಾಗವತಿಕೆ ಹಿತವೆನಿಸಿದರೂ ಪದ್ಯದ ಶಬ್ದಗಳು ಸ್ಪಷ್ಟವಾಗದೇ ಕಿರಿ ಕಿರಿಯೆನಿಸಿತು. ಪರಮೇಶ್ವರ ಬಂಡಾರಿ ಅವರ ಮದ್ದಳೆಯಲ್ಲಿ ಹೊಸತನವಿತ್ತು, ಸಖಿಯಾಗಿ ಶಶಿಕಾಂತ ಶೆಟ್ಟಿ ನೃತ್ಯ, ಮಾತು ಪ್ರೇಕ್ಷಕರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಯಿತು.&lt;br /&gt;ಬೆಳಗಿನ ಜಾವದಲ್ಲಿ ಕೊಂಡದಕುಳಿ ರಾಮಚಂದ್ರ ಹೆಗಡೆ ಸುಂದರ ವೇಷಭೂಷಣ ಮತ್ತು ಸೃಜನಶೀಲ ಮಾತುಗಳ &lt;strong&gt;ಕಾರ್ತವೀರ್ಯನಾಗಿ&lt;/strong&gt; ಗಮನಸೆಳೆದರು. ಪಾತ್ರದ ಚೌಕಟ್ಟಿನೊಳಗೇ ಹೊಸತನ ತುಂಬುವ ಅವರ ಶೈಲಿ ಆಕರ್ಷಕ. `ನೀಲ ಗಗನದೋಳು' ಪದ್ಯಕ್ಕೆ ಹೊಸ ರೀತಿಯಲ್ಲಿ ನೃತ್ಯ ಸಂಯೋಜನೆಯನ್ನು ಮಾಡಿರುವುದು ವಿಶೇಷವಾಗಿತ್ತು. ಹಡಿನಬಾಳು ಶ್ರೀಪಾದ ಹೆಗಡೆ ಅವರ ರಾವಣ, ಗತ್ತು ಮತ್ತು ಮಾತಿನಿಂದ ಜನರನ್ನು ಸೆಳೆಯಿತು. ಕ್ಯಾದಗಿ ಮಹಾಬಲೇಶ್ವರ ಅವರು ಹೊಸ ಪ್ರಸಂಗಗಳ ಹಾಸ್ಯ ಪಾತ್ರ ನಿರ್ವಹಿಸಿ ಜನರನ್ನು ಸೆಳೆಯುವುದರಲ್ಲಿ ನಿಪುಣರು. ಆದರೆ ಇಲ್ಲಿ ಅವರ ಪಾತ್ರ ಪರವಾಗಿಲ್ಲ ಎನ್ನುವಂತಿತ್ತು. ಹೆರಂಜಾಲು ಗೋಪಾಲ ಗಾಣಿಗರ ಭಾಗವತಿಗೆ ಸಾಂಪ್ರದಾಯಿಕ ಶೈಲಿಯಿಂದಾಗಿ ಖುಷಿ ನೀಡಿತು. ರಾತ್ರಿಯಿಂದ ಬೆಳಗಿನವರೆಗೆ ಕೋಟ ಶಿವಾನಂದ ಅವರ ಚಂಡೆ ವಾದನ ಪ್ರತಿಯೊಬ್ಬರ ಕುಣಿತಕ್ಕೂ ಮೆರುಗು ನೀಡಿತು.&lt;br /&gt;&lt;strong&gt;ಈ ಪ್ರಯೋಗವೇನೋ&lt;/strong&gt; ಉತ್ತಮ. ಆದರೆ ಒಂದೇ ಪ್ರಸಂಗವನ್ನು ಒಂದೇ ರಾತ್ರಿಯಲ್ಲಿ ಮೂರು ಬಾರಿ ನೋಡುವುದು ಪ್ರೇಕ್ಷಕನ ಸಹನೆಯನ್ನು ಪರೀಕ್ಷೆಗೆ ಒಡ್ಡುತ್ತದೆ. ಇದೊಂದು ಸ್ಪರ್ಧೆಯ ಉತ್ಸಾಹವನ್ನು ಪ್ರೇಕ್ಷಕರಲ್ಲಿ ಮೂಡಿಸಲು ಸಾಧ್ಯವಾಗದಿದ್ದರೆ ಅದು ಏಕತಾನತೆಯಿಂದ ಬಳಲಬೇಕಾಗುತ್ತದೆ. ಇಲ್ಲದಿದ್ದರೆ 'ಕೇಳಿದ್ದನ್ನೇ ಕೇಳುವ' ದೌರ್ಭಾಗ್ಯ ಪ್ರೇಕ್ಷಕನಾಗುತ್ತದೆ! ಎನ್ನುವುದು ಮೊನ್ನೆಯ ಪ್ರದರ್ಶನದಲ್ಲಿ ಸಾಬೀತಾಯಿತು. ಆದರೂ ಹೊಸ ಪ್ರಸಂಗಗಳ ಭರಾಟೆಯಲ್ಲಿ ಇಂತಹ ಪ್ರಯತ್ನಗಳ ಮೂಲಕ ಪೌರಾಣಿಕ ಪ್ರಸಂಗಗಳನ್ನು ಚಾಲ್ತಿಯಲ್ಲಿಡುವ ಯತ್ನ ಶ್ಲಾಘನೀಯ. ಸಾಲಿಗ್ರಾಮ ಮೇಳದವರ ಜೊತೆ ಹಲವಾರು ಖ್ಯಾತ ನಟರನ್ನು ಒಂದೇ ವೇದಿಕೆಯಲ್ಲಿ ಕುಣಿಸಿದ ಹೆಗ್ಗಾರಳ್ಳಿ ಮನೋಜ್‌ ಭಟ್ಟರು ಅಭಿನಂದನಾರ್ಹರು. &lt;/div&gt;&lt;/div&gt;&lt;/div&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/342697311957473709-7969941387588574180?l=tandacool.blogspot.com' alt='' /&gt;&lt;/div&gt;</content><link rel='replies' type='application/atom+xml' href='http://tandacool.blogspot.com/feeds/7969941387588574180/comments/default' title='Post Comments'/><link rel='replies' type='text/html' href='http://www.blogger.com/comment.g?blogID=342697311957473709&amp;postID=7969941387588574180' title='2 Comments'/><link rel='edit' type='application/atom+xml' href='http://www.blogger.com/feeds/342697311957473709/posts/default/7969941387588574180'/><link rel='self' type='application/atom+xml' href='http://www.blogger.com/feeds/342697311957473709/posts/default/7969941387588574180'/><link rel='alternate' type='text/html' href='http://tandacool.blogspot.com/2008/09/blog-post_29.html' title='ಒಂದೇ ರಾತ್ರಿ, ಒಂದೇ ಪ್ರಸಂಗ, ಮೂರು ಪ್ರದ­ರ್ಶನ'/><author><name>thandacool</name><uri>http://www.blogger.com/profile/12064507773429372659</uri><email>noreply@blogger.com</email><gd:image rel='http://schemas.google.com/g/2005#thumbnail' width='33' height='16' src='http://1.bp.blogspot.com/_j5OL7Hu7o_s/SrXW70IOAuI/AAAAAAAAAUs/w8HgT_oXLSI/S220/P1010098.JPG'/></author><media:thumbnail xmlns:media='http://search.yahoo.com/mrss/' url='http://3.bp.blogspot.com/_j5OL7Hu7o_s/SOCdmy31huI/AAAAAAAAAH8/7USOzqUNmGA/s72-c/yaji.jpg' height='72' width='72'/><thr:total>2</thr:total></entry><entry><id>tag:blogger.com,1999:blog-342697311957473709.post-8587952174016978201</id><published>2008-09-27T02:40:00.000-07:00</published><updated>2008-09-27T02:46:25.608-07:00</updated><title type='text'>ಆಟ­ವೆಂ­ದರೆ ಹಾಗೇ..</title><content type='html'>&lt;a href="http://3.bp.blogspot.com/_j5OL7Hu7o_s/SN4A3b5dlHI/AAAAAAAAAGo/DPoudohPc8k/s1600-h/P1010054.tif.jpg"&gt;&lt;img id="BLOGGER_PHOTO_ID_5250635167942153330" style="FLOAT: left; MARGIN: 0px 10px 10px 0px; CURSOR: hand" alt="" src="http://3.bp.blogspot.com/_j5OL7Hu7o_s/SN4A3b5dlHI/AAAAAAAAAGo/DPoudohPc8k/s320/P1010054.tif.jpg" border="0" /&gt;&lt;/a&gt;&lt;br /&gt;&lt;div&gt;&lt;a href="http://2.bp.blogspot.com/_j5OL7Hu7o_s/SN4Al0UGp8I/AAAAAAAAAGg/FndekYKjNqY/s1600-h/choki.tif.jpg"&gt;&lt;img id="BLOGGER_PHOTO_ID_5250634865258702786" style="DISPLAY: block; MARGIN: 0px auto 10px; CURSOR: hand; TEXT-ALIGN: center" alt="" src="http://2.bp.blogspot.com/_j5OL7Hu7o_s/SN4Al0UGp8I/AAAAAAAAAGg/FndekYKjNqY/s320/choki.tif.jpg" border="0" /&gt;&lt;/a&gt;&lt;br /&gt;&lt;br /&gt;&lt;div&gt;&lt;br /&gt;&lt;strong&gt;ಯಕ್ಷಗಾನ&lt;/strong&gt; ಅಂದರೇ ಯಾಕೋ ಏನೋ ಹಾಗೆ ಕಾಲುಗಳು ಕುಣಿಯಲಿಕ್ಕೆ ತೊಡಗುತ್ತವೆ. ಸಾಮಾನ್ಯವಾಗಿ ಎಲ್ಲಿ ಯಕ್ಷಗಾನವಾದರೂ ಹೋಗುವ ಹುಮ್ಮಸ್ಸು ಕೆಲ ಕಾಲದ ಹಿಂದೆ ಇತ್ತು. ಊರನ್ನು ಬಿಟ್ಟು ಯಾವಾಗ ಬೆಂಗಳೂರು ಸೇರಿದೆನೋ ಅಂದಿನಿಂದ ಆ ಮಜಾವೇ ಇಲ್ಲವಾಗಿದೆ. ಬೆಂಗಳೂರಿನಲ್ಲಿ ಊರಿಗಿಂತ ಹೆಚ್ಚಿಗೆ ಯಕ್ಷಗಾನವಾಗಬಹುದು. ಆದರೆ ಊರಿನಲ್ಲಿ ಆಗುವ ಯಕ್ಷಗಾನದ ಗಮ್ಮತ್ತೆ ಬೇರೆ.&lt;br /&gt;&lt;strong&gt;ನಮ್ಮದೊಂದು&lt;/strong&gt; ಟ್ರುಪು. ಇದರಲ್ಲಿ 18 ವರ್ಷದ ಮಾಣಿಯರಿಂದ ಹಿಡಿದು 60ರ ಪ್ರಾಯದ ಯುವಕರು ಇದ್ದರು. ವಯಸ್ಸಾದವರು ಹಳೆ ಹುಲಿಗಳು. ಯಾವುದೇ ಯಕ್ಷಗಾನಕ್ಕೆ ಹೋಗಲಿ ಇವರು ಹೇಳುವುದು ಒಂದೇ ಭಸ್ಮಾಸುರ ತೋಟಿಗಿಂತ ಚಿಟ್ಟಾಣಿನೇ ಬಲ. ಚಿಟ್ಟಣಿ ಕೌರವನ ಪಾತ್ರ ಮಾಡಿದರೆ ` ಆದೋಡೆಲೆ ಸಂಜಯನೇ ನೀ ಕೇಳು' ಪದ್ಯಕ್ಕೆ ಶಿವರಾಮ ಹೆಗಡೆ ಅದ್ಭುತ ಅಭಿನಯ ನೀಡುತ್ತಿದ್ದರು ಎಂದು ಹೇಳುತ್ತಿದ್ದರು. ಇವರು ವರ್ತಮಾನದಲ್ಲಿ ಯಕ್ಷಗಾನವನ್ನು ನೋಡಿ ಭೂತಕಾಲದ ನೆನಪನ್ನು ಮೆಲುಕಾಡುತ್ತಿದ್ದರು. ಅದಕ್ಕಾಗಿಯೇ ಇವರನ್ನೂ ನಮ್ಮ ಬಳಗದಲ್ಲಿ ಸೇರಿಸಿ ಕೊಂಡಿದ್ದೇವು.&lt;br /&gt;&lt;strong&gt;ಕುಮಟಾ,&lt;/strong&gt; ಗೇರುಸೊಪ್ಪಾ, ಉಪ್ಪಳಿ, ಚಂದಾವರ, ಅಂಕೋಲಾ ಎಲ್ಲಿಯೇ ಆಟವಾಟಗಲಿ ನಮ್ಮ ಬಳಗ ಇದ್ದೇ ಇರುತ್ತಿತ್ತು.&lt;br /&gt;ಯಕ್ಷಗಾನಕ್ಕೆ ಹೋದವರು ಬಣ್ಣದ ಮನೆಗೆ ಒಮ್ಮೆಯಾದರು ಭೇಟಿ ನೀಡುತ್ತಾರೆ. ಚೌಕಿಮನೆಗೆ ಹೋದರೆ ತಮಗೆ ಇಷ್ಟವಾದ ಕಲಾವಿದರನ್ನು ಮಾತನಾಡಿಸಿ ಕೊಂಡು ಬರುವುದು ರೂಢಿ. ಕಲಾವಿದನಿಗೂ ತಮ್ಮ ಅಭಿಮಾನಿಗಳು ಎಂಬ ಹೆಮ್ಮೆಯಿಂದ ಮಾತನಾಡಿಸುತ್ತಿದ್ದರು. ಚಿಟ್ಟಾಣಿ ಎದುರಿಗೆ `ನಿಮ್ಮ ಕೀಚಕನ ನೋಡಬೇಕು ಅಂತಾನೇ ನೂರು ಕಿಮೀ ದೂರದಿಂದ ಬಂದಿದ್ದೇವೆ ಬಹಳ ನಿರೀಕ್ಷೆಯನ್ನು ಇಟ್ಟು ಕೊಂಡಿದ್ದೇವೆ' ಎಂದು ಹೇಳುವ ರೂಢಿಯನ್ನು ಯಕ್ಷಗಾನ ಅಭಿಮಾನಿಗಳು ಬೆಳೆಸಿ ಕೊಂಡಿದ್ದಾರೆ.&lt;br /&gt;ಕಲಾವಿದರಿಗೂ ಗೊತ್ತು ಇವರು ತಮ್ಮ ಮುಖ ಸ್ತುತಿಯನ್ನು ಮಾಡುತ್ತಾರೆಂದು. ಆದರೂ ಅಭಿಮಾನಿಗಳ ಮಾತಿಗೆ ಗೌರವ ನೀಡಿ ಅಲ್ಪಸ್ವಲ್ಪ ಕುಣಿಯುತ್ತಿದ್ದರು. ಆಟದ ಬಗ್ಗೆ ಏಷ್ಟು ಹೇಳಿದರೂ ಕಡಿಮೆಯೇ.&lt;/div&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/342697311957473709-8587952174016978201?l=tandacool.blogspot.com' alt='' /&gt;&lt;/div&gt;</content><link rel='replies' type='application/atom+xml' href='http://tandacool.blogspot.com/feeds/8587952174016978201/comments/default' title='Post Comments'/><link rel='replies' type='text/html' href='http://www.blogger.com/comment.g?blogID=342697311957473709&amp;postID=8587952174016978201' title='3 Comments'/><link rel='edit' type='application/atom+xml' href='http://www.blogger.com/feeds/342697311957473709/posts/default/8587952174016978201'/><link rel='self' type='application/atom+xml' href='http://www.blogger.com/feeds/342697311957473709/posts/default/8587952174016978201'/><link rel='alternate' type='text/html' href='http://tandacool.blogspot.com/2008/09/blog-post_27.html' title='ಆಟ­ವೆಂ­ದರೆ ಹಾಗೇ..'/><author><name>thandacool</name><uri>http://www.blogger.com/profile/12064507773429372659</uri><email>noreply@blogger.com</email><gd:image rel='http://schemas.google.com/g/2005#thumbnail' width='33' height='16' src='http://1.bp.blogspot.com/_j5OL7Hu7o_s/SrXW70IOAuI/AAAAAAAAAUs/w8HgT_oXLSI/S220/P1010098.JPG'/></author><media:thumbnail xmlns:media='http://search.yahoo.com/mrss/' url='http://3.bp.blogspot.com/_j5OL7Hu7o_s/SN4A3b5dlHI/AAAAAAAAAGo/DPoudohPc8k/s72-c/P1010054.tif.jpg' height='72' width='72'/><thr:total>3</thr:total></entry><entry><id>tag:blogger.com,1999:blog-342697311957473709.post-199567500367701012</id><published>2008-09-22T01:41:00.000-07:00</published><updated>2008-09-22T01:46:18.808-07:00</updated><title type='text'>ಗುಡಿ­ಯಾ­ದ­ರೇನು.. ಮನೆ­ಯಾ­ದ­ರೇನು</title><content type='html'>&lt;a href="http://4.bp.blogspot.com/_j5OL7Hu7o_s/SNdbSQCRmnI/AAAAAAAAAF8/PQeOsO59-kE/s1600-h/image001.jpg"&gt;&lt;img id="BLOGGER_PHOTO_ID_5248764259823884914" style="FLOAT: left; MARGIN: 0px 10px 10px 0px; CURSOR: hand" alt="" src="http://4.bp.blogspot.com/_j5OL7Hu7o_s/SNdbSQCRmnI/AAAAAAAAAF8/PQeOsO59-kE/s320/image001.jpg" border="0" /&gt;&lt;/a&gt;&lt;br /&gt;&lt;div&gt;&lt;br /&gt;&lt;strong&gt;&lt;em&gt;ನಿದ್ರೆ&lt;/em&gt;&lt;/strong&gt; ಹೇಳುವುದೊಂದು ಇಲ್ಲದಿದ್ದರೆ ಏನಾಗುತ್ತಿತ್ತು? ಎಲ್ಲರು ಹುಚ್ಚರಾಗುತ್ತಿದ್ದರು. ನಿದ್ರೆ ಬೇಕೆ ಬೇಕು. ನಿದ್ರೆಯನ್ನು ಎಲ್ಲಿ ಬೇಕಾದರೂ ಮಾಡಬಹುದು. ಅದರ ಆಲಿಂಗನವೇ ಅಂತಹದು. ಬಸ್‌, ರೈಲು, ಬಸ್‌ ಸ್ಟಾಂಡ್‌, ಕಚೇರಿ, ಮನೆಯಲ್ಲಿ ಹಾಸಿಗೆ ಮೇಲೆ ಹೀಗೆ ಎಲ್ಲಿ ಬೇಕೆಂದರೆ ಅಲ್ಲಿ ನಿದ್ರೆಯನ್ನು ಮಾಡಬಹುದು.&lt;br /&gt;&lt;strong&gt;&lt;em&gt;ರಾಜಕಾರಣಿಗಳಿಗೆ&lt;/em&gt;&lt;/strong&gt; ಹಾಗಲ್ಲ ಅವರಿಗೆ ಮನೆಯಲ್ಲಿ ನಿದ್ರೆ ಮಾಡಲಿಕ್ಕೆ ಟೈಮ್‌ ಇರುವುದಿಲ್ಲ. ಅದಕ್ಕಾಗಿ ಇವರು ನಿದ್ರೆ ಮಾಡಲಿಕ್ಕೆ ಆರಿಸಿಕೊಳ್ಳುವ ಸ್ಥಳವೆಂದರೆ ಸಭೆ, ಸಮಾರಂಭ, ವಿಧಾನಸಭೆ ಕಾರ್ಯಕಲಾಪ.&lt;br /&gt;ನಿದ್ರೆ ಮಾಡುವ ರಾಜಕಾರಣಿಗಳಲ್ಲಿ ನಮ್ಮ ದೇವೇಗೌಡರು ಭಾರತ ದೇಶದಲ್ಲೆ ವಿಶ್ವವಿಖ್ಯಾತರು. ಇವರು ದೇಶದ ಪ್ರಧಾನಿಯಾಗಿದ್ದಾಗಲೇ ಕಲಾಪದಲ್ಲಿಯೇ ಗೋರಕೆ ಹೊಡೆದಿದ್ದರಂತೆ. 24 ಇನ್‌ ಟು7 ರಾಜಕಾರಣ ಮಾಡುವ ಗೌಡರಿಗೆ ಎಲ್ಲೆಂದರಲ್ಲಿ ನಿದ್ರೆ ಬರುತ್ತದೆ. ಕೆಲವು ಜನ ಮಿತ್ರರು ಅಂತಾರೆ ಗೌಡ್ರು ನಿದ್ರೆ ಮಾಡ್ತಿಲ್ಲ. ದೇಶದ ಬಗ್ಗೆ ಯೋಚನೆ ಮಾಡುತ್ತಿದ್ದಾರೆ ಎಂದು.&lt;br /&gt;&lt;strong&gt;&lt;em&gt;ಆದ್ರೆ ದೇವರ&lt;/em&gt;&lt;/strong&gt; ಸನ್ನಿಧಿಗೆ ಹೋದರು ಗೌಡರು ತೀವ್ರ ಯೋಚನಾ ಮಗ್ನರಾಗಿ ನಿದ್ರೆಗೆ ಜಾರುತ್ತಾರೆ ಎನ್ನುವುದಕ್ಕೆ ಈ ಚಿತ್ರ ಸಾಕ್ಷಿ.&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/342697311957473709-199567500367701012?l=tandacool.blogspot.com' alt='' /&gt;&lt;/div&gt;</content><link rel='replies' type='application/atom+xml' href='http://tandacool.blogspot.com/feeds/199567500367701012/comments/default' title='Post Comments'/><link rel='replies' type='text/html' href='http://www.blogger.com/comment.g?blogID=342697311957473709&amp;postID=199567500367701012' title='2 Comments'/><link rel='edit' type='application/atom+xml' href='http://www.blogger.com/feeds/342697311957473709/posts/default/199567500367701012'/><link rel='self' type='application/atom+xml' href='http://www.blogger.com/feeds/342697311957473709/posts/default/199567500367701012'/><link rel='alternate' type='text/html' href='http://tandacool.blogspot.com/2008/09/blog-post_22.html' title='ಗುಡಿ­ಯಾ­ದ­ರೇನು.. ಮನೆ­ಯಾ­ದ­ರೇನು'/><author><name>thandacool</name><uri>http://www.blogger.com/profile/12064507773429372659</uri><email>noreply@blogger.com</email><gd:image rel='http://schemas.google.com/g/2005#thumbnail' width='33' height='16' src='http://1.bp.blogspot.com/_j5OL7Hu7o_s/SrXW70IOAuI/AAAAAAAAAUs/w8HgT_oXLSI/S220/P1010098.JPG'/></author><media:thumbnail xmlns:media='http://search.yahoo.com/mrss/' url='http://4.bp.blogspot.com/_j5OL7Hu7o_s/SNdbSQCRmnI/AAAAAAAAAF8/PQeOsO59-kE/s72-c/image001.jpg' height='72' width='72'/><thr:total>2</thr:total></entry><entry><id>tag:blogger.com,1999:blog-342697311957473709.post-5432968928958584061</id><published>2008-09-21T23:50:00.000-07:00</published><updated>2008-09-21T23:52:26.121-07:00</updated><title type='text'>ಕಾಂಬ ಕುತೂಹಲ</title><content type='html'>&lt;a href="http://4.bp.blogspot.com/_j5OL7Hu7o_s/SNdAn5gH_WI/AAAAAAAAAF0/50kB8huaigA/s1600-h/IMGA0027.JPG"&gt;&lt;img id="BLOGGER_PHOTO_ID_5248734944918240610" style="DISPLAY: block; MARGIN: 0px auto 10px; CURSOR: hand; TEXT-ALIGN: center" alt="" src="http://4.bp.blogspot.com/_j5OL7Hu7o_s/SNdAn5gH_WI/AAAAAAAAAF0/50kB8huaigA/s320/IMGA0027.JPG" border="0" /&gt;&lt;/a&gt;&lt;br /&gt;&lt;div&gt;&lt;strong&gt;ಅವತ್ತು &lt;/strong&gt;ನಾನು ಕೆಲಸವಿಲ್ಲದೆ ತಾರತ್ತೆ ಮನೆಯಲ್ಲಿ ಕುಳಿತಿದ್ದೆ. ನಾಲ್ಕು ಮಕ್ಕಳು ಎದುರಿನ ರಸ್ತೆಯಲ್ಲಿ ಹೋಗುತ್ತಿದ್ದರು.ಸಡನ್‌ ನಿಂತರು. ಎನ್‌ ಮಾಡ್ತಾರೆ ಇವರು, ಕಾಲಡಿಗೆ ಹಾವು ಎನಾದ್ರು ಬಂತಾ ? ಎಲ್ಲಾ ಮಕ್ಳು ಕೆಳಗೆ ನೋಡಲಿಲ್ಲ. ಏಕ್‌ದಮ್‌ ಮೇಲೆ ನೋಡಲಿಕ್ಕೆ ತೋಡಗಿದರು. ಇವರೇನು ನೋಡ್ತಾರಪ್ಪ ಎಂದು ನಾನು ಮೇಲೆ ನೋಡಿದೆ ನನಗೆ ಕಂಡಿದ್ದು ಮನೆಯ ಮಾಳಿಗೆ ಹೊರತು ಬೇರೆನು ಕಾಣಲಿಲ್ಲ. ಹೊತ್ತು ಹೋಗದೆ ಕುಳಿತಿದ್ದ ನನ್ನ ಕೈಲಿ ಕ್ಯಾಮರಾ ಇತ್ತು ತಡ ಮಾಡಲಿಲ್ಲ. ಕ್ಲಿಕ್‌ ಮಾಡಿದೆ ಒಬ್ಬರು ಒಂದೊಂದು ಸ್ಟೈಲಲ್ಲಿ ನಿಂತಿದ್ರು. ನಾವು ಚಿಕ್ಕವರಿರುವಾಗ ಹೀಗೆ, ಕಂಡ ಕಂಡದ್ದನ್ನು ಕುತೂಹಲದಿಂದ ನೋಡ್ತಾ ಇದ್ದದ್ದು ನೆನಪಾಯ್ತು. ಆಗಿನ ಕೂತುಹಲ ಮತ್ತೊಂದನ್ನು ನೋಡುವ ಆಸಕ್ತಿಯ ಕಣ್ಣಿಗೆ ಇಂದು ಪರೆ ಬರುತ್ತಿದೆಯಲ್ಲ ಎಂದು ಬೇಸರವಾಯಿತು.&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/342697311957473709-5432968928958584061?l=tandacool.blogspot.com' alt='' /&gt;&lt;/div&gt;</content><link rel='replies' type='application/atom+xml' href='http://tandacool.blogspot.com/feeds/5432968928958584061/comments/default' title='Post Comments'/><link rel='replies' type='text/html' href='http://www.blogger.com/comment.g?blogID=342697311957473709&amp;postID=5432968928958584061' title='1 Comments'/><link rel='edit' type='application/atom+xml' href='http://www.blogger.com/feeds/342697311957473709/posts/default/5432968928958584061'/><link rel='self' type='application/atom+xml' href='http://www.blogger.com/feeds/342697311957473709/posts/default/5432968928958584061'/><link rel='alternate' type='text/html' href='http://tandacool.blogspot.com/2008/09/blog-post_7719.html' title='ಕಾಂಬ ಕುತೂಹಲ'/><author><name>thandacool</name><uri>http://www.blogger.com/profile/12064507773429372659</uri><email>noreply@blogger.com</email><gd:image rel='http://schemas.google.com/g/2005#thumbnail' width='33' height='16' src='http://1.bp.blogspot.com/_j5OL7Hu7o_s/SrXW70IOAuI/AAAAAAAAAUs/w8HgT_oXLSI/S220/P1010098.JPG'/></author><media:thumbnail xmlns:media='http://search.yahoo.com/mrss/' url='http://4.bp.blogspot.com/_j5OL7Hu7o_s/SNdAn5gH_WI/AAAAAAAAAF0/50kB8huaigA/s72-c/IMGA0027.JPG' height='72' width='72'/><thr:total>1</thr:total></entry><entry><id>tag:blogger.com,1999:blog-342697311957473709.post-7110466937989213419</id><published>2008-09-21T23:19:00.000-07:00</published><updated>2008-09-21T23:25:24.056-07:00</updated><title type='text'>ಏಸು­ಕ್ರಿ­ಸ್ತ­ನೊಂ­ದಿಗೆ ಮಾತ­ನಾ­ಡಿದ ಗೌಡರು.</title><content type='html'>&lt;a href="http://3.bp.blogspot.com/_j5OL7Hu7o_s/SNc6PeAcdWI/AAAAAAAAAFk/YSFzsnhLVec/s1600-h/08sept17kpn85.JPG"&gt;&lt;img id="BLOGGER_PHOTO_ID_5248727928150979938" style="DISPLAY: block; MARGIN: 0px auto 10px; CURSOR: hand; TEXT-ALIGN: center" alt="" src="http://3.bp.blogspot.com/_j5OL7Hu7o_s/SNc6PeAcdWI/AAAAAAAAAFk/YSFzsnhLVec/s320/08sept17kpn85.JPG" border="0" /&gt;&lt;/a&gt;&lt;br /&gt;&lt;div&gt;&lt;/div&gt;&lt;br /&gt;&lt;strong&gt;&lt;em&gt;ಇತ್ತೀಚೆಗೆ&lt;/em&gt;&lt;/strong&gt; ಮಂಗಳೂರು ಸೇರಿದಂತೆ ಹಲವೆಡೆ ಕ್ರೈಸ್ತರ ಧಾರ್ಮಿಕ ಸ್ಥಳಗಳ ಮೇಲೆ ಬಜರಂಗಿಗಳು ದಾಳಿ ಮಾಡಿದರು. ಹಿಂದೂ ಸಂಸ್ಕೃತಿಯಲ್ಲದ ಮೂರ್ತಿ ಹಾಳು ಮಾಡುವ ಕೆಲಸ ಮಾಡಿರುವುದು ತಪ್ಪು ಎಂದು ಖಂಡಿತವಾಗಿ ಹೇಳಬೇಕು.&lt;br /&gt;&lt;em&gt;&lt;strong&gt;ಯಾವ&lt;/strong&gt;&lt;/em&gt; ಘಟನೆಯು ನಮ್ಮ ಮನಸ್ಸಿನಲ್ಲಿ ಬಹಳ ದಿನ ಉಳಿಯುವುದಿಲ್ಲ. ಮರೆತು ಬಿಡುತ್ತೇವೆ. ಹಾಗೇ ಕ್ರೈಸ್ತರು ಕೂಡಾ ಕಹಿ ಘಟನೆಯನ್ನು ಮರೆಯುವ ಪ್ರಯತ್ನದಲ್ಲಿರುವಾಗ ನಮ್ಮ ರಾಜಕೀಯ ಮುಖಂಡರು ಬಿಡಲಿಕ್ಕುಂಟೆ? ಕೆದಕುತ್ತಾರೆ. ನುಸಿ ಕಚ್ಚಿದ ಮರುದಿನ ನಂಜಿನ ಮೈಯವರಿಗೆ ಇಡೀ ದಿನ ಕೆರೆತವಾಗುವಂತೆ ಇವರಿಗೂ ಅದು ತುರಿಸುತ್ತದೆ.&lt;br /&gt;&lt;em&gt;&lt;strong&gt;ವರ್ಷಕ್ಕೆ&lt;/strong&gt;&lt;/em&gt; ಹದಿನೈದು ಚಂಡಿಯಾಗ, 40 ಸತ್ಯನಾರಾಯಣ ಕತೆ, 25 ದೇವಿಮಹಾತ್ಮೆ, ಎನ್ನುತ್ತಾ ಸದಾ ದೇವರ ಧ್ಯಾನದಲ್ಲಿರುವ ದೇವೆಗೌಡರಿಗೆ ಇಂತಹ ಕೆರತ ಹೆಚ್ಚಿಗೆ. ಕುಮಾರಣ್ಣನಿಗೆ ಏನಾದ್ರೂ ಸಹಿಸಕೊಬಹುದು ಬೇರೆ ಯಾರಿಗಾದ್ರೂ ಏನಾದ್ರೂ ಆದ್ರೆ ಈ ಗೌಡರಿಗೆ ತಡೆದು ಕೊಳ್ಳಲಿಕ್ಕೆ ಆಗಲ್ಲ. ಪಂಜುರ್ಲಿ ದೆವ್ವ ಇವರ ಮೈ ಮೇಲೆ ಬಂದು ಬಿಡುತ್ತದೆ.&lt;br /&gt;&lt;strong&gt;&lt;em&gt;ಮೊನ್ನೆ&lt;/em&gt;&lt;/strong&gt; ಇವರು ಮಂಗಳೂರಿನ ಪ್ರಾರ್ಥನ ಮಂದಿರಕ್ಕೆ ತೆರಳಿ ಏಸು ಕ್ರಿಸ್ತನ ಹತ್ತಿರ ಆತ್ಮೀಯವಾಗಿ ಮಾತಾಡಿ ಬಂದರು ಅಂತ ಸುದ್ದಿ. ಏನಾದ್ರೂ ಏಸು ಬದುಕಿದ್ದರೆ ದೇವರಾಣೆಗೂ ಹೇಳ್ತಿದ್ದ ಗೌಡ್ರೆ ನಾಟಕ ಮಾಡಬೇಡಿ. ಇನ್ನೊಂದೆರಡು ಚಂಡಿಯಾಗ ಮಾಡಿ ಅಂತ.&lt;br /&gt;&lt;em&gt;&lt;strong&gt;ದೇವೇಗೌಡ್ರೆ&lt;/strong&gt;&lt;/em&gt; ಹಾಗೆ ಎಲ್ಲದನ್ನು ಮೈಮೇಲೆ ತಗೋತಾರೆ ನಂತರ ಕೊಡುವಿ ಹಾಕುತ್ತಾರೆ. ಏಲ್ಲೋ ಓದಿದ ನೆನಪು, ಒಬ್ಬ ವಿಧವೆ ತನ್ನ ಕಷ್ಟ ತೋಡಿ ಕೊಳ್ಳಲು ವಿಧಾನಸೌಧಕ್ಕೆ ಬಂದಿದ್ದಳಂತೆ, ಮೊದಲು ಜೆ.ಎಚ್‌. ಪಟೇಲರು ಸಿಕ್ಕರಂತೆ, ಹೀಗಾಗಿದೆ ನನ್ನ ಸ್ಥಿತಿ ಸಹಾಯ ಮಾಡಿ ಎಂದರಂತೆ ಅವರು ಆಗಲಿ ಸುಧಾರಿಕೋ ಸಹಾಯ ಮಾಡ್ತೇನೆ ಎಂದರಂತೆ. ನಂತರ ನಿಧಾನಕ್ಕೆ ದೇವೇಗೌಡರು ನಿದ್ರೆಗಣ್ಣಿನಿಂದ ಕಲಾಪ ಮುಗಿಸಿ ಸೌಧದ ಮೆಟ್ಟಿಲು ಇಳಿತಾ ಇದ್ದರಂತೆ. ಎದುರಿಗೆ ಬಡ ವಿಧವೆ ಸಿಕ್ಕಳಂತೆ. ಗೌಡರ ಹತ್ತಿರ ತನ್ನ ಕಷ್ಟವನ್ನು ಹೇಳಿಕೊಂಡಳಂತೆ. ಗೌಡರು ತಡ ಮಾಡದೆ ಆ ವಿಧವೆಯ ಕೈ ಹಿಡಿದು ಗೋಳೋ ಅಂತ ಅಳಲಿಕ್ಕೆ ಪ್ರಾರಂಭ ಮಾಡಿದರಂತೆ . ಬಹಳ ದಿನದಿಂದ ತೊಳೆಯದ ಸೌಧದ ಮೆಟ್ಟಿಲು ಗೌಡರ ಕಣ್ಣಿರಿಂದ ತೊಯ್ದು ಕ್ಲೀನ್‌ ಆಯಿತಂತೆ. ಕೊನೆಗೆ ಆ ಹೆಣ್ಣು ಮಗಳೆ `ಇಲ್ಲ ಗೌಡರೆ ನೀವಿಷ್ಟು ದುಃಖಿಸ ಬೇಡಿ ನನ್ನ ಸಮಸ್ಯೆಯನ್ನು ನಾನೇ ಪರಿಹಾರ ಮಾಡಿಕೊಳ್ಳುತ್ತೇನೆ ಅಂದಳಂತೆ.&lt;br /&gt;ಅಂದರೆ ಗೌಡರದ್ದು ಎಲ್ಲಾ ಕೆಲಸವು ಹೀಗೆ ಏಕ್‌ದಂ ಅಳೋದು ಕೊನೆಗೆ ಇವರನ್ನೇ ಬೇರೆಯವರು ಸಮಾಧಾನ ಮಾಡಬೇಕಾಗುತ್ತದೆ. ಏಸುನೊಂದಿಗೆ ಮಾತನಾಡಿದ್ದು ಹಾಗೇ.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/342697311957473709-7110466937989213419?l=tandacool.blogspot.com' alt='' /&gt;&lt;/div&gt;</content><link rel='replies' type='application/atom+xml' href='http://tandacool.blogspot.com/feeds/7110466937989213419/comments/default' title='Post Comments'/><link rel='replies' type='text/html' href='http://www.blogger.com/comment.g?blogID=342697311957473709&amp;postID=7110466937989213419' title='1 Comments'/><link rel='edit' type='application/atom+xml' href='http://www.blogger.com/feeds/342697311957473709/posts/default/7110466937989213419'/><link rel='self' type='application/atom+xml' href='http://www.blogger.com/feeds/342697311957473709/posts/default/7110466937989213419'/><link rel='alternate' type='text/html' href='http://tandacool.blogspot.com/2008/09/blog-post_9656.html' title='ಏಸು­ಕ್ರಿ­ಸ್ತ­ನೊಂ­ದಿಗೆ ಮಾತ­ನಾ­ಡಿದ ಗೌಡರು.'/><author><name>thandacool</name><uri>http://www.blogger.com/profile/12064507773429372659</uri><email>noreply@blogger.com</email><gd:image rel='http://schemas.google.com/g/2005#thumbnail' width='33' height='16' src='http://1.bp.blogspot.com/_j5OL7Hu7o_s/SrXW70IOAuI/AAAAAAAAAUs/w8HgT_oXLSI/S220/P1010098.JPG'/></author><media:thumbnail xmlns:media='http://search.yahoo.com/mrss/' url='http://3.bp.blogspot.com/_j5OL7Hu7o_s/SNc6PeAcdWI/AAAAAAAAAFk/YSFzsnhLVec/s72-c/08sept17kpn85.JPG' height='72' width='72'/><thr:total>1</thr:total></entry></feed>
